Friday, February 3, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಅಗತ್ಯ ವಸ್ತುಗಳ ಖರೀದಿಗಾಗಿ ನಿಷೇಧಾಜ್ಞೆ ಸಡಿಲಗೊಳಿಸಿದ ಕೊಡಗು ಜಿಲ್ಲಾಡಳಿತ

Share on Facebook Share on Twitter Send Share
April 3, 2020

ಕೊಡಗು: ಕೊರೊನಾ ಹರಡದಂತೆ ಲಾಕ್ ಡೌನ್ ಹಿನ್ನೆಲೆ ಜಾರಿಯಲ್ಲಿರುವ ನಿಷೇಧಾಜ್ಞೆಯನ್ನು ಕೊಡಗು ಜಿಲ್ಲಾಡಳಿತ ಸಡಿಲಿಸಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ನಿಷೇಧಾಜ್ಞೆಯನ್ನು ಸಡಿಲಗೊಳಿಸಲಾಗಿದೆ. ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ನಿಷೇಧಾಜ್ಞೆ ಸಡಿಲ ಮಾಡಲಾಗಿದೆ.

Download the Newsfirstlive app

ನಗರ ಪಟ್ಟಣಗಳ ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಡಳಿತದಿಂದಲೇ ಪ್ರತ್ಯೇಕ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ. ಕುಶಾಲನಗರ, ಸೋಮವಾರಪೇಟೆ, ವಿರಾಜಪೇಟೆ ಸೇರಿ ಹಲವು ಪಟ್ಟಣಗಳಲ್ಲಿ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದೆ.  ನಿಷೇಧಾಜ್ಞೆ ಸಡಿಲಿಕೆ ಮಾಡಿರೋದ್ರಿಂದ ಮಡಿಕೇರಿ ಬಸ್ ನಿಲ್ದಾಣ ಮತ್ತು ಆರ್​ಎಂಸಿಯಲ್ಲಿ ಬೆಳಗ್ಗೆಯಿಂದ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನ ತೆರೆದಿದ್ದಾರೆ. ಜನರು ಗುಂಪುಗೂಡದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿದೆ.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ವಿರಾಜಪೇಟೆಯಲ್ಲಿ ರಾತ್ರಿಯಾದ್ರೆ ಹುಲಿಗಳ ಭಯ; ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳು ಮಾಯ

by NewsFirst Kannada
January 25, 2023
0

ಹುಲಿ ದಾಳಿಯಿಂದ ಹಾಲು ನೀಡುತ್ತಿದ್ದ ಹಸು ಒಂದು ಬಲಿಯಾಗಿರುವ ಘಟನೆ ಕೊಡಗು ಜೊಲ್ಲೆಯ ವಿರಾಜಪೇಟೆ ನಗರದ ಹೊರವಲಯ ಕಿರುಮಕ್ಕಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ವಿರಾಜಪೇಟೆ ತಾಲ್ಲೂಕಿನ ಕಿರುಮಕ್ಕಿ...

ಕುವೈತ್​ನಲ್ಲಿ ಲಾಕ್ ಆದ ಕೊಡಗಿನ ಯುವತಿ.. ಮನೆ ಮಾಲೀಕನ ಟಾರ್ಚರ್​ನಿಂದ ರಕ್ಷಿಸುವಂತೆ ಕಣ್ಣೀರು

by veena
January 20, 2023
0

ಕೊಡಗು: ವಿದೇಶದಲ್ಲಿ ಕೆಲಸ ಮಾಡುವ ಆಸೆಗೆ ಕುವೈತ್​ಗೆ ತೆರಳಿದ್ದ ಮಹಿಳೆ ಸಂಕಷ್ಟಕ್ಕೆ ಸಿಲುಕಿ, ರಕ್ಷಣೆಗೆ ಮೊರೆ ಇಟ್ಟಿರುವ ಪ್ರಸಂಗ ನಡೆದಿದೆ. ಕೊಡಗು ಮೂಲದ ಪಾರ್ವತಿ (32) ಸಂಕಷ್ಟಕ್ಕೆ ಸಿಲುಕಿರುವ...

ಬ್ರೇಕ್ ಫೇಲ್.. ಲಾರಿ ಪಲ್ಟಿ.. ತಪ್ಪಿದ ಭಾರೀ ಅನಾಹುತ..

by veena
January 19, 2023
0

ಕೊಡಗು: ಬ್ರೇಕ್ ಫೇಲ್ ಆಗಿ ಸುಣ್ಣ ಹೊತ್ತು ಬರುತ್ತಿದ್ದ ಲಾರಿ ಪಲ್ಟಿಯಾಗಿರೋ ಘಟನೆ ಮಡಿಕೇರಿ ತಾಲೂಕಿನ ಮೇಕೇರಿ ಬಳಿ ನಡೆದಿದೆ. ಬ್ರೇಕ್ ಫೇಲ್ ಆದ ಪರಿಣಾಮ ದುರ್ಘಟನೆ...

ಹೊಸ ತಿರುವು ಪಡೆದ ಕೊಡಗು ಆರತಿ ಕೊಲೆ ಕೇಸ್​​.. ಆರೋಪಿಯ ಶವ ಪತ್ತೆ

by NewsFirst Kannada
January 18, 2023
0

ಕೊಡಗು: ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಾಂಗಾಲ ಗ್ರಾಮದಲ್ಲಿ ಯುವತಿ ಆರತಿ ಎಂಬಾಕೆಯನ್ನು ಕೊಲೆ ಮಾಡಿದ್ದ ಆರೋಪಿ ಇದೀಗ ಶವವಾಗಿ ಪತ್ತೆಯಾಗಿದ್ದಾನೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆರೋಪಿ...

ಪ್ರಾತಿನಿಧಿಕ ಚಿತ್ರ

ಸೆರೆಹಿಡಿಯುವ ವೇಳೆ ಕುಸಿದು ಬಿದ್ದು ಕಾಡಾನೆ ಸಾವು

by NewsFirst Kannada
January 14, 2023
0

ಕೊಡಗು: ಕಾಡಾನೆಯೊಂದನ್ನು ಕೊಂದ ಆರೋಪ ಕೊಡಗು ಅರಣ್ಯ ಇಲಾಖೆ ಮೇಲೆ ಕೇಳಿಬಂದಿದೆ. ಕುಶಾಲನಗರ ತಾಲ್ಲೂಕಿನ ಅತ್ತೂರು-ನಲ್ಲೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹೈ ಡೋಸೇಜ್ ಕೊಟ್ಟು ಕಾಡಾನೆಯನ್ನ...

BREAKING: ಕೊಡಗಿನಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಗ್ನಿ ಅನಾಹುತ -ವಿಡಿಯೋ

by Bhimappa
January 10, 2023
0

ಕೊಡಗು: ಬೆಳ್ಳಂಬೆಳಗ್ಗೆ ಪೇಂಟ್ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ‌ಬಿದ್ದು ಸಂಪೂರ್ಣವಾಗಿ ಸುಟ್ಟುಹೋದ ಘಟನೆ ಜಿಲ್ಲೆಯ ಗೋಣಿಕೊಪ್ಪದಲ್ಲಿ ನಡೆದಿದೆ. ಅದೃಷ್ಟವಶಾತ್​ ಬೆಂಕಿಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗೋಣಿಕೊಪ್ಪದಲ್ಲಿರುವ ಭೇರು ಪೇಂಟ್...

ಕೀರ್ತನ್

ಹೃದಯಾಘಾತಕ್ಕೆ 6ನೇ ತರಗತಿ ವಿದ್ಯಾರ್ಥಿ ಬಲಿ!

by NewsFirst Kannada
January 8, 2023
0

ಕೊಡಗು: 6ನೇ ತರಗತಿ ವಿದ್ಯಾರ್ಥಿಯೋರ್ವ ಹೃದಯಾಘಾತದಿಂದ ಸಾವನಪ್ಪಿದ ಘಟನೆ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮದಲ್ಲಿ ನಡೆದಿದೆ. 12 ವರ್ಷದ ಕೀರ್ತನ್​ ಎಂಬಾತ ಸಾವನ್ನಪ್ಪಿರುವ ವಿದ್ಯಾರ್ಥಿ. ಮೃತ ಕೀರ್ತನ್​...

ಸಿನಿಮೀಯ ರೀತಿಯಲ್ಲಿ ಫೈರಿಂಗ್.. ಕುಟುಂಬ ಗಲಾಟೆಯಲ್ಲಿ ಯುವಕ ಬುಲೇಟ್​ನಿಂದ ಜಸ್ಟ್​ ಮಿಸ್..!​

by Bhimappa
December 29, 2022
0

ಕೊಡಗು: ನಿನ್ನೆ ಸಂಜೆ ಮಡಿಕೇರಿ ತಾಲೂಕಿನ ಬಿಳಿಗೇರಿ ಗ್ರಾಮದಲ್ಲಿ ಸಿನಿಮೀಯ ರೀತಿಯಲ್ಲಿ ಹೊಡೆದಾಟ ನಡೆದಿದೆ. ಆಸ್ತಿ ವಿಷಯಕ್ಕೆ ಎರಡು ಕುಟುಂಬಗಳ ಮಧ್ಯೆ ದೊಡ್ಡ ಹೊಡೆದಾಟ ನಡೆದಿದ್ದು, ಇಡೀ...

ಭವಿಷ್ಯದಲ್ಲಿ ದಸರಾ ಅಂಬಾರಿ ಹೊರಬೇಕಿದ್ದ ಗೋಪಾಲಸ್ವಾಮಿ ಆನೆ ಸಾವು- ಸಿಎಂ ಬೊಮ್ಮಾಯಿ ಸಂತಾಪ

by NewsFirst Kannada
November 24, 2022
0

ಮೈಸೂರು: ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ ಗೋಪಾಲಸ್ವಾಮಿ ಎನ್ನುವ ಆನೆ ಸಾವನ್ನಪ್ಪಿದ್ದು ಸಿಎಂ ಬೊಮ್ಮಾಯಿ ಟ್ವೀಟ್​ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಸಿಎಂ,...

ಆನೆಗಳಿಗೆ ಶಾಪವಾಗ್ತಿದೆ ಅವೈಜ್ಞಾನಿಕ ತಡೆಗೋಡೆ.. ಒಂಟಿ ಸಲಗಕ್ಕೆ ಮರುಜೀವ ಕೊಟ್ಟ ಸ್ಥಳೀಯರು..

by NewsFirst Kannada
November 19, 2022
0

ಕೊಡಗು: ಬ್ಯಾರಿಕೇಡ್‌ಗೆ ಸಿಲುಕಿಕೊಂಡಿದ್ದ ಒಂಟಿ ಸಲಗವನ್ನ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿ ಮಾನವೀಯತೆ ಮರೆದಿದ್ದಾರೆ.   ಜಿಲ್ಲೆಯ ಕುಶಾಲನಗರ ತಾಲೂಕಿನ ತೊಂಡೂರಿನಲ್ಲಿ ಈ ಘಟನೆ ನಡೆದಿದೆ. ಅವೈಜ್ಞಾನಿಕವಾಗಿ...

Next Post

ಪತ್ನಿ, ಮಕ್ಕಳ ಜೊತೆ ಫುಟ್ಬಾಲ್ ಮ್ಯಾಚ್ ಆಡಿ ಸೋತ ಆಶಿಶ್ ನೆಹ್ರಾ..!

ಮಂಗಳೂರಲ್ಲಿ ವಾಹನ ತಪಾಸಣೆ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿ ಪರಾರಿ

NewsFirst Kannada

NewsFirst Kannada

LATEST NEWS

ಬೆಂಕಿಯಲ್ಲಿ ಸುಟ್ಟು ಕರಕಲಾದ ಅಪಾರ​ ಪ್ರಮಾಣದ ನೀರಾವರಿ ಪೈಪ್​ಗಳು

February 3, 2023

ಲೋಕಾಯುಕ್ತಕ್ಕೆ ಕಾಂಗ್ರೆಸ್​ ವಿರುದ್ಧ ಬಿಜೆಪಿ ದೂರು; ಸಿದ್ದರಾಮಯ್ಯಗೂ ಎದುರಾಗುತ್ತಾ ಸಂಕಷ್ಟ?

February 3, 2023

ಹಣದ ವಿಚಾರದಲ್ಲಿ ಈ ರಾಶಿಯವ್ರಿಗೆ ನಿರಾಸೆ ಆಗಬಹುದು; ಏನ್​ ಹೇಳ್ತಿದೆ ನಿಮ್ಮ ಭವಿಷ್ಯ

February 3, 2023

ಶುಭ್ಮನ್​​ ಗಿಲ್​​ ಅಬ್ಬರದ ಮುಂದೆ ಎಲ್ಲಾ ದಾಖಲೆಗಳು ಉಡೀಸ್​​!

February 2, 2023

ಮೈಸೂರು, ಬೆಂಗಳೂರು ಆಯ್ತು.. ಈಗ ಚಿಕ್ಕಬಳ್ಳಾಪುರದಲ್ಲಿ ಚಿರತೆ ಹಾವಳಿಗೆ ಬೆಚ್ಚಿಬಿದ್ದ ಜನ

February 2, 2023

ಅಂಬಾದೇವಿ ಜಾತ್ರೆಗೆ ಬಂದಿದ್ದ ಒಂದೇ ಕುಟುಂಬದ ಇಬ್ಬರು ಮಕ್ಕಳು ನೀರು ಪಾಲು!

February 2, 2023

ಗಾಯಗೊಂಡ್ರೂ ತಂಡಕ್ಕಾಗಿ ಒಂದೇ ಕೈಯಲ್ಲಿ ಬ್ಯಾಟ್​ ಬೀಸಿದ ಹನುಮ ವಿಹಾರಿ; ವಾವ್ಹ್​ ಎಂದ ಫ್ಯಾನ್ಸ್​​!

February 2, 2023

ಸುದೀಪ್​​ ಸ್ಯಾಂಡಲ್​ವುಡ್​ ಎಂಟ್ರಿಗೆ 27 ವರ್ಷ; ಹೇಗಿತ್ತು ಕಿಚ್ಚನ ಲಾಂಗ್​ ಜರ್ನಿ..?

February 2, 2023

ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡ ರಹಾನೆ; ಕಮ್​ಬ್ಯಾಕ್​​ ಮಾಡೋಕೆ ಪೂಜಾರಾ ಹಾದಿ ಹಿಡಿದ್ರು!

February 2, 2023

ನಿಂತಿದ್ದ ಟ್ರ್ಯಾಕ್ಟರ್​​ಗೆ ಗುದ್ದಿದ್ದ ಹೋರಿ; ಸ್ಪರ್ಧೆ ನೋಡಲು ಸೇರಿದ್ದ ಜನ ಜಸ್ಟ್ ಮಿಸ್..!

February 2, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ