Saturday, January 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಖಾಕಿ ಮೇಲೆಯೇ ಕೈ ಮಾಡಿದ ಕಿಡಿಗೇಡಿಗಳು..!

Share on Facebook Share on Twitter Send Share
June 10, 2019

ಲಖನೌ: ಉತ್ತರ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಪೊಲೀಸರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ನರೇಂದ್ರ ಮೋದಿಯ ಸ್ವಕ್ಷೇತ್ರದಲ್ಲೇ ನಿನ್ನೆ ಪೊಲೀಸ್​ ಅಧಿಕಾರಿ ಮೇಲೆ ಹಲ್ಲೆ ನಡೆದಿದೆ.

Download the Newsfirstlive app

ವಾರಾಣಸಿಯ ಪಾಂಡೆಪುರದ ಫ್ಲೈ ಓವರ್​ ಬಳಿಯಲ್ಲಿರುವ ಸ್ಥಳೀಯ ಅಂಗಡಿಗಳಲ್ಲಿ ವಿದ್ಯುತ್​ ಕಳ್ಳತನ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸ್​ ಇನ್ಸ್​​ಪೆಕ್ಟರ್ ದೀಪಕ್​ ಶ್ರೀವಾಸ್ತವ್​  ವಿದ್ಯುತ್​ ನಿಗಮದ ಅಧಿಕಾರಿಗಳ ಜೊತೆ ಸ್ಥಳಕ್ಕೆ ಬಂದಿದ್ದರು. ಈ ವೇಳೆ ಅವರ ಮೇಲೆ ಮುಗಿಬಿದ್ದ  ದುಷ್ಕರ್ಮಿಗಳು, ಇನ್​ಸ್ಪೆಕ್ಟರ್​ ದೀಪಕ್​ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅವರೊಬ್ಬ ಪೊಲೀಸ್​ ಅಧಿಕಾರಿ ಅಂತಾನೂ ನೋಡದ ಕಿಡಿಕೇಡಿಗಳು ಅವ್ಯಾಚ್ಯವಾಗಿ ನಿಂದಿಸಿದ್ದಲ್ಲದೇ, ರಕ್ತ ಬರೋ ಹಾಗೆ ಹೊಡೆದಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Warning: Disturbing visuals, abusive language

Deepak Srivastava, a @uppolice inspector with power corporation was attacked by a mob in Varanasi during check of power theft by local shop owners near Pandeypur flyover. pic.twitter.com/13WHS3rIPJ

— Piyush Rai (@Benarasiyaa) June 9, 2019

Tags: Attacklucknowmiscreantspolice officeruttar pradeshಉತ್ತರ ಪ್ರದೇಶಕಿಡಿಗೇಡಿಗಳುಪೊಲೀಸ್​ ಅಧಿಕಾರಿಲಕ್ನೋ

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಅಬ್ಬಾ! ಇಷ್ಟೆಲ್ಲಾ ಕಷ್ಟಪಟ್ಟು ಚಾಂಪಿಯನ್​ ಆಗ್ಬೇಕಾ? ಫೋಟೋ ನೋಡಿದ ಜನರ ಪ್ರತಿಕ್ರಿಯೆ ಹೀಗಿದೆ..

by NewsFirst Kannada
January 28, 2023
0

ಸ್ಲ್ಯಾಪ್​ ಫೈಟಿಂಗ್​​ ಕೇಳಿದ್ದೀರಾ? ವಿದೇಶದಲ್ಲಿ ಈ ಆಟ ಜನಪ್ರಿಯವಾಗಿದೆ. ಎದುರಾಳಿಯ ಕೆನ್ನೆಗೆ ಬಾರಿಸುವುದೇ ಈ ಆಟದಲ್ಲಿರುವ ಮಜಾ. ಆದರೆ ಇದೊಂದು ಡೇಂಜರಸ್​ ಆಟ. ಇದರಿಂದ ಸಾವನ್ನಪ್ಪುವ ಸಾಧ್ಯತೆಯು...

ಹನುಮಂತ​ರಾವ್

HanumanthRao sarathi: ಸಾರಥಿ ಎಂಬುದು ಹೆಸರಲ್ಲೇ ಇತ್ತು, ಆದ್ರೆ ಸಾವೆಂಬ ಲಗಾಮು ಹನುಮಂತ​ರಾವ್ ಕೈಯಲ್ಲಿರಲಿಲ್ಲ

by NewsFirst Kannada
January 28, 2023
0

ಇಂದು ಭಾರತದ ಯುದ್ಧ ವಿಮಾನಗಳಾದ ಸುಖೋಯಿ-30 ಮತ್ತು ಮಿರಾಜ್​-2000 ಪರಸ್ಪರ ಮುಖಾಮುಖಿ ಡಿಕ್ಕಿಯಾದ ದುರ್ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಕರ್ನಾಟಕದ ಬೆಳಗಾವಿ ಮೂಲದ​...

ತಿಂದು ನಿದ್ದೆ ಮಾಡುವ ಕೆಲಸ ಖಾಲಿ ಇದೆ! ಯುವಕರೇ ಇಂಥಾ ಅವಕಾಶ ಮಿಸ್​ ಮಾಡ್ಬೇಡಿ

by NewsFirst Kannada
January 28, 2023
0

ಯಾರಾದರೂ ಉದ್ಯೋಗ ಹುಡುಕುತ್ತಿದ್ದೀರಾ? ಇಲ್ಲೊಂದು ಕಂಪನಿ ಉದ್ಯೋಗಿಗಳನ್ನು ಹುಡುಕುತ್ತಿದೆ. ಬರೀ ತಿಂದು ನಿದ್ದೆ ಮಾಡಿದ್ರೆ ಸಾಕು. ಮಾತ್ರವಲ್ಲದೆ, ಸರಿಯಾದ ಸಂಬಳವನ್ನು ಕೊಡುತ್ತದೆ. ಕೆಲಸ ಇಲ್ಲದೆ ಖಾಲಿ ಕೂತವರಿಗೆ...

ಕರ್ನಾಟಕ ಮಾತ್ರವಲ್ಲ.. ಮಹಾರಾಷ್ಟ್ರದಲ್ಲೂ ಟಿಪ್ಪು ಗಲಾಟೆ.. CM ಶಿಂಧೆ ನಿರ್ಧಾರಕ್ಕೆ ಠಾಕ್ರೆ ಬಣ ಭಾರೀ ಆಕ್ರೋಶ..!

by NewsFirst Kannada
January 28, 2023
0

ಮಹಾರಾಷ್ಟ್ರ: ಮುಖ್ಯಮಂತ್ರಿ ಏಕನಾಥ್​ ಶಿಂಧೆ ಮುಂಬೈನ ಮಲದ​ ಪ್ರದೇಶದ ಉದ್ಯಾನವನಕ್ಕಿದ್ದ ಟಿಪ್ಪು ಸುಲ್ತಾನ್​​ ಹೆಸರನ್ನು ತೆಗೆದುಹಾಕಲು ನಿರ್ಧರಿಸಿದೆ. ಆ ಮೂಲಕ ಉದ್ಧವ್​ ಠಾಕ್ರೆ ಆಡಳಿತದ ನಡೆಯನ್ನು ಹಿಮ್ಮೆಟ್ಟಿಸಲು...

ದೆಹಲಿಯಲ್ಲಿ BBC ಡಾಕ್ಯುಮೆಂಟರಿ ಗಲಾಟೆ.. 144 ಸೆಕ್ಷನ್ ಜಾರಿ, 20 ವಿದ್ಯಾರ್ಥಿಗಳು ವಶಕ್ಕೆ..!

by Bhimappa
January 28, 2023
0

ಮೊನ್ನೆಯಷ್ಟೇ ಜೆಎನ್​ಯುನಲ್ಲಿ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ಸಂಘರ್ಷ ಉಂಟಾಗಿತ್ತು. ಇದೇ ಡಾಕ್ಯುಮೆಂಟರಿ ದಂಗಲ್ ದೆಹಲಿ ಯುನಿವರ್ಸಿಟಿಗೂ ಹರಡಿದೆ. ಗುಜರಾತ್ ಗಲಭೆಯ ಸಾಕ್ಷ್ಯಚಿತ್ರ ಪ್ರದರ್ಶನ ವೇಳೆ ದೆಹಲಿ ವಿವಿ...

ಎರಡು IAF ಯುದ್ಧ ವಿಮಾನಗಳ ಮುಖಾಮುಖಿ ಡಿಕ್ಕಿ; ಓರ್ವ ಪೈಲೆಟ್‌ ಸಾವು

by Bhimappa
January 28, 2023
0

ಮಧ್ಯಪ್ರದೇಶ: ಭಾರತದ ಯುದ್ಧ ವಿಮಾನಗಳಾದ ಸುಖೋಯಿ-30 ಮತ್ತು ಮಿರಾಜ್​-2000 ಪರಸ್ಪರ ಮುಖಾಮುಖಿ ಡಿಕ್ಕಿಯಾದ ದುರ್ಘಟನೆ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ. ಓರ್ವ​ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದು, ಮತ್ತೊರ್ವ ಪೈಲಟ್...

BREAKING: ರಾಜಸ್ಥಾನದಲ್ಲಿ ಚಾರ್ಟೆಡ್​ ವಿಮಾನ ಪತನ; ಸಾವು ನೋವಿನ ಆತಂಕ

by NewsFirst Kannada
January 28, 2023
0

ರಾಜಸ್ಥಾನದ ಭರತ್​ಪುರದಲ್ಲಿ ಚಾರ್ಟೆಡ್ ವಿಮಾನವೊಂದು ಪತನಗೊಂಡಿದೆ. ಸಾವು ನೋವಿನ ಆತಂಕ ಹೆಚ್ಚಾಗಿದೆ. ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡಿದೆ ಅಂತಾ ಶಂಕಿಸಲಾಗಿದೆ. ವಿಮಾನದಲ್ಲಿ ಎಷ್ಟು ಜನರಿದ್ದರು ಅನ್ನೋದ್ರ ಬಗ್ಗೆ...

BREAKING: ನರ್ಸಿಂಗ್ ಹೋಂಗೆ ಬೆಂಕಿ.. ಇಬ್ಬರು ಡಾಕ್ಟರ್​ ಸೇರಿ ಐವರು ಸಜೀವ ದಹನ​

by Bhimappa
January 28, 2023
0

ಜಾರ್ಖಂಡ್: ಇಂದು ಬೆಳ್ಳಂಬೆಳಗ್ಗೆ ಖಾಸಗಿ ನರ್ಸಿಂಗ್​ ಹೋಂನಲ್ಲಿ ಬೆಂಕಿ ಹೊತ್ತಿ ಉರಿದ ಪರಿಣಾಮ ಇಬ್ಬರು ಡಾಕ್ಟರ್​ ಸೇರಿ ಐವರು ಸಜೀವ ದಹನಗೊಂಡಿರುವ ಘಟನೆ ಧನ್​ಬಾಗ್​ ಜಿಲ್ಲೆಯಲ್ಲಿ ನಡೆದಿದೆ....

Microsoft ಬಳಕೆದಾರರಿಗೆ ಕೇಂದ್ರ ಸರ್ಕಾರ ಸೆಕ್ಯೂರಿಟಿ ಅಲರ್ಟ್​.. ‘ಅಪ್​​ಡೇಟ್ ಮಾಡದಿದ್ರೆ..’

by Bhimappa
January 28, 2023
0

ಮೈಕ್ರೋಸಾಫ್ಟ್​ ಎಡ್ಜ್​ ವೆಬ್​ ಬ್ರೌಸರ್​ನಲ್ಲಿ ಕೆಲ ದೋಷಗಳು ಕಂಡು ಬಂದಿದ್ದು ರಿಮೋಟ್​ ಹ್ಯಾಕರ್ಸ್​ಗಳು ಆಕ್ಸೆಸ್​ ಪಡೆದುಕೊಂಡು ದಾಳಿ ಮಾಡಬಹುದು ಎಂದು ಇಂಡಿಯನ್​ ಕಂಪ್ಯೂಟರ್​ ಎಮರ್ಜೆನ್ಸಿ ರೆಸ್ಪಾನ್ಸ್​ ಟೀಮ್​...

‘ಕಾಫಿ ಡೇ ಎಂಟರ್​ಪ್ರೈಸಸ್’​ಗೆ ₹26 ಕೋಟಿ ದಂಡ.. ಮರುಪಾವತಿಗೆ 45 ದಿನ ಡೆಡ್​ಲೈನ್.. ಮತ್ತೆ ಏನಾಯ್ತು..? 

by veena
January 28, 2023
0

ಕರ್ನಾಟಕದ ಕಾಫಿ ಡೇ ಎಂಟರ್ ರ್ಪ್ರೈಸಸ್​ಗೆ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ (SEBI: Securities and Exchange Board of India)  ಬರೋಬ್ಬರಿ 26 ಕೋಟಿ ರೂಪಾಯಿ...

Next Post

ನಿತೀಶ್ ಕುಮಾರ್ ಪ್ರಶ್ನೆಗೆ ಮೌನವೇ ಉತ್ತರ ಎಂದ ‘ಚುನಾವಣಾ ಚತುರ’..!

ನಾಟಕಲೋಕಕ್ಕೆ ಹೊಸ ಆಯಾಮ ಕೊಟ್ಟ ಕಾರ್ನಾಡ್​

NewsFirst Kannada

NewsFirst Kannada

LATEST NEWS

ಅಭಿಮಾನಿಯ ಮೊಬೈಲ್ ಕಿತ್ತು ಬೀಸಾಡಿದ್ದ ರಣಬೀರ್​ ಕಪೂರ್‌? ಇದು ನಿಜವೇ?

January 28, 2023

ವಿಜಯ್​ ದಳಪತಿ 67ನೇ ಸಿನಿಮಾದಲ್ಲಿ ಕಮಾಲ್​ ಮಾಡಲಿದ್ದಾರೆ ಈ ವಿಕ್ರಮರು!

January 28, 2023

ಬೆಂಗಳೂರಿನಲ್ಲಿ ಸಿಂಹಪ್ರಿಯಾ ಅದ್ಧೂರಿ ರಿಸೆಪ್ಷನ್: ಸ್ಯಾಂಡಲ್​​ವುಡ್​​ ಗಣ್ಯರು ಭಾಗಿ

January 28, 2023

ತರಳುಬಾಳು ಸಿರಿಗೇರಿ ಶ್ರೀಗಳ ಬೈಕ್ ರ್‍ಯಾಲಿ ವೇಳೆ ಕಲ್ಲು ತೂರಾಟ: ಬೈಕ್​ಗಳು ಬೆಂಕಿಗೆ ಆಹುತಿ

January 28, 2023

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರು ದಾರುಣ ಸಾವು, ಮತ್ತೋರ್ವ ಗಂಭೀರ

January 28, 2023

ಅಬ್ಬಾ! ಇಷ್ಟೆಲ್ಲಾ ಕಷ್ಟಪಟ್ಟು ಚಾಂಪಿಯನ್​ ಆಗ್ಬೇಕಾ? ಫೋಟೋ ನೋಡಿದ ಜನರ ಪ್ರತಿಕ್ರಿಯೆ ಹೀಗಿದೆ..

January 28, 2023

ಪತ್ನಿ ಜೊತೆ ದೀಪಕ್​​​ ಚಹಾರ್ ವರ್ಕೌಟ್; ಅದೊಂದು ನಿರೀಕ್ಷೆಯಲ್ಲಿದ್ದಾರೆ ಈ ಆಟಗಾರ

January 28, 2023

ಬೆಂಗಳೂರಿನಲ್ಲೇ ನಡೆಯಲಿದೆ WPL ಹರಾಜು? ಮುಂದಿನ ತಿಂಗಳೇ ನಡೆಯಲಿದೆ ಈ ಪ್ರಕ್ರಿಯೆ

January 28, 2023

ಸ್ನೇಹಿತನೊಂದಿಗೆ ದುಬೈನಲ್ಲಿ ಪಂದ್ಯ ವೀಕ್ಷಿಸಿದ ಪ್ರೀತಿ ಜಿಂಟಾ; ಆ ಫ್ರೆಂಡ್​ ಯಾರು?

January 28, 2023

ಫ್ಲಾಟ್​ನಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅನುಮಾನಾಸ್ಪದ ಸಾವು; ಹಿರಿಯ ದಂಪತಿ ಮೃತದೇಹ ಪತ್ತೆ

January 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ