ಕೊಲ್ಕತ್ತಾ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇಂದು ತಮ್ಮ ಭಾಷಣದಲ್ಲಿ ಬಿಜೆಪಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ರು. ಈದ್ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ತ್ಯಾಗಕ್ಕೆ ಹೆಸರು ಹಿಂದೂ, ನಿಷ್ಠೆಗೆ ಹೆಸರು ಮುಸಲ್ಮಾನ, ಪ್ರೀತಿಗೆ ಹೆಸರು ಕ್ರೈಸ್ತ, ಬಲಿದಾನಕ್ಕೆ ಹೆಸರು ಸಿಖ್.. ಇದು ನಮ್ಮ ಪ್ರೀತಿಯ ಹಿಂದುಸ್ಥಾನ. ಇದರ ರಕ್ಷಣೆ ನಾವು ಮಾಡ್ತೀವಿ. ನಮ್ಮ ವಿರುದ್ಧ ಬರುವವರು ಚೂರು ಚೂರಾಗಿ ಹೋಗ್ತಾರೆ, ಇದು ನಮ್ಮ ಘೋಷಣೆ” ಎಂದು ಹೇಳಿದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post