ಮೈಸೂರು: ಕಳೆದ 4 ತಿಂಗಳ ಹಿಂದೆ ಕಾಡ್ಗಿಚ್ಚಿನಿಂದ ಸುಟ್ಟು ಕರಕಲಾಗಿದ್ದ ಬಂಡೀಪುರ ನಿಧಾನವಾಗಿ ಚಿಗುರಿನ ಕುಡಿ ಮೊಳಕೆ ಒಡೆಯುತ್ತಿದೆ. ಜೊತೆಗೆ ಹಚ್ಚ ಹಸಿರನ್ನ ಕಂಡ ಕಾಡು ಪ್ರಾಣಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ. ಇನ್ನು ಮಳೆ ಬೀಳುತ್ತಿದ್ದಂತೆ ಅರಣ್ಯ ಇಲಾಖೆ ಮಣ್ಣನ ಉಂಡೆಯಲ್ಲಿ ಬೀಜ ನಾಟಿಮಾಡಿತ್ತು. ಇದೀಗ ಅಲ್ಲಲ್ಲಿ ಹಸಿರು ಮೊಳಕೆ ಒಡೆದು ಕಾಡು ಕಂಗೊಳಿಸುತ್ತಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post