Saturday, January 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಕೊರೊನಾ ಯಾವ ಯಾವ ಸಂದರ್ಭಗಳಲ್ಲಿ ನಿಮ್ಮ ದೇಹ ಸೇರಿಕೊಳ್ಳಬಹುದು..?

Share on Facebook Share on Twitter Send Share
April 8, 2020

ಬೆಂಗಳೂರು: ವಿಶ್ವಾದ್ಯಂತ ಮಹಾಮಾರಿಯಾಗಿ ಹರಡುತ್ತಿರುವ ಕೊರೊನಾ ವೈರಸ್ ಬಗ್ಗೆ ಹಲವು ರೀತಿಯ ಗೊಂದಲಗಳಿವೆ.  ಕೊರೊನಾ ವೈರಸ್ ಹರಡುವ ಬಗೆ ಹೇಗೆ, ಅದರಿಂದ ತಪ್ಪಿಸಿಕೊಳ್ಳುವುದಾದರೂ ಹೇಗೆ, ಕೊರೊನಾ ಹರಡಿದರೆ ಏನು ಮಾಡಬೇಕು ಎಂಬುದು ಎಲ್ಲರಲ್ಲೂ ಇರುವ ಸಾಮಾನ್ಯ ಪ್ರಶ್ನೆ. ಈ ಪ್ರಶ್ನೆಗಳಿಗೆ ಬೆಂಗಳೂರಿನ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಲೈಫ್‌ಕೋರ್ಸ್ ಎಪಿಡೆಮಿಯೋಲಜಿ ವಿಭಾಗದ ಮುಖ್ಯಸ್ಥ ಫ್ರೊ. ಗಿರಿಧರ ಆರ್‌ ಬಾಬು ಉತ್ತರಿಸಿದ್ದು ನ್ಯೂಸ್‌ಫಸ್ಟ್‌ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಡಸ್ಟ್‌, ಟೆಂಪರೇಚರ್‌ ಚೇಂಜ್‌ ಆಗೋದ್ರಿಂದ ಕೊರೊನಾ ವೈರಸ್ ಹರಡುತ್ತಾ..?

ಸಂಶೋಧನೆ ಪ್ರಕಾರ ಡಸ್ಟ್ ಅಥವಾ ಗಾಳಿಯಿಂದ ಕೊರೊನಾ ವೈರಸ್ ಹರಡುತ್ತದೆ ಎಂಬುದಕ್ಕೆ ಸಾಕ್ಷಿಗಳಿಲ್ಲ. ಆದ್ದರಿಂದ ಅಂದಾಜು ಒಂದರಿಂದ ಮೂರು ಮೀಟರ್ ಅಂದರೆ, ಪೂರ್ತಿಯಾಗಿ ಕೈ ಚಾಚಿ, ಅದರ ಮೂರು ಪಟ್ಟು ಅಂತರವನ್ನ ಕಾಯ್ದುಕೊಂಡರೆ ವೈರಸ್ ಬರುವುದನ್ನ ತಡೆಯಬಹುದು. ಕೆಲವರಿಗೆ ಕೆಮ್ಮು, ನೆಗಡಿ, ಗಂಟಲು ಉರಿ ಸಮಸ್ಯೆ ಬರುತ್ತದೆ. ಆದ್ರೆ ಅದಕ್ಕೂ ಕೊರೊನಾ ವೈರಸ್​ಗೂ ಸಂಬಂಧವಿಲ್ಲ.

ರೋಗ ಲಕ್ಷಣ ಕಾಣಿಸಿದ್ರೂ ಯಾವ ಸಂದರ್ಭದಲ್ಲಿ ವೈದ್ಯರ ಬಳಿ ಹೋಗಬೇಕು..?

Download the Newsfirstlive app

ವೈರಲ್ ಫೀವರ್ ಕೂಡ ಬರಬಹುದು. ಆದ್ರೆ ಜ್ವರ ಜಾಸ್ತಿಯಾಗುತ್ತಿದೆ, ಕೆಮ್ಮು ನಿಲ್ಲುತ್ತಿಲ್ಲ, ಉಸಿರಾಟದ ತೊಂದರೆಯಾಗುತ್ತಿದೆ ಎಂದಾಗ ತಕ್ಷಣವೇ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯಬೇಕು. ಒಂದು ದಿನ ಅಥವಾ ಎರಡು ದಿನಕ್ಕೆ ಜ್ವರ ಕಡಿಮೆಯಾಗುತ್ತಿದೆ ಎಂದು ತಿಳಿದಾಗ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು.

ಕೆಲವರು ಗೊತ್ತಿಲ್ಲದೆ ಕೆಮ್ಮುವುದು, ಸೀನುವುದು ಮಾಡಿದಾಗ ಏನು ಮಾಡಬೇಕು?

ಕೊರೊನಾ ವೈರಸ್ ಹರಡಿದೆ ಎಂದಾಗ ಒಬ್ಬರಿಂದ ನೂರು ಜನ ಸಂಪರ್ಕದಲ್ಲಿದ್ದರೆ, ಒಬ್ಬರಿಗೆ ಅಥವಾ ಇಬ್ಬರಿಗೆ ಗರಿಷ್ಠ ಮೂವರಿಗೆ ವೈರಸ್ ಹರಡಬಹುದು. ಕೆಮ್ಮಿದಾಗ ಕೊರೊನಾ ಬಂದಿದೆ ಎಂದು ಭಾವಿಸುವುದು ತಪ್ಪು. ಶೀಘ್ರವಾಗಿ ವೈರಸ್ ಹರಡುವುದಿಲ್ಲ. ಹೊರಗಡೆ ಹೋಗಿ ಬಂದಾಗ ಕೈ ಕಾಲು ತೊಳೆದುಕೊಳ್ಳಬೇಕು. ಆದಷ್ಟು ಬಾಯಿ, ಕಿವಿ ಹಾಗೂ ಮೂಗು ಮುಟ್ಟದೆ ಇರುವುದರಿಂದ ಕೊರೊನಾ ವೈರಸ್ ದೇಹ ಸೇರುವುದನ್ನು ತಡೆಗಟ್ಟಬಹುದು. ಆಹಾರ ಪದಾರ್ಥಗಳಿಗಾಗಿ, ಅನಿವಾರ್ಯವಾಗಿ ಹೊರಗಡೆ ಹೋಗಿ ಬಂದಾಗ ಮೊದಲಿಗೆ ಸೋಪಿನಿಂದ ಕೈಗಳನ್ನು ಸರಿಯಾಗಿ ತೊಳೆದುಕೊಂಡಷ್ಟು ಕೊರೊನಾ ವೈರಸ್ ತಡೆಯಲು ಸಾಧ್ಯ.

ಸೋಂಕಿತರು ಮುಟ್ಟಿದ ಕರೆನ್ಸಿ ನೋಟನ್ನು ಮುಟ್ಟಿದ್ರೂ ಕೊರೊನಾ ಹರಡುತ್ತಾ..?

ಇದರಲ್ಲಿ ನಾವು ಅಲರ್ಟ್​ ಆಗಿರಬೇಕು. ಆದ್ರೆ ಎಲ್ಲದಕ್ಕೂ ಹೆದರುವುದು ಬೇಡ. ಸಾಮಾಜಿಕ ಅಂತರವನ್ನು ರೂಢಿ ಮಾಡಿಕೊಳ್ಳಿ. ಹಾಲಿನ ಪ್ಯಾಕೆಟ್ ಮುಟ್ಟಿದಾಗ, ಸಾಮಾಗ್ರಿಗಳನ್ನ ಮುಟ್ಟಿದಾಗ, ಅನುಮಾನ ಬಂದಾಗ ಶೀಘ್ರವಾಗಿ ಹ್ಯಾಂಡ್ ವಾಶ್ ಮಾಡಬೇಕು.

ಕೊರೊನಾ ವೈರಸ್‌ ಎಷ್ಟು ದಿನ ಆಕ್ಟೀವ್‌ ಇರುತ್ತೆ..?

ಕೊರೊನಾ ವೈರಸ್ ಬಗ್ಗೆ ತಿಳುವಳಿಕೆ ಇರಬೇಕು. ಸೋಂಕಿತರ ಜೊತೆ ಸಂಪರ್ಕವಿದ್ದರೆ ದೂರವಿರಬೇಕು, ಮನೆ ಮುಂದೆ ಓಡಾಡಬಾರದು, ಏರಿಯಾಗಳಿಂದ ಹೊರಟು ಹೋಗುವುದರಿಂದ ಯಾವುದೇ ಪ್ರಯೋಜನವಿಲ್ಲ. ವೈರಸ್ ಬಂದಾಗ ಸರಿಯಾಗಿ ಟ್ರೀಟ್‌ಮೆಂಟ್‌ ಪಡೆದರೆ 14 ದಿನದ ಬಳಿಕ ಹೊರಟು ಹೋಗುತ್ತೆ. ಆದ್ರೆ ನೂರಕ್ಕೆ ಮೂರು ಜನರಿಗೆ ಸಮಸ್ಯೆಗಳಾಗಬಹುದು. ಶೇ.90ರಷ್ಟು ಗುಣಮುಖರಾಗ್ತಾರೆ, ಇನ್ನೂ ಶೇ.10ರಷ್ಟು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ.

ಹೀಗಂತ ನ್ಯೂಸ್‌ಫಸ್ಟ್‌ಗೆ ಮಾಹಿತಿ ನೀಡಿರುವ ಪ್ರೊ. ಗಿರಿಧರ್‌ ಆರ್‌ ಬಾಬು, ಅಸಂಬದ್ಧವಾಗಿ ವಾಟ್ಸ್​​ಆ್ಯಪ್ ಗ್ರೂಪ್​ಗಳಲ್ಲಿ ಅಥವಾ ಸೋಶಿಯಲ್ ಮೀಡಿಯಾಗಳಲ್ಲಿ ಬರುವ ಫಾ​ರ್ವರ್ಡ್‌ ಮೆಸೇಜ್​ಗಳನ್ನ ನಂಬಬೇಡಿ, ಅಧಿಕೃತವಾಗಿ ಆರೋಗ್ಯ ಇಲಾಖೆಯಿಂದ ಬರುವ ಮಾಹಿತಿಯನ್ನೇ ಪಡೆಯಿರಿ ಅಂತ ಸಲಹೆ ನೀಡಿದ್ದಾರೆ.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share1299 Tweet Send Share

Discussion about this post

Related Posts

ಅಧಿಕಾರಿಗಳಿಂದ ಭಾರೀ ಕಿರುಕುಳ; ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ BMTC ಬಸ್​​ ಚಾಲಕ

by veena
January 27, 2023
0

ಬೆಂಗಳೂರು: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಬಿಎಂಟಿಸಿ ಚಾಲಕ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಆರ್​​.ಆರ್ ನಗರದ ಡಿಪೋ 21ರಲ್ಲಿ ಘಟಕದಲ್ಲಿ ನಡೆದಿದೆ. ರಂಗನಾಥ್ ( )...

ಪ್ರಮೋದ್ ಶೆಟ್ಟಿ ಹೀರೋ ಆಗುವ ಕನಸಿಗೆ ಆರಂಭದಲ್ಲೇ ವಿಘ್ನ.. ಅಷ್ಟಕ್ಕೂ ಆಗಿದ್ದೇನು..?

by Bhimappa
January 27, 2023
0

ಬೆಂಗಳೂರು: ಮೊದಲ ಬಾರಿಗೆ ನಾಯಕರಾಗಿ ಅಭಿನಯಿಸುತ್ತಿರುವ ಪ್ರಮೋದ್ ಶೆಟ್ಟಿಗೆ ಬಿಗ್ ಶಾಕ್ ಆಗಿದೆ. ‘ಶಬ್ಬಾಷ್ ಬಡ್ಡಿ ಮಗನೇ’ ಸಿನಿಮಾದಲ್ಲಿ ಮೇನ್​ ರೋಲ್​ನಲ್ಲಿ ಪ್ರಮೋದ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಆದರೆ...

ಟೀ ಸ್ಟಾಲ್​​ನಲ್ಲಿ ದಿಢೀರ್​​ ಬೆಂಕಿ; ಹೊತ್ತಿ ಉರಿದ ಅಂಗಡಿ

by NewsFirst Kannada
January 26, 2023
0

ಬೆಂಗಳೂರು: ನಗರದ ವೆಸ್ಟ್​ ಆಫ್​​ ಕಾರ್ಡ್​​ ರೋಡ್​ನಲ್ಲಿರೋ ಟೀ ಸ್ಟಾಲ್​​​​ನಲ್ಲಿ ದಿಢೀರ್​​ ಅಗ್ನಿ ಅವಘಡ ಸಂಭವಿಸಿದೆ. ಈಗಷ್ಟೇ ಟೀ ಸ್ಟಾಲ್​​ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಎಲ್ಲಾ...

ಫ್ಲೈ ಓವರ್ ಮೇಲಿಂದ 10 ರೂಪಾಯಿ ಎಸೆದ ಅರುಣ ಭಿಕ್ಷೆ ಬೇಡಿ ಗಳಿಸಿದ್ದು ಎಷ್ಟು ಗೊತ್ತಾ?

by NewsFirst Kannada
January 26, 2023
0

ಬೆಂಗಳೂರು: ಕೆ.ಆರ್‌. ಮಾರ್ಕೆಟ್ ಫ್ಲೈ ಓವರ್ ಮೇಲಿಂದ 10 ರೂಪಾಯಿ ಎಸೆದು ಸುದ್ದಿಯಾಗಿದ್ದ ಅರುಣ್ ವಿಜಯನಗರ ಫ್ಲೈ ಓವರ್ ಕೆಳಗೆ ಭಿಕ್ಷೆ ಬೇಡುತ್ತಿದ್ದಾರೆ. ಅರುಣ್ ಅವರೇ ತಮ್ಮ...

74ನೇ ಗಣರಾಜ್ಯೋತ್ಸವ ಸಂಭ್ರಮ; ಮಾಣಿಕ್ ಷಾ ಪರೇಡ್‌ನಲ್ಲಿ ಧ್ವಜಾರೋಹಣಕ್ಕೆ ಕ್ಷಣಗಣನೆ

by NewsFirst Kannada
January 26, 2023
0

ಬೆಂಗಳೂರು: ದೇಶಾದ್ಯಂತ 74ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಮಾಣಿಕ್ ಷಾ ಪರೇಡ್‌ನಲ್ಲಿ ಬೆಳಗ್ಗೆ 9 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೇರವೇರಿಸಲಿದ್ದಾರೆ. ಮಾಣಿಕ್...

ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ; ಇಂದಿನಿಂದ ಮೊಟ್ಟೆ ಬೆಲೆ ಭಾರೀ ದುಬಾರಿ

by NewsFirst Kannada
January 25, 2023
0

ಕಳೆದ ವರ್ಷ 100 ಮೊಟ್ಟೆಗೆ 437.58 ರೂಪಾಯಿ ಇತ್ತು. ಆದರೆ ಈ ವರ್ಷದ ಆರಂಭದಲ್ಲೇ ಮೊಟ್ಟೆ ರೇಟ್​​ ಹೆಚ್ಚಿಸಿಕೊಂಡಿದ್ದು, 575 ರೂಪಾಯಿ ಆಗಿದೆ. ಮೊಟ್ಟೆಯ ಬೆಲೆ ಏರಿಕೆ...

ವಿಧಾನಸೌಧ​​ ಖಾಲಿ ಮಾಡಿ, ಗಂಜಲ ಹಾಕಿ ಕ್ಲೀನ್​​ ಮಾಡ್ತೀವಿ- ಬಿಜೆಪಿಗೆ ಡಿಕೆಶಿ ಕೌಂಟರ್​​

by NewsFirst Kannada
January 24, 2023
0

ಬೆಂಗಳೂರು: ಇನ್ನು 40 ರಿಂದ 45 ದಿನ ಅಷ್ಟೇ ನಿಮ್ಮ ಸರ್ಕಾರ. ಟೆಂಟು ಗಿಂಟು ಪ್ಯಾಕ್ ಮಾಡಿಕೊಳ್ಳಿ. ನಾವು ವಿಧಾನಸೌಧಕ್ಕೆ ಗಂಜಲ ಹಾಕಿ ಕ್ಲೀನ್ ಮಾಡ್ತೀವಿ ಅಂತಾ...

ಬೆಂಗಳೂರು ಮೆಟ್ರೋ ಪ್ರಯಾಣಿಕರು ಓದಲೇಬೇಕಾದ ಸ್ಟೋರಿ ಇದು!

by veena
January 24, 2023
0

ಬೆಂಗಳೂರು: ನಮ್ಮ ಮೆಟ್ರೋ ಸೇವೆಯಲ್ಲಿ 4 ದಿನ ವ್ಯತ್ಯಯ ಉಂಟಾಗಲಿದೆ ಎಂದು BMRCL ಅಧಿಕಾರಿಗಳು ತಿಳಿಸಿದ್ದಾರೆ. ಮೈಸೂರು ರಸ್ತೆಯಿಂದ ಕೆಂಗೇರಿ ನಡುವಿನ ಮೆಟ್ರೋ ಸಂಚಾರ ಸೇವೆಯನ್ನು ಜನವರಿ...

CBSC ಎಂದು ಸುಳ್ಳು ಹೇಳಿ ಲಕ್ಷ ಲಕ್ಷ ಪೀಕಿದ ಖಾಸಗಿ ಶಾಲೆ; ಪೋಷಕರು ಭಾರೀ ಆಕ್ರೋಶ

by Bhimappa
January 24, 2023
0

ಬೆಂಗಳೂರು: CBSC ಸಿಲಬಸ್ ಹೇಳಿಕೊಡಲಾಗುತ್ತೆ ಎಂದು ಹೇಳಿ ನಾಗರಬಾವಿಯಲ್ಲಿನ ಆರ್ಕಿಡ್ ಇಂಟರ್​ನ್ಯಾಷನಲ್​ ಸ್ಕೂಲ್​ ಮಕ್ಕಳಿಗೆ ಹಾಗೂ ಪೋಷಕರಿಗೆ ದೋಖಾ ಎಸಗಿದೆ. ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಕನಸು...

ನೋಟ್ ಎಸೆದು ಹೋದ ಅರುಣ್ ಯಾರು?; ಹಣ ಬಿಸಾಕಿದ್ದಕ್ಕೂ ಗಡಿಯಾರಕ್ಕೂ ಇರೋ ಲಿಂಕ್ ಏನು?

by NewsFirst Kannada
January 24, 2023
0

ಬೆಂಗಳೂರು: ಕೆ.ಆರ್. ಮಾರ್ಕೆಟ್​​ ಫ್ಲೈ ಓವರ್​​ ಮೇಲಿಂದ ಹಣ ಎಸೆದ ಅರುಣ್ ಯಾರು. ಬಿಸಾಡಿದ ದುಡ್ಡು ಜನರ ಜೇಬು ಸೇರುವಷ್ಟರಲ್ಲೇ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕುತ್ತಿಗೆಗೆ...

Next Post

ಮುಖ್ಯಮಂತ್ರಿ ಪರಿಹಾರ ನಿಧಿಗೆ ₹40 ಕೋಟಿ ದೇಣಿಗೆ ನೀಡಿದ ಸಹಕಾರ ಇಲಾಖೆ..!

ಬಿಜೆಪಿ-RSS ಕಾರ್ಯಕರ್ತರ ನಡೆಗೆ ಕಾಂಗ್ರೆಸ್ ನಾಯಕರು ಕಂಗಾಲು..?

NewsFirst Kannada

NewsFirst Kannada

LATEST NEWS

ಸಿದ್ದರಾಮಯ್ಯ ಎಂಟ್ರಿಗೆ ದಂಗಾದ ಕೇಸರಿ ಪಾಳಯ; ಟಿಕೆಟ್ ಆಕಾಂಕ್ಷಿಗಳಿಗೆ ಆಣೆ ಮಾಡಿಸಿದ ಸಚಿವ ಮುನಿರತ್ನ

January 28, 2023

ರಮ್ಯಾಗೆ ಸಚಿವ ಮುನಿರತ್ನ ಗಾಳ..!? ಸ್ಯಾಂಡಲ್​​ವುಡ್​ ಕ್ವೀನ್ ಬಗ್ಗೆ ಕುತೂಹಲಕಾರಿ ಹೇಳಿಕೆ

January 28, 2023

ಕಡ್ಡಿ ಮುರಿದಂತೆ ನಿರ್ಧಾರ ತಿಳಿಸಿದ HDK.. ಭವಾನಿ ರೇವಣ್ಣ ಟಿಕೆಟ್​ ಗುದ್ದಾಟ ಶಮನಕ್ಕೆ ದೇವೇಗೌಡರ ಎಂಟ್ರಿ..!​  

January 28, 2023

ಕೂಡಿ ಬರಲಿದೆ ಕಂಕಣ ಭಾಗ್ಯ; ಪ್ರೇಮಿಗಳಿಗೆ ಕಾಡಲಿದೆ ಆತಂಕ- ಇಲ್ಲಿದೆ ಇಂದಿನ ಭವಿಷ್ಯ

January 28, 2023

ವಾಶಿಂಗ್ಟನ್​ ಸುಂದರ್​​ ಏಕಾಂಗಿ ಹೋರಾಟ ವ್ಯರ್ಥ; ಟೀಂ ಇಂಡಿಯಾಗೆ ಹೀನಾಯ ಸೋಲು

January 27, 2023

ಶಿವಾನಂದ ಮಠದಲ್ಲಿ ಭುಗಿಲೆದ್ದ ಉತ್ತರಾಧಿಕಾರ ವಿವಾದ; ಹಿರಿಯ-ಕಿರಿಯ ಸ್ವಾಮೀಜಿ ನಡುವೆ ಗುದ್ದಾಟ!

January 27, 2023

‘ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕಬಾರ್ದು’ ಎಂದ ಮೋದಿ; ವಿದ್ಯಾರ್ಥಿಗಳಿಗೆ ಕೊಟ್ಟ ಟಿಪ್ಸ್​ ಏನು?

January 27, 2023

ಕೋಲಾರದಲ್ಲಿ ಗೆಲ್ಲಲು ಸಿದ್ದರಾಮಯ್ಯ ಪ್ಲಾನ್​​; ಅಲ್ಪಸಂಖ್ಯಾತ ಮುಖಂಡರ ಮನವೊಲಿಕೆಗೆ ಸಭೆ

January 27, 2023

ಕೊನೇ ಓವರ್​​ನಲ್ಲಿ 27 ರನ್​ ಸಿಡಿಸಿದ ಮಿಚೆಲ್​​.. ಟೀಂ ಇಂಡಿಯಾಗೆ ಬರೋಬ್ಬರಿ 177 ರನ್​ ಟಾರ್ಗೆಟ್​

January 27, 2023

ಜ್ಯೋತಿಷ್ಯ ನಂಬ್ತಾರಾ ಇಶಾನ್​​ ಕಿಶನ್​​..? ತನ್ನ ಜೆರ್ಸಿ ನಂಬರ್​​ ಬಗ್ಗೆ ಏನಂದ್ರು ಗೊತ್ತಾ..?

January 27, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ