Sunday, August 14, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

U-23 ತಂಡದ ಜೊತೆ ಧೋನಿ ಪ್ರಾಕ್ಟೀಸ್ ಮಾಡ್ತಿರೋದ್ಯಾಕೆ..?

Share on Facebook Share on Twitter Send Share
October 25, 2019

ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡಲು ತಯಾರಿ ನಡೆಸಿಕೊಳ್ಳುತ್ತಿದ್ದಾರೆ. ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾ ಸರಣಿಯಿಂದ ಹೊರಗುಳಿದಿರುವ ಧೋನಿ, 2020 ಜನವರಿ ತಿಂಗಳಲ್ಲಿ ತಂಡಕ್ಕೆ ವಾಪಸ್ಸಾಗಲಿದ್ದಾರೆ.

Download the Newsfirstlive app

ಈಗಾಗಲೇ ಫಿಟ್ನೆಸ್ ಟ್ರೈನಿಂಗ್ ನಡೆಸಿ ಫುಲ್ ಫಿಟ್ ಆಗಿರೋ ಧೋನಿ, ಜಾರ್ಖಂಡ್ ಕ್ರಿಕೆಟ್​ ಸಂಸ್ಥೆಯಲ್ಲಿ ಅಭ್ಯಾಸ ಶುರು ಮಾಡಲಿದ್ದಾರಂತೆ. ಸದ್ಯ ಜಾರ್ಖಂಡ್ ಸೀನಿಯರ್ ಟೀಮ್, ಸೈಯದ್ ಮುಶ್ತಾಕ್​ ಆಲಿ ಟೂರ್ನಿಯ ತಯಾರಿಗಾಗಿ ಸೂರತ್​ಗೆ ಪ್ರಯಾಣ ಬೆಳಸಲಿದೆ. ಹೀಗಾಗಿ ಧೋನಿ ಜಾರ್ಖಂಡ್ ಅಂಡರ್ 23 ತಂಡದ ಜೊತೆ, ಸಮರಭ್ಯಾಸ ಶುರು ಮಾಡಲಿದ್ದಾರೆ ಅಂತ ಜೆಎಸ್​ಸಿಎ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

‘ ಧೋನಿ ಜೆಎಸ್​ಸಿಎ ಸ್ಟೇಡಿಯಮ್​ನಲ್ಲಿ ಈಗಾಗಲೇ ಫಿಟ್ನೆಸ್ ಟ್ರೈನಿಂಗ್ ಆರಂಭಿಸಿದ್ದಾರೆ. ಧೋನಿ ಬ್ಯಾಡ್ಮಿಂಟನ್, ಟೆನಿಸ್, ಬಿಲಿಯರ್ಡ್ಸ್​ ಆಡುತ್ತಿದ್ದಾರೆ. ಇದು ಧೋನಿಯ ಪ್ರಿಪರೇಶನ್ಸ್​. ಜನವರಿಯಲ್ಲಿ ಧೋನಿ ಮತ್ತೆ ಕಾಂಪಿಟೇಟಿವ್ ಕ್ರಿಕೆಟ್​ಗೆ ಮರಳುತ್ತಾರೆ. ಹೀಗಾಗಿ ಅಂಟರ್ 23 ತಂಡದ ಜೊತೆ ಪ್ರಾಕ್ಟೀಸ್ ಆರಂಭಿಸಲಿದ್ದಾರೆ.’

– ಜೆಎಸ್​ಸಿಎ ಅಧಿಕಾರಿ


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share157 Tweet Send Share

Discussion about this post

Related Posts

ಏಷ್ಯಾಕಪ್​​​ ಟೂರ್ನಿ.. ದೀಪಕ್​​ ಹೂಡಾ ಬದಲಿಗೆ ಸ್ಟಾರ್​ ಪ್ಲೇಯರ್​​ಗೆ ಮಣೆ ಹಾಕುತ್ತಾ BCCI..?

by NewsFirst Kannada
August 13, 2022
0

ಏಷ್ಯಾಕಪ್ ತಂಡದಿಂದ ವೇಗಿ ದೀಪಕ್​ ಚಹರ್​ರನ್ನ ಆಯ್ಕೆ ಮಾಡಿಲ್ಲ. ಹಾಗಂತ ಚಹರ್​ಗೆ ತಂಡದ ಬಾಗಿಲು ಇನ್ನು ಮುಚ್ಚಿಲ್ಲ. ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಚಹರ್​ ಉತ್ತಮ ಪ್ರದರ್ಶನ...

ಜಿಂಬಾಬ್ವೆ ಸೀರೀಸ್​​.. ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡ್ತಾರಾ ರಾಹುಲ್​ ತ್ರಿಪಾಠಿ..?

by NewsFirst Kannada
August 13, 2022
0

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ರಾಹುಲ್​ ತ್ರಿಪಾಠಿ, ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡೋ ಸಾಧ್ಯತೆ ಇದೆ. 2023ರ ಏಕದಿನ ವಿಶ್ವಕಪ್​ನಲ್ಲಿ ತ್ರಿಪಾಠಿಯಂತ ಡ್ಯಾಶಿಂಗ್ ಆಟಗಾರನ ಅಗತ್ಯ...

ಏಷ್ಯಾಕಪ್​ಗೂ ಮುನ್ನವೇ ಆಟಗಾರರಿಗೆ ಬಂಪರ್ ಗಿಫ್ಟ್ ಕೊಟ್ಟ ಪಾಕ್​ ಕ್ರಿಕೆಟ್​​​ ಮಂಡಳಿ..!

by NewsFirst Kannada
August 13, 2022
0

ಏಷ್ಯಾಕಪ್​ ಆರಂಭಕ್ಕೂ ಮುನ್ನವೇ ಪಾಕಿಸ್ತಾನ ತಂಡದ ಆಟಗಾರರಿಗೆ, ತಮ್ಮ ಕ್ರಿಕೆಟ್​ ಬೋರ್ಡ್​​​​​​​​​​​​​​​​​​​​​ ಗುಡ್​ನ್ಯೂಸ್​ ನೀಡಿದ್ದು, ಆಟಗಾರರ ವಾರ್ಷಿಕ್​​ ವೇತನವನ್ನು ಹೆಚ್ಚಿಸಿದೆ. ಪಾಕ್​ ಆಟಗಾರರ ನೂತನ ಗುತ್ತಿಗೆ ಪಟ್ಟಿ...

‘ನನ್ನ ಹಿಂದೆ ಬೀಳಬೇಡ ಅಕ್ಕ’ ಎಂದ ರಿಷಭ್​ ಪಂತ್​​ಗೆ ಬಾಲಿವುಡ್​​ ನಟಿ ತಿರುಗೇಟು..

by NewsFirst Kannada
August 13, 2022
0

ಊರ್ವಶಿ ರೌಟೆಲಾ​ ಹೇಳಿಕೆಗೆ ಮೌನ ಮುರಿದಿದ್ದ ರಿಷಭ್​​ ಪಂತ್​​​ಗೆ ಇದೀಗ ಊರ್ವಶಿ ತಿರುಗೇಟು ನೀಡಿದ್ದಾರೆ. ಕೆಲ ವರ್ಷಗಳ ಹಿಂದೆ ಮಿಸ್ಟರ್​​ RP ವಾರಣಾಸಿ ಬಂದು, ನನಗಾಗಿ ತುಂಬಾ...

ಧವನ್​​ ಬದಲಿಗೆ KL ರಾಹುಲ್​​ ಕ್ಯಾಪ್ಟನ್​​ ಮಾಡಿದ್ದಕ್ಕೆ ಭಾರೀ ಆಕ್ರೋಶ..!

by NewsFirst Kannada
August 13, 2022
0

ಸದ್ಯದಲ್ಲೇ ನಡೆಯಲಿರೋ ಜಿಂಬಾಬ್ವೆ ಸರಣಿಗೆ ಟೀಂ ಇಂಡಿಯಾದ ಕ್ಯಾಪ್ಟನ್​ ಆಗಿ ಶಿಖರ್​ ಧವನ್​ ಅವರನ್ನೇ ಮುಂದುವರಿಸಬೇಕಿತ್ತು ಎಂದು ಆಕಾಶ್​ ಚೋಪ್ರಾ ಹೇಳಿದ್ದಾರೆ. ಈ ಸಂಬಂಧ ಮಾತಾಡಿದ ಟೀಂ...

ರೋಹನ್ ರೋರಿಂಗ್, ವಿಲ್ ಸ್ಮೀಡ್ ಪವರ್ ಹಿಟ್ಟಿಂಗ್- ಇಬ್ಬರು ಯಂಗ್​ಸ್ಟರ್​ಗಳ ಮೇಲೆ RCB ಕಣ್ಣು

by NewsFirst Kannada
August 13, 2022
0

ಕರ್ನಾಟಕ ಕ್ರಿಕೆಟ್​ನಲ್ಲಿ ಈ ಯುವ ಆಟಗಾರನದ್ದೇ ಹವಾ, ಈತನ ಟ್ಯಾಲೆಂಟ್​, ಸ್ಫೋಟಕ ಬ್ಯಾಟಿಂಗ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮತ್ತೊಂದೆಡೆ ವಿಶ್ವಕ್ರಿಕೆಟ್​​ನಲ್ಲಿ ಈ ಇಂಗ್ಲೀಷ್​ ಕ್ರಿಕೆಟಿಗ ಸೆನ್ಸೇಷನ್ ಹುಟ್ಟುಹಾಕಿದ್ದಾನೆ....

ಬಿಸಿಸಿಐ,​ ಮ್ಯಾನೇಜ್​ಮೆಂಟ್​​ಗೆ ಧವನ್​ ಆಟಿಕೆನಾ? ರಾಹುಲ್​ ಮೇಲೆ ಒಲವು, ಧವನ್​ಗೆ ಅನ್ಯಾಯ?

by NewsFirst Kannada
August 13, 2022
0

ಟೀಮ್​ ಇಂಡಿಯಾ ಸೆಲೆಕ್ಷನ್​ ಕಮಿಟಿ ಅಂದಾ ದರ್ಬಾರ್​ ನಡೆಸ್ತಿದ್ಯಾ.? ಅಥವಾ ಟೀಮ್​ ಮ್ಯಾನೇಜ್​ಮೆಂಟ್​​​ ಸಲಹೆ ಮೇಲೆನೆ ಇದೆಲ್ಲಾ ನಡೀತಿದ್ಯಾ.? ನಿಜಕ್ಕೂ ಟೀಮ್​ ಇಂಡಿಯಾದಲ್ಲಿ ಆಗ್ತಿರೋದೇನು.? ಈ ಎಲ್ಲಾ...

ವಿಶ್ವಕಪ್​​ಗೆ ಮುನ್ನ ಟೀಂ ಇಂಡಿಯಾಗೆ ಬಿಗ್​ ಶಾಕ್​​.. ಸ್ಟಾರ್​ ಆಲ್​ರೌಂಡರ್​​ ಔಟ್​​​

by NewsFirst Kannada
August 13, 2022
0

ಟೀಮ್ ಇಂಡಿಯಾ ಯುವ ಆಲ್​ರೌಂಡರ್​ ವಾಷಿಂಗ್ಟನ್​ ಸುಂದರ್​, ಟಿ20 ವಿಶ್ವಕಪ್ ತಂಡದ ಆಯ್ಕೆ ರೇಸ್​ನಿಂದ ಔಟ್​ ಆಗಿದ್ದಾರೆ. ಖುದ್ದು ತಂಡದ ಆಯ್ಕೆ ಸಮಿತಿಯೇ, ಸುಂದರ್​ಗೆ, ನೀವು ವಿಶ್ವಕಪ್...

ಏಷ್ಯಾಕಪ್​ನಲ್ಲಿ ನಂ.1 ಸ್ಥಾನಕ್ಕೆ ಸ್ಟಾರ್​ವಾರ್-T20 ಕಿಂಗ್ ಆಗಲು SKY, ಬಾಬರ್ ಗುದ್ದಾಟ.. ಗೆಲ್ಲೋದ್ಯಾರು?

by NewsFirst Kannada
August 13, 2022
0

ಏಷ್ಯಾಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದು, ಕಳೆದ ವರ್ಷದ ಟಿ20 ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಮ್ ಇಂಡಿಯಾ ರೆಡಿಯಾಗಿದೆ. ಅದ್ರಲ್ಲೂ ರೋಹಿತ್​ ಪಡೆಯ ಈ ಆಟಗಾರನಿಗೆ,...

ಏಷ್ಯಾಕಪ್​​ ಟೂರ್ನಿಗೆ ಮುನ್ನ ಟೀಂ ಇಂಡಿಯಾ ಆಟಗಾರರಿಗೆ ಎದುರಾಯ್ತು ಅಗ್ನಿಪರೀಕ್ಷೆ..!

by NewsFirst Kannada
August 13, 2022
0

2022 ಏಷ್ಯಾಕಪ್ ಟೂರ್ನಿಗಾಗಿ ದುಬೈಗೆ ತೆರಳೋ ಮುನ್ನ ಟೀಮ್ ಇಂಡಿಯಾ ಆಟಗಾರರು, ಫಿಟ್​ನೆಸ್ಟ್ ಟೆಸ್ಟ್​​ಗೆ ಒಳಪಡಲಿದ್ದಾರೆ. ನಾಯಕ ರೋಹಿತ್ ಶರ್ಮಾ ಸೇರಿದಂತೆ ಎಲ್ಲಾ ಆಟಗಾರರಿಗೆ NCAನಲ್ಲಿ ಫಿಟ್​ನೆಸ್​...

Next Post

ಅನರ್ಹ ಶಾಸಕರ ಭವಿಷ್ಯ ಇಂದು ಸುಪ್ರೀಂ ಕೋರ್ಟ್​ನಲ್ಲಿ ನಿರ್ಧಾರ..!

ನಾನೂ ಪ್ರಕಾಶ್ ರೈ ರೀತಿ ಆಗ್ತೀನಿ..!- ನಟಿ, ಸೋನು ಗೌಡ

NewsFirst Kannada

NewsFirst Kannada

LATEST NEWS

ಕೇಂದ್ರ ಸಚಿವ ಭಗವಂತ್​​ ಖೂಬಾ ಕಾರು ಮೇಲೆ BJP MLA ಬೆಂಬಲಿಗರಿಂದಲೇ ದಾಳಿ..!

August 13, 2022

ಏಷ್ಯಾಕಪ್​​​ ಟೂರ್ನಿ.. ದೀಪಕ್​​ ಹೂಡಾ ಬದಲಿಗೆ ಸ್ಟಾರ್​ ಪ್ಲೇಯರ್​​ಗೆ ಮಣೆ ಹಾಕುತ್ತಾ BCCI..?

August 13, 2022

ಜಿಂಬಾಬ್ವೆ ಸೀರೀಸ್​​.. ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡ್ತಾರಾ ರಾಹುಲ್​ ತ್ರಿಪಾಠಿ..?

August 13, 2022

ಸ್ವಾತಂತ್ರೋತ್ಸವ ನಡುವೆಯೂ ರಾಜ್ಯದಲ್ಲಿ ಭಾರೀ ಮಳೆ.. ಎಲ್ಲೆಲ್ಲಿ ಏನಾಯ್ತು..?

August 13, 2022

ಏಷ್ಯಾಕಪ್​ಗೂ ಮುನ್ನವೇ ಆಟಗಾರರಿಗೆ ಬಂಪರ್ ಗಿಫ್ಟ್ ಕೊಟ್ಟ ಪಾಕ್​ ಕ್ರಿಕೆಟ್​​​ ಮಂಡಳಿ..!

August 13, 2022

ತಮಿಳುನಾಡು ಹಣಕಾಸು ಸಚಿವರ ಕಾರಿನ ಮೇಲೆ ಚಪ್ಪಲಿ ಎಸೆದ ಬಿಜೆಪಿ ಕಾರ್ಯಕರ್ತರು- ಐವರು ಅರೆಸ್ಟ್!

August 13, 2022

ಸ್ವಾತಂತ್ರ್ಯದ ಅಮೃತ ಮಹೋತ್ಸವ: ಸರ್ಕಾರಿ ಕಲಾ ಕಾಲೇಜಿನಲ್ಲಿ ‘ಅಮೃತ ಭಾರತಿಗೆ ಕನ್ನಡದಾರತಿ’

August 13, 2022

ಲಂಚ ಮಂಚ ಸರ್ಕಾರ; ‘ನಾನು ಕ್ಷಮೆ ಕೇಳಲು ಸಿದ್ಧನಿದ್ದೇನೆ, ಆದ್ರೆ’ -ಪ್ರಿಯಾಂಕ್ ಖರ್ಗೆ

August 13, 2022

‘ನನ್ನ ಹಿಂದೆ ಬೀಳಬೇಡ ಅಕ್ಕ’ ಎಂದ ರಿಷಭ್​ ಪಂತ್​​ಗೆ ಬಾಲಿವುಡ್​​ ನಟಿ ತಿರುಗೇಟು..

August 13, 2022

ಧವನ್​​ ಬದಲಿಗೆ KL ರಾಹುಲ್​​ ಕ್ಯಾಪ್ಟನ್​​ ಮಾಡಿದ್ದಕ್ಕೆ ಭಾರೀ ಆಕ್ರೋಶ..!

August 13, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ