Tuesday, March 21, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಮುಂದಿನ ಆದೇಶದವರೆಗೂ ಮರ ಕಡಿಯದಂತೆ NHAIಗೆ ಹೈಕೋರ್ಟ್​ ಸೂಚನೆ ​​

Share on Facebook Share on Twitter Send Share
October 17, 2019

ಬೆಂಗಳೂರು: ಸಂರಕ್ಷಿತ ಅರಣ್ಯದಲ್ಲಿ ರಾಷ್ಟ್ರೀಯ ಹೈವೇ ನಿರ್ಮಾಣ ವಿಚಾರವಾಗಿ NHAI (ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ) ವನ್ನ ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ. ಅಲ್ಲದೇ ಮುಂದಿನ ಆದೇಶದವರೆಗೂ ಮರಗಳನ್ನ ಕಡಿಯದಂತೆ ಖಡಕ್ ಸೂಚನೆ ನೀಡಿದೆ.

Download the Newsfirstlive app

ಕೇಂದ್ರ ಸರ್ಕಾರದಿಂದಲೇ ರಸ್ತೆ ನಿರ್ಮಾಣಕ್ಕೆ 2ನೇ ಹಂತದ ಕ್ಲಿಯರೆನ್ಸ್ ಸಿಕ್ಕಿಲ್ಲ. 2ನೇ ಹಂತದ ಕ್ಲಿಯರೆನ್ಸ್ ಸಿಗುವ ಮುನ್ನವೇ ರಸ್ತೆ ನಿರ್ಮಾಣ ಮಾಡಲು ಮರಗಳನ್ನು ಕಡಿಯಲಾಗಿದೆ. ಇದು ಸರಿಯಾದ ನಡೆಯಲ್ಲ. ಹೈಕೋರ್ಟ್‌ಗೆ ಎಷ್ಟು ಮರಗಳನ್ನ ಕಡಿದಿದ್ದೀರಾ‌ ಎಂಬುದರ ಅಫಿಡೆವಿಟ್‌ ಸಲ್ಲಿಸಿ. ಆಫಿಡೆವಿಟ್‌ನಲ್ಲಿ ಯಾರ ಅನುಮತಿ ಪಡೆದು ಮರ ಕಡಿದಿದ್ದೀರಾ ಎಂಬ ಬಗ್ಗೆ ನಮೂದಿಸಬೇಕು ಎಂದು ಸೂಚನೆ ನೀಡಿದೆ. ಬಳಿಕ ಅರ್ಜಿ‌ ವಿಚಾರಣೆಯನ್ನ ಅಕ್ಟೋಬರ್ 31ಕ್ಕೆ ಮುಂದೂಡಿದೆ.

ಪ್ರಕರಣದ‌ ಹಿನ್ನೆಲೆ:
ಖಾನಾಪುರ-ಗೋವಾಗೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ದಾಂಡೇಲಿ ಬಳಿ ಇರುವ ಅಣಿಶಿ(ಕಾಳಿ) ಟೈಗರ್ ರಿಸರ್ವ್ ಅರಣ್ಯದಲ್ಲಿ ಮರಗಳನ್ನ ಕಡಿದು ರಸ್ತೆ ನಿರ್ಮಿಸಲು ಮುಂದಾಗಿತ್ತು. ಈ ವೇಳೆ ಪರಿಸರವಾದಿ ಸುರೇಶ್ ಹೆಬ್ಳೀಕರ್ ಎಂಬವರು ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

by Bhimappa
March 21, 2023
0

ಬೆಂಗಳೂರು: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯು ಚಾಕುವಿನಿಂದ ಇರಿದು ಪತ್ನಿಯನ್ನ ಕೊಲೆ ಮಾಡಿದ್ದಲ್ಲದೇ, ಮಗುವಿಗು ಚಾಕು ಚುಚ್ಚಿದ್ದಾನೆ. ಸದ್ಯ ಈ ಘಟನೆ ಹೆಣ್ಣೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ...

ಪಠ್ಯಪುಸ್ತಕದಲ್ಲಿ ಬರಲಿದೆಯಾ ಉರಿಗೌಡ, ನಂಜೇಗೌಡ ಕಥೆ? ಸಚಿವ ಅಶ್ವತ್ಥ್ ನಾರಾಯಣ ಹೇಳುವುದೇನು?

by Bhimappa
March 21, 2023
0

ಬೆಂಗಳೂರು: ರಾಜ್ಯದಲ್ಲಿ ಉರಿಗೌಡ, ನಂಜೇಗೌಡ ಕುರಿತು ಸಿನಿಮಾ ವಿಚಾರ ಸುದ್ದಿಯಾಗಿತ್ತು. ಇದೀಗ ಶಿಕ್ಷಣ ಕ್ಷೇತ್ರದಲ್ಲೂ ಇವರ ಹೆಸರು ಎಂಟ್ರಿ ಕೊಡುತ್ತಿದಿಯಾ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಹುಟ್ಟಿಕೊಂಡಿದೆ. ಈ...

ಫಾಕ್ಸ್‌ಕಾನ್ ಸೇರಿ 18 ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ; 77,606 ಜನರಿಗೆ ಉದ್ಯೋಗಾವಕಾಶ ನಿರೀಕ್ಷೆ

by veena
March 20, 2023
0

ಬೆಂಗಳೂರು: ಕೈಗಾರಿಕೆಗಳಿಗೆ ಸಂಬಂಧಿಸಿದಂತೆ 61ನೇ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯು ಫಾಕ್ಸ್‌ಕಾನ್ ಸೇರಿದಂತೆ 75,393.57 ಕೋಟಿ ರೂಪಾಯಿ ಮೊತ್ತದ 18 ಯೋಜನೆಗಳಿಗೆ ಅನುಮೋದನೆ ನೀಡಿದೆ....

ಬಿಜೆಪಿಗೆ ಬಿಗ್​ ಶಾಕ್​​.. MLC ಸ್ಥಾನಕ್ಕೆ ಬಾಬುರಾವ್ ಚಿಂಚನಸೂರ್ ರಾಜೀನಾಮೆ

by NewsFirst Kannada
March 20, 2023
0

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಇತ್ತೀಚೆಗೆ ಎಂಎಲ್​​ಸಿ ಪುಟ್ಟಣ್ಣ ಬಿಜೆಪಿ ತೊರೆದ ಮಾಜಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್​ ಸೇರಿದ್ದರು. ಎಂಎಲ್​ಸಿ ಪುಟ್ಟಣ್ಣ ಬೆನ್ನಲ್ಲೇ...

BREAKING: ಶೋಭಾ ಡೆವಲಪರ್ಸ್‌ ಮೇಲೆ IT ರೇಡ್‌; ಬೆಂಗಳೂರು ಸೇರಿ 3 ರಾಜ್ಯಗಳಲ್ಲಿ ಪರಿಶೀಲನೆ

by NewsFirst Kannada
March 20, 2023
0

ಬೆಂಗಳೂರು: ಶೋಭಾ ಡೆವಲಪರ್ಸ್ ಕಂಪನಿಯ ಮುಖ್ಯ ಕಚೇರಿಗಳ ಮೇಲೆ IT ದಾಳಿ ನಡೆದಿದೆ. ಆದಾಯ ತೆರಿಗೆ ವಂಚನೆ ಮಾಡಿರೋ ಮಾಹಿತಿಯ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಚೆನ್ನೈ, ಕೇರಳದಲ್ಲೂ...

ಆಟೋ ಚಾಲಕರ ಪ್ರತಿಭಟನೆ; ಸಿಎಂ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಸಾಧ್ಯತೆ

by Bhimappa
March 20, 2023
0

ಬೈಕ್ ಟ್ಯಾಕ್ಸಿಗಳ ವಿರುದ್ಧದ ಆಟೋ ಚಾಲಕರ ಸಿಟ್ಟಿನ ಜ್ವಾಲೆ ತಾರಕ್ಕೇರಿದೆ. ಸರ್ಕಾರದ ವಿರುದ್ಧ ರೋಷಾಗ್ನಿ ಕುದಿಯುತ್ತಿದೆ. ಱಪಿಡೋ ವಿರುದ್ಧ ಸಾರಥಿಗಳ ಸಮರಕ್ಕೆ ಇಂದು ಸಿಲಿಕಾನ್ ಸಿಟಿ ಸಾಕ್ಷಿಯಾಗಲಿದೆ....

ಕೊನೆಗೂ ಉರಿಗೌಡ- ನಂಜೇಗೌಡ ವಿವಾದಕ್ಕೆ ನಿರ್ಮಲಾನಂದ ಶ್ರೀ ಎಂಟ್ರಿ; ನಾಳೆ ಮಹತ್ವದ ನಿರ್ಧಾರ

by NewsFirst Kannada
March 19, 2023
0

ಬೆಂಗಳೂರು: ಟಿಪ್ಪು ಸುಲ್ತಾನನನ್ನು ಹೊಡೆದು ಹಾಕಿದ್ದಾರೆ ಎನ್ನಲಾದ ಉರಿಗೌಡ, ನಂಜೇಗೌಡರ ಸಿನಿಮಾ ವಿವಾದ ಮತ್ತೊಂದು ಹಂತಕ್ಕೆ ಹೋಗಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಈ ವಿಚಾರದಲ್ಲಿ...

24 ಗಂಟೆಯಲ್ಲಿ ಮತ್ತೆ ಸಾವಿರದ ಗಡಿ ದಾಟಿದ ಕೊರೊನಾ; H3N2 ಬೆನ್ನಲ್ಲೇ XBB 1.16 ಉಪತಳಿಯ ಭಯ

by NewsFirst Kannada
March 19, 2023
0

ದೇಶಾದ್ಯಂತ ಕೋವಿಡ್-19 ಮಹಾಮಾರಿಯ ಅಬ್ಬರ ದಿಢೀರನೇ ಏರಿಕೆಯಾಗಿದೆ. 24 ಗಂಟೆಯಲ್ಲಿ 1,071 ಕೋವಿಡ್‌-19 ಹೊಸ ಕೇಸ್ ದಾಖಲಾಗಿದೆ. ಕಳೆದ 129 ದಿನಗಳ ಬಳಿಕ ದೇಶದಲ್ಲಿ ಕೊರೊನಾ ಸೋಂಕಿಗೆ...

ಕುಡಿತಕ್ಕೆ ದಾಸನಾದ ಸಾಫ್ಟ್‌ವೇರ್ ಗಂಡ; ಹೆಂಡತಿಯನ್ನು ಗೋಡೆಗೆ ಗುದ್ದಿ ತಾನೂ ಆತ್ಮಹತ್ಯೆಗೆ ಯತ್ನ

by NewsFirst Kannada
March 19, 2023
0

ಬೆಂಗಳೂರು: ಕಂಠಪೂರ್ತಿ ಕುಡಿದ ಅಂದ್ರೆ ಈ ಸಾಫ್ಟ್‌ವೇರ್ ಗಂಡನಿಗೆ ತಾನು ಏನ್ ಮಾಡ್ತಿದ್ದೇನೆ ಅನ್ನೋದು ಗೊತ್ತಾಗಲ್ಲವಂತೆ. ಕುಡಿಬೇಡ ಅಂದಿದ್ದಕ್ಕೆ ಹೆಂಡತಿಯನ್ನು ಗೋಡೆಗೆ ಹೊಡೆದು ತಾನೂ ಕುತ್ತಿಗೆಗೆ ಚಾಕು...

ಪ್ರೀತಿಗೆ ಅಡ್ಡಿ; ಪ್ರೇಮಿ ಜತೆ ಸೇರಿ ಸ್ವಂತ ತಮ್ಮನ ದೇಹ ತುಂಡರಿಸಿ ಕೊಲೆಗೈದಿದ್ದ ಅಕ್ಕ; ಇಬ್ಬರು ಅರೆಸ್ಟ್​

by veena
March 18, 2023
0

ಬೆಂಗಳೂರು: 8 ವರ್ಷಗಳ ಹಿಂದೆ ಸ್ವಂತ ತಮ್ಮನನ್ನೇ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ ಆರೋಪಿಗಳನ್ನು ಈಗ ಜಿಗಣಿ ಪೊಲೀಸ್​​ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾಗ್ಯಶ್ರೀ ಮತ್ತು ಶಿವಪುತ್ರ ಬಂಧಿತ...

Next Post

ಭವಿಷ್ಯದಲ್ಲಿ ಕನ್ನಡಿಗರಿಗೆ ರೈಲ್ವೆ ಇಲಾಖೆಯಲ್ಲಿ ಹೆಚ್ಚು ಅವಕಾಶ: ಸುರೇಶ್ ಅಂಗಡಿ

ಚಂದ್ರಯಾನ-2: ಚಂದ್ರನ ಮೇಲ್ಮೈನ ಪ್ರಕಾಶಿಸೋ ಮೊದಲ ಚಿತ್ರ ಸೆರೆ

news_admin

news_admin

LATEST NEWS

‘ಉರಿಗೌಡ, ನಂಜೇಗೌಡರೇ ಗ್ರೇಟ್‌’- ಕಾಲ್ಪನಿಕ ಪಾತ್ರ ಎನ್ನುವವರಿಗೆ ಹೊಸ ಕಥೆ ಹೇಳಿದ ಸಿ.ಟಿ ರವಿ

March 21, 2023

92 ವರ್ಷ, 4 ಹೆಂಡತಿ, 6 ಮಕ್ಕಳು; ಮತ್ತೊಂದು ಮದುವೆಗೆ ರೆಡಿಯಾದ ರೂಪರ್ಟ್ ಮುರ್ಡೋಕ್!

March 21, 2023

Watch: ಗೋಲ್​ ಗಪ್ಪಕ್ಕೆ ಮನಸೋತ ಜಪಾನ್​ ಪ್ರಧಾನಿ.. ಒನ್​ ಮೋರ್​ ಎಂದು ಕೇಳಿಯೇ ಬಿಟ್ರು ನೋಡಿ

March 21, 2023

RCB ಮ್ಯಾಚ್​ ನೋಡೋಕೆ ಬಂದ ಈ ಬ್ಯೂಟಿ ಈಗ ಮಾಡೆಲ್; ಇದಕ್ಕೆಲ್ಲ ಕಾರಣ ಬೆಂಗಳೂರು ಫ್ಯಾನ್ಸ್‌!

March 21, 2023

ಕಾಲಭೈರವನಿಗೆ ಅಮಾವಾಸ್ಯೆ ಪೂಜೆ; ಕುಮಾರಸ್ವಾಮಿಯಂತೆ CM ಆಗುವ ಹರಕೆ ಕಟ್ಟಿಕೊಂಡ್ರಾ ಡಿಕೆಶಿ?

March 21, 2023

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

March 21, 2023

ಕೋಲಾರ‌ ನಮ್ಮೂರು ಸಿದ್ದರಾಮಯ್ಯ ನಮ್ಮೋರು; ಮಾಜಿ ಸಿಎಂ ಮನೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

March 21, 2023

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

March 21, 2023

ಮಾಲಿವುಡ್​ ನಟಿ ಜೊತೆಗೆ ಧನುಷ್​ ಮದುವೆ! ಕಾಲಿವುಡ್​​ ನಟ ಬಿಚ್ಚಿಟ್ರು ಸ್ಫೋಟಕ ಮಾಹಿತಿ

March 21, 2023

ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥಗೊಂಡ ಇಬ್ಬರ ಸಾವು; ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯ?

March 21, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ