Friday, December 6, 2019
NewsFirst
  • Home
  • ಟಾಪ್ ನ್ಯೂಸ್
  • ಉಪ ಚುನಾವಣೆ
  • ದೇಶ
  • ರಾಜ್ಯ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
    • ಸಿನಿಮಾ
    • ಬಿಗ್ ಬಾಸ್
  • ಆಟ
  • ವಿಡಿಯೋ
  • ಮಿಸ್‌ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ಉಪ ಚುನಾವಣೆ
  • ದೇಶ
  • ರಾಜ್ಯ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
    • ಸಿನಿಮಾ
    • ಬಿಗ್ ಬಾಸ್
  • ಆಟ
  • ವಿಡಿಯೋ
  • ಮಿಸ್‌ ಮಾಡಬೇಡಿ
No Result
View All Result
NewsFirst

ಲಡಾಖ್​​​​​ ಗಡಿ ಭಾಗಕ್ಕೆ ಯುದ್ಧ ಸಾಮಗ್ರಿ ರವಾನಿಸಿದ ಪಾಕ್​, ಇದು ಯುದ್ಧದ ಮುನ್ಸೂಚನೆಯಾ?

Share on FacebookShare on TwitterSend
August 14, 2019

ಕೇಂದ್ರ ಸರ್ಕಾರ, 370 ನೇ ವಿಧಿ ರದ್ದು ಮಾಡಿ ಜಮ್ಮು ಮತ್ತು ಕಾಶ್ಮೀರ, ಹಾಗೂ ಲಡಾಖ್ ಅನ್ನ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿತ್ತು. ಇದರ ಬೆನ್ನಲ್ಲೇ ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಭಾರತ- ಪಾಕ್​​ ನಡುವೆ ಶೀತಲ ಸಮರ ಕೂಡ ಆರಂಭವಾಗಿದೆ. ಭಾರತ ಹಾಗೂ ಪಾಕಿಸ್ತಾನಗಳ ನಡುವೆ ಓಡಾಡುತ್ತಿರುವ ಸಂಝೋತಾ ಎಕ್ಸ್​ಪ್ರೆಸ್​​​ ರೈಲಿನ ಸೇವೆ ಸ್ಥಗಿತಗೊಂಡಿತ್ತು. ಇದರೊಂದಿಗೆ ದೆಹಲಿ- ಲಾಹೋರ್​ ಮಧ್ಯದ ಬಸ್​ ಸೇವೆ ಕೂಡಾ ರದ್ದಾಗಿತ್ತು. ಪಾಕಿಸ್ತಾನ ಭಾರತದ ರಾಯಭಾರಿಯನ್ನ ಉಚ್ಛಾಟಿಸಿತು. ದ್ವಿಪಕ್ಷೀಯ ಒಪ್ಪಂದಗಳನ್ನ ರದ್ದು ಪಡಿಸಿತು. ಇದ್ರಿಂದ ಲಾಭಕ್ಕಿಂತ ನಷ್ಟ ಅನುಭವಿಸಿದ್ದು ಮಾತ್ರ ಪಾಕಿಸ್ತಾನ.

ಭಾರತ ಪುಲ್ವಾಮದಂತಹ ದಾಳಿಯನ್ನು ಮತ್ತೊಮ್ಮೆ ನೋಡಬೇಕಾಗಿ ಬರಬಹುದು ಅಂತಾ ಪರೋಕ್ಷವಾಗಿ ಹೇಳಿ ಪಾಕ್​​ ಪ್ರಧಾನಿ ಇಮ್ರಾನ್​ ಖಾನ್​​ ಭಾರತವನ್ನು ಕೆಣಕಿದರು. ಈಗ ಲಡಾಖ್​​​ ಮತ್ತು ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ಯುದ್ಧ ವಿಮಾನಗಳು ಕಾಣಿಸಿಕೊಳ್ಳುವ ಮೂಲಕ ಪಾಕ್​ ಮತ್ತೆ ಕ್ಯಾತೆ ತೆಗೆದಿದೆ. ಮೊದಲಿನಿಂದಲೂ ಭಾರತದ ಪಾಲಿಗೆ ಶತ್ರು ರಾಷ್ಟ್ರವಾಗಿಯೇ ಗುರುತಿಸಿಕೊಂಡಿರುವ ಪಾಕಿಸ್ತಾನದ ಚಲನವಲನಗಳನ್ನ ಭಾರತ ಹದ್ದಿನ ಕಣ್ಣಿಟ್ಟು ವೀಕ್ಷಿಸುತ್ತಿದೆ. ಈ ನಡುವೆಯೇ ಪಾಕಿಸ್ತಾನ ಲಡಾಖ್​​​​ನ ಗಡಿ ಪ್ರದೇಶಕ್ಕೆ ಯುದ್ಧ ಸಾಮಗ್ರಿಗಳನ್ನು ರವಾನಿಸುತ್ತಿದೆ. ಇನ್ನೂ ಹೆಚ್ಚಿನ ಯುದ್ಧ ಸಾಮಗ್ರಿಗಳ ಬಂದಿಳಿಯುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಭಾರತೀಯ ಗುಪ್ತಚರ ಇಲಾಖೆಗೆ ಲಭ್ಯವಾಗಿದೆ. ಹಾಗಾದ್ರೆ ಪಾಕಿಸ್ತಾನ ಈಗ ಭಾರತದ ಮೇಲೆ ಯುದ್ಧ ಸಾರಲು ಮುಂದಾಗಿದೆಯೇ ಎಂಬ ಶಂಕೆ ಬಲವಾಗುತ್ತಿದೆ.

ಅಜಿತ್​​​ ದೋವಲ್‌ ಅವರಿಂದ ವೈಮಾನಿಕ ಸಮೀಕ್ಷೆ..!
ಪಾಕ್​​​ ಪತ್ರಕರ್ತ ಮಾಡಿದ್ದ ಟ್ವೀಟ್​​​​​​​​​​​​​ ಬೆನ್ನಲ್ಲೇ ಶ್ರೀನಗರ ಮತ್ತು ದಕ್ಷಿಣ ಕಾಶ್ಮೀರದ ಪ್ರದೇಶಗಳಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಪೊಲೀಸ್‌ ಮುಖ್ಯಸ್ಥ ದಿಲ್‌ಬಾಗ್‌ ಸಿಂಗ್‌ ಮತ್ತು ಸೇನಾ ಕಮಾಂಡರ್‌ಗಳು ವಿವಿಧ ಭಾಗಗಳಲ್ಲಿ ಪ್ರತ್ಯೇಕ ವೈಮಾನಿಕ ಸಮೀಕ್ಷೆ ನಡೆಸಿದ್ದು, ಭದ್ರತಾ ಸ್ಥಿತಿಯನ್ನು ಅವಲೋಕಿಸಿದ್ದಾರೆ.

ವೈಮಾನಿಕ ಸಮೀಕ್ಷೆಯಲ್ಲಿ ಸಿಕ್ಕಿದ್ದೇನು..?
ಅಜಿತ್​​​ ದೋವಲ್‌ ಸೇರಿದಂತೆ ಹಲವು ಅಧಿಕಾರಿಗಳು ಒಟ್ಟಾಗಿ ನಡೆಸಿದ ವೈಮಾನಿಕ ಸಮೀಕ್ಷೆಯಲ್ಲಿ ಪಾಕಿಸ್ತಾನಿ ವಾಯುಸೇನೆಗೆ ಸೇರಿದ ಮೂರು ಜೆಎಫ್-17 ಫೈಟರ್ ಯುದ್ಧ ವಿಮಾನಗಳನ್ನು ಲಡಾಖ್​ಗೆ ವಿರುದ್ಧ ದಿಕ್ಕಿನಲ್ಲಿರುವ ಪಾಕ್​ನ ಸ್ಕರ್ದು ವಾಯುನೆಲೆಯ ಕಡೆಗೆ ಸಾಗಿಸಲಾಗಿದೆ ಎನ್ನುವ ಮಾಹಿತಿಯೂ ಇದೆ. ಅಮೆರಿಕ ಪೂರೈಕೆ ಮಾಡಿದ್ದ C-130 ಟ್ರಾನ್ಸ್ ಪೋರ್ಟ್ ವಿಮಾನದ ಹಳೆಯ ಆವೃತ್ತಿಯನ್ನು ಹೊಂದಿರುವ ಪಾಕಿಸ್ತಾನ, ಜೆಎಫ್ -17 ಫೈಟರ್ ವಿಮಾನಗಳನ್ನು ಗಡಿ ಪ್ರದೇಶದಲ್ಲಿ ನಿಯೋಜನೆ ಮಾಡಿದೆ ಎನ್ನಲಾಗಿದೆ.

ಪಾಕ್​​ ಪತ್ರಕರ್ತನಿಂದಲೇ ಬಯಲಾಯಿತು ಪಾಕ್​​ನ ದುಷ್ಟಬುದ್ಧಿ…!
ಲಡಾಖ್​ಗೆ ಪಾಕ್​​​​​ ಯುದ್ಧಸಾಮಾಗ್ರಿಗಳನ್ನ ರವಾನಿಸುತ್ತಿದ್ದ ವಿಚಾರ ತಿಳಿದು ಬಂದಿದ್ದು ಪಾಕ್​​​ನ ಪತ್ರಕರ್ತನಿಂದ. ಭಾರೀ ಶಸ್ತ್ರಾಸ್ತ್ರಗಳನ್ನು ಹೊತ್ತ ಪಾಕ್‌ ಸೈನಿಕರು ಎಲ್‌ಒಸಿಯತ್ತ ಹೋಗುತ್ತಿದ್ದಾರೆ ಎಂದು ಪಾಕ್‌ ಪತ್ರಕರ್ತ ಹಮೀದ್‌ ಮಿರ್‌ ಕಳೆದ ಭಾನುವಾರ ಟ್ವೀಟ್‌ ಮಾಡಿದ್ದರು. ಆತನ ಉದ್ದೇಶವೇ ಬೇರೆಯಿತ್ತು. ಆದರೆ ಪಾಕ್​ನ ಪ್ರತಿ ನಡೆಯನ್ನು ಸೂಕ್ಷ್ಮವಾಗಿ ಅವಲೋಕಿಸುವ ಭಾರತ ಆತ ಮಾಡಿದ್ದ ಟ್ವೀಟ ಅನ್ನ ಗಂಭೀರವಾಗಿ ಪರಿಣಿಗಣಿಸಿ ಬೇಹುಗಾರಿಕೆಗೆ ಇಳಿದಿತ್ತು. ಪಾಕಿಸ್ತಾನದ ಪ್ರತಿಕ್ಷಣದ ಚಟುವಟಿಕೆಯ ಮೇಲೂ ಭಾರತದ ಗುಪ್ತಚರ ಸಂಸ್ಥೆ, ಸೇನಾ ಪಡೆ ಹಾಗೂ ವಾಯುಪಡೆ ತೀವ್ರ ನಿಗಾ ಇರಿಸಿದೆ. ಲಡಾಖ್​​​​​​​​​​​ ಗಡಿ ಪ್ರದೇಶದಲ್ಲಿ ಪಾಕ್​​​ನ ಯುದ್ಧವಿಮಾನ ಇರುವುದು ಖಚಿತವಾಗಿದ್ದು, ಪಾಕಿಸ್ತಾನ ಯಾವುದೇ ರೀತಿಯ ಕ್ರಮಕ್ಕೆ ಮುಂದಾದರೆ ಸೂಕ್ತ ಪ್ರತ್ಯುತ್ತರ ನೀಡಲು ಭಾರತ ಸಿದ್ಧವಾಗಿದೆ.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share59TweetSend

Discussion about this post

Related Posts

ವಾಸುಕಿ ಬಳಿ ಎಲ್ಲಾ ಹೇಳ್ಕೊಂಡು ಕಣ್ಣೀರಿಟ್ಟ ಚಂದನಾ..!

by Koushik
December 6, 2019
0

ಬಿಗ್‌ಬಾಸ್‌ ಮನೆಯ ಅಳುಮುಂಜಿ ಚಂದನಾ ವೀಕ್ಲಿ ಒಂದ್ಸಾರಿಯಾದ್ರೂ ಕಣ್ಣೀರಿಡುತ್ತಾರೆ. ಪಾಪ ಒಂದ್ಸಾರಿ ವಾಸುಕಿ ಮಾತನಾಡಿಸುತ್ತಿಲ್ಲ ಅಂತಾ, ಮತ್ತೊಂದು ಬಾರಿ ಶೈನ್‌ ರೇಗಿದರು ಅಂತಾ. ಇನ್ನೊಂದು ಏನೇನೋ ಕಾರಣಕ್ಕಾದ್ರೂ...

ರೇಪಿಸ್ಟ್​ಗಳಿಗಷ್ಟೆ ಅಲ್ಲ, ಌಸಿಡ್​ ಅಟ್ಯಾಕ್​ ಮಾಡಿದ್ದವರನ್ನ ಕೊಂದಿತ್ತು ಕನ್ನಡಿಗ ಸಜ್ಜನರ್​ ಗನ್​!

by Ganesh
December 6, 2019
0

ಹೈದ್ರಾಬಾದ್: ಇಂದು ಬೆಳಗ್ಗೆ 4 ಗಂಟೆ ವೇಳೆಗೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಹಾಗೂ ಕೊಲೆ ಆರೋಪಿಗಳನ್ನ ಎನ್​ಕೌಂಟರ್​​​ ಮಾಡಲಾಗಿದೆ. ಈ ಬಗ್ಗೆ ಹೈದ್ರಾಬಾದ್​ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ....

‘ಒಬ್ಬ ಹೆಣ್ಣುಮಗಳಿಗಾದ್ರೂ ನ್ಯಾಯ ಸಿಕ್ತು’: ನಿರ್ಭಯಾ ತಾಯಿ

by Prakruti Simha
December 6, 2019
0

ಹೈದ್ರಾಬಾದ್ :  ಪ್ರಿಯಾಂಕಾ ರೆಡ್ಡಿ ಅತ್ಯಾಚಾರ-ಕೊಲೆ ಪ್ರಕರಣದ ಆರೋಪಿಗಳು ಎನ್​ಕೌಂಟರ್​ ಆದ ಹಿನ್ನೆಲೆ, "ಒಬ್ಬ ಹೆಣ್ಣುಮಗಳಿಗಾದ್ರೂ ನ್ಯಾಯ ಸಿಕ್ತು" ಅಂತಾ ನಿರ್ಭಯಾ ತಾಯಿ ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಿಯಾಂಕಾ...

ದುಷ್ಕೃತ್ಯ ಎಸಗುವವರಿಗೆ ಇದು ಪಾಠವಾಗಬೇಕು: ಪ್ರಿಯಾಂಕಾ ರೆಡ್ಡಿ ಸಹೋದರಿ

by Ganesh
December 6, 2019
0

ಹೈದ್ರಾಬಾದ್​: ಪ್ರಿಯಾಂಕಾ ರೆಡ್ಡಿ ಅತ್ಯಾಚಾರ-ಕೊಲೆ ಆರೋಪಿಗಳನ್ನ ಎನ್​ಕೌಂಟರ್​ ಮಾಡಿದ ಹಿನ್ನೆಲೆ ಪ್ರಿಯಾಂಕಾ ಕುಟುಂಬ ಪ್ರತಿಕ್ರಿಯಿಸಿದೆ. ಈ ಬಗ್ಗೆ ಮಾತನಾಡಿರುವ ಪ್ರಿಯಾಂಕಾ ಸಹೋದರಿ , ಎನ್​ಕೌಂಟರ್​​ ಸುದ್ದಿ ಕೇಳಿ...

ನನ್ನ ಮಗಳ ಆತ್ಮಕ್ಕೆ ಈಗ ಶಾಂತಿ ಸಿಕ್ಕಿರಬಹುದು: ಪ್ರಿಯಾಂಕಾ ರೆಡ್ಡಿ ತಂದೆ

by Prakruti Simha
December 6, 2019
0

ಹೈದರಾಬಾದ್​: ತೆಲಂಗಾಣ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿಯನ್ನ ಅತ್ಯಾಚಾರಗೈದು ಕೊಲೆ ಮಾಡಿದ್ದ ಕಿರಾತಕರನ್ನ ಇಂದು ಎನ್​ಕೌಂಟರ್​ ಮಾಡಲಾಗಿದೆ ವೈದ್ಯೆಯನ್ನ ಹತ್ಯೆಗೈದ ಆರೋಪಿಗಳನ್ನ ಗಲ್ಲಿಗೇರಿಸಬೇಕು ಅನ್ನೋ ಕೂಗು ದೇಶಾದ್ಯಂತ ಕೇಳಿಬಂದಿತ್ತು....

‘ತೆಲಂಗಾಣ ಪೊಲೀಸ್​ಗೆ​​ ಜಿಂದಾಬಾದ್’ ಸ್ಥಳದಲ್ಲಿ ಜನರ ಉದ್ಘಾರ

by Avinash
December 6, 2019
0

ಹೈದರಾಬಾದ್​: ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಆರೋಪಿಗಳ ಎನ್​ಕೌಂಟರ್​​ ನಡೆದ ಬೆನ್ನಲ್ಲೇ ತೆಲಂಗಾಣ ಪೊಲೀಸರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗ್ತಿದೆ. ಸೀನ್​​ ಮರುಸೃಷ್ಠಿಗಾಗಿ, ಇಂದು...

#JusticeForDisha: ಅತ್ಯಾಚಾರಗೈದಿದ್ದ ಸ್ಥಳದಲ್ಲೇ ಬಿತ್ತು ನಾಲ್ವರು ಕಿರಾತಕರ ಹೆಣ

by Prakruti Simha
December 6, 2019
0

ಹೈದರಾಬಾದ್​: ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ(ದಿಶಾ) ಮೇಲೆ ಅತ್ಯಾಚಾರಗೈದು ಕೊಲೆ ಮಾಡಿದ್ದ ಪಾಪಿಗಳು ಇಂದು ಅದೇ ಸ್ಥಳದಲ್ಲಿ ಹೆಣವಾಗಿದ್ದಾರೆ. ಇಂದು ಮುಂಜಾನೆ ಪೊಲೀಸರು ಪ್ರಕರಣ ಸಂಬಂಧ ಘಟನೆಯನ್ನು ಮರುಸೃಷ್ಠಿ ಮಾಡಲು,...

ಕನ್ನಡಿಗ ಅಧಿಕಾರಿಯಿಂದಲೇ ಪ್ರಿಯಾಂಕಾ ರೆಡ್ಡಿ ಆರೋಪಿಗಳ ಎನ್​ಕೌಂಟರ್​​

by Avinash
December 6, 2019
0

ಹೈದರಾಬಾದ್: ಪ್ರಿಯಾಂಕಾ ರೆಡ್ಡಿ ಅತ್ಯಾಚಾರ-ಕೊಲೆ ಪ್ರಕರಣದ ಆರೋಪಿಗಳನ್ನ ಇಂದು ಮುಂಜಾನೆ ಎನ್​ಕೌಂಟರ್​ ಮಾಡಲಾಗಿದೆ. ಎನ್​ಕೌಂಟರ್​ ನೇತೃತ್ವ ವಹಿಸಿದ್ದು, ಕನ್ನಡಿಗ ಅಧಿಕಾರಿ ಎಂದು ತಿಳಿದು ಬಂದಿದೆ. ಸೈಬರಾಬಾದ್​ ಪೊಲೀಸ್​...

#BIGBREAKING: ಪ್ರಿಯಾಂಕಾ ರೆಡ್ಡಿ ಅತ್ಯಾಚಾರಗೈದ ನಾಲ್ವರು ಕಾಮುಕರ ಎನ್​ಕೌಂಟರ್​​

by Avinash
December 6, 2019
0

ಹೈದರಾಬಾದ್​: ಇತ್ತೀಚೆಗೆ ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ(ದಿಶಾ) ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಎಲ್ಲಾ ಆರೋಪಿಗಳು ಇಂದು ಮುಂಜಾನೆ 3.30ರ ಸುಮಾರಿಗೆ...

ಇಂದು ಬೆಂಗಳೂರಿನಲ್ಲಿ ‘ಗಂಡುಗಲಿ’ಗೆ ಅಧಿಕೃತ ಚಾಲನೆ ..!

by Yashwanth
December 6, 2019
0

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಐತಿಹಾಸಿಕ ಗಂಡುಗಲಿ ಮದಕರಿ ನಾಯಕ ಸಿನಿಮಾಗೆ ಇಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ಲಾಂಚ್ ಆಗಲಿದೆ. ಕಳೆದ ಡಿಸೆಂಬರ್...

Next Post

ಮದ್ಯಪಾನ ಮಾಡಿ ಕಾಲೇಜಿಗೆ ಹೋದವರಿಗೆ ಮದ್ರಾಸ್​​ ಹೈಕೋರ್ಟ್​ ವಿನೂತನ ಶಿಕ್ಷೆ..!

9 ತಿಂಗಳಲ್ಲಿ ವಿಶ್ವ ಆರ್ಥಿಕತೆ ಪಾತಾಳಕ್ಕೆ! ಹಾಗಾದ್ರೆ ಭಾರತದ ಆರ್ಥಿಕತೆ..?

Koushik

Koushik

NewsFirst

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ಉಪ ಚುನಾವಣೆ
  • ದೇಶ
  • ರಾಜ್ಯ
  • ಸಿನಿಮಾ
  • ಆಟ
  • ವಿಡಿಯೋ
  • ಮಿಸ್‌ ಮಾಡಬೇಡಿ

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2019 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ಉಪ ಚುನಾವಣೆ
  • ದೇಶ
  • ರಾಜ್ಯ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
    • ಸಿನಿಮಾ
    • ಬಿಗ್ ಬಾಸ್
  • ಆಟ
  • ವಿಡಿಯೋ
  • ಮಿಸ್‌ ಮಾಡಬೇಡಿ

Copyright © 2019 Olecom Media Private Limited

error:
Menu logo
  • Home
  • ಟಾಪ್ ನ್ಯೂಸ್
  • ಉಪ ಚುನಾವಣೆ
  • ದೇಶ
  • ರಾಜ್ಯ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
    • ಸಿನಿಮಾ
    • ಬಿಗ್ ಬಾಸ್
  • ಆಟ
  • ವಿಡಿಯೋ
  • ಮಿಸ್‌ ಮಾಡಬೇಡಿ