Tuesday, March 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಮಹಿಳಾ ಸಿವಿಲ್​ ಪೊಲೀಸ್ ಅಧಿಕಾರಿಯನ್ನ ಜೀವಂತವಾಗಿ ಸುಟ್ಟ ಕೇರಳ ಟ್ರಾಫಿಕ್ ಪೊಲೀಸ್​ ಅಧಿಕಾರಿ

Share on Facebook Share on Twitter Send Share
June 16, 2019
Download the Newsfirstlive app

ಮಹಿಳಾ ಸಿವಿಲ್ ಪೊಲೀಸ್ ಅಧಿಕಾರಿಯನ್ನ ಟ್ರಾಫಿಕ್ ಪೊಲೀಸ್​ ಅಧಿಕಾರಿಯೊಬ್ಬ ಜೀವಂತವಾಗಿ ಸುಟ್ಟುಹಾಕಿರುವ ಘಟನೆ ಕೇರಳದ ಅಲಾಪ್ಪುಜ ಜಿಲ್ಲೆಯಲ್ಲಿ ನಡೆದಿದೆ. ಮವೆಲಿಕರ್​ ಬಳಿ ವಲ್ಲಿಕುನ್ನಮ್​ನ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸೌಮ್ಯ ಪುಷ್ಕರಣ್ ಎಂಬ ಅಧಿಕಾರಿಯನ್ನ ಅಲುವಾ ಟ್ರಾಫಿಕ್ ಪೊಲೀಸ್ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ಅಜಾಜ್​ ಅನ್ನೋ ಅಧಿಕಾರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. 34 ವರ್ಷದ ಸೌಮ್ಯ ಮೃತ ದುರ್ದೈವಿ. ಇನ್ನು ಸೌಮ್ಯ ಪತಿ ವಿದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇಬ್ಬರು ಮಕ್ಕಳಿದ್ದಾರೆ. ಸೌಮ್ಯ ನಿನ್ನೆ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದರು ಈ ವೇಳೆ ಕಾರಿನಲ್ಲಿ ಬಂದು ಅಡ್ಡಗಟ್ಟಿದ ಅಜಾಜ್ ಕತ್ತಿಹಿಡಿದು ಸೌಮ್ಯರತ್ತ ನುಗ್ಗಿದ್ದಾನೆ. ಈ ವೇಳೆ ಸೌಮ್ಯ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದ್ರೆ ಬಿಡದೇ ಬೆನ್ನತ್ತಿದ ಅಜಾಜ್​ ಆಕೆಯನ್ನ ಮಚ್ಚಿನಿಂದ ಕೊಚ್ಚಿ ನಂತರ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿಯಿಟ್ಟಿದ್ದಾನೆ. ಕೃತ್ಯದಲ್ಲಿ ಅಜಾಜ್​ಗೂ ಹಲವು ಕಡೆ ಸುಟ್ಟ ಗಾಯಗಳಾಗಿವೆ. ಸದ್ಯ ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದ್ರೆ ಅಜಾಜ್ ಕೊಲೆ ಮಾಡುವುದಕ್ಕೆ ಪ್ರಮುಖ ಕಾರಣ ಏನು ಅನ್ನೋದು ಇನ್ನೂ ತಿಳಿದು ಬಂದಿಲ್ಲ.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಭೀಕರ ಕಾರು ಅಪಘಾತ.. 8 ಮಂದಿ ದಾರುಣ ಸಾವು

by NewsFirst Kannada
June 11, 2022
0

ಬಿಹಾರ: ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಉರುಳಿ ಸ್ಥಳದಲ್ಲೇ 8 ಮಂದಿ ದಾರುಣವಾಗಿ ಸಾವನಪ್ಪಿರುವ ಘಟನೆ ಪೂರ್ಣಿಯಾ ಜಿಲ್ಲೆಯ ಕಾಂಜಿಯಾ ಗ್ರಾಮದಲ್ಲಿ ನಡೆದಿದೆ. ದುರಂತದಲ್ಲಿ...

ಪ್ರೇಮಿಗಳ ದಿನದಂದು ‘BOYFRIEND ON RENT’ ಬೋರ್ಡ್​ ಹಿಡಿದು ನಿಂತ ವಿದ್ಯಾರ್ಥಿ

by NewsFirst Kannada
February 15, 2022
0

ಫೆಬ್ರವರಿ 14, ವ್ಯಾಲೆಂಟೈನ್ಸ್ ಡೇ.. ನಿನ್ನೆಯ ದಿನ ಪ್ರೇಮಿಗಳು ಸೆಲಬ್ರೆಷನ್ ಮೂಡ್​ನಲ್ಲಿದ್ದವು. ತಮ್ಮ ಸಂಗಾತಿಗೆ ಸರ್ಪ್ರೈಸ್ ಗಿಫ್ಟ್ ನೀಡಿ ಖುಷಿ ಪಡುತ್ತಿದ್ದರು. ಆದರೆ ಬಿಹಾರದ ದರ್ಭಾಂಗ್​ನ ಇಂಜಿನಿಯರಿಂಗ್...

Next Post

ಅಕ್ರಮವಾಗಿ ಮನೆಯಲ್ಲಿ ಅಡಗಿಸಿಟ್ಟಿದ್ದ ಬೀಟೆ ಮರ ವಶ

ಬೆಂಗಳೂರು ನೂತನ ಕಮಿಷನರ್ ಆಗಿ ಅಲೋಕ್ ಕುಮಾರ್ ​ನೇಮಕ, ರವಿ ಚೆನ್ನಣ್ಣನವರ್ ಸಿಐಡಿಗೆ

news_admin

news_admin

LATEST NEWS

ಅರೆಸ್ಟ್​ ಆಗಿದ್ದೇ ತಡ ನನಗೆ ಎದೆನೋವು ಎಂದ BJP MLA ಮಾಡಾಳ್​​ ವಿರೂಪಾಕ್ಷಪ್ಪ!

March 27, 2023

ನಮೀಬಿಯಾದಿಂದ ಭಾರತಕ್ಕೆ ಬಂದಿದ್ದ 5 ವರ್ಷದ ಹೆಣ್ಣು ಚೀತಾ ಸಾವು!

March 27, 2023

‘ಯಲಾ ಕುನ್ನಿ, ಮೇರಾ ನಾಮ್​​ ವಜ್ರಮುನಿ’ ಎನ್ನುತ್ತಿದ್ದಾರೆ ನಟ ಕೋಮಲ್​​​​!

March 27, 2023

ನಿಜವಾಗಲೂ ಆಧಾರ್​​, ಪ್ಯಾನ್​​ ಲಿಂಕ್​ ಕಡ್ಡಾಯವೇ..? ಯಾರಿಗೆ ಕಡ್ಡಾಯ..? ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​!

March 27, 2023

ಅಂಬಿಯನ್ನು ನೆನೆದು ವೇದಿಕೆ ಮೇಲೆಯೇ ಗಳಗಳನೇ ಕಣ್ಣೀರಿಟ್ಟ ಸಂಸದೆ ಸುಮಲತಾ!

March 27, 2023

ನನ್ನ ಹತ್ಯೆ ಕನ್ಫರ್ಮ್​​​; ಜೈಲಿನಿಂದ ರಿಲೀಸ್​ ಆಗೋದು ಅಸಾಧ್ಯ; ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಕಣ್ಣೀರು

March 27, 2023

ಟೀಂ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​​​ ಕನ್ನಡಿಗ KL ರಾಹುಲ್​​​ ಬಿಗ್​​ ಶಾಕ್!

March 27, 2023

ಬೇರೆಯವ್ರ ಜತೆ ಮದುವೆ ನಿಶ್ಚಯ; ಪ್ರೇಯಸಿಗೆ ಪೆಟ್ರೋಲ್​​ ಸುರಿದು ತಾನು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ

March 27, 2023

ಬರೋಬ್ಬರಿ 9 ವರ್ಷಗಳ ಹಿಂದೆ ಕೊಲೆಗೈದಿದ್ದ ಹಂತಕರನ್ನು ಹಿಡಿದುಕೊಟ್ಟ ಗಿಳಿ; ಹೇಗೆ..?

March 27, 2023

BREAKING: ಭ್ರಷ್ಟಾಚಾರ ಕೇಸ್​​; ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅರೆಸ್ಟ್​

March 27, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ