Wednesday, February 1, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Olxನಲ್ಲಿ ಸರ್ದಾರ್​ ಪಟೇಲ್​ರ ಏಕತಾಮೂರ್ತಿಯನ್ನೇ ಮಾರಾಟಕ್ಕಿಟ್ಟ ಭೂಪ..!

Share on Facebook Share on Twitter Send Share
April 6, 2020

ಅಹಮದಾಬಾದ್: ಸರ್ದಾರ್ ವಲ್ಲಭಾಯ್ ಪಟೇಲ್.. ದೇಶ ಇವರನ್ನು ಉಕ್ಕಿನ ಮನುಷ್ಯ ಅಂತಲೇ ಕರೆಯುತ್ತೆ. ಅಂತ ಧೀಮಂತ ನಾಯಕನ ಅತೀ ಎತ್ತರದ ಪ್ರತಿಮೆಯನ್ನು ನಿರ್ಮಿಸಿದ ಮೋದಿ ಸರ್ಕಾರ ದೇಶವನ್ನು ಒಗ್ಗೂಡಿಸಿದ ಮುತ್ಸದ್ದಿಗೆ ಮಹಾಗೌರವ ನೀಡಿದೆ. ಅಂತಹ ಅಪ್ರತಿಮ ನಾಯಕನ ಪ್ರತಿಮೆಯನ್ನೇ ಓಎಲ್​ಎಕ್ಸ್​ನಲ್ಲಿ ಕಿಡಿಗೇಡಿಯೊಬ್ಬ ಮಾರಾಟಕ್ಕಿದೆ ಅಂತ ಏಕತಾ ಪ್ರತಿಮೆಯ ಪೋಟೋ ಸಮೇತ ಪೋಸ್ಟ್ ಮಾಡಿದ್ದಾನೆ. ಪ್ರತಿಮೆಯ ಬೆಲೆಯನ್ನು 30 ಸಾವಿರ ಕೋಟಿಗೆ ನಿಗದಿ ಮಾಡಲಾಗಿದ್ದು ಸದ್ಯ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ

Download the Newsfirstlive app

ಯಾರೋ ಕಿಡಿಗೇಡಿ ಹೀಗೆ ಒಂದು ಜಾಹೀರಾತು ನೀಡಿದ್ದರೂ ಒಎಲ್​ಎಕ್ಸ್ ಅನ್ನೋ ಅತಿದೊಡ್ಡ ಆನ್​ಲೈನ್ ಮಾರುಕಟ್ಟೆ ತನ್ನ ಜವಾಬ್ದಾರಿ ಮರೆತು ಯಾವುದೇ ಪರಿಶೀಲನೆ ಮಾಡದೆ ಜಾಹಿರಾತನ್ನು ಪೋಸ್ಟ್ ಮಾಡಿದೆ. ಒಎಲ್​ಎಕ್ಸ್​ನ ಈ ನಡೆ ಸದ್ಯ ಎಲ್ಲರನ್ನೂ ಕೆರಳಿಸಿದ್ದು. ಸ್ವಲ್ಪವೂ ಜವಾಬ್ದಾರಿ ಬೇಡವೇ ಅಂತ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಹಿನ್ನೆಲೆ ಸ್ಥಳೀಯ ಆಡಳಿತ ಮಂಡಳಿ ನರ್ಮದಾ ಜಿಲ್ಲೆಯ ಕೆವಿಡಿಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 30 ಸಾವಿರ ಕೋಟಿ ರೂಪಾಯಿಗೆ ಏಕತಾ ಪ್ರತಿಮೆಯ ಮಾರಾಟಕ್ಕಿದೆ ಅಂತ ಹೇಳಿ ಒಎಲ್​ಎಕ್ಸ್​ನಲ್ಲಿ ಜಾಹಿರಾತು ನೀಡಲಾಗಿದೆ. ಅದನ್ನು ಸರಿಯಾಗಿ ಪರಿಶೀಲಿಸದೇ ಒಎಲ್​ಎಕ್ಸ್ ಪಬ್ಲಿಷ್​  ಮಾಡಿದೆ ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ ಅಂತ ನರ್ಮಾದ ಜಿಲ್ಲೆಯ ಪೊಲೀಸ್ ಉಪ ಆಯುಕ್ತ ನಿಲೇಶ್ ಡುಬೆ ಹೇಳಿದ್ದಾರೆ


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಪೇಟಾ ಬಲೆಯಲ್ಲಿ ನಾಯಿಗೆ ಹಿಂಸೆ ಕೊಟ್ಟಿದ್ದ ಯುವಕರು

by NewsFirst Kannada
May 25, 2020
0

ದೆಹಲಿ: ಟಿಕ್​ಟಾಕ್​ ವಿಡಿಯೋಗಳು ಕೆಲವರಿಗೆ ಮನರಂಜನೆಯಾಗಿದ್ರೆ, ಇನ್ನೂ, ಕೆಲವರ ಹಿಡನ್​ ಟಾಲೆಂಟ್​ಗಳು ಹೊರಬರೋಕೆ ಸಹಾಯವಾಗ್ತಿದೆ. ಸಣ್ಣ ಸಣ್ಣ ಮಕ್ಕಳಿಂದ ಹಿಡಿದು ಇಳಿ ವಯಸ್ಸಿನವರೆಲ್ಲರೂ ಟಿಕ್​ಟಾಕ್​ ಮಾಡೋರೆ. ಟಿಕ್​ಟಾಕ್​ನಲ್ಲಿ...

ಬಾಲಿವುಡ್ ಹಿರಿಯ ನಟ ರಿಷಿ ಕಪೂರ್​ ಆಸ್ಪತ್ರೆಗೆ ದಾಖಲು

by NewsFirst Kannada
April 30, 2020
0

ಮುಂಬೈ: ಬಾಲಿವುಡ್ ಹಿರಿಯ ನಟ, ನಿರ್ಮಾಪಕ ರಿಷಿ ಕಪೂರ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. 67 ವರ್ಷದ ರಿಷಿ ಕಪೂರ್​ ಕ್ಯಾನ್ಸರ್​ನಿಂದ ಬಳಲುತ್ತಿದ್ದು ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಹೀಗಾಗಿ, ಕೂಡಲೇ...

ಬುಲೆಟ್ ಪ್ರಕಾಶ್ ಚೆನ್ನಾಗಿದ್ದಾರೆ, ಏನು ಆಗಿಲ್ಲ: ದುನಿಯಾ ವಿಜಿ

by NewsFirst Kannada
April 6, 2020
0

ಬೆಂಗಳೂರು: ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ಹಾಸ್ಯ ನಟ ಬುಲೆಟ್ ಪ್ರಕಾಶ್, ತೀರಿಕೊಂಡಿದ್ದಾರೆ ಅನ್ನೋದು ಸುಳ್ಳಿ ಅಂತ ನಟ ದುನಿಯಾ ವಿಜಿ ಸ್ಪಷ್ಟಪಡಿಸಿದ್ದಾರೆ. ಫೋರ್ಟಿಸ್ ಆಸ್ಪತ್ರೆಯಲ್ಲಿರುವ ಬುಲೆಟ್ ಪ್ರಕಾಶ್​...

ರಾಜಮನೆತನವನ್ನೂ ಬಿಡದ ಕೊರೊನಾ.. ಪ್ರಿನ್ಸ್​ ಚಾರ್ಲ್ಸ್​​ಗೂ ಮಹಾಮಾರಿ ಸೋಂಕು..!

by NewsFirst Kannada
March 25, 2020
0

ಕಬ್ಬು ಕಡಿಯಲು ಪರ್ಮಿಟ್​ ಸಿಗದೆ ರೈತ ಆತ್ಮಹತ್ಯೆ

by news_admin
November 2, 2019
0

ಮಂಡ್ಯ: ಕಬ್ಬಿನ ಸಮಸ್ಯೆಗೆ ಮತ್ತೊಬ್ಬ ರೈತ ಬಲಿಯಾಗಿದ್ದಾರೆ. ಕಬ್ಬು ಕಡಿಯಲು ಅನುಮತಿ ಸಿಗದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹುಲಿವಾನ ಗ್ರಾಮದ ಮಂಜುನಾಥ್(40)...

Next Post

ನಮ್ಮಪ್ಪ ಆಗಲೂ ಬುಲೆಟ್, ಈಗಲೂ ಬುಲೆಟ್, ಆರೋಗ್ಯವಾಗಿದ್ದಾರೆ -ಬುಲೆಟ್ ಪ್ರಕಾಶ್ ಪುತ್ರನ ಸ್ಪಷ್ಟನೆ

ನಿಗದಿಯಂತೆ ಏಪ್ರಿಲ್ 17ಕ್ಕೆ ಮನೆಯಲ್ಲೇ ಸರಳವಾಗಿ ನಿಖಿಲ್-ರೇವತಿ ಮದುವೆ

NewsFirst Kannada

NewsFirst Kannada

LATEST NEWS

‘ಹಾಸನದಲ್ಲಿ ಗೆಲ್ಲೋ ಅರ್ಹತೆ ಇರೋರಿಗೆ ಟಿಕೆಟ್‌’; ಡ್ಯಾಮೇಜ್ ಕಂಟ್ರೋಲ್‌ಗೆ ಇಬ್ರಾಹಿಂ ಸರ್ಕಸ್‌

January 31, 2023

ವಿಷ್ಣು ದಾದಾರನ್ನು ಹಾಡಿಹೊಗಳಿದ ಅಶ್ವಿನಿ ಪುನೀತ್​​​​ ರಾಜಕುಮಾರ್​​!

January 31, 2023

ನಂದಮೂರಿ ಫ್ಯಾಮಿಲಿಯಿಂದ ದೂರ ಆಗಿದ್ದೇಕೆ ತಾರಕ ರತ್ನ..? ಎನ್​ಟಿಆರ್​​ಗೆ ಹೇಗೆ ಸಂಬಂಧ..?

January 31, 2023

ಅವನು ನನ್ನ ಮೈ ಮುಟ್ಟಲಿಲ್ಲ- ಪುತ್ತೂರು ಗಲಾಟೆ ಬಗ್ಗೆ ಸಾನ್ಯಾ ಬಿಚ್ಚಿಟ್ರು ಅಸಲಿ ಸತ್ಯ

January 31, 2023

2ನೇ ಗರ್ಲ್​ಫ್ರೆಂಡ್​​​ ಜತೆಗೂ ಬ್ರೇಕಪ್​​ ಮಾಡಿಕೊಂಡ್ರಾ ಪೃಥ್ವಿ ಶಾ..? ಯಾರು ಆ ಸುಂದರಿ..?

January 31, 2023

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ!

January 31, 2023

ಈ ವಾರವೇ ಡಿಸ್ಚಾರ್ಜ್​ ಆಗ್ತಾರಾ ರಿಷಭ್​​​​ ಪಂತ್​​..? ವೈದ್ಯರು ಹೇಳಿದ್ದೇನು..?

January 31, 2023

ಇದೇ ವಾರ ರಿಲೀಸ್​ ಆಗಲಿದೆ ಬಿ.ಎಸ್​​ ಯಡಿಯೂರಪ್ಪ ಹೊಸ ಸಿನಿಮಾ..!

January 31, 2023

T20 ಫಾರ್ಮೆಟ್​​ನಲ್ಲಿ ನಡೀತಿಲ್ಲ ಗಿಲ್​ ದರ್ಬಾರ್​​; ಟೀಂ ಇಂಡಿಯಾದಲ್ಲಿ ಪೃಥ್ವಿ ಶಾಗಿಲ್ಲ ಸ್ಥಾನ ಯಾಕೆ?

January 31, 2023

ಕೇವಲ 10 ವರ್ಷಕ್ಕೆ ಲಕ್ಷ ಲಕ್ಷ ದುಡಿಯುತ್ತಿದ್ದಾಳೆ ಮಹೇಶ್​​ ಬಾಬು ಪುತ್ರಿ ಸೀತಾರಾ; ಹೇಗೆ?

January 31, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ