Friday, December 6, 2019
NewsFirst
  • Home
  • ಟಾಪ್ ನ್ಯೂಸ್
  • ಉಪ ಚುನಾವಣೆ
  • ದೇಶ
  • ರಾಜ್ಯ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
    • ಸಿನಿಮಾ
    • ಬಿಗ್ ಬಾಸ್
  • ಆಟ
  • ವಿಡಿಯೋ
  • ಮಿಸ್‌ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ಉಪ ಚುನಾವಣೆ
  • ದೇಶ
  • ರಾಜ್ಯ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
    • ಸಿನಿಮಾ
    • ಬಿಗ್ ಬಾಸ್
  • ಆಟ
  • ವಿಡಿಯೋ
  • ಮಿಸ್‌ ಮಾಡಬೇಡಿ
No Result
View All Result
NewsFirst

ಕನ್ನಡ ಇಂಡಸ್ಟ್ರಿಯಲ್ಲಿ 90 ಪರ್ಸೆಂಟ್ ಅನ್​​ಪ್ರೊಫೆಷನಲ್..!

Share on FacebookShare on TwitterSend
August 14, 2019

ಬಿಗ್​​ಬಾಸ್ ಖ್ಯಾತಿಯ ಭುವನ್ ಪೊನ್ನಣ್ಣ ಅಭಿನಯದ ರಾಂಧವ ಸಿನಿಮಾ ಇದೇ ತಿಂಗಳು 23 ನೇ ತಾರೀಖು ರಿಲೀಸ್​​ಗೆ ರೆಡಿ ಆಗಿದೆ. ಮೇಕಿಂಗ್‌ನಿಂದ ಸದ್ದು ಮಾಡ್ತಿರೋ ಈ ಚಿತ್ರದ ಬಗ್ಗೆ ಭುವನ್‌ ಪೊನ್ನಣ್ಣ ನ್ಯೂಸ್ ಫಸ್ಟ್‌ ಜೊತೆ ವಿಸ್ತೃತವಾಗಿ ಮಾತನಾಡಿದರು. ಈ ವೇಳೆ ಕನ್ನಡ ಇಂಡಸ್ಟ್ರಿಯ ಬಹುತೇಕ ಟೆಕ್ನಿಶಿಯನ್ಸ್‌ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಭುವನ್‌, ಖಾರವಾಗಿಯೇ ಆರೋಪಗಳ ಸುರಿಮಳೆ ಸುರಿಸಿದ್ದಾರೆ. ವಿಶೇಷ ಸಂದರ್ಶನದಲ್ಲಿ ಭುವನ್‌, ತಾನು ಕಂಡಂತಹ ಕನ್ನಡ ಇಂಡಸ್ಟ್ರಿಯನ್ನ ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.

ಕನ್ನಡದ ತಂತ್ರಜ್ಞರಿಗೆ ಟೈಮ್‌ ಸೆನ್ಸ್ ಇಲ್ಲ.!
‘ಎಷ್ಟೋ ಜನ ನ್ಯೂಯಾರ್ಕ್ ಫಿಲ್ಮ್ ಇನ್ಸ್​​ಟಿಟ್ಯೂಶನ್‌ನಲ್ಲಿ 15 ವರ್ಷ ಕಲಿತು ಡಬ್ಬ ಡಬ್ಬ ಸಿನಿಮಾ ಮಾಡ್ತಾರೆ. ವರ್ಷಕ್ಕೆ 230 ಸಿನಿಮಾಗಳು ರಿಲೀಸ್ ಆಗುತ್ವೆ. ಅದರಲ್ಲಿ 200 ಹೊಸಬರ ಸಿನಿಮಾಗಳು ಬರುತ್ತವೆ. ಬರೋ ಸಿನಿಮಾಗಳೋ, ಶಾರ್ಟ್ ಫಿಲ್ಮ್ ಗಿಂತ ಕೆಟ್ಟದಾಗಿ ಇರುತ್ತೆ. ಆಮೇಲೆ ಪ್ರಮೋಶನ್‌ಗೆ ಅಂತಾ 70-80 ಲಕ್ಷ ಖರ್ಚು ಮಾಡಿ ಕೆಟ್ಟ ಸಿನಿಮಾ ತೋರ್ಸಿ ಜನರನ್ನು ಯಾಮಾರಿಸ್ತಾರೆ. ಈಗ ಬರೋರು ಇವತ್ತು ಡಿಸ್ಕಶನ್, ನಾಳೆ ಫೈನಲೈಸ್, ನಾಡಿದ್ದು ಶೂಟ್ ಮಾಡ್ತಾರೆ. ನನಗೆ ಸಿನಿಮಾ ಮೇಲೆ ಪೂಜ್ಯ ಭಾವನೆ ಇದೆ. ಇಂತಹವರ ಮೇಲೆ ಚೂರು ರೆಸ್ಪೆಕ್ಟ್ ಇಲ್ಲ. ಹೊಸಬರ 80 ಪರ್ಸೆಂಟ್ ಚಿತ್ರಗಳು ‘ಡಬ್ಬ’ ಅಂತಾ ಭುವನ್‌ ಕಿಡಿಕಾರಿದರು.
‘ಹೊಸ ನಟ-ನಿರ್ದೇಶಕರು ಸಿಗರೇಟ್ ಎಳೆದುಕೊಂಡು ಪೋಸ್ ಕೊಡ್ತಾರೆ. ಪ್ರಿಪರೇಶನ್ ಇರಲ್ಲ. ಸ್ಪಾಟ್​​ ಅಲ್ಲಿ ಡೈಲಾಗ್ ಬರೀತಾರೆ. ನೀವೇನು ನಿಜ ಜೀವನದಲ್ಲಿ ಮಾಡಿಲ್ವಾ? ಹುಡುಗಿಯರಿಗೆ ಪ್ರೊಪೋಸ್ ಮಾಡೋದು ಅಷ್ಟೇ ಮಾಡಿ ಅಂತಾರೆ. ಕನ್ನಡ ಇಂಡಸ್ಟ್ರಿಯಲ್ಲಿ 90 ಪರ್ಸೆಂಟ್ ಅನ್​​ ಪ್ರೊಫೆಷನಲ್. 95 ಪರ್ಸೆಂಟ್ ಟೆಕ್ನಿಶಿಯನ್ಸ್‌ಗೆ ಟೈಮ್ ಸೆನ್ಸ್ ಇಲ್ಲ. ಟೈಮ್‌ಗೆ ಸರಿಯಾಗಿ ಕೆಲ್ಸ ಮಾಡಿ ಕೊಡಲ್ಲ. ಕರ್ನಾಟಕ ಟೆಕ್ನಿಶಿಯನ್ಸ್ ಸರಿ ಇಲ್ಲ. ಇಂತಹ ಟೆಕ್ನಿಶಿಯನ್ಸ್‌ಯಿಂದ ನನ್ನ ಚಿತ್ರ 4 ತಿಂಗಳು ಲೇಟಾಯ್ತು. ಕೇಳಿದ್ರೆ ನಾವು 40 ವರ್ಷ ಎಕ್ಸ್​​ಪೀರಿಯನ್ಸ್ ಅಂತ ಹೇಳಿ ಡಬ್ಬ ಥರ ಮಾಡ್ತಾರೆ. ಹಾಗಾಗಿ ನಾವು ಕರ್ನಾಟಕ ಬಿಟ್ಟು ಚೆನೈ ಗೆ ಹೋಗಿ ಪೋಸ್ಟ್ ಪ್ರೊಡಕ್ಷನ್ ಮಾಡಿಸಿದ್ವಿ’ ಅಂತಾ ತಮಗಾದ ಅನುಭವವನ್ನ ಭುವನ್‌ ಪೊನ್ನಣ್ಣ ನ್ಯೂಸ್‌ ಫಸ್ಟ್‌ ಇಂಟರ್‌ವ್ಯೂನಲ್ಲಿ ನೇರ ನೇರವಾಗಿಯೇ ಹೇಳಿದರು.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
ShareTweetSend

Discussion about this post

Related Posts

ಇಂದು ಬೆಂಗಳೂರಿನಲ್ಲಿ ‘ಗಂಡುಗಲಿ’ಗೆ ಅಧಿಕೃತ ಚಾಲನೆ ..!

by Yashwanth
December 6, 2019
0

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಐತಿಹಾಸಿಕ ಗಂಡುಗಲಿ ಮದಕರಿ ನಾಯಕ ಸಿನಿಮಾಗೆ ಇಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ಲಾಂಚ್ ಆಗಲಿದೆ. ಕಳೆದ ಡಿಸೆಂಬರ್...

ಇಂದಿನಿಂದ ‘ಕಥಾಸಂಗಮ’ದೊಂದಿಗೆ ‘ಅಳಿದು ಉಳಿದವರ’ ಕಥೆ..!

by Yashwanth
December 6, 2019
0

ಸ್ಯಾಂಡಲ್​ವುಡ್ ಪಾಲಿಗೆ ಶುಕ್ರವಾರ ಅನ್ನೋದು ಶುಭವಾರ ಇದ್ದಂತೆ. ಬಹುತೇಕ ಸಿನಿಮಾಗಳು ತೆರೆಗೆ ಅಪ್ಪಳಿಸೋದು ಇದೇ ದಿನ ಅದರಂತೆ ಇಂದು ಕೂಡ ಹಲವು ವಿಭಿನ್ನ ಕಥಾಹಂದರವುಳ್ಳ, ಪ್ರಯೋಗಾತ್ಮಕ ಸಿನಿಮಾಗಳು...

ಬಾಕ್ಸ್ ಆಫೀಸ್‌ನಲ್ಲಿ ₹2,500 ಕೋಟಿ ಗಳಿಕೆ ಕಂಡಿತ್ತಂತೆ ಹುಚ್ಚ ವೆಂಕಟ್ ಸಿನಿಮಾ..!

by Ganesh K
December 5, 2019
0

ಸ್ಯಾಂಡಲ್‌ವುಡ್‌ನಲ್ಲಿ ₹100 ಕೋಟಿ ಗಳಿಕೆ ಕಂಡ ಸಿನಿಮಾಗಳು ಸಾಕಷ್ಟಿವೆ. ಆದ್ರೆ ಇಲ್ಲೊಬ್ಬ ಸ್ಟಾರ್ ನಟನ ಸಿನಿಮಾ, ಕೆಜಿಎಫ್, ರಾಜಕುಮಾರ, ಕುರುಕ್ಷೇತ್ರ, ಪೈಲ್ವಾನ್ ನಂತಹ ಸಿನಿಮಾಗಳನ್ನ ಹಿಂದಿಕ್ಕಿ ₹2500...

‘ಅರ್ಜುನ್ ಗೌಡ’ನಿಗೆ ಎದುರಾಳಿಯಾಗಿ ಕಾದಾಟಕ್ಕೆ ನಿಂತ ರಾಹುಲ್ ದೇವ್.!

by Koushik
December 5, 2019
0

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್​ ಮತ್ತು ಲಕ್ಕಿ ಶಂಕರ್ ಕಾಂಬಿನೇಷನ್ ಇರೋ​​​ 'ಅರ್ಜುನ್ ಗೌಡ' ಸಿನಿಮಾ ಮೇಕಿಂಗ್ ಹಾಗೂ ಕಥೆಯಿಂದಾಗಿ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿತ್ತು. ರಗಡ್ ಆಗಿರೋ...

ರಾಮನಿಗಾಗಿ ಸೀತಾ ಶಿವುಗಾಗಿ ಗೀತಾ..! ರೊಮ್ಯಾಂಟಿಕ್​ ಮೂಡ್​ನಲ್ಲಿ ಶಿವಣ್ಣ..!

by raja shekhar
December 5, 2019
0

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸದ್ಯ ಇತ್ತೀಚೆಗೆ ಅವರ ಅಭಿನಯದಲ್ಲಿ ತೆರೆಕಂಡ ಆಯುಷ್ಮಾನ್‌ಭವ ಚಿತ್ರದ ಯಶಸ್ಸಿನಲ್ಲಿದ್ದಾರೆ. ಈ ನಡುವೆಯೇ ಟ್ವಿಟರ್‌ನಲ್ಲಿ ಫೋಟೋವೊಂದನ್ನ ಅಪ್ಲೋಡ್ ಮಾಡಿದ್ದಾರೆ. ಇದನ್ನ ನೋಡಿ ಅವರ...

ವೋಟ್ ಮಾಡಿದ ಬಳಿಕ ಕಣ್ಣೀರಿಟ್ಟ ಹರ್ಷಿಕಾ ಪೂಣಚ್ಚ..!

by Yashwanth
December 5, 2019
0

ಬೆಂಗಳೂರು: ಉಪಚುನಾವಣೆ ಹಿನ್ನೆಲೆ ಕೆ.ಆರ್. ಪುರಂ ಕ್ಷೇತ್ರದ ಕಲ್ಕೆರೆ ಸರ್ಕಾರಿ ಶಾಲೆ ಮತಗಟ್ಟೆಯಲ್ಲಿ ಹರ್ಷಿಕಾ ಪೂಣಚ್ಚ ಮತದಾನ ಮಾಡಿ ಕಾಲವಾದ ಅಪ್ಪನನ್ನು ನೆನೆದು ಭಾವುಕರಾಗಿ ಕಣ್ಣೀರಿಟ್ಟರು. ಮತದಾನ...

ಶ್ರೀ ಮುರುಳಿ ನಟನೆಯ ‘ಮದಗಜ’ ಟೈಟಲ್ ಚೇಂಜ್ ಆಗುತ್ತಾ..?

by raja shekhar
December 5, 2019
0

ರೋರಿಂಗ್ ಸ್ಟಾರ್ ಶ್ರೀಮುರುಳಿ ನಟನೆಯಲ್ಲಿ ತೆರೆಗೆ ಬರಲಿದೆ ಎನ್ನಲಾದ ಮದಗಜ ಚಿತ್ರ ಟೈಟಲ್‌ನಿಂದಲೇ ಸಾಕಷ್ಟು ವಿವಾದ ಎಬ್ಬಿಸಿತ್ತು. ಕೊನೆಯಲ್ಲಿ ಮದಗಜ ಟೈಟಲ್‌ನಡಿಯಲ್ಲಿ ನಿರ್ದೇಶಕ ಮಹೇಶ್‌ಕುಮಾರ್‌ ಸಿನಿಮಾಕ್ಕೆ ಆ್ಯಕ್ಷನ್‌...

‘ಜೇಮ್ಸ್’​ ಸಿನಿಮಾಗಾಗಿ ಪವರ್ ಸ್ಟಾರ್ ಭರ್ಜರಿ ವರ್ಕೌಟ್..!

by Koushik
December 5, 2019
0

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಟನೆಯ ಯುವರತ್ನ ಸಿನಿಮಾ ಈಗಾಗಲೇ ಬಹುತೇಕ ಶೂಟಿಂಗ್ ಕಂಪ್ಲೀಟ್ ಮಾಡಿ ತೆರೆಗೆ ಬರೋಕೆ ಸಿದ್ಧವಾಗ್ತಿದೆ. ಈ ನಡುವೆ ಪುನೀತ್ ಬತ್ತಳಿಕೆಯಲ್ಲಿ ಕೇಳಿ...

ಕಿರುತೆರೆಯಲ್ಲಿ ಕಾಣಿಸಿಕೊಳ್ತಾರೆ ದರ್ಶನ್..? ಇದಕ್ಕೆ ಚಾಲೆಂಜಿಂಗ್ ಸ್ಟಾರ್ ಹೇಳಿದ್ದೇನು..?

by Ganesh K
December 5, 2019
0

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಇನ್ಮುಂದೆ ಕಿರುತೆರೆಯಲ್ಲೂ ಕಾಣಿಸಿಕೊಳ್ಳಲಿದ್ದಾರಂತೆ ಅನ್ನೋ ಸುದ್ದಿ ಇತ್ತೀಚೆಗೆ ಬಿರುಗಾಳಿಯಂತೆ ಹಬ್ಬಿತ್ತು. ದರ್ಶನ್​ ಖಾಸಗಿ ವಾಹಿನಿಯೊಂದರ ಶೋವೊಂದನ್ನು ನಿರೂಪಣೆ ಮಾಡಲಿದ್ದಾರೆ ಅಂತಾ ಸುದ್ದಿಯಾಗಿತ್ತು. ಈ...

ಅಂದೇ ಡಾ.ವಿಷ್ಣುವರ್ಧನ್ ‘ಮದಕರಿ ನಾಯಕ’ ಆಗಬೇಕಿತ್ತಂತೆ..!

by Ganesh K
December 5, 2019
0

ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕ್‌ಲೈನ್ ವೆಂಕಟೇಶ್ ಮತ್ತು ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನೇತೃತ್ವದಲ್ಲಿ ಇತ್ತೀಚಿಗಷ್ಟೆ ಚಿತ್ರದುರ್ಗದಲ್ಲಿ ‘ಗಂಡುಗಲಿ ಮದಕರಿ ನಾಯಕ’ ಚಿತ್ರಕ್ಕೆ ಮುಹೂರ್ತ ಮಾಡುವ ಮೂಲಕ ಚಿತ್ರತಂಡ...

Next Post

'ಶ್ರುತಿ ಹರಿಹರನ್ ಕಾಂಟ್ರವರ್ಸಿ ಮಾಡ್ಕೊಂಡು ಹಾಳು ಮಾಡಿಕೊಂಡ್ರು!': ಭುವನ್

ಈ ಬಾರಿಯ ಕಾಮನ್‌ವೆಲ್ತ್‌ ಗೇಮ್ಸ್​ನಲ್ಲಿ ಇರಲಿದೆ ಕ್ರಿಕೆಟ್..!

Sudha

Sudha

NewsFirst

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ಉಪ ಚುನಾವಣೆ
  • ದೇಶ
  • ರಾಜ್ಯ
  • ಸಿನಿಮಾ
  • ಆಟ
  • ವಿಡಿಯೋ
  • ಮಿಸ್‌ ಮಾಡಬೇಡಿ

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2019 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ಉಪ ಚುನಾವಣೆ
  • ದೇಶ
  • ರಾಜ್ಯ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
    • ಸಿನಿಮಾ
    • ಬಿಗ್ ಬಾಸ್
  • ಆಟ
  • ವಿಡಿಯೋ
  • ಮಿಸ್‌ ಮಾಡಬೇಡಿ

Copyright © 2019 Olecom Media Private Limited

error:
Menu logo
  • Home
  • ಟಾಪ್ ನ್ಯೂಸ್
  • ಉಪ ಚುನಾವಣೆ
  • ದೇಶ
  • ರಾಜ್ಯ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
    • ಸಿನಿಮಾ
    • ಬಿಗ್ ಬಾಸ್
  • ಆಟ
  • ವಿಡಿಯೋ
  • ಮಿಸ್‌ ಮಾಡಬೇಡಿ