Friday, February 3, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

4 ತಿಂಗಳ ಹಸುಗೂಸಿನ ಕಿಡ್ನಿಯಲ್ಲಿ ಕಲ್ಲು..? ವೈದ್ಯರ ಯಶಸ್ವಿ ಶಸ್ತ್ರಚಿಕಿತ್ಸೆ

Share on Facebook Share on Twitter Send Share
October 4, 2019

ಹೈದ್ರಾಬಾದ್​ನಲ್ಲಿ 4 ತಿಂಗಳ ಮಗುವಿಗೆ ಕಿಡ್ನಿ ಸ್ಟೋನ್ ಆಗಿತ್ತು. ವೈದ್ಯರಿಂದ ಸರ್ಜರಿ ಏನೋ ನಡೀತು. ಆದ್ರೆ, ಮಗುವಿನ ಯಾವುದೇ ಅಂಗವನ್ನ ಕೊಯ್ಯದೇ ಸರ್ಜರಿ ಮಾಡಿ ಕಿಡ್ನಿಯಲ್ಲಿನ ಕಲ್ಲುಗಳನ್ನು ತೆಗೆದಿದ್ದಾರೆ. ಅರೇ ಸರ್ಜರಿ ಅಂತೀರಾ ಹೇಗೆ ಯಾವುದೇ ಅಂಗವನ್ನ ಕೊಯ್ಯದೇ ಆಪರೇಷನ್​ ಮಾಡಿದ್ರು ಅಂತ ನೀವು ಕೇಳಬಹುದು. ಹಾಗಾದ್ರೆ ಈ ಸ್ಟೋರಿ ಓದಿ..!

ಕಿಡ್ನಿಯಲ್ಲಿನ 6 ಕಲ್ಲುಗಳನ್ನು ತೆಗೆದ ವೈದ್ಯರು..!
ಮಗುವಿನ ಪೋಷಕರು ಮೊದಲಿಗೆ ತಮ್ಮ ಮಗು ಮೂತ್ರ ವಿಸರ್ಜನೆ ಮಾಡುತ್ತಿಲ್ಲ ಅಂತಾ ಹೈದರಾಬಾದ್​ನ ನಿಲೌಫರ್​ ಹಾಸ್ಪಿಟಲ್​ಗೆ ಕರೆತಂದಿದ್ದಾರೆ. ಅಲ್ಲಿನ ವೈದ್ಯರು ಮಗುವಿಗೆ ಪರೀಕ್ಷೆ ನಡೆಸಿ, ಮಗುವಿನ ಕಿಡ್ನಿಯಲ್ಲಿ ಕಲ್ಲುಗಳಿವೆ. ಹಾಗಾಗಿ ಪೋಷಕರಿಗೆ ‘ಪ್ರೀತಿ ಯೂರಾಲಾಜಿ ಮತ್ತು ಕಿಡ್ನಿ ಹಾಸ್ಪಿಟಲ್​’ ಗೆ ರೆಫರ್​ ಮಾಡಿದ್ದಾರೆ. ನಂತರ ಅಲ್ಲಿಗೆ ತೆರಳಿದ ಪೋಷಕರು ಮಗುವಿಗೆ ರೆಟ್ರೋಗ್ರೇಡ್​ ಇನ್ಟ್ರಾ ರೆನಾಲ್​ ಸರ್ಜರಿ (RIRS) ಮೂಲಕ ಸುಮಾರು 1 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ, ಮಗುವಿನ ಎರಡು ಕಿಡ್ನಿಯಲ್ಲಿದ್ದ ಒಟ್ಟು 6 ಕಲ್ಲುಗಳನ್ನ ಯಶಸ್ವಿಯಾಗಿ ತೆಗೆದಿದ್ದಾರೆ. ಮಗುವಿನ ಕಿಡ್ನಿಯಲ್ಲಿನ ಒಂದೊಂದು ಕಲ್ಲುಗಳು ಸುಮಾರು 8 ರಿಂದ 9 ಮಿಲಿ ಮೀಟರ್​ ಇತ್ತು ಅಂತಾ ವೈದ್ಯರು ಹೇಳಿದ್ದಾರೆ.

ರೆಟ್ರೋಗ್ರೇಡ್​ ಇನ್ಟ್ರಾ ರೆನಾಲ್​ ಸರ್ಜರಿ (RIRS) ಅಂದ್ರೆ ಹೇಗಿರುತ್ತೆ..?
RIRS ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆಯಾಗಿದ್ದು, ಸಣ್ಣದಾದ ಫ್ಲೆಕ್ಸಿಬಲ್​ ಪೈಪ್​ ಅನ್ನ ಈ ಸರ್ಜರಿಗೆ ಬಳಸಲಾಗುತ್ತದೆ. ಆ ಪೈಪ್​ ಮೂತ್ರನಾಳದಿಂದ ಮೂತ್ರಪಿಂಡವನ್ನು ತಲುಪುತ್ತದೆ. ಈ ಸಾಧನದಲ್ಲಿ ಲೇಸರ್ ಫೈಬರ್ ಇದ್ದು, ಈ ಲೇಸರ್​ ಸಹಾಯದಿಂದ ಕಿಡ್ನಿಯಲ್ಲಿನ ಕಲ್ಲುಗಳನ್ನ ಸಣ್ಣ ಸಣ್ಣ ತುಣುಕುಗಳಾಗಿ ಮಾಡಲಾಗುತ್ತದೆ. ನಂತರ ಇದೇ ಸಾಧನದಲ್ಲಿರುವ ಒಂದು ರೀತಿಯ ಬುಟ್ಟಿಯಂತಹ ವಸ್ತು ಕಿಡ್ನಿಯಲ್ಲಿನ ಕಲ್ಲುಗಳನ್ನ ಹೊರತೆಗೆಯುತ್ತದೆ.
ವಿಶೇಷ ಅಂದ್ರೆ ಈ ಸರ್ಜರಿಯಲ್ಲಿ ಯಾವುದೇ ಅಂಗಗಳನ್ನ ಕಟ್​ ಮಾಡುವುದಿಲ್ಲ, ಹೊಲಿಗೆ ಹಾಕಲ್ಲ ಹಾಗೂ ಯಾವುದೇ ರೀತಿಯ ರಕ್ತಸ್ರಾವ ಕಾಣಸಿಗುವುದಿಲ್ಲ ಅಂದ್ರೆ ನೀವು ನಂಬಲೇಬೇಕು.

RIRS ಸರ್ಜರಿ 3D ಟೆಕ್ನಾಲಜಿಯಲ್ಲಿ ಹೀಗಿರುತ್ತೆ…!

HU-MO #VirtualReality RIRS- Retrograde Intrarenal Surgery, Research Product of @MedTRainModsim @EUErasmusPlus Project. Amazing experience for students👍 @nidaylmaz1 @HacettepeIEEE @HacettepeIEEE @Medimagazin @Uro_News @BTechInnovation #3DModeling @EAU_YAUroTech @eauesut pic.twitter.com/4QlpQD6LUY

— Emre Huri, MD-PhD 🇹🇷 (@EmreHuri_MD) February 25, 2018

ಸರ್ಜರಿ ಬಗ್ಗೆ ವೈದ್ಯರು ಹೇಳೋದೇನು..?
ಪ್ರೀತಿ ಯೂರಾಲಜಿ ಮತ್ತು ಕಿಡ್ನಿ ಹಾಸ್ಪಿಟಲ್​ನ ಮ್ಯಾನೇಜಿಂಗ್​ ಡೈರೆಕ್ಟರ್​ ಡಾ. ವಿ ಚಂದ್ರಮೋಹನ್​ ಮಾತನಾಡಿ, ’’ಈ ರೀತಿಯ ಸರ್ಜರಿ ವಿರಳಾತಿ ವಿರಳವಾಗಿರುತ್ತದೆ. ಅದರಲ್ಲೂ ಚಿಕ್ಕ ಮಕ್ಕಳ ಮೇಲೆ ಚೀನಾ ಮತ್ತು ಅಮೆರಿಕಾದ ಕೆಲವು ಸೆಂಟರ್​ಗಳಲ್ಲಿ ಮಾತ್ರ ಈ ರೀತಿಯ ಸರ್ಜರಿಗಳು ನಡೆದಿವೆ. ಆದ್ರೆ ಪ್ರಪಂಚದಲ್ಲೇ ಇದೇ ಮೊದಲ ಬಾರಿಗೆ 4 ತಿಂಗಳ ಮಗುವಿನ 2 ಕಿಡ್ನಿಗಳಲ್ಲಿನ ಕಲ್ಲುಗಳನ್ನು ನಾವು ಯಶಸ್ವಿಯಾಗಿ ಹೊರತೆಗೆದಿದ್ದೇವೆ. ಹಾಗೂ ಚಿಕ್ಕ ಮಕ್ಕಳಲ್ಲಿ ಈ ಸಮಸ್ಯೆ ತೀರಾ ವಿರಳಾತಿ ವಿರಳ. ಅದ್ರಲ್ಲೂ 4 ತಿಂಗಳ ಮಗುವಿನಲ್ಲಿ ಈ ಸಮಸ್ಯೆ ಅಂದ್ರೆ ಇದೊಂದು ವಿರಳ ಕೇಸ್​ ಅಂತಾ ವೈದ್ಯರು ಹೇಳಿದ್ದಾರೆ.

Download the Newsfirstlive app

ಕಿಡ್ನಿಯಲ್ಲಿ ಕಲ್ಲು ಹೇಗೆ ಉಂಟಾಗುತ್ತದೆ..?
ಭಾರತದಲ್ಲಿ ಕಿಡ್ನಿ ಸ್ಟೋನ್​ ಸಮಸ್ಯೆ ತುಂಬಾನೇ ಕಾಮನ್​​. ಹೆಚ್ಚಾಗಿ ಡೀ-ಹೈಡ್ರೇಷನ್​, ಮಾಲ್​ನ್ಯೂಟ್ರೀಷನ್​, ಆಹಾರದಲ್ಲಿ ಅತೀ ಹೆಚ್ಚಿನ ಉಪ್ಪಿನ ಬಳಕೆ ಮತ್ತು ಅತಿಯಾದ ಮಾಂಸಾಹಾರ ಸೇವನೆಯಿಂದ ಕಿಡ್ನಿ ಸ್ಟೋನ್​ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ವಿಶೇಷ ವರದಿ: ಸತ್ಯಮೂರ್ತಿ.ಕೆ


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share18 Tweet Send Share

Discussion about this post

Related Posts

ಹುಡುಗಿ ಪ್ರೀತಿಸುತ್ತಿಲ್ಲವೆಂದು 24 ಕೋಟಿ ಪರಿಹಾರ ಕೇಳಿದ ವ್ಯಕ್ತಿ! ಹೀಗೂ ಉಂಟೆ!

by NewsFirst Kannada
February 2, 2023
0

ಪ್ರೀತಿ ಯಾರಾ ಮೇಲೂ ಬೇಕಾದರೂ ಆಗಬಹುದು. ಅದಕ್ಕೆ ಇಂತಹ ಸಮಯ, ಸಂದರ್ಭ ಎಂಬುದು ಇಲ್ಲ. ಕೆಲವೊಮ್ಮೆ ಮೊದಲ ನೋಟದಲ್ಲೇ ಪ್ರೀತಿ ಹುಟ್ಟಿಕೊಳ್ಳುತ್ತೆ. ಇನ್ನು ಕೆಲವೊಮ್ಮೆ ಸ್ನೇಹವಾಗಿ ಅದು...

ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ತೃತೀಯ ಲಿಂಗಿ ಪ್ರೆಗ್ನೆಂಟ್​! ಈ​ ದಂಪತಿ ಖುಷಿ ಹಂಚಿಕೊಂಡದ್ದು ಮಾತ್ರ ಹೀಗೆ..

by NewsFirst Kannada
February 2, 2023
0

ಸಮಾಜದಲ್ಲಿ ಮಂಗಳಮುಖಿಯರನ್ನು ನೋಡುವ ದೃಷ್ಟಿಕೋನವೇ ಬೇರೆ ಇತ್ತು. ಆದರೆ ಪ್ರಸ್ತುತ ಸಮಾಜದಲ್ಲಿ ಕಣ್ಣಾಡಿಸಿದರೆ ಈಗ ತೃತೀಯಲಿಂಗಿಯರನ್ನು ಕಾಣುವ ರೀತಿಯೇ ಬೇರೆಯಾಗಿದೆ. ಹಿಂದಿದ್ದ ಭೇದ ಭಾವ ಮರೆತು ಅವರನ್ನೂ...

ಹುಟ್ಟುವಾಗಲೇ 7.3kg ತೂಕ! ಬ್ರೆಜಿಲ್​ನಲ್ಲಿ ದೈತ್ಯ ಮಗು ಜನನ

by NewsFirst Kannada
February 2, 2023
0

ಸಾಮಾನ್ಯವಾಗಿ ಹುಟ್ಟುವ ಮಗು 2 ರಿಂದ 3 ಕೆಜಿಯವರೆಗೆ ಇರುತ್ತದೆ. ಆದರೆ ಬ್ರೆಜಿಲ್​ ಮಹಿಳೆಯೊಬ್ಬರು 7.3 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ್ದಾರೆ. ಈ ಸುದ್ದಿ ಎಲ್ಲರ...

ಹೊಸ ಲುಕ್​ನಲ್ಲಿ​ KL ರಾಹುಲ್​ ಮತ್ತು ಅಥಿಯಾ ಶೆಟ್ಟಿ; ಫೋಟೋ ಇಲ್ಲಿದೆ ನೋಡಿ

by NewsFirst Kannada
February 2, 2023
0

ಇತ್ತೀಚೆಗೆ ಕ್ರಿಕೆಟಿಗ ಕೆಎಲ್​ ರಾಹುಲ್​ ಮತ್ತು ಅಥಿಯಾ ಶೆಟ್ಟಿ ಅದ್ಧೂರಿಯಾಗಿ ವಿವಾಹವಾದರು. ಈ ಜೋಡಿಯ ಮದುವೆ ಫೋಟೋಗಳು ವೈರಲ್​ ಕೂಡ ಆಗಿತ್ತು. ಆದರೀಗ ಕೆಎಲ್​ ರಾಹುಲ್​ ಮತ್ತು...

ಪತ್ನಿ ಮತ್ತು ಪುತ್ರಿಯನ್ನ ಕಣಕ್ಕಿಳಿಸಲು ರೆಡ್ಡಿ ಪ್ಲಾನ್​! ರಾಮುಲು​ಗೆ ನುಂಗಲಾರದ ತುತ್ತಾಗುತ್ತಾ ಇದು?

by NewsFirst Kannada
February 2, 2023
0

12 ವರ್ಷ ವನವಾಸ, ತಮ್ಮ ಭದ್ರಕೋಟೆ ಬಳ್ಳಾರಿಯಿಂದ ದೂರವಾಗಿದ್ದ ಜನಾರ್ಧನರೆಡ್ಡಿ, ಮತ್ತೆ ರಾಜಕೀಯ ಅಖಾಡಕ್ಕೆ ಧುಮಿಕ್ಕಿದ್ದಾರೆ. ಸಹೋದರ ಸೋಮಶೇಖರ ರೆಡ್ಡಿ ವಿರುದ್ಧ ಪತ್ನಿ ಅರಣಾಲಕ್ಷ್ಮಿಯನ್ನು ಕಣಕ್ಕೀಳಿಸಿದ್ದಾರೆ. ಇದೀಗ...

ಮತ ‘ಭದ್ರಾ’ಗೊಳಿಸಲು ಮಧ್ಯ ಕರ್ನಾಟಕದಲ್ಲಿ ಜಲಾಸ್ತ್ರ! ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಮೀಸಲು

by NewsFirst Kannada
February 2, 2023
0

ರಾಜ್ಯ ಚುನಾವಣೆ ಹೊತ್ತಲ್ಲಿ ಬಿಜೆಪಿ ಜಲಾಸ್ತ್ರ ಪ್ರಯೋಗಿಸಿದೆ.. ಮಧ್ಯ ಕರ್ನಾಟಕದಲ್ಲಿ ಅಭಿವೃದ್ಧಿ ಮಂತ್ರ ಪಠಿಸಿರುವ ಬಿಜೆಪಿ, ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿ ಅನುದಾನ ಘೋಷಿಸಿದೆ.....

ವಿಜಯನಗರ; ರೈತರ ಮಕ್ಕಳಿಗೆ ಹೆಣ್ಣು ಕೊಡಲಿ ಎಂದು ದೇವರಿಕೆ ಹರಕೆ ನೀಡಿದ ಯುವಕ!

by NewsFirst Kannada
February 2, 2023
0

ವಿಜಯನಗರ: ರೈತರಿಗೆ ಹೆಣ್ಣು ಕೊಡಲು ಯವಕನೋರ್ವ ದೇವರಿಗೆ ಹರಕೆ ನೀಡಿದ ಘಟನೆ ಬೆಳಕಿಗೆ ಬಂದಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ಮನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ....

ಸರ್ಕಾರಿ ಕೆಲಸಗಳಿಂದ ಅಶುಭ-ಇಲ್ಲಿದೆ ನಿಮ್ಮ ರಾಶಿ ಭವಿಷ್ಯ

by veena
February 2, 2023
0

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ...

BUDGET HIGHLIGHTS: ಅಮೃತ ಕಾಲದಲ್ಲಿ ಡಿಜಿಟಲ್ ಕ್ರಾಂತಿ, ಮಧ್ಯಮ ವರ್ಗಕ್ಕೆ ಸಿಹಿ; ಬಜೆಟ್‌ನ ಹೈಲೈಟ್ಸ್‌ ಏನು?

by NewsFirst Kannada
February 1, 2023
0

2023-24ನೇ ಸಾಲಿನ ಕೇಂದ್ರ ಬಜೆಟ್‌, ಇದೊಂದು ಅಮೃತ ಕಾಲದ ಬಜೆಟ್ ಎಂದೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರಂಭಿಸಿದ್ರು. ಸಪ್ತಋಷಿ ಸೂತ್ರದೊಂದಿಗೆ ಬಜೆಟ್ ಮಂಡಿಸಿದ ಅವರು, ಭಾರತದ...

ಅನುಷ್ಕಾ ಜೊತೆಗೆ ಟ್ರಕ್ಕಿಂಗ್​ ಹೊರಟ ವಿರಾಟ್​ ಕೊಹ್ಲಿ! ಇದು ಅಂತಿಂಥಾ ಜಾಗ ಅಲ್ವೇ ಅಲ್ಲ ಕಣ್ರಿ

by NewsFirst Kannada
February 1, 2023
0

ವಿರಾಟ್​ ಕೊಹ್ಲಿ ಬಿಡುವಿದ್ದಾಗ ಫ್ಯಾಮಿಲಿ ಜೊತೆಗೆ ಎಂಜಾಯ್​ ಮಾಡುತ್ತಿರುತ್ತಾರೆ. ಈಗಂತೂ ವಿರುಷ್ಕಾ ಜೋಡಿಗೆ ವಾಮಿಕಾ ಕೊಹ್ಲಿ ಎಂಬ ಪುಟಾಣಿ ಮಗಳಿದ್ದು, ಅವಳ ಜೊತೆಗೆ ಹೆಚ್ಚು ಕಾಲ ಕಳೆಯುತ್ತಿರುತ್ತಾರೆ....

Next Post

ಭಾರತ- ಪಾಕ್ ನಡುವೆ ಅಣ್ವಸ್ತ್ರ ಪ್ರಯೋಗವಾದ್ರೆ ಸಾಯುವವರ ಸಂಖ್ಯೆ ಎಷ್ಟು ಗೊತ್ತಾ..?

ಟಿಕ್​ಟಾಕ್​ ಸುಂದರಿ ಸೋನಾಲಿಗೆ ಬಿಜೆಪಿಯಿಂದ ಟಿಕೆಟ್​..!

NewsFirst Kannada

NewsFirst Kannada

LATEST NEWS

ಲೋಕಾಯುಕ್ತಕ್ಕೆ ಕಾಂಗ್ರೆಸ್​ ವಿರುದ್ಧ ಬಿಜೆಪಿ ದೂರು; ಸಿದ್ದರಾಮಯ್ಯಗೂ ಎದುರಾಗುತ್ತಾ ಸಂಕಷ್ಟ?

February 3, 2023

ಹಣದ ವಿಚಾರದಲ್ಲಿ ಈ ರಾಶಿಯವ್ರಿಗೆ ನಿರಾಸೆ ಆಗಬಹುದು; ಏನ್​ ಹೇಳ್ತಿದೆ ನಿಮ್ಮ ಭವಿಷ್ಯ

February 3, 2023

ಶುಭ್ಮನ್​​ ಗಿಲ್​​ ಅಬ್ಬರದ ಮುಂದೆ ಎಲ್ಲಾ ದಾಖಲೆಗಳು ಉಡೀಸ್​​!

February 2, 2023

ಮೈಸೂರು, ಬೆಂಗಳೂರು ಆಯ್ತು.. ಈಗ ಚಿಕ್ಕಬಳ್ಳಾಪುರದಲ್ಲಿ ಚಿರತೆ ಹಾವಳಿಗೆ ಬೆಚ್ಚಿಬಿದ್ದ ಜನ

February 2, 2023

ಅಂಬಾದೇವಿ ಜಾತ್ರೆಗೆ ಬಂದಿದ್ದ ಒಂದೇ ಕುಟುಂಬದ ಇಬ್ಬರು ಮಕ್ಕಳು ನೀರು ಪಾಲು!

February 2, 2023

ಗಾಯಗೊಂಡ್ರೂ ತಂಡಕ್ಕಾಗಿ ಒಂದೇ ಕೈಯಲ್ಲಿ ಬ್ಯಾಟ್​ ಬೀಸಿದ ಹನುಮ ವಿಹಾರಿ; ವಾವ್ಹ್​ ಎಂದ ಫ್ಯಾನ್ಸ್​​!

February 2, 2023

ಸುದೀಪ್​​ ಸ್ಯಾಂಡಲ್​ವುಡ್​ ಎಂಟ್ರಿಗೆ 27 ವರ್ಷ; ಹೇಗಿತ್ತು ಕಿಚ್ಚನ ಲಾಂಗ್​ ಜರ್ನಿ..?

February 2, 2023

ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡ ರಹಾನೆ; ಕಮ್​ಬ್ಯಾಕ್​​ ಮಾಡೋಕೆ ಪೂಜಾರಾ ಹಾದಿ ಹಿಡಿದ್ರು!

February 2, 2023

ನಿಂತಿದ್ದ ಟ್ರ್ಯಾಕ್ಟರ್​​ಗೆ ಗುದ್ದಿದ್ದ ಹೋರಿ; ಸ್ಪರ್ಧೆ ನೋಡಲು ಸೇರಿದ್ದ ಜನ ಜಸ್ಟ್ ಮಿಸ್..!

February 2, 2023

ಬರೋಬ್ಬರಿ 126 ರನ್​​ ಚಚ್ಚಿದ ಶುಭ್ಮನ್​​ ಗಿಲ್​​.. ಕೊಹ್ಲಿ ದಾಖಲೆ ಉಡೀಸ್​​ ಮಾಡಿದ್ರು

February 2, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ