Wednesday, February 1, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ದೀದಿ ಕೋಟೆಯಲ್ಲಿ ನಾಲ್ವರು ಕಾರ್ಯಕರ್ತರ ಬಲಿ ಪಡೆದ ‘ಬಾವುಟ’..!

Share on Facebook Share on Twitter Send Share
June 9, 2019

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ನಡೆದ ಗುಂಪು ಘರ್ಷಣೆಯಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಹಾಗೂ ಓರ್ವ ಟಿಎಂಸಿ ಕಾರ್ಯಕರ್ತ ಮೃತಪಟ್ಟಿದ್ದಾನೆ.

Download the Newsfirstlive app

ಭಾರತ-ಬಾಂಗ್ಲಾ ಗಡಿ ಪ್ರದೇಶದ ಉತ್ತರ 24 ಪರಗಣ ಜಿಲ್ಲೆಯ ಸಂದೇಶ್​ಖಲಿ ಎಂಬ ಊರಲ್ಲಿದ್ದ ಬಿಜೆಪಿ ಬಾವುಟವನ್ನು ತೆಗೆಯುವ ವಿಚಾರಕ್ಕೆ ನಿನ್ನೆ ಸಂಜೆ ಗಲಾಟೆ ನಡೆದಿದೆ. ಬಳಿಕ ಗಲಾಟೆ ವಿಕೋಪಕ್ಕೆ ತಿರುಗಿ ಉಭಯ ಪಕ್ಷಗಳ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದೆ. ಈ ವೇಳೆ ಬಿಜೆಪಿ ಕಾರ್ಯಕರ್ತರಾದ ಸುಕಾಂತ್, ಪ್ರದೀಪ್ ಹಾಗೂ ಟಪಾನ್ ಮೃತಪಟ್ಟಿದ್ದಾರೆ.

ಹಾಗೂ ಟಿಎಂಸಿಯ ಕಾಯುಮ್ ಮೊಲ್ಲಾಹ್ ಕೂಡ ಸಾವನ್ನಪ್ಪಿದ್ದಾನೆ. ಎರಡೂ ಪಕ್ಷಗಳ ಹಲವು ಕಾರ್ಯಕರ್ತರು ಗಾಯಗೊಂಡಿದ್ದಾರೆ. ಇನ್ನೂ ಘರ್ಷಣೆಯ ನಂತರ ಒಟ್ಟು 18 ಬಿಜೆಪಿ ಕಾರ್ಯಕರ್ತರು ಕಾಣೆಯಾಗಿದ್ದಾರೆ ಅಂತಾ ಪಶ್ಚಿಮ ಬಂಗಾಳ ಬಿಜೆಪಿ ಘಟಕ ಹೇಳಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಪಶ್ಚಿಮ ಬಂಗಾಳ ಬಿಜೆಪಿ ಮುಖಂಡ ಮುಕುಲ್​ ರಾಯ್, ಟಿಎಂಸಿ ಗೂಂಡಾಗಳ ಗುಂಡಿನ ದಾಳಿಗೆ ನಮ್ಮ ಮೂವರು ಕಾರ್ಯಕರ್ತರು ಬಲಿಯಾಗಿದ್ದಾರೆ. ಬಿಜೆಪಿ ಕಾರ್ಯಕರ್ತರ ವಿರುದ್ಧ ನಡೆಯುತ್ತಿರುವ ಹಿಂಸಾಚಾರಕ್ಕೆ ಮಮತಾ ಬ್ಯಾನರ್ಜಿ ಸಂಪೂರ್ಣ ಜವಾಬ್ದಾರಿ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ದೂರು ನೀಡುತ್ತೇವೆ ಅಂತಾ ಹೇಳಿದ್ದಾರೆ.

Tags: bjpClashdeathtmcwest bengalworker

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share25 Tweet Send Share

Discussion about this post

Related Posts

ಮೂರೇ ದಿನದಲ್ಲಿ ಕರಗಿ ಹೋದ ಸಂಪತ್ತು; ಟಾಪ್ 10 ಶ್ರೀಮಂತರ ಪಟ್ಟಿಯಿಂದಲೇ ಅದಾನಿ ಔಟ್‌!

by NewsFirst Kannada
January 31, 2023
0

ಶ್ರೀಮಂತ ಉದ್ಯಮಿ ಗೌತಮ್ ಅದಾನಿ ಅವರ ಸಂಪತ್ತು ಮೂರೇ ದಿನದಲ್ಲಿ ಕರಗಿ ಹೋಗಿದೆ. ಗೌತಮ್ ಅದಾನಿ ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಅದಾನಿ...

ನಾಳೆ ಬಜೆಟ್​ ಮಂಡಿಸಲಿದ್ದಾರೆ ನಿರ್ಮಲಾ ಸೀತಾರಾಮನ್;​ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡ ಶ್ರೀಸಾಮಾನ್ಯರು

by Bhimappa
January 31, 2023
0

2023-24ನೇ ಸಾಲಿನ ಕೇಂದ್ರ ಬಜೆಟ್‌ಗೆ ಕ್ಷಣಗಣನೆ ಶುರುವಾಗಿದೆ. ಪ್ರಧಾನಿ ಮೋದಿ ನೇತೃತ್ವದ 2ನೇ ಅವಧಿ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌ ಇದಾಗಿದ್ದು, ಸಹಜವಾಗಿ ಬೆಟ್ಟದಷ್ಟು ನಿರೀಕ್ಷೆ...

BREAKING: ಗೋರಖನಾಥ ದೇವಸ್ಥಾನದ ಭದ್ರತಾ ಸಿಬ್ಬಂದಿ ಮೇಲಿನ ದಾಳಿಕೋರನಿಗೆ ಗಲ್ಲು ಶಿಕ್ಷೆ

by NewsFirst Kannada
January 30, 2023
0

ಉತ್ತರಪ್ರದೇಶದ ಗೋರಖನಾಥ ದೇವಸ್ಥಾನದ ಮೇಲೆ ನಡೆದಿದ್ದ ದಾಳಿ ಪ್ರಕರಣದಲ್ಲಿ ಆರೋಪಿ ಮುರ್ತಾಜಾ ಅಬ್ಬಾಸಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಗೋರಖನಾಥ ದೇವಸ್ಥಾನದ ಭದ್ರತಾ ಸಿಬ್ಬಂದಿ ಮೇಲೆ ಆರೋಪಿ ಅಮಾನುಷವಾಗಿ...

ಮಿತಿ ಮೀರಿದ ಸೈಬರ್ ಕ್ರೈಮ್​​; ಗವರ್ನರ್​ ಹೆಸರಿನಲ್ಲೇ ನಕಲಿ ಇನ್​ಸ್ಟಾ ಖಾತೆ; ಹಣಕ್ಕೆ ಬೇಡಿಕೆ

by NewsFirst Kannada
January 30, 2023
0

ನವದೆಹಲಿ: ಹಿಮಾಚಲ ಪ್ರದೇಶದ ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಹೆಸರಿನಲ್ಲಿ ನಕಲಿ ಇನ್​​ಸ್ಟಾಗ್ರಾಂ ಖಾತೆ ಸೃಷ್ಟಿಸಿ ಕಿಡಿಗೇಡಿಗಳು ಭಾರೀ ಹಣಕ್ಕೆ ಬೇಡಿಕೆಯಿಟ್ಟ ಪ್ರಕರಣ ಈಗ ಬೆಳಕಿಗೆ ಬಂದಿದೆ....

VIDEO: ಹಿಮದಲ್ಲಿ ಮಿಂದೆದ್ದ ರಾಹುಲ್​​, ಪ್ರಿಯಾಂಕಾ ಗಾಂಧಿ; ಕೊರೆಯೋ ಚಳಿಯಲ್ಲಿ ಮಂಜಿನಾಟ

by NewsFirst Kannada
January 30, 2023
0

ಶ್ರೀನಗರ: ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಹಲವು ಖುಷಿಯಾದ ಕ್ಷಣಗಳಿಗೆ ಸಾಕ್ಷಿಯಾಗಿದೆ. ಕೊನೆಯ ದಿನವಾದ ಇವತ್ತು ಶ್ರೀನಗರದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ...

BBC ಸಾಕ್ಷ್ಯಚಿತ್ರ ನಿಷೇಧಿಸುವ ಕೇಂದ್ರದ ನಿರ್ಧಾರದ ವಿರುದ್ಧದ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು

by NewsFirst Kannada
January 30, 2023
0

ನವದೆಹಲಿ: ದೇಶದಲ್ಲಿ 2002ರ ಗುಜರಾತ್ ದಂಗೆಗಳ ಕುರಿತು ಬಿಬಿಸಿ ನಿರ್ಮಾಣ ಮಾಡಿರುವ  ಸಾಕ್ಷ್ಯಚಿತ್ರ ‘India: The Modi Question’ ನಿಷೇಧಿಸುವ ಕೇಂದ್ರದ ನಿರ್ಧಾರದ ವಿರುದ್ಧ ಸಲ್ಲಿಕೆ ಆಗಿರುವ...

15 ಕೋಟಿಯ 145 ಕಾರುಗಳ ಒಡೆಯ.. ಗನ್ ಪ್ರೇಮಿ ನಬ ದಾಸ್ ಬದುಕು ಗುಂಡೇಟಿನಿಂದಲೇ ಅಂತ್ಯ!

by NewsFirst Kannada
January 30, 2023
0

ಒಡಿಶಾ ಆರೋಗ್ಯ ಸಚಿವ ನಬ ಕಿಶೋರ್ ದಾಸ್ ಪೊಲೀಸ್ ಆಫೀಸರ್ ಗುಂಡೇಟಿಗೆ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿದೆ. ಆರೋಪಿಯ ವಿಚಾರಣೆ ನಡೆಯುತ್ತಿರುವಾಗಲೇ...

ಆಫೀಸರ್​ ಐಸ್

ಕಂಬಿ ಎಣಿಸುತ್ತಿದೆ ಈ ಪೊಲೀಸ್​ ಶ್ವಾನ; ಅಂಥದ್ದೇನು ತಪ್ಪು ಮಾಡಿದೆ?

by NewsFirst Kannada
January 30, 2023
0

ಶ್ವಾನವೊಂದು ಕಂಬಿ ಎಣಿಸುತ್ತಿದೆ. ಆಹಾರವನ್ನು ಕದ್ದ ಆರೋಪ ಅದರ ಮೇಲಿದೆ. ಹಾಗಾಗಿ ತನಿಖೆಗೆ ಒಳಪಟ್ಟ ಬಳಿಕ ಶ್ವಾನಕ್ಕೆ ಶಿಕ್ಷೆಯಾಗಿದೆ. ಆಫೀಸರ್​ ಐಸ್​ ಎಂಬ ಪೊಲೀಸ್​ ನಾಯಿ ಮೆಚಿಗನ್​...

BBC ಸಾಕ್ಷ್ಯ ಚಿತ್ರದ ವಿರುದ್ಧ ರೊಚ್ಚಿಗೆದ್ದ ಲಂಡನ್​ ಕನ್ನಡಿಗರು.. ಮುಖ್ಯ ಕಚೇರಿ ಎದುರು ಪ್ರತಿಭಟನೆ

by Bhimappa
January 30, 2023
0

ಇಂಗ್ಲೆಂಡ್‌ನ ಬಿಬಿಸಿ ನ್ಯೂಸ್ ಚಾನಲ್ ಸಿದ್ಧಪಡಿಸಿ ಪ್ರಸಾರ ಮಾಡಿರುವ ಮೋದಿ ಕ್ವಶ್ಚನ್-2 ಎಪಿಸೋಡ್​ಗಳ ಡಾಕ್ಯುಮೆಂಟರಿ ‘India: The Modi Question’ ಭಾರತದಲ್ಲಿ ಭಾರೀ ವಿವಾದಕ್ಕೆ ಗುರಿಯಾಗಿದೆ. ಇದನ್ನು...

ಮತ್ತೆ ಅಧಿಕಾರದ ಆಸೆ; ಎಲ್ಲ 33 ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ ಪಾಕ್​ ಮಾಜಿ ಪ್ರಧಾನಿ ಇಮ್ರಾನ್​​ ಖಾನ್

by NewsFirst Kannada
January 30, 2023
0

ಲಾಹೋರ್​: ಮುಂಬರುವ ಮಾರ್ಚ್​ ತಿಂಗಳಿನಲ್ಲಿ ಉಪಚುನಾವಣೆ ನಡೆಯಲಿದ್ದು, ಪಾಕಿಸ್ತಾನದ ಸಂಸತ್ತಿನ ಎಲ್ಲ 33 ಕ್ಷೇತ್ರಗಳ ಉಪಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಇಮ್ರಾನ್​​ ಖಾನ್​​ ಸ್ಪರ್ಧಿಸಲಿದ್ದಾರೆ ಎಂದು ಅವರ...

Next Post

ವಿಶ್ವ ಯೋಗ ದಿನಾಚರಣೆಗೆ ಅರಮನೆ ನಗರಿ ಸಜ್ಜು

ಒಳ ಉಡುಪಿನಲ್ಲಿ ಅಡಗಿಸಿಟ್ಟುಕೊಂಡು ಚಿನ್ನ ಸಾಗಾಟ, ಇಬ್ಬರ ಬಂಧನ

news_admin

news_admin

LATEST NEWS

‘ಹಾಸನದಲ್ಲಿ ಗೆಲ್ಲೋ ಅರ್ಹತೆ ಇರೋರಿಗೆ ಟಿಕೆಟ್‌’; ಡ್ಯಾಮೇಜ್ ಕಂಟ್ರೋಲ್‌ಗೆ ಇಬ್ರಾಹಿಂ ಸರ್ಕಸ್‌

January 31, 2023

ವಿಷ್ಣು ದಾದಾರನ್ನು ಹಾಡಿಹೊಗಳಿದ ಅಶ್ವಿನಿ ಪುನೀತ್​​​​ ರಾಜಕುಮಾರ್​​!

January 31, 2023

ನಂದಮೂರಿ ಫ್ಯಾಮಿಲಿಯಿಂದ ದೂರ ಆಗಿದ್ದೇಕೆ ತಾರಕ ರತ್ನ..? ಎನ್​ಟಿಆರ್​​ಗೆ ಹೇಗೆ ಸಂಬಂಧ..?

January 31, 2023

ಅವನು ನನ್ನ ಮೈ ಮುಟ್ಟಲಿಲ್ಲ- ಪುತ್ತೂರು ಗಲಾಟೆ ಬಗ್ಗೆ ಸಾನ್ಯಾ ಬಿಚ್ಚಿಟ್ರು ಅಸಲಿ ಸತ್ಯ

January 31, 2023

2ನೇ ಗರ್ಲ್​ಫ್ರೆಂಡ್​​​ ಜತೆಗೂ ಬ್ರೇಕಪ್​​ ಮಾಡಿಕೊಂಡ್ರಾ ಪೃಥ್ವಿ ಶಾ..? ಯಾರು ಆ ಸುಂದರಿ..?

January 31, 2023

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ!

January 31, 2023

ಈ ವಾರವೇ ಡಿಸ್ಚಾರ್ಜ್​ ಆಗ್ತಾರಾ ರಿಷಭ್​​​​ ಪಂತ್​​..? ವೈದ್ಯರು ಹೇಳಿದ್ದೇನು..?

January 31, 2023

ಇದೇ ವಾರ ರಿಲೀಸ್​ ಆಗಲಿದೆ ಬಿ.ಎಸ್​​ ಯಡಿಯೂರಪ್ಪ ಹೊಸ ಸಿನಿಮಾ..!

January 31, 2023

T20 ಫಾರ್ಮೆಟ್​​ನಲ್ಲಿ ನಡೀತಿಲ್ಲ ಗಿಲ್​ ದರ್ಬಾರ್​​; ಟೀಂ ಇಂಡಿಯಾದಲ್ಲಿ ಪೃಥ್ವಿ ಶಾಗಿಲ್ಲ ಸ್ಥಾನ ಯಾಕೆ?

January 31, 2023

ಕೇವಲ 10 ವರ್ಷಕ್ಕೆ ಲಕ್ಷ ಲಕ್ಷ ದುಡಿಯುತ್ತಿದ್ದಾಳೆ ಮಹೇಶ್​​ ಬಾಬು ಪುತ್ರಿ ಸೀತಾರಾ; ಹೇಗೆ?

January 31, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ