Wednesday, February 1, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಗಮನಿಸಿ ‘ಮಹನಿಯರೇ ಮಹಿಳೆಯರೇ’ ಅಂತಿದ್ದಾರೆ ರಿಷಬ್!

Share on Facebook Share on Twitter Send Share
August 28, 2019

ರಿಷಬ್ ಶೆಟ್ಟಿ ಸ್ಯಾಂಡಲ್​ವುಡ್​ನ ಯಶಸ್ವಿ ನಿರ್ದೇಶಕ, ನಟ ಅನ್ನೋದು ನಿಮಗೆಲ್ಲಾ ಗೊತ್ತಿರೋ ವಿಷಯಾನೇ. ಬೆಲ್​​ ಬಾಟಂ ಸಿನಿಮಾ ಸಕ್ಸಸ್ ಬಳಿಕ ರಿಷಬ್ ಹಲವು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಈಗಾಗಲೇ ರುದ್ರಪ್ರಯಾಗ, ಆ್ಯಂಟಿಗೋನಿ ಶೆಟ್ಟಿ, ‘ಕಥಾ ಸಂಗಮ’ ನಾಥೂರಾಮ್ ಸೇರಿದಂತೆ ಹಲವು ಸಿನಿಮಾಗಳು ರಿಷಬ್ ಬತ್ತಳಿಕೆಯಲ್ಲಿವೆ. ಬೆಲ್​ ಬಾಟಂನಲ್ಲಿ ಮೊದಲ ಬಾರಿಗೆ ನಾಯಕನಾಗಿ ಕಮಾಲ್ ಮಾಡಿದ್ದ ರಿಷಬ್ ಇದೀಗ ‘ಮಹನೀಯರೇ ಮಹಿಳೆಯರೇ’ ಅನ್ನೋ ಮತ್ತೊಂದು ವಿಭಿನ್ನ ಟೈಟಲ್ ಸಿನಿಮಾದಲ್ಲಿ ಹೀರೋ ಆಗಿ ಮಿಂಚೋಕೆ ರೆಡಿಯಾಗ್ತಿದ್ದಾರೆ.

Download the Newsfirstlive app

ರೋಹಿತ್ ಪದಕಿ ನಿರ್ದೇಶನದಲ್ಲಿ ರಿಷಬ್‌..!
ಬೆಲ್​ ಬಾಟಂ ಸಿನಿಮಾದಲ್ಲಿ ರೆಟ್ರೋ ಲುಕ್​ನಲ್ಲಿ ಕಾಣಿಸಿಕೊಂಡು ಮಿಂಚಿದ್ದ ರಿಷಬ್ ಇದೀಗ ದಯವಿಟ್ಟು ಗಮನಿಸಿ ಚಿತ್ರ ನಿರ್ದೇಶನ ಮಾಡಿದ್ದ ರೋಹಿತ್ ಪದಕಿ ಡೈರೆಕ್ಷನ್​ನ ಮತ್ತೊಂದು ಸಿನಿಮಾದಲ್ಲಿ ನಾಯಕನಾಗಿ ನಟಿಸೋಕೆ ರೆಡಿಯಾಗ್ತಿದ್ದಾರೆ. ಇದೊಂದು ಕಾಮಿಡಿ ಜಾನರ್ ಕಥೆಯನ್ನು ಹೊಂದಿರೋ ಸಿನಿಮಾವಾಗಿದ್ದು ಚಿತ್ರಕ್ಕೆ ‘ಮಹನೀಯರೇ ಮಹಿಳೆಯರೇ‘ ಅಂತಾ ಡಿಫ್ರೆಂಟ್ ಆಗಿರೋ ಟೈಟಲ್ ಫೈನಲ್ ಮಾಡಲಾಗಿದೆ. ಸದ್ಯ ಚಿತ್ರಕಥೆಯ ಬಗ್ಗೆ ರಿಷಬ್ ಗ್ರೀನ್ ಸಿಗ್ನಲ್ ನೀಡಿದ್ದು ಮುಂದಿನ ವರ್ಷ ಶೂಟಿಂಗ್ ಆರಂಭವಾಗೋ ನಿರೀಕ್ಷೆ ಇದೆ. ಸದ್ಯ ರಿಷಬ್ ನಿರ್ದೇಶನ, ಹಾಗೂ ನಟನೆಯಲ್ಲಿ ಹಲವಾರು ಸಿನಿಮಾಗಳಿದ್ದು ಹೊಸ ಚಿತ್ರಕ್ಕೆ ಕೃಷ್ಣ ಸಾರ್ಥಕ್ ಬಂಡವಾಳ ಹೂಡಲಿದ್ದಾರೆ


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ವಿಷ್ಣು ದಾದಾರನ್ನು ಹಾಡಿಹೊಗಳಿದ ಅಶ್ವಿನಿ ಪುನೀತ್​​​​ ರಾಜಕುಮಾರ್​​!

by veena
January 31, 2023
0

ಮೈಸೂರಿನಲ್ಲಿ ಬರೋಬ್ಬರಿ 13 ವರ್ಷಗಳ ನಂತರ ದಿವಂಗತ ನಟ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ಲೋಕಾರ್ಪಣೆ ಆಗಿದೆ. ಸುಮಾರು 5 ಎಕರೆ ಜಾಗದಲ್ಲಿ 11 ಕೋಟಿ ರೂಪಾಯಿ...

ನಂದಮೂರಿ ಫ್ಯಾಮಿಲಿಯಿಂದ ದೂರ ಆಗಿದ್ದೇಕೆ ತಾರಕ ರತ್ನ..? ಎನ್​ಟಿಆರ್​​ಗೆ ಹೇಗೆ ಸಂಬಂಧ..?

by veena
January 31, 2023
0

ತಾರಕರತ್ನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರ ಸುತ್ತ ಆತಂಕ ಹಾಗೆ ಇದೆ. ಟ್ರೀಟ್​ಮೆಂಟ್​​ ಕೊಡ್ತಿದ್ದೇವೆ, ರೆಸ್ಪಾನ್ಸ್ ಮಾಡ್ತಿದ್ದಾರೆ. ಆದರೆ ಚೇತರಿಕೆ ಇಲ್ಲ. ಸ್ಟೇಬಲ್ ಆಗಿದ್ದಾರೆ. ತಾರಕರತ್ನ ನಂದಮೂರಿ...

ಇದೇ ವಾರ ರಿಲೀಸ್​ ಆಗಲಿದೆ ಬಿ.ಎಸ್​​ ಯಡಿಯೂರಪ್ಪ ಹೊಸ ಸಿನಿಮಾ..!

by veena
January 31, 2023
0

ಪ್ರತಿನಿತ್ಯ ನಮ್ಮ ನಿಮ್ಮ ನಡುವೆ ಅದೆಷ್ಟೋ ಸ್ಫೂರ್ತಿದಾಯಕ ಕಥೆಗಳು ನಡೆಯುತ್ತಾ ಇರುತ್ತವೆ. ಅವುಗಳಿಂದ ಸ್ಫೂರ್ತಿ ಪಡೆದು ಮುನ್ನುಗುತ್ತೇವೆ ನಾವು ನೀವು. ಆದರೆ ಸಿನಿಮಾ ಮಂದಿ ಸಿನಿಮಾ ಮಾಡಿ...

ಕೇವಲ 10 ವರ್ಷಕ್ಕೆ ಲಕ್ಷ ಲಕ್ಷ ದುಡಿಯುತ್ತಿದ್ದಾಳೆ ಮಹೇಶ್​​ ಬಾಬು ಪುತ್ರಿ ಸೀತಾರಾ; ಹೇಗೆ?

by veena
January 31, 2023
0

ಇನ್​​ಗ್ರಾಮ್​​ನಲ್ಲಿ 1 ಮಿಲಿಯನ್ ಫಾಲೋವರ್ಸ್. ಯ್ಯೂಟ್ಯೂಬ್​ನಲ್ಲಿ 3 ಲಕ್ಷ ಸಬ್​ಸ್ಕ್ರೈಬರ್ಸ್. ಈಕೆಯ ವಯಸ್ಸು ಕೇವಲ 10 ವರ್ಷ. ಈ ಹುಡುಗಿಯ ಡ್ಯಾನ್ಸ್​ ಸಖತ್ ಬಿಂದಾಸ್. ಎಲ್ಲಾ ಆ್ಯಂಗಲ್​ನಲ್ಲೂ...

ಮೊದಲ ಬಾರಿಗೆ ಮುದ್ದು ಮಗಳ ಮುಖ ರಿವೀಲ್​ ಮಾಡಿದ ಪಿಗ್ಗಿ! ಕ್ಯೂಟ್​ ಫೋಟೋ ಇಲ್ಲಿವೆ

by Bhimappa
January 31, 2023
0

ಬಾಲಿವುಡ್​ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪತಿ ನಿಕ್​ ಜೊನಾಸ್​ ಕೊನೆಗೂ ತಮ್ಮ ಮುದ್ದು ಮಗಳ ಮುಖವನ್ನ ರಿವೀಲ್​ ಮಾಡಿದ್ದು, ಇದೇ ಮೊದಲ ಬಾರಿಗೆ ವಿಶ್ವಕ್ಕೆ ತೋರಿಸಿದ್ದಾರೆ....

PHOTOS: ನೆಕ್​ಲೈನ್​ ಬ್ಲೌಸ್​ನಲ್ಲಿ ಇಶಾ ಗುಪ್ತಾ! ಯುವಕರ ಹಾರ್ಟ್​ ಬೀಟ್​ ಹೆಚ್ಚಿಸುತ್ತಿದ್ದಾಳೆ ಈ ನಟಿ

by NewsFirst Kannada
January 31, 2023
0

ಬಾಲಿವುಡ್​ ಹಾಟ್​ ಬೆಡಗಿ ಇಶಾ ಗುಪ್ತಾ ಫೋಟೋಶೂಟ್​​ ಮಾಡಿಸಿಕೊಂಡಿದ್ದಾರೆ. ನೆಕ್​​ಲೈನ್​ ಬ್ಲೌಸ್​​ ಧರಸಿಕೊಂಡು ವಿವಿಧ ಭಂಗಿಯಲ್ಲಿ ಪೋಸು ನೀಡಿದ್ದಾರೆ. ಸದ್ಯ ಈಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​...

ಕಂಬಳದಲ್ಲಿ ಯುವಕನಿಗೆ ಕಪಾಳಮೋಕ್ಷ; ಬಿಗ್‌ಬಾಸ್ ಸಾನ್ಯ ಅಯ್ಯರ್ ಸಿಟ್ಟಿಗೆ ಕಾರಣವೇನು?

by Bhimappa
January 31, 2023
0

ದಕ್ಷಿಣ ಕನ್ನಡ: ಪುತ್ತೂರಿನಲ್ಲಿ ನಡೆದ ಕಂಬಳ ಕಾರ್ಯಕ್ರಮದಲ್ಲಿ ಬಿಗ್​ಬಾಸ್​ ಖ್ಯಾತಿಯ ಸಾನ್ಯ ಅಯ್ಯರ್ ಅವರು ಯುವಕನೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಕೋಟಿ-ಚನ್ನಯ್ಯ ಜೋಡುಕೆರೆ ಕಂಬಳ ಕಾರ್ಯಕ್ರಮಕ್ಕೆ ಅತಿಥಿಯಾಗಿ ಸಾನ್ಯ...

ವಿಷ್ಣು ಸ್ಮಾರಕದ ಬೆನ್ನಲ್ಲೇ ನಟ ಚೇತನ್ ತಗಾದೆ! ಸಿನಿ ಸ್ಟಾರ್​ಗಳಿಗೆ ಸರ್ಕಾರಿ ಜಾಗ ಯಾಕೆ?

by Bhimappa
January 31, 2023
0

ಸದಾ ವಿವಾದದಲ್ಲೇ ಇರುವ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ, ವಿಷ್ಣವರ್ಧನ್ ಸ್ಮಾರಕ ವಿಚಾರದಲ್ಲಿ ಮತ್ತೆ ವಿವಾದಕ್ಕೀಡಾಗಿದ್ದಾರೆ. ಪ್ರಚಲಿತದ ವಿದ್ಯಮಾನಗಳಿಗೆ ಪ್ರತಿಕ್ರಿಯಿಸಿ ವಿವಾದ ಮೈಗಂಟಿಸಿಕೊಳ್ಳುವ ನಟ...

ಕೀರ್ತಿ ಸುರೇಶ್​ ಮದುವೆ?, ಜೈಲರ್​ಗೆ ಮತ್ತೊಬ್ಬ ಬಾಲಿವುಡ್ ಖ್ಯಾತ ನಟ ಎಂಟ್ರಿ-ಇಲ್ಲಿದೆ ಟಾಪ್​ 5 ಸಿನಿಮಾ ಸುದ್ದಿಗಳು

by veena
January 31, 2023
0

ಶಾರುಖ್ ಮನೆ ಮುಂದೆ ಜನಸಾಗರ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಭಾರಿ ಯಶಸ್ಸು ಕಂಡ ಹಿನ್ನೆಲೆ ಮುಂಬೈನ ಮನ್ನತ್​ನಲ್ಲಿರುವ ಶಾರುಖ್ ಮನೆ ಎದುರು ನೂರಾರು ಅಭಿಮಾನಿಗಳು...

‘ಪಠಾಣ್​​ ಸೋತಿದ್ರೆ ಅಡುಗೆ ಭಟ್ಟ ಆಗ್ತಿದ್ದೆ’- ಶಾರುಖ್​​ ಖಾನ್​​ ಬಿಚ್ಚಿಟ್ರು ಅಸಲಿ ಸತ್ಯ

by NewsFirst Kannada
January 30, 2023
0

ಬ್ಲಾಕ್ ಬಸ್ಟರ್ ಪಠಾಣ್ ಸಿನಿಮಾ ಬಾಲಿವುಡ್‌ನಲ್ಲಿ ಧೂಳೆಬ್ಬಿಸಿದೆ. ರಿಲೀಸ್ ಆದ 5 ದಿನಕ್ಕೆ ಬಾಕ್ಸ್‌ ಆಫೀಸ್‌ನಲ್ಲಿ 542 ಕೋಟಿಗೂ ಹೆಚ್ಚು ಬಾಚಿಕೊಂಡಿದೆ. ಒಂದು ವೇಳೆ ಪಠಾಣ್ ಸಿನಿಮಾ...

Next Post

ಅಕಸ್ಮಾತ್​ ಯುದ್ಧ ನಡೆದರೆ ಭಾರತದ ಎದುರು ಎಷ್ಟು ದಿನ ನಿಲ್ಲುತ್ತೆ ಪಾಕಿಸ್ತಾನ..?

#StatueOfUnityಗೆ ಹೊಸ ಗರಿಮೆ, ಜಗತ್ತಿನ 100 ಅತ್ಯದ್ಭುತ ಸ್ಥಳಗಳ ಪಟ್ಟಿಯಲ್ಲಿ ಸ್ಥಾನ..!

news_admin

news_admin

LATEST NEWS

‘ಹಾಸನದಲ್ಲಿ ಗೆಲ್ಲೋ ಅರ್ಹತೆ ಇರೋರಿಗೆ ಟಿಕೆಟ್‌’; ಡ್ಯಾಮೇಜ್ ಕಂಟ್ರೋಲ್‌ಗೆ ಇಬ್ರಾಹಿಂ ಸರ್ಕಸ್‌

January 31, 2023

ವಿಷ್ಣು ದಾದಾರನ್ನು ಹಾಡಿಹೊಗಳಿದ ಅಶ್ವಿನಿ ಪುನೀತ್​​​​ ರಾಜಕುಮಾರ್​​!

January 31, 2023

ನಂದಮೂರಿ ಫ್ಯಾಮಿಲಿಯಿಂದ ದೂರ ಆಗಿದ್ದೇಕೆ ತಾರಕ ರತ್ನ..? ಎನ್​ಟಿಆರ್​​ಗೆ ಹೇಗೆ ಸಂಬಂಧ..?

January 31, 2023

ಅವನು ನನ್ನ ಮೈ ಮುಟ್ಟಲಿಲ್ಲ- ಪುತ್ತೂರು ಗಲಾಟೆ ಬಗ್ಗೆ ಸಾನ್ಯಾ ಬಿಚ್ಚಿಟ್ರು ಅಸಲಿ ಸತ್ಯ

January 31, 2023

2ನೇ ಗರ್ಲ್​ಫ್ರೆಂಡ್​​​ ಜತೆಗೂ ಬ್ರೇಕಪ್​​ ಮಾಡಿಕೊಂಡ್ರಾ ಪೃಥ್ವಿ ಶಾ..? ಯಾರು ಆ ಸುಂದರಿ..?

January 31, 2023

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ!

January 31, 2023

ಈ ವಾರವೇ ಡಿಸ್ಚಾರ್ಜ್​ ಆಗ್ತಾರಾ ರಿಷಭ್​​​​ ಪಂತ್​​..? ವೈದ್ಯರು ಹೇಳಿದ್ದೇನು..?

January 31, 2023

ಇದೇ ವಾರ ರಿಲೀಸ್​ ಆಗಲಿದೆ ಬಿ.ಎಸ್​​ ಯಡಿಯೂರಪ್ಪ ಹೊಸ ಸಿನಿಮಾ..!

January 31, 2023

T20 ಫಾರ್ಮೆಟ್​​ನಲ್ಲಿ ನಡೀತಿಲ್ಲ ಗಿಲ್​ ದರ್ಬಾರ್​​; ಟೀಂ ಇಂಡಿಯಾದಲ್ಲಿ ಪೃಥ್ವಿ ಶಾಗಿಲ್ಲ ಸ್ಥಾನ ಯಾಕೆ?

January 31, 2023

ಕೇವಲ 10 ವರ್ಷಕ್ಕೆ ಲಕ್ಷ ಲಕ್ಷ ದುಡಿಯುತ್ತಿದ್ದಾಳೆ ಮಹೇಶ್​​ ಬಾಬು ಪುತ್ರಿ ಸೀತಾರಾ; ಹೇಗೆ?

January 31, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ