Sunday, May 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ದೀದಿ ಕೋಟೆಯಲ್ಲಿ ನಾಲ್ವರು ಕಾರ್ಯಕರ್ತರ ಬಲಿ ಪಡೆದ ‘ಬಾವುಟ’..!

Share on Facebook Share on Twitter Send Share
June 9, 2019

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ನಡೆದ ಗುಂಪು ಘರ್ಷಣೆಯಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಹಾಗೂ ಓರ್ವ ಟಿಎಂಸಿ ಕಾರ್ಯಕರ್ತ ಮೃತಪಟ್ಟಿದ್ದಾನೆ.

Download the Newsfirstlive app

ಭಾರತ-ಬಾಂಗ್ಲಾ ಗಡಿ ಪ್ರದೇಶದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್​ಖಲಿ ಎಂಬ ಊರಲ್ಲಿದ್ದ ಬಿಜೆಪಿ ಬಾವುಟವನ್ನು ತೆಗೆಯುವ ವಿಚಾರಕ್ಕೆ ನಿನ್ನೆ ಸಂಜೆ ಗಲಾಟೆ ನಡೆದಿದೆ. ಬಳಿಕ ಗಲಾಟೆ ವಿಕೋಪಕ್ಕೆ ತಿರುಗಿ ಉಭಯ ಪಕ್ಷಗಳ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದೆ. ಈ ವೇಳೆ ಬಿಜೆಪಿ ಕಾರ್ಯಕರ್ತರಾದ ಸುಕಾಂತ್, ಪ್ರದೀಪ್ ಹಾಗೂ ಟಪಾನ್ ಮೃತಪಟ್ಟಿದ್ದಾರೆ.

ಹಾಗೂ ಟಿಎಂಸಿಯ ಕಾಯುಮ್ ಮೊಲ್ಲಾಹ್ ಕೂಡ ಸಾವನ್ನಪ್ಪಿದ್ದಾನೆ. ಎರಡೂ ಪಕ್ಷಗಳ ಹಲವು ಕಾರ್ಯಕರ್ತರು ಗಾಯಗೊಂಡಿದ್ದಾರೆ. ಇನ್ನೂ ಘರ್ಷಣೆಯ ನಂತರ ಒಟ್ಟು 18 ಬಿಜೆಪಿ ಕಾರ್ಯಕರ್ತರು ಕಾಣೆಯಾಗಿದ್ದಾರೆ ಅಂತಾ ಪಶ್ಚಿಮ ಬಂಗಾಳ ಬಿಜೆಪಿ ಘಟಕ ಹೇಳಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಪಶ್ಚಿಮ ಬಂಗಾಳ ಬಿಜೆಪಿ ಮುಖಂಡ ಮುಕುಲ್​ ರಾಯ್, ಟಿಎಂಸಿ ಗೂಂಡಾಗಳ ಗುಂಡಿನ ದಾಳಿಗೆ ನಮ್ಮ ಮೂವರು ಕಾರ್ಯಕರ್ತರು ಬಲಿಯಾಗಿದ್ದಾರೆ. ಬಿಜೆಪಿ ಕಾರ್ಯಕರ್ತರ ವಿರುದ್ಧ ನಡೆಯುತ್ತಿರುವ ಹಿಂಸಾಚಾರಕ್ಕೆ ಮಮತಾ ಬ್ಯಾನರ್ಜಿ ಸಂಪೂರ್ಣ ಜವಾಬ್ದಾರಿ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ದೂರು ನೀಡುತ್ತೇವೆ ಅಂತಾ ಹೇಳಿದ್ದಾರೆ.

Tags: bjpClashdeathtmcwest bengalworker

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share25 Tweet Send Share

Discussion about this post

Related Posts

ಹಲವು ರಹಸ್ಯಗಳ ಹೊದ್ದು ನಿಂತ ಹೊಸ ಸಂಸತ್​ ಭವನ; ನಿರ್ಮಾಣದ ಹಿಂದಿನ ಕಾರಣ ಏನು ಗೊತ್ತಾ?

by NewsFirst Kannada
May 28, 2023
0

ಉದ್ಘಾಟನೆಗೆ ಸಜ್ಜಾಗಿರುವ ಪ್ರಜಾಪ್ರಭುತ್ವದ ಆತ್ಮ ಅಂತಲೇ ಕರೆಸಿಕೊಳ್ಳುವ ನೂತನ ಸಂಸತ್​ ಭವನ ಹಲವು ರಹಸ್ಯಗಳನ್ನ ಹೊದ್ದು ನಿಂತಿದೆ. ಇಂಡಿಯನ್​ ಪವರ್​ಹೌಸ್​​ನ ರಚನೆಯ ಹಿಂದೆ ಕೂಡ ಸೀಕ್ರೆಟ್ ಅಡಗಿದೆ....

ಭಾರತವನ್ನು ನೋಡುವ ವಿಶ್ವದ ದೃಷ್ಟಿಕೋನ ಬದಲಾಗಿದೆ -ಪ್ರಧಾನಿ ಮೋದಿ

by NewsFirst Kannada
May 28, 2023
0

ನವದೆಹಲಿ: ನೂತನ ಸಂಸತ್‌ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಪ್ರಗತಿಯ ಹಾದಿಗೆ ಇಂದಿನ ದಿನ ಸಾಕ್ಷಿಯಾಗಿದೆ. ಕೆಲವು ಘಟನೆಗಳು ಇತಿಹಾಸದ...

ಹೊಸ ಸಂಸತ್ ಭವನ ಉದ್ಘಾಟನೆಯಾಯ್ತು, ಹಾಗಿದ್ರೆ ಹಳೆಯ ಕಟ್ಟಡದ ಕಥೆ ಏನು?

by NewsFirst Kannada
May 28, 2023
0

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿರೋ ಹೊತ್ತಲ್ಲೇ, ಹೊಸ ಸಂಸತ್ ಭವನ ಕಟ್ಟಡ ಕೂಡ ನಿರ್ಮಾಣ ಆಗಿ ಉದ್ಘಾಟನೆಗೊಂಡಿರುವುದು ಸಂತಸವನ್ನ ಇಮ್ಮಡಿಗೊಳಿಸಿದೆ. ನೂತನ ಸಂಸತ್ ಭವನ...

ಹೊಸ ಸಂಸತ್ ಭವನದಲ್ಲಿ ಪ್ರತಿಷ್ಠಾಪನೆಯಾಗುವ ಚೋಳರ ಕಾಲದ ಸೆಂಗೋಲ್ ಮೂಲ ಕನ್ನಡಿಗರದ್ದೇನಾ?

by veena
May 28, 2023
0

ಇಂದು ಹೊಸ ಸಂಸತ್ ಭವನ ಉದ್ಘಾಟನೆ ಆಗಿದೆ. ಇದೇ ವೇಳೆ ಚೋಳರ ಕಾಲದ ಸೆಂಗೋಲ್ (ರಾಜದಂಡ) ಪ್ರತಿರೂಪ ಕೂಡಾ ಹೊಸ ಸಂಸತ್​​ನಲ್ಲಿ ಪ್ರತಿಷ್ಠಾಪನೆ ಆಗಿದೆ. ಆದರೆ ಚೋಳರ...

ನೂತನ ಸಂಸತ್​ ಭವನದ ಪೂಜಾ ಕೈಂಕರ್ಯದಲ್ಲಿ ಶೃಂಗೇರಿ ಪುರೋಹಿತರು!

by NewsFirst Kannada
May 28, 2023
0

ಚಿಕ್ಕಮಗಳೂರು: ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮ ಪ್ರಾರಂಭವಾಗಿದೆ. ಪ್ರಾರಂಭದಲ್ಲಿ ಹಣಪತಿ ಹೋಮದೊಂದಿಗೆ ಪೂಜೆ ನೆರವೇರಿದೆ. ಅಂದಹಾಗೆಯೇ ಶೃಂಗೇರಿ ಪುರೋಹಿತರು ಕೂಡ ಈ ನೂತನ ಸಂಸತ್ ಭವನದ...

ನೂತನ ಸಂಸತ್​ ಭವನಕ್ಕೆ ‘ನಮೋ‘ ನಮಃ; ಗಣಪತಿ ಪೂಜೆಯಲ್ಲಿ ಮೋದಿ ಜೊತೆಗೆ ಭಾಗಿಯಾದ ಸ್ಪೀಕರ್​ ಓಂ ಬಿರ್ಲಾ

by NewsFirst Kannada
May 28, 2023
0

ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮ ಆರಂಭಗೊಂಡಿದೆ. ದೇಶದ ಅನೇಕ ಗಣ್ಯರ ಸಮ್ಮುಖದೊಂದಿದೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಸತ್ ಭವನವನ್ನು ಲೋಕಾರ್ಪಣೆ ಮಾಡಿಲಿದ್ದಾರೆ. ಅದಕ್ಕೂ ಮುನ್ನ...

ನೂತನ ಸಂಸತ್​ ಕಂಡು ‘ಮೋದಿಜಿ ಎಂಥಾ ಭವ್ಯವಾದ ಹೊಸ ಮನೆ‘ ಎಂದ ಶಾರುಖ್​ ಖಾನ್​!

by NewsFirst Kannada
May 28, 2023
0

ನೂತನ ಸಂಸತ್ ಭವನ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಸತ್ ಭವನವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇಂದು ಬೆಳಗ್ಗೆ 7.30 ಗಂಟೆಯಿಂದ ಉದ್ಘಾಟನೆ...

ನೂತನ ಸಂಸತ್​ ಭವನ ಸ್ಮರಣಾರ್ಥ 75 ರೂ. ನಾಣ್ಯ ಬಿಡುಗಡೆ; ಈ ನಾಣ್ಯದಲ್ಲಿ ಏನೆಲ್ಲ ಇರಲಿದೆ ಗೊತ್ತಾ..?

by NewsFirst Kannada
May 27, 2023
0

ಇಂದು ನೂತನ ಸಂಸತ್​ ಭವನ ಉದ್ಘಾಟನೆ ಆಗಲಿದೆ. ಇದರ ಸ್ಮರಣಾರ್ಥ 75 ರೂಪಾಯಿಯ ವಿಶೇಷ ನಾಣ್ಯವನ್ನು ಪ್ರಧಾನಿ ಮೋದಿ ಬಿಡುಗಡೆ ಮಾಡಲಿದ್ದಾರೆ. ಇದು 75 ವರ್ಷಗಳ ಸ್ವಾತಂತ್ರ್ಯವನ್ನು...

ಮೋದಿಗೆ ‘ಸೆಂಗೋಲ್’ ಹಸ್ತಾಂತರ.. ಸಂಸತ್​​ನಲ್ಲಿ ಸ್ಥಾಪನೆ ಆಗುವ ‘ರಾಜದಂಡ’ದ ಸ್ಟೋರಿ ಏನು..?

by NewsFirst Kannada
May 27, 2023
0

ನೂತನ ಸಂಸತ್ ಭವನ ಹತ್ತಾರು ವೈಭವಗಳಿಗೆ, ಹೊಸ ಹೊಸ ವಿಚಾರಗಳಿಗೆ ಸಾಕ್ಷಿಯಾಗಲಿದೆ. ಲೋಕಾರ್ಪಣೆಯಾಗಲಿರುವ ಕಟ್ಟಡದ ಪ್ರಮುಖ ಆಕರ್ಷಣೆಗಳಲ್ಲಿ ಐತಿಹಾಸಿಕ ವಸ್ತುವೊಂದು ಸೇರಿಕೊಳ್ಳಲಿದೆ. ಅತ್ಯಾಧುನಿಕ ಕಟ್ಟಡದಲ್ಲಿ ದೇಶದ ಸ್ವಾತಂತ್ರ್ಯ...

ಭವ್ಯ​ ಭವನದ 3 ದ್ವಾರಗಳು ಹೆಸರುಗಳು ಏನು ಗೊತ್ತಾ? ಹೊಸ ಸಂಸತ್​​ ವಿಶೇಷತೆ ಇಲ್ಲಿದೆ..!

by NewsFirst Kannada
May 27, 2023
0

ಭಾರತ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುವ ಕಾಲವಿದು. ರಾಷ್ಟ್ರ ರಾಜಧಾನಿಯಲ್ಲಿ ಪ್ರಜಾಪ್ರಭುತ್ವದ ಆತ್ಮ ಅಂತಲೇ ಕರೆಸಿಕೊಳ್ಳುವ ನೂತನ ಸಂಸತ್​ ಭವನ ಲೋಕಾರ್ಪಣೆಗೆ ಸಜ್ಜಾಗಿದೆ. ಕಣ್ಮನ ಸೆಳೆಯುವ ಭವ್ಯ ಭವನದಲ್ಲಿ...

Next Post

ವಿಶ್ವ ಯೋಗ ದಿನಾಚರಣೆಗೆ ಅರಮನೆ ನಗರಿ ಸಜ್ಜು

ಒಳ ಉಡುಪಿನಲ್ಲಿ ಅಡಗಿಸಿಟ್ಟುಕೊಂಡು ಚಿನ್ನ ಸಾಗಾಟ, ಇಬ್ಬರ ಬಂಧನ

news_admin

news_admin

LATEST NEWS

IPL​ ಟ್ರೋಫಿ ಮೇಲಿದೆ ಸಂಸ್ಕೃತದ ಈ ವಾಕ್ಯ.. ಇದರ ಒಳಅರ್ಥವನ್ನ ನೀವು ತಿಳಿದುಕೊಳ್ಳಲೇಬೇಕು

May 28, 2023

‘ಅಜ್ಜನಿಗೆ ಸಚಿವ ಸ್ಥಾನ ನೀಡಿಲ್ಲ’ ಎಂದು ಸಿದ್ದು ವಿರುದ್ಧ Cute ಕೋಪ, ರಾಹುಲ್​ಗೆ ಪತ್ರ..! Video

May 28, 2023

IPL Final: ಧೋನಿ ಇವತ್ತು ಎಷ್ಟನೇ ಪಂದ್ಯ ಆಡ್ತಿದ್ದಾರೆ ಗೊತ್ತಾ? ಟ್ರೋಫಿ ಗೆದ್ದರೆ ಐಪಿಎಲ್​ಗೆ ಗುಡ್​ಬೈ ಹೇಳ್ತಾರಾ?

May 28, 2023

ಕಲುಷಿತ ನೀರು ಕುಡಿದು 25ಕ್ಕೂ ಹೆಚ್ಚು ಜನರು ಅಸ್ವಸ್ಥ; ಮೂವರ ಸ್ಥಿತಿ ಗಂಭೀರ

May 28, 2023

ಹಲವು ರಹಸ್ಯಗಳ ಹೊದ್ದು ನಿಂತ ಹೊಸ ಸಂಸತ್​ ಭವನ; ನಿರ್ಮಾಣದ ಹಿಂದಿನ ಕಾರಣ ಏನು ಗೊತ್ತಾ?

May 28, 2023

ಭಾರತವನ್ನು ನೋಡುವ ವಿಶ್ವದ ದೃಷ್ಟಿಕೋನ ಬದಲಾಗಿದೆ -ಪ್ರಧಾನಿ ಮೋದಿ

May 28, 2023

ಬಜರಂಗದಳ ಏನ್​ ಪಾಪ ಮಾಡಿದೆ? ಕೊಲೆ ಮಾಡಿದೆಯಾ?; ಪ್ರಿಯಾಂಕ್​ ಖರ್ಗೆ ವಿರುದ್ಧ ಪ್ರಮೋದ್​ ಮುತಾಲಿಕ್​ ಕಿಡಿ

May 28, 2023

ಸಿಸ್ಟೋಬಾಲ್ ಮಹಿಳಾ ವಿಶ್ವಕಪ್​ನಲ್ಲಿ ಭಾರತ ರನ್ನರ್ ಅಪ್; ಫೈನಲ್ ಪ್ರವೇಶದ ಹಿಂದಿದೆ ಕನ್ನಡತಿಯ ರೋಚಕ ಹೋರಾಟ

May 28, 2023

RTI ಕಾರ್ಯಕರ್ತ ನಿಗೂಢ ಸಾವು; ಅನುಮಾನ ಮೂಡಿಸಿದ ಪೊಲೀಸ್ ಇಲಾಖೆ ನಡೆ!

May 28, 2023

ಕೈ ಕಾಲು ಕಟ್ಟಿ ಹಾಕಿ ವೃದ್ಧೆಯ ಬರ್ಬರ ಕೊಲೆ; ಅಂತದ್ದೇನು ಮಾಡಿದ್ದಳು ಆಕೆ?

May 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ