Wednesday, February 1, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಮ್ಯೂಸಿಯಂನಲ್ಲಿ ಕೆಳಗೆ ಬಿದ್ದಿದ್ದ ಕನ್ನಡಕವನ್ನೇ ‘ಆರ್ಟ್’​ ಅಂದುಕೊಂಡು ಫೋಟೋಗಾಗಿ ಮುಗಿಬಿದ್ದರು..!

Share on Facebook Share on Twitter Send Share
June 4, 2019

ಮ್ಯೂಸಿಯಂನಲ್ಲಿ ಪುರಾತನ ವಸ್ತುಗಳು ಅಥವಾ ವಿಶಿಷ್ಟ ಕಲಾತ್ಮಕ ವಸ್ತುಗಳನ್ನ ಪ್ರವಾಸಿಗರು ಬೆರಗುಗಣ್ಣಿನಿಂದ ನೋಡ್ತಾರೆ. ಹಾಗೇ ತಾವು ನೋಡಿದ್ದನ್ನ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಯೋದು ಮಾಮೂಲಿ. ಆದ್ರೆ ಇಲ್ಲಿ ಕೆಲವರು, ಮ್ಯೂಸಿಯಂನ ನೆಲದ ಮೇಲೆ ಬಿದ್ದಿದ್ದ ಕನ್ನಡಕವನ್ನೇ ಕಲೆ ಎಂದುಕೊಂಡು ಫೂಲ್ ಆಗಿದ್ದಾರೆ.

ಸ್ಯಾನ್​ ಫ್ರಾನ್ಸಿಸ್ಕೋ ಮ್ಯೂಸಿಯಂ ಆಫ್​ ಮಾಡರ್ನ್​ ಆರ್ಟ್​ನಲ್ಲಿ ಕಳೆದ ವಾರ ಈ ಘಟನೆ ನಡೆದಿದೆ. 17 ವರ್ಷದ ಖಯಾತನ್​ ಅನ್ನೋ ಯುವಕನೊಬ್ಬ ಫೂಲ್​​ ಮಾಡಲೆಂದೇ ಕನ್ನಡಕವನ್ನ ನೆಲದ ಮೇಲೆ ಇಟ್ಟಿದ್ದ. ಮ್ಯೂಸಿಯಂಗೆ ಭೇಟಿ ನೀಡಿದ್ದ ಕೆಲವರು, ಈ ಕನ್ನಡಕವನ್ನ ಆಧುನಿಕ ಮಾಸ್ಟರ್​ಪೀಸ್​​ ಎಂದುಕೊಂಡು ಸ್ವಲ್ಪ ದೂರದಲ್ಲೇ ನಿಂತುಕೊಂಡು ಸೂಕ್ಷ್ಮವಾಗಿ ಗಮನಿಸಲು ಶುರು ಮಾಡಿದ್ರು. ಜೊತೆಗೆ ಫೋಟೋ ಕ್ಲಿಕ್ಕಸಿಕೊಳ್ಳತೊಡಗಿದ್ದರು. ತಾನು ಅಂದುಕೊಂಡಂತೆ ಜನರು ಫೂಲ್​ ಆಗಿದ್ದನ್ನು ಕಂಡ ಖಯಾತನ್,​ ಈ ಘಟನೆಯ ಫೋಟೋಗಳನ್ನ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ.

ಮ್ಯೂಸಿಯಂನಲ್ಲಿ ಏನೇ ಇಟ್ಟರು, ಜನ ಅದನ್ನ ಕಲಾತ್ಮಕ ವಸ್ತು ಎಂದುಕೊಳ್ತಾರೆ. ಅದರ ಅರ್ಥ ಏನಿರಬಹುದು ಅಂತ ಯೋಚಿಸಲು ಶುರು ಮಾಡ್ತಾರೆ ಅನ್ನೋದನ್ನ ಪ್ರೂವ್​ ಮಾಡಲು ಖಯಾತನ್ ಹೀಗೆ ಮಾಡಿದ್ರಂತೆ. ಈ ಹಿಂದೆ ಇದೇ ರೀತಿ ಡಸ್ಟ್​ಬಿನ್​ ಹಾಗೂ ಬೇಸ್​ಬಾಲ್​ ಕ್ಯಾಪ್​​ ಇಟ್ಟಾಗಲು ಜನ ಇದೇ ರೀತಿ ಫೂಲ್​ ಆಗಿದ್ದಾರೆ.

Download the Newsfirstlive app

ಆದ್ರೂ ಮಾರ್ಡನ್​ ಆರ್ಟ್​ ಅನ್ನ ಸಮರ್ಥಿಸಿಕೊಂಡಿರೋ ಖಯಾತನ್​​, ನಿಮ್ಮ ಕ್ರಿಯೇಟಿವಿಟಿಯನ್ನ ಅಭಿವ್ಯಕ್ತಪಡಿಸಲು ಇರುವ ಮಾರ್ಗವೇ ಕಲೆ. ಮಾರ್ಡನ್​ ಆರ್ಟ್​ ಕೆಲವೊಮ್ಮೆ ಜೋಕ್​​ ರೀತಿ ಕಾಣಬಹುದು. ಹಾಗೇ ಇನ್ನೂ ಕೆಲವರಿಗೆ ಅದರಲ್ಲಿ ಆಧ್ಯಾತ್ಮಿಕ ಅರ್ಥ ಕಾಣಬಹುದು ಎಂದಿದ್ದಾರೆ.

LMAO WE PUT GLASSES ON THE FLOOR AT AN ART GALLERY AND… pic.twitter.com/7TYoHPtjP8

— TJ FLY (@tjohntailor) May 24, 2016

 


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ವಿಡಿಯೋ ಸಾಂಗ್​ ರೂಪದಲ್ಲಿ ಸಿದ್ದರಾಮಯ್ಯ ಜೀವನ ಚರಿತ್ರೆ! ಹಾಡೋದು ಯಾರು ಗೊತ್ತಾ?

by NewsFirst Kannada
January 31, 2023
0

ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜೀವನ ಚರಿತ್ರೆ ವಿಡಿಯೋ ಹಾಡಿನ ಮೂಲಕ ಹೊರಬರಲಿದೆ. ರಾಜಕೀಯ, ವೈಯಕ್ತಿಕ ಬದುಕನ್ನ ಹಾಡಿನ ರೂಪದಲ್ಲಿ ಹೊರತರಲು ಅಭಿಮಾನಿಯೊಬ್ಬರು ಸಿದ್ಧತೆ...

ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡ್ತಾರಾ ಸಂಸದೆ ಸುಮಲತಾ? ವಿಧಾನಸಭೆಗೆ ಯಾವ ಪಕ್ಷದಿಂದ ಸ್ಪರ್ಧೆ?

by Bhimappa
January 31, 2023
0

ಸಕ್ಕರೆ ನಾಡಿನಲ್ಲಿ ಈಗ ರಾಜಕೀಯ ಸಂಕ್ರಮಣ ಕಾಲ. ವಿಧಾನಸಭಾ ಚುನಾವಣೆ ಹತ್ತಿರಾಗ್ತಿದ್ದಂತೆ ಸಂಸದೆ ಸುಮಲತಾ ಮತ್ತೊಂದು ರಾಜಕೀಯ ಕ್ರಾಂತಿಗೆ ಮುನ್ನುಡಿ ಬರೀತಾರಾ ಅನ್ನೋ ಚರ್ಚೆ ಶುರುವಾಗಿದೆ. ರಾಷ್ಟ್ರ...

ನಾಳೆ ಬಜೆಟ್​ ಮಂಡಿಸಲಿದ್ದಾರೆ ನಿರ್ಮಲಾ ಸೀತಾರಾಮನ್;​ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡ ಶ್ರೀಸಾಮಾನ್ಯರು

by Bhimappa
January 31, 2023
0

2023-24ನೇ ಸಾಲಿನ ಕೇಂದ್ರ ಬಜೆಟ್‌ಗೆ ಕ್ಷಣಗಣನೆ ಶುರುವಾಗಿದೆ. ಪ್ರಧಾನಿ ಮೋದಿ ನೇತೃತ್ವದ 2ನೇ ಅವಧಿ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌ ಇದಾಗಿದ್ದು, ಸಹಜವಾಗಿ ಬೆಟ್ಟದಷ್ಟು ನಿರೀಕ್ಷೆ...

ಸಾಲ ತೀರಿಸಲು ಪ್ರಯಾಣಿಕನ ಹಣವನ್ನೇ ದೋಚಿದ ಆಟೋ ಚಾಲಕ ಅರೆಸ್ಟ್​!

by NewsFirst Kannada
January 30, 2023
0

ಬೆಂಗಳೂರು: ಪ್ರಯಾಣಿಕನ ಹಣ ಕದ್ದು ಎಸ್ಕೇಪ್​ ಆಗಿದ್ದ ಆಟೋಚಾಲಕನನ್ನು ಮಲ್ಲೇಶ್ವರಂ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಪೊಲೀಸ್ರು ಆರೋಪಿಯಿಂದ ಬರೋಬ್ಬರಿ 1.5 ಲಕ್ಷ ರೂಪಾಯಿ ನಗದನ್ನು ವಶಕ್ಕೆ...

Breaking News: ಡಿಕೆಶಿ ಮಾತನಾಡಿದ ಆಡಿಯೋ ರಿಲೀಸ್​ ಮಾಡಿದ ರಮೇಶ್​​ ಜಾರಕಿಹೊಳಿ

by NewsFirst Kannada
January 30, 2023
0

ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದ ಡಿಕೆ ಶಿವಕುಮಾರ್ ಮಾತನಾಡಿದ್ದು, ಎನ್ನಲಾಗಿರುವ ಆಡಿಯೋವೊಂದನ್ನ ರಿಲೀಸ್​ ಮಾಡಿದ್ದಾರೆ. 18 ಸೆಕೆಂಡುಗಳ ಆಡಿಯೋ ಇದಾಗಿದ್ದು, ಸದ್ಯ ಎಲ್ಲಾ...

ಆಡಿಯೋ, ಸಿಡಿ​ ಬಿಡಲ್ಲ; ‘ಇದೊಂದು ಝಲಕ್​‘ ಎಂದ ರಮೇಶ್​ ಜಾರಕಿಹೊಳಿ​

by NewsFirst Kannada
January 30, 2023
0

‘‘ನನ್ನ ಮೇಲೆ ಷಡ್ಯಂತ್ರ ಮಾಡಿ ಹೀಗೆ ಮಾಡಿದ್ದಾರೆ. ಡಿಕೆಶಿ ಶಿವಕುಮಾರ್ ನಾಲಾಯಕ್​. ಆತ​ ರಾಜಕೀಯಕ್ಕೆ ನಾಲಾಯಕ್​. ಯಾರನ್ನು ನಾನು ವೈಯಕ್ತಿಕ ಟೀಕೆ ಮಾಡಿಲ್ಲ. ಅದನ್ನು ರಾಜಕೀಯಕ್ಕೆ ಬಳಸಬಾರದು’’...

ಆಫೀಸರ್​ ಐಸ್

ಕಂಬಿ ಎಣಿಸುತ್ತಿದೆ ಈ ಪೊಲೀಸ್​ ಶ್ವಾನ; ಅಂಥದ್ದೇನು ತಪ್ಪು ಮಾಡಿದೆ?

by NewsFirst Kannada
January 30, 2023
0

ಶ್ವಾನವೊಂದು ಕಂಬಿ ಎಣಿಸುತ್ತಿದೆ. ಆಹಾರವನ್ನು ಕದ್ದ ಆರೋಪ ಅದರ ಮೇಲಿದೆ. ಹಾಗಾಗಿ ತನಿಖೆಗೆ ಒಳಪಟ್ಟ ಬಳಿಕ ಶ್ವಾನಕ್ಕೆ ಶಿಕ್ಷೆಯಾಗಿದೆ. ಆಫೀಸರ್​ ಐಸ್​ ಎಂಬ ಪೊಲೀಸ್​ ನಾಯಿ ಮೆಚಿಗನ್​...

ರೈತನ ಹೊಲದಲ್ಲಿ ಬೃಹತ್​ ಮೊಸಳೆ; ಅರಣ್ಯ ಇಲಾಖೆ ಸಿಬ್ಬಂದಿಯಿಂದ ರಕ್ಷಣೆ

by NewsFirst Kannada
January 30, 2023
0

ಬಾಗಲಕೋಟೆ: ಘಟಪ್ರಭಾ ನದಿ ತೀರದ ಜಂಬಗಿ ಕೆ ಡಿ ಗ್ರಾಮದ ಬಳಿ ಬೃಹತ್ ಮೊಸಳೆ ಪತ್ತೆಯಾಗಿದೆ. ರೈತನೊಬ್ಬನ ಹೊಲದಲ್ಲಿ ಮೊಸಳೆ ಕಾಣಿಸಿಕೊಂಡಿದೆ. ಸ್ಥಳೀಯರು ಹಾಗೂ ಅರಣ್ಯ ಇಲಾಖೆ...

ಡಾ. ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ; ಈ ಬಗ್ಗೆ ಶಿವಣ್ಣ ಏನಂದ್ರು..?

by veena
January 29, 2023
0

ಮೈಸೂರು: ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ಲೋಕಾರ್ಪಣೆ ಆಗಿದೆ. ಸತತ 13 ವರ್ಷಗಳ ಹೋರಾಟದ ಫಲವಾಗಿ ಇಂದು ಉದ್ಘಾಟನೆ ಆಗಿರುವ ಸ್ಮಾರಕದ ಕಾರ್ಯಕ್ರಮಕ್ಕೆ ಕನ್ನಡ...

‘ನಿಮ್ಮ ಹೆಂಡತಿ ತುಂಬಾ ಸುಂದರಿ’ ಎಂದ ಅಭಿಮಾನಿಗೆ ಬೋಪಣ್ಣ ಎಂಥಾ ಉತ್ತರ ಕೊಟ್ರು ಗೊತ್ತಾ..?

by Bhimappa
January 29, 2023
0

ಮೆಲ್ಬೋರ್ನ್​ನ ಟೆನ್ನಿಸ್​ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್​ ಮಿಶ್ರ ಡಬಲ್ಸ್​ ಫೈನಲ್​ ಪಂದ್ಯದಲ್ಲಿ ಭಾರತದ ವಿರುದ್ಧ ಬ್ರೆಜಿಲ್​ ವಿನ್​ ಆಯಿತು. ಇಂಡಿಯಾದ ಸಾನಿಯಾ ಮಿರ್ಜಾ-ರೋಹನ್​ ಬೋಪಣ್ಣ ಜೋಡಿಯು...

Next Post

ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ (ಮರಣೋತ್ತರ) ನೀಡಲು ಪ್ರಧಾನಿಗೆ ಸಿಎಂ ಪತ್ರ

ಕೊಲೆ ಪ್ರಕರಣ ಬೇಧಿಸಲು ನೆರವಾದ ‘ರಜಿನಿ’..!

NewsFirst Kannada

NewsFirst Kannada

LATEST NEWS

‘ಹಾಸನದಲ್ಲಿ ಗೆಲ್ಲೋ ಅರ್ಹತೆ ಇರೋರಿಗೆ ಟಿಕೆಟ್‌’; ಡ್ಯಾಮೇಜ್ ಕಂಟ್ರೋಲ್‌ಗೆ ಇಬ್ರಾಹಿಂ ಸರ್ಕಸ್‌

January 31, 2023

ವಿಷ್ಣು ದಾದಾರನ್ನು ಹಾಡಿಹೊಗಳಿದ ಅಶ್ವಿನಿ ಪುನೀತ್​​​​ ರಾಜಕುಮಾರ್​​!

January 31, 2023

ನಂದಮೂರಿ ಫ್ಯಾಮಿಲಿಯಿಂದ ದೂರ ಆಗಿದ್ದೇಕೆ ತಾರಕ ರತ್ನ..? ಎನ್​ಟಿಆರ್​​ಗೆ ಹೇಗೆ ಸಂಬಂಧ..?

January 31, 2023

ಅವನು ನನ್ನ ಮೈ ಮುಟ್ಟಲಿಲ್ಲ- ಪುತ್ತೂರು ಗಲಾಟೆ ಬಗ್ಗೆ ಸಾನ್ಯಾ ಬಿಚ್ಚಿಟ್ರು ಅಸಲಿ ಸತ್ಯ

January 31, 2023

2ನೇ ಗರ್ಲ್​ಫ್ರೆಂಡ್​​​ ಜತೆಗೂ ಬ್ರೇಕಪ್​​ ಮಾಡಿಕೊಂಡ್ರಾ ಪೃಥ್ವಿ ಶಾ..? ಯಾರು ಆ ಸುಂದರಿ..?

January 31, 2023

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ!

January 31, 2023

ಈ ವಾರವೇ ಡಿಸ್ಚಾರ್ಜ್​ ಆಗ್ತಾರಾ ರಿಷಭ್​​​​ ಪಂತ್​​..? ವೈದ್ಯರು ಹೇಳಿದ್ದೇನು..?

January 31, 2023

ಇದೇ ವಾರ ರಿಲೀಸ್​ ಆಗಲಿದೆ ಬಿ.ಎಸ್​​ ಯಡಿಯೂರಪ್ಪ ಹೊಸ ಸಿನಿಮಾ..!

January 31, 2023

T20 ಫಾರ್ಮೆಟ್​​ನಲ್ಲಿ ನಡೀತಿಲ್ಲ ಗಿಲ್​ ದರ್ಬಾರ್​​; ಟೀಂ ಇಂಡಿಯಾದಲ್ಲಿ ಪೃಥ್ವಿ ಶಾಗಿಲ್ಲ ಸ್ಥಾನ ಯಾಕೆ?

January 31, 2023

ಕೇವಲ 10 ವರ್ಷಕ್ಕೆ ಲಕ್ಷ ಲಕ್ಷ ದುಡಿಯುತ್ತಿದ್ದಾಳೆ ಮಹೇಶ್​​ ಬಾಬು ಪುತ್ರಿ ಸೀತಾರಾ; ಹೇಗೆ?

January 31, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ