Friday, February 3, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಛತ್ತೀಸ್​ಗಢದಲ್ಲಿ ಮಾನವೀಯತೆ ಮೆರೆದ ಸಿಆರ್​ಪಿಎಫ್ ಯೋಧರು

Share on Facebook Share on Twitter Send Share
June 8, 2019

ರಾಯ್ಪುರ: ಛತ್ತೀಸ್​ಗಢದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಆರ್​ಪಿಎಫ್​ ಯೋಧರು, ಜಾಂಡೀಸ್​ನಿಂದ ಬಳಲುತ್ತಿದ್ದ ಬಾಲಕನಿಗೆ ಸಹಾಯಹಸ್ತ ಚಾಚಿ ಮಾನವೀಯತೆ ಮರೆದಿದ್ದಾರೆ. ಗುಮೋದಿ ಎಂಬ ಊರಿನಲ್ಲಿ 231 ಬೆಟಾಲಿಯನ್​ನ ಯೋಧರು ಗಸ್ತು ತಿರುಗುತ್ತಿದ್ದರು. ಸುಕ್ಮಾ ಜಿಲ್ಲೆಯ ಈ ಪ್ರದೇಶ ನಕ್ಸಲ್​ ಬಾಧಿತವಾಗಿದ್ದು, ಇಲ್ಲಿ ಸೇನೆಯ ಕಟ್ಟೆಚ್ಚರವಹಿಸುತ್ತಿದೆ. ಇನ್ನೂ ಯೋಧರು ಗಸ್ತು ತಿರುಗುತ್ತಿದ್ದ ವೇಳೆ, ಮನೆಯೊಂದರಲ್ಲಿ 13 ವರ್ಷದ ಬಾಲಕನೊಬ್ಬ ಜಾಂಡೀಸ್​ನಿಂದ ಹಾಸಿಗೆ ಹಿಡಿದಿದ್ದು ಪತ್ತೆಯಾಗಿದೆ. ತಕ್ಷಣ ಯೋಧರು ಆತನನ್ನು ಡೋಲಿಯಲ್ಲಿ ಕೂರಿಸಿಕೊಂಡು 8 ಕಿಲೋಮೀಟರ್​ ದೂರದವರೆಗೂ ಹೊತ್ತುಕೊಂಡು ಸಾಗಿದ್ದಾರೆ. ಬಳಿಕ ಕೊಂಡಸವಲಿಯಲ್ಲಿರುವ ತಮ್ಮ ಸೇನಾ ಕ್ಯಾಂಪ್​ನಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನೂ ಈ ಬೆಟಾಲಿಯನ್​ನ ಕಮಾಂಡೆಂಟ್​ ಜೀತೆಂದ್ರ ಯಾದವ್ ಮಾತನಾಡಿದ್ದು, ಮೊದಲು ಬಾಲಕ ಕುಟುಂಬ, ಬಾಲಕನನ್ನು ಯೋಧರ ಜೊತೆ ಕಳುಹಿಸಲು ನಿರಾಕರಿಸಿತ್ತು. ನಕ್ಸಲ್​ ಪೀಡಿತ ಪ್ರದೇಶವಾದ್ದರಿಂದ ಭಯದಿಂದ ಯೋಧರ ಜೊತೆ ಬಾಲಕನನ್ನು ಕಳುಹಿಸಲು ಹಿಂದೆ ಮುಂದೆ ನೋಡಿದ್ರು. ಆದರೆ ಅವರ ಮನವೊಲಿಸಿ, ಬಾಲಕನಿಗೆ ಸೇನಾ ಕ್ಯಾಂಪ್​ನಲ್ಲಿ ಚಿಕಿತ್ಸೆ ನೀಡಲಾಗಿದ್ದು, ಆತನ ಆರೋಗ್ಯ ಇದೀಗ ಸ್ಥಿರವಾಗಿದೆ ಎಂದಿದ್ದಾರೆ.

Download the Newsfirstlive app
Tags: CRPFಛತ್ತೀಸ್​ಗಢ

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

VIDEO: ತೆಲಂಗಾಣ ಸಿಎಂ KCR​ಗೆ ಶರ್ಮಿಳಾ ‘ಶೂ’ ಮತ್ತು ಬಿಲ್ ಗಿಫ್ಟ್‌ ಕೊಟ್ಟು ಹೇಳಿದ್ದೇನು?

by NewsFirst Kannada
February 2, 2023
0

ಹೈದರಾಬಾದ್: ತೆಲಂಗಾಣ ರಾಜ್ಯದ ಜಿದ್ದಾಜಿದ್ದಿನ ರಾಜಕೀಯ ತಾರಕಕ್ಕೇರಿದೆ. ಸಿಎಂ ಕೆ.ಚಂದ್ರಶೇಖರ್ ರಾವ್‌ ಅವರಿಗೆ YSR ತೆಲಂಗಾಣ ಪಕ್ಷದ ಅಧ್ಯಕ್ಷೆ YS ಶರ್ಮಿಳಾ ರೆಡ್ಡಿ ಶೂ ಗಿಫ್ಟ್ ಕೊಡುವುದಾಗಿ...

ಜಲ್ಲಿಕಟ್ಟಿಗೆ ಬಿಗಿಪಟ್ಟು; ಕೃಷ್ಣಗಿರಿಯಲ್ಲಿ ರೊಚ್ಚಿಗೆದ್ದ ಜನರಿಂದ ಕಲ್ಲು ತೂರಾಟ, ಲಾಠಿಚಾರ್ಜ್‌

by NewsFirst Kannada
February 2, 2023
0

ಚೆನ್ನೈ: ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ನೀಡದ್ದಕ್ಕೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ರೊಚ್ಚಿಗೆದ್ದ ಜನರು ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು,...

ಹುಡುಗಿ ಪ್ರೀತಿಸುತ್ತಿಲ್ಲವೆಂದು 24 ಕೋಟಿ ಪರಿಹಾರ ಕೇಳಿದ ವ್ಯಕ್ತಿ! ಹೀಗೂ ಉಂಟೆ!

by NewsFirst Kannada
February 2, 2023
0

ಪ್ರೀತಿ ಯಾರಾ ಮೇಲೂ ಬೇಕಾದರೂ ಆಗಬಹುದು. ಅದಕ್ಕೆ ಇಂತಹ ಸಮಯ, ಸಂದರ್ಭ ಎಂಬುದು ಇಲ್ಲ. ಕೆಲವೊಮ್ಮೆ ಮೊದಲ ನೋಟದಲ್ಲೇ ಪ್ರೀತಿ ಹುಟ್ಟಿಕೊಳ್ಳುತ್ತೆ. ಇನ್ನು ಕೆಲವೊಮ್ಮೆ ಸ್ನೇಹವಾಗಿ ಅದು...

ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ತೃತೀಯ ಲಿಂಗಿ ಪ್ರೆಗ್ನೆಂಟ್​! ಈ​ ದಂಪತಿ ಖುಷಿ ಹಂಚಿಕೊಂಡದ್ದು ಮಾತ್ರ ಹೀಗೆ..

by NewsFirst Kannada
February 2, 2023
0

ಸಮಾಜದಲ್ಲಿ ಮಂಗಳಮುಖಿಯರನ್ನು ನೋಡುವ ದೃಷ್ಟಿಕೋನವೇ ಬೇರೆ ಇತ್ತು. ಆದರೆ ಪ್ರಸ್ತುತ ಸಮಾಜದಲ್ಲಿ ಕಣ್ಣಾಡಿಸಿದರೆ ಈಗ ತೃತೀಯಲಿಂಗಿಯರನ್ನು ಕಾಣುವ ರೀತಿಯೇ ಬೇರೆಯಾಗಿದೆ. ಹಿಂದಿದ್ದ ಭೇದ ಭಾವ ಮರೆತು ಅವರನ್ನೂ...

ಹುಟ್ಟುವಾಗಲೇ 7.3kg ತೂಕ! ಬ್ರೆಜಿಲ್​ನಲ್ಲಿ ದೈತ್ಯ ಮಗು ಜನನ

by NewsFirst Kannada
February 2, 2023
0

ಸಾಮಾನ್ಯವಾಗಿ ಹುಟ್ಟುವ ಮಗು 2 ರಿಂದ 3 ಕೆಜಿಯವರೆಗೆ ಇರುತ್ತದೆ. ಆದರೆ ಬ್ರೆಜಿಲ್​ ಮಹಿಳೆಯೊಬ್ಬರು 7.3 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿ ಎಲ್ಲರ...

ಅಯೋಧ್ಯೆ ತಲುಪಿದ ಸಾಲಿಗ್ರಾಮ ಶಿಲೆ; ಶ್ರೀರಾಮನ ಮೂರ್ತಿ ಕೆತ್ತನೆಯ ಈ ಕಲ್ಲಿನ ವಿಶೇಷತೆ ಏನು?

by NewsFirst Kannada
February 2, 2023
0

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಈ ಹಿನ್ನೆಲೆ ಶ್ರೀರಾಮ ಮೂರ್ತಿಯಾಗಿ ಕೆತ್ತಲಾಗುವ ಸಾಲಿಗ್ರಾಮ ಶಿಲೆ ಅಯೋಧ್ಯೆ ತಲುಪಿದೆ. ನೇಪಾಳದಿಂದ ತಂದ ಸಾಲಿಗ್ರಾಮ ಶಿಲೆಯನ್ನ...

15 ಸಾವಿರದ ನಾಯಿ ಮರಿ ಕದಿಯಲು ಹೋಗಿ ಸಿಕ್ಕಿಬಿದ್ದ ಉಡುಪಿ ಇಂಜಿನಿಯರ್​ ಸ್ಟೂಡೆಂಟ್ಸ್​​! ಮುಂದೇನಾಯ್ತು?

by NewsFirst Kannada
February 2, 2023
0

ಕೊಚ್ಚಿ: ಕೇರಳದ ಪೆಟ್​ಶಾಪ್​ವೊಂದರಿಂದ 15 ಸಾವಿರ ಬೆಲೆಯ ನಾಯಿ ಮರಿಯನ್ನು ಕದ್ದ ಇಬ್ಬರು ಇಂಜಿನಿಯರ್​ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಶನಿವಾರ ಈ ಘಟನೆ ನಡೆದಿದೆ. ಕದ್ದ...

ಪ್ರಾತಿನಿಧಿಕ ಚಿತ್ರ

ಗೆಳತಿ ಮೇಲೆ ಇನ್​​ಸ್ಟಾ ಸ್ನೇಹಿತನಿಂದ ಅತ್ಯಾಚಾರ​; ಸಂತ್ರಸ್ತೆ ತಾಯಿಗೆ ಅಶ್ಲೀಲ ಫೋಟೋ ಕಳುಹಿಸಿ ಬೆದರಿಕೆ

by NewsFirst Kannada
February 2, 2023
0

ಗುರುಗ್ರಾಮ: 16 ವರ್ಷದ ಪಿಯುಸಿ ಓದುತ್ತಿರುವ ಬಾಲಕಿ ಮೇಲೆ ಇನ್​​​ಸ್ಟಾಗ್ರಾಂ ಸ್ನೇಹಿತ ಅತ್ಯಾಚಾರ ವೆಸಗಿದ ಘಟನೆ ಗುರುಗ್ರಾಮ್​ನಲ್ಲಿ ಬೆಳಕಿಗೆ ಬಂದಿದೆ. ರಾಜ್​ ದ್ವಿವೇದಿ ಎಂಬ ಆರೋಪಿ ಬಾಲಕಿಯ...

ಕೊನೆಗೂ ಮೌನ ಮುರಿದ ಗೌತಮ್ ಅದಾನಿ; ಹೂಡಿಕೆದಾರರಿಗೆ ಕೊಟ್ಟ ಭರವಸೆ ಏನು?

by NewsFirst Kannada
February 2, 2023
0

20 ಸಾವಿರ ಕೋಟಿ ರೂಪಾಯಿ FPO ಫಾಲೋ ಆನ್ ಪಬ್ಲಿಕ್ ಆಫರ್ ಷೇರುಗಳ ಮಾರಾಟವನ್ನು ಹಿಂಪಡೆಯುವುದಾಗಿ ಘೋಷಿಸಿದ ಬಳಿಕ ಉದ್ಯಮಿ ಗೌತಮ್ ಅದಾನಿ ಮೌನ ಮುರಿದಿದ್ದಾರೆ. ಇದೇ...

ಕೇಂದ್ರ ಬಜೆಟ್ 2023-24: ಮಹಿಳೆಯರಿಗೆ ಬಂಪರ್‌ ಆಫರ್​​ ಕೊಟ್ಟ ಸಚಿವೆ ನಿರ್ಮಲಾ ಸೀತಾರಾಮನ್

by veena
February 2, 2023
0

ಪ್ರಧಾನಿ ಮೋದಿ ಸಾರಥ್ಯದ ಮೋದಿ ಸರ್ಕಾರ 2ನೇ ಅವಧಿ ಪೂರೈಸಲು ಇನ್ನೊಂದೇ ವರ್ಷ ಬಾಕಿ. ಹೀಗಾಗಿ ಕಮಲ ಸರ್ಕಾರದ ಕೊನೆಯ ಸಂಪೂರ್ಣ ಬಜೆಟ್‌ ಮಂಡನೆಯಾಗಿದೆ. ಸಣ್ಣ ಮತ್ತು...

Next Post

ಧೋನಿ ಗ್ಲೌಸ್ ತೆಗೆಯಲೇಬೇಕು -ಬಿಸಿಸಿಐ ಮನವಿಗೆ ಕ್ಯಾರೇ ಎನ್ನದ ಐಸಿಸಿ

ಉತ್ತರಪ್ರದೇಶದಲ್ಲಿ ಬಿರುಗಾಳಿ, ಸಿಡಿಲಿನ ಹೊಡೆತಕ್ಕೆ 26 ಮಂದಿ ಸಾವು

news_admin

news_admin

LATEST NEWS

ಶುಭ್ಮನ್​​ ಗಿಲ್​​ ಅಬ್ಬರದ ಮುಂದೆ ಎಲ್ಲಾ ದಾಖಲೆಗಳು ಉಡೀಸ್​​!

February 2, 2023

ಮೈಸೂರು, ಬೆಂಗಳೂರು ಆಯ್ತು.. ಈಗ ಚಿಕ್ಕಬಳ್ಳಾಪುರದಲ್ಲಿ ಚಿರತೆ ಹಾವಳಿಗೆ ಬೆಚ್ಚಿಬಿದ್ದ ಜನ

February 2, 2023

ಅಂಬಾದೇವಿ ಜಾತ್ರೆಗೆ ಬಂದಿದ್ದ ಒಂದೇ ಕುಟುಂಬದ ಇಬ್ಬರು ಮಕ್ಕಳು ನೀರು ಪಾಲು!

February 2, 2023

ಗಾಯಗೊಂಡ್ರೂ ತಂಡಕ್ಕಾಗಿ ಒಂದೇ ಕೈಯಲ್ಲಿ ಬ್ಯಾಟ್​ ಬೀಸಿದ ಹನುಮ ವಿಹಾರಿ; ವಾವ್ಹ್​ ಎಂದ ಫ್ಯಾನ್ಸ್​​!

February 2, 2023

ಸುದೀಪ್​​ ಸ್ಯಾಂಡಲ್​ವುಡ್​ ಎಂಟ್ರಿಗೆ 27 ವರ್ಷ; ಹೇಗಿತ್ತು ಕಿಚ್ಚನ ಲಾಂಗ್​ ಜರ್ನಿ..?

February 2, 2023

ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡ ರಹಾನೆ; ಕಮ್​ಬ್ಯಾಕ್​​ ಮಾಡೋಕೆ ಪೂಜಾರಾ ಹಾದಿ ಹಿಡಿದ್ರು!

February 2, 2023

ನಿಂತಿದ್ದ ಟ್ರ್ಯಾಕ್ಟರ್​​ಗೆ ಗುದ್ದಿದ್ದ ಹೋರಿ; ಸ್ಪರ್ಧೆ ನೋಡಲು ಸೇರಿದ್ದ ಜನ ಜಸ್ಟ್ ಮಿಸ್..!

February 2, 2023

ಬರೋಬ್ಬರಿ 126 ರನ್​​ ಚಚ್ಚಿದ ಶುಭ್ಮನ್​​ ಗಿಲ್​​.. ಕೊಹ್ಲಿ ದಾಖಲೆ ಉಡೀಸ್​​ ಮಾಡಿದ್ರು

February 2, 2023

ಹೆಂಡತಿ ಬೆನ್ನಲ್ಲೇ ಮಗಳಿಗಾಗಿ ಕ್ಷೇತ್ರದ ಹುಡುಕಾಟ; ಸಿಂಧನೂರಿನಿಂದ ಸ್ಪರ್ಧಿಸ್ತಾರಾ ರೆಡ್ಡಿ ಪುತ್ರಿ ಬ್ರಾಹ್ಮಣಿ?

February 2, 2023

ಆಸಿಸ್​​ ಟೂರ್ನಿಯಿಂದ ಶ್ರೇಯಸ್​ ಔಟ್​​; ಟೆಸ್ಟ್​​ ಡೆಬ್ಯೂ ಮಾಡ್ತಾರಾ ಸೂರ್ಯಕುಮಾರ್​ ಯಾದವ್​?

February 2, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ