Friday, February 3, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಪತ್ರಕರ್ತನನ್ನ ಅವಾಚ್ಯ ಪದದಿಂದ ನಿಂದಿಸಿದ ಮಣಿಶಂಕರ್​ ಅಯ್ಯರ್

Share on Facebook Share on Twitter Send Share
May 15, 2019

ಶಿಮ್ಲಾ: ಪ್ರಧಾನಿ ಮೋದಿ ಬಗ್ಗೆ ಉಲ್ಲೇಖವಿದ್ದ ಲೇಖನದ ಬಗ್ಗೆ ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್​​ ಮುಖಂಡ ಮಣಿಶಂಕರ್​ ಅಯ್ಯರ್​​ ಪತ್ರಕರ್ತರಿಗೆ ಬೆದರಿಕೆ ಹಾಕಿದ ಘಟನೆ ನಡೆದಿದೆ.
2017ರಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ನೀಚ ಎಂದು ಕರೆದ ಬಗ್ಗೆ ಅಯ್ಯರ್​ ಇತ್ತೀಚಿನ ತಮ್ಮ ಲೇಖನವೊಂದರಲ್ಲಿ ಸ್ಮರಿಸಿಕೊಂಡಿದ್ದರು. ಈ ಬಗ್ಗೆ ಇಂದು ಶಿಮ್ಲಾದ ಪಂಜಾಬ್​​ ಸರ್ಕಾರಿ ಗೆಸ್ಟ್​​ ಹೌಸ್​​ ಬಳಿ ಅಯ್ಯರ್​ರನ್ನು ಪ್ರಶ್ನಿಸಲಾಯ್ತು. ಇದಕ್ಕೆ ಉತ್ತರಿಸಿದ ಅವರು, ಭಾರತದಲ್ಲಿ ನರೇಂದ್ರ ಮೋದಿ ಅನ್ನೋ ವ್ಯಕ್ತಿ ಇದ್ದಾರೆ ಅಂತ ಗೊತ್ತಿಲ್ವಾ? ಅವರ ಮೊನಚಾದ ದಾಳಿಗಳ ಬಗ್ಗೆ ನೀವು ಕೇಳಿಲ್ವಾ? ಹೋಗಿ ಅವರಿಗೆ ಪ್ರಶ್ನೆ ಕೇಳಿ ಎಂದು ಗುಡುಗಿದ್ರು.

Download the Newsfirstlive app

ಇಲ್ಲ ಅವರು ನಿಮ್ಮೊಂದಿಗೆ ಮಾತನಾಡಲ್ಲ, ಅವನೊಬ್ಬ ಹೇಡಿ. ಮಾಧ್ಯಮಗಳೊಂದಿಗೆ ಮಾತನಾಡಲ್ಲ ಎಂದು ಅಯ್ಯರ್​​ ಕಿಡಿ ಕಾರಿದ್ರು. ಅಲ್ಲದೆ ಕೋಪದಿಂದ ವದರಿಗಾರನ ಮೈಕ್​​​ ತಳ್ಳಿ, ಮುಷ್ಠಿ ಬಿಗಿ ಮಾಡಿ ಪ್ರಶ್ನೆ ಕೇಳದಂತೆ ಅವಾಚ್ಯ ಪದದಿಂದ ನಿಂದಿಸಿದ್ರು.

2017ರಲ್ಲಿ ಮಣಿಶಂಕರ್​ ಅಯ್ಯರ್​, ಪ್ರಧಾನಿ ಮೋದಿಯನ್ನು ನೀಚ ವ್ಯಕ್ತಿ ಎಂದು ಕರೆದಿದ್ದಕ್ಕೆ ಕಾಂಗ್ರೆಸ್​​ ಪಕ್ಷದಿಂದ ಅಮಾನತುಗೊಂಡಿದ್ದರು. ಇತ್ತೀಚೆಗೆ ತಮ್ಮ ಲೇಖನದಲ್ಲಿ ಇದನ್ನ ಸ್ಮರಿಸಿ, 2017ರಲ್ಲಿ ನಾನು ಮೋದಿಯನ್ನು ಏನೆಂದು ಕರೆದಿದ್ದೆ ನೆನಪಿದೆಯೇ ಎಂದು ಹೇಳಿದ್ದರು. ಇನ್ನು ಈ ಲೇಖನವನ್ನು ಕೂಡ ಕಾಂಗ್ರೆಸ್​ ಖಂಡಿಸಿದೆ.

Q: Neech Kaun Hai?
A: #ManiShankarAiyar

Watch it till the end. pic.twitter.com/jOafpghM7J

— Vivek Ranjan Agnihotri (@vivekagnihotri) May 14, 2019

 


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

‘ಥೂ ನಿಮ್ಮ ಜನ್ಮಕ್ಕೆ ಬೆಂಕಿ ಹಾಕಾ..?’- CD ಕೇಸ್​ ಬಗ್ಗೆ JDS ರಾಜ್ಯಾಧ್ಯಕ್ಷ CM ಇಬ್ರಾಹಿಂ ಕೆಂಡಾಮಂಡಲ

by NewsFirst Kannada
February 2, 2023
0

ಬೆಳಗಾವಿ: CD ವಿಚಾರದ ಬಗ್ಗೆ ನನ್ನ ಮಕ್ಕಳು ಕೇಳ್ತಾ ಇದ್ದಾರೆ. CD ಅಂದರೆ ಏನು? ಅದರಲ್ಲೇನಿದೆ? ಎಂದು. ಆ ಮಕ್ಕಳಿಗೆ ನಾನು ಏನು ಹೇಳಲಿ? ಥೂ ನಿಮ್ಮ...

ಕಾಂಗ್ರೆಸ್ ಮಾಜಿ ಸಚಿವ ಸಂತೋಷ್ ಲಾಡ್, ಬಿಜೆಪಿ ಮಂತ್ರಿ ರಾಮುಲುಗೆ ಕಿಸ್ ಕೊಟ್ಟಿದ್ದೇಕೆ?

by NewsFirst Kannada
February 2, 2023
0

ಬಳ್ಳಾರಿ: ಎಲೆಕ್ಷನ್ ಟೈಮ್‌ ಅಲ್ಲಿ ರಾಜಕಾರಣಿಗಳು ತಮ್ಮ ವಿರೋಧಿಗಳನ್ನ ಕಂಡ್ರೆ ಕತ್ತಿ ಮಸೆಯುತ್ತಾರೆ. ಮಾತು, ಮಾತಿಗೂ ಯುದ್ಧನೇ ಮಾಡ್ತಾರೆ. ಆದ್ರೆ ಬಳ್ಳಾರಿಯಲ್ಲಿ ಇದಕ್ಕೆ ತದ್ವಿರುದ್ಧವಾದ ಘಟನೆ ನಡೆದಿದೆ....

VIDEO: ಹಿಮದಲ್ಲಿ ಅಣ್ಣ, ತಮ್ಮನ ತುಂಟಾಟ; ಡಿಕೆ ಬ್ರದರ್ಸ್‌ ಮಂಜಿನಾಟದ ವಿಡಿಯೋ ನೋಡಿ

by NewsFirst Kannada
February 2, 2023
0

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಶ್ರೀನಗರದ ಮಂಜಿನಲ್ಲಿ ಮಸ್ತ್ ಮಜಾ ಮಾಡಿದ್ದಾರೆ. ತಮ್ಮನ ತಲೆ ಮೇಲೆ ಹಿಮದ ಟೋಪಿ ಇಟ್ಟ ಡಿಕೆ ಶಿವಕುಮಾರ್ ಖುಷಿಯಾದ...

ಹಾಸನ ಕಿತ್ತಾಟಕ್ಕೆ ದೇವೇಗೌಡ್ರ ಎಂಟ್ರಿ; ಅಪ್ಪ, ಮಕ್ಕಳದ್ದೇ ಒಂದು ಲೆಕ್ಕ, ತಾತನದ್ದು ಮತ್ತೊಂದು ಲೆಕ್ಕ!

by NewsFirst Kannada
February 2, 2023
0

ಹಾಸನ ವಿಧಾಸಭಾ ಕ್ಷೇತ್ರದ ಟಿಕೆಟ್ ಗೊಂದಲ ಜೆಡಿಎಸ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಭವಾನಿ ರೇವಣ್ಣ ಹೆಸರು ಕೇಳಿ ಬಂದ ಹಿನ್ನೆಲೆ ಕೋಲಾಹಲವೇ ಸೃಷ್ಟಿಯಾಗಿತ್ತು. ಇದೀಗ ಸಿಂ‘ಹಾಸನ’ದ ಟಿಕೆಟ್ ಫೈಟ್​ಗೆ...

‘ಸಾಹುಕಾರ’ನ CD ಜಟಾಪಟಿ: ಸಿಎಂ ಬೆನ್ನು ಬಿದ್ದ ರಮೇಶ್​ ಜಾರಕಿಹೊಳಿ

by veena
February 2, 2023
0

ಡಿಕೆಶಿ ವರ್ಸಸ್​ ಬೆಳಗಾವಿ ಸಾಹುಕಾರ್​ ಸಿಡಿ ಸಮರ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ತಿದೆ. ಅತ್ತ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಬೇಕು ಅಂತ ರಮೇಶ್​ ಜಾರಕಿಹೊಳಿ...

‘ನಿಮಗಿಂತ ನಮ್ಮ ಕೊಡುಗೆ ಹೆಚ್ಚು’- ಸಿದ್ದು ಬಜೆಟ್ ಟೀಕೆಗೆ ಪ್ರಹ್ಲಾದ್ ಜೋಷಿ ತಿರುಗೇಟು

by NewsFirst Kannada
February 1, 2023
0

ನವದೆಹಲಿ: ಇದೊಂದು ಐತಿಹಾಸಿಕ ಬಜೆಟ್. ಸುಮಾರು ವರ್ಷಗಳ ನಂತರ ಈ ರೀತಿ ಬಜೆಟ್ ಬಂದಿರೋದು ಹರ್ಷ ತಂದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ಇದನ್ನೂ...

‘ರಮೇಶ್​ ಜಾರಕಿಹೊಳಿ ಮಾತು ಕೇಳಿದ್ರೆ ಅಯ್ಯೋ ಅನಿಸುತ್ತೆ’- ಡಿ.ಕೆ ಶಿವಕುಮಾರ್​ ವ್ಯಂಗ್ಯ

by NewsFirst Kannada
February 1, 2023
0

ಬೆಂಗಳೂರು: ಸಿಡಿ ಸಮರದಲ್ಲಿ ಸಿಡಿದೆದ್ದು ಜಿದ್ದು ಸಾಧಿಸುತ್ತಿರೋ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೊನೆಗೂ ಮೌನ ಮುರಿದಿದ್ದಾರೆ. ಅಷ್ಟೇ ಅಲ್ಲ...

Budget 2023: ‘ಮೋದಿ ಲೆಕ್ಕವೆಲ್ಲಾ ಕನ್ನಡಿ ಒಳಗಿನ ಗಂಟು’-ನಿರಾಶಾದಾಯಕ ಬಜೆಟ್ ಎಂದ ಸಿದ್ದರಾಮಯ್ಯ

by NewsFirst Kannada
February 1, 2023
0

ಬೆಂಗಳೂರು: 2023-24ನೇ ಸಾಲಿನ ಮೋದಿ ಸರ್ಕಾರದ ಬಜೆಟ್‌ ಅತ್ಯಂತ ನಿರಾಶಾದಾಯಕ ಬಜೆಟ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕಕ್ಕೆ ಏನೂ ಮಾಡಿಲ್ಲ. ಹೀಗಾಗಿ ಕನ್ನಡಿ ಒಳಗಿನ...

#Budget2023 ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ; ಪ್ರಧಾನಿ ಮೋದಿಗೆ ಸಿಎಂ ಬೊಮ್ಮಾಯಿ ಧನ್ಯವಾದ

by NewsFirst Kannada
February 1, 2023
0

ಕೇಂದ್ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿ ಅನುದಾನ ಘೋಷಿಸಿರುವುದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. 2023-24ನೇ ಸಾಲಿನ...

‘ಸಿಡಿ’ದೆದ್ದ ರಮೇಶ್ ಜಾರಕಿಹೊಳಿ ಸಡನ್ ಸಿಎಂ ಬೊಮ್ಮಾಯಿ ಕಾರು ಹತ್ತಿ ಹೋಗಿದ್ದೇಕೆ?

by NewsFirst Kannada
February 1, 2023
0

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ CD ಸಮರ ಸಾರಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹಿಂದೆ ದುಂಬಾಲು ಬಿದ್ದಿದ್ದಾರೆ....

Next Post

ನೀರು ಇಲ್ಲದೇ, ಆಟದ ಮೈದಾನವಾದ ತುಂಗಭದ್ರ ಜಲಾಶಯದ ಅಂಗಳ!

ಪ.ಬಂಗಾಳದಲ್ಲಿ ಹಿಂಸಾಚಾರ, ವಿದ್ಯಾಸಾಗರ್ ಪ್ರತಿಮೆ ಧ್ವಂಸದ ಬಗ್ಗೆ ಸಾಕ್ಷಿ ಸಮೇತ ಶಾ ಪ್ರಶ್ನೆ

news_admin

news_admin

LATEST NEWS

ಶುಭ್ಮನ್​​ ಗಿಲ್​​ ಅಬ್ಬರದ ಮುಂದೆ ಎಲ್ಲಾ ದಾಖಲೆಗಳು ಉಡೀಸ್​​!

February 2, 2023

ಮೈಸೂರು, ಬೆಂಗಳೂರು ಆಯ್ತು.. ಈಗ ಚಿಕ್ಕಬಳ್ಳಾಪುರದಲ್ಲಿ ಚಿರತೆ ಹಾವಳಿಗೆ ಬೆಚ್ಚಿಬಿದ್ದ ಜನ

February 2, 2023

ಅಂಬಾದೇವಿ ಜಾತ್ರೆಗೆ ಬಂದಿದ್ದ ಒಂದೇ ಕುಟುಂಬದ ಇಬ್ಬರು ಮಕ್ಕಳು ನೀರು ಪಾಲು!

February 2, 2023

ಗಾಯಗೊಂಡ್ರೂ ತಂಡಕ್ಕಾಗಿ ಒಂದೇ ಕೈಯಲ್ಲಿ ಬ್ಯಾಟ್​ ಬೀಸಿದ ಹನುಮ ವಿಹಾರಿ; ವಾವ್ಹ್​ ಎಂದ ಫ್ಯಾನ್ಸ್​​!

February 2, 2023

ಸುದೀಪ್​​ ಸ್ಯಾಂಡಲ್​ವುಡ್​ ಎಂಟ್ರಿಗೆ 27 ವರ್ಷ; ಹೇಗಿತ್ತು ಕಿಚ್ಚನ ಲಾಂಗ್​ ಜರ್ನಿ..?

February 2, 2023

ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡ ರಹಾನೆ; ಕಮ್​ಬ್ಯಾಕ್​​ ಮಾಡೋಕೆ ಪೂಜಾರಾ ಹಾದಿ ಹಿಡಿದ್ರು!

February 2, 2023

ನಿಂತಿದ್ದ ಟ್ರ್ಯಾಕ್ಟರ್​​ಗೆ ಗುದ್ದಿದ್ದ ಹೋರಿ; ಸ್ಪರ್ಧೆ ನೋಡಲು ಸೇರಿದ್ದ ಜನ ಜಸ್ಟ್ ಮಿಸ್..!

February 2, 2023

ಬರೋಬ್ಬರಿ 126 ರನ್​​ ಚಚ್ಚಿದ ಶುಭ್ಮನ್​​ ಗಿಲ್​​.. ಕೊಹ್ಲಿ ದಾಖಲೆ ಉಡೀಸ್​​ ಮಾಡಿದ್ರು

February 2, 2023

ಹೆಂಡತಿ ಬೆನ್ನಲ್ಲೇ ಮಗಳಿಗಾಗಿ ಕ್ಷೇತ್ರದ ಹುಡುಕಾಟ; ಸಿಂಧನೂರಿನಿಂದ ಸ್ಪರ್ಧಿಸ್ತಾರಾ ರೆಡ್ಡಿ ಪುತ್ರಿ ಬ್ರಾಹ್ಮಣಿ?

February 2, 2023

ಆಸಿಸ್​​ ಟೂರ್ನಿಯಿಂದ ಶ್ರೇಯಸ್​ ಔಟ್​​; ಟೆಸ್ಟ್​​ ಡೆಬ್ಯೂ ಮಾಡ್ತಾರಾ ಸೂರ್ಯಕುಮಾರ್​ ಯಾದವ್​?

February 2, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ