Saturday, January 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಹತ್ತಾರು ವರ್ಷದಿಂದ ನಿಸ್ವಾರ್ಥ ಕಾಯಕ ಮಾಡುತ್ತಿದ್ದ ವೃದ್ಧೆಗೆ ಕೊರೊನಾ ಎಫೆಕ್ಟ್​ನಿಂದ ಹೊತ್ತಿನ ಊಟಕ್ಕೂ ಸಂಕಷ್ಟ

Share on Facebook Share on Twitter Send Share
April 18, 2020

ಕೊಪ್ಪಳ: ಆ ಅಜ್ಜಿಗೆ ಸುಮಾರು 70 ವರ್ಷ ಇರಬಹುದು ಮಕ್ಕಳು. ಪತಿ‌‌ ಇಲ್ಲದ ಏಕಾಂಗಿ ಜೀವನ. ಒಂಟಿ ಬುದುಕಿನ‌ ಪಯಣ. ವಾಸ ಮಾಡುವುದಕ್ಕೆ ಓಣಿ ಮಂದಿ ಸಹಾಯದಿಂದ ಕಟ್ಟಿದ ಒಂದು ಸಣ್ಣ ಗೂಡು. ದುಡಿದರೆ, ಹೊಟ್ಟೆ ತುಂಬಿಸಿಕೊಳ್ಳುವ ಜೀವನ.‌ ಮಾಡುವ ಕಾಯಕ ಕಣ್ಣಿನಲ್ಲಿ ಹರಳನ್ನು ತೆಗೆಯುವುದು.‌ ಆದರೆ ಕೊರೊನಾ ಆ ಅಜ್ಜಿಗೆ ದುಡಿಮೆ ಇಲ್ಲದಂತೆ ಮಾಡಿದೆ, ಯಾರಾದ್ರೂ ಸಹಾಯ ಮಾಡಿದ್ರೆ ಹೊಟ್ಟೆ ತುಂಬಿಸಿಕೊಳ್ಳುತ್ತಾಳೆ ಇಲ್ಲವಾದ್ರೆ ಸ್ವಾಭಿಮಾನದ ಜೀವನ ನಡೆಸುತ್ತಾಳೆ ಈ ಅಜ್ಜಿ.

ಕೊಪ್ಪಳ ನಗರದ 15ನೇ ವಾರ್ಡಿನ ಸರದಾರಗಲ್ಲಿಯಲ್ಲಿ ವಾಸಿಸುವ ಜೈನಬಿ ಎಂಬ 70 ವರ್ಷದ ಈ ವೃದ್ಧೆ, ಕಳೆದ 35 ವರ್ಷಗಳಿಂದ ವೈದ್ಯರನ್ನು ಮೀರಿಸುವಂತೆ ಕಣ್ಣಿನಲ್ಲಿ ಬಿದ್ದ ಹರಳನ್ನು, ಕಟ್ಟಿಗೆ ಅಥವಾ ಕಬ್ಬಿಣದ ಸೂಕ್ಷ್ಮ ತುಂಡುಗಳನ್ನು ತಮ್ಮ ಪೂರ್ವಜರ ಹಳೆ ಪದ್ಧತಿಯಲ್ಲಿ ಒಂದು ಸಣ್ಣ ಬಟ್ಟೆ ತುಂಡಿನಿಂದ ತೆಗೆಯುತ್ತಾರೆ. ಹರಳು ಕಣ್ಣಿನಲ್ಲಿ ಎಲ್ಲೇ ಅಡಗಿರಲಿ, ಅದನ್ನು ತುಂಡು ಬಟ್ಟೆಯಿಂದ ಹೊರಗಡೆ ತಗೆಯುತ್ತಾರೆ. ಇದು ಎಂಥವರನ್ನೂ ರೋಮಾಂಚನ ಗೊಳಿಸುತ್ತದೆ.‌ ಕಣ್ಣಿಗೆ ಒಂದಿಷ್ಟೂ ಹಾನಿಯಾಗುವುದಿಲ್ಲ. ಅಂಥ ಕಲೆಯನ್ನು ಜೈನಬಿ ಅಜ್ಜಿ ಕರಗತ ಮಾಡಿಕೊಂಡಿದ್ದಾರೆ.

ವಯಸ್ಸು 70 ಆದ್ರೂ ಈಕೆ ಕಣ್ಣು ಮುಪ್ಪಾಗಿಲ್ಲ. ದೂರದ ಹಾಗೂ ಸುತ್ತಮುತ್ತಲಿನ ಊರಿನ ಜನರು ಈ ಜೈನಬಿ ಅಜ್ಜಿಯನ್ನು ಹುಡುಕಿಕೊಂಡು ಬಂದು ಕಣ್ಣಿನಲ್ಲಿ ಸೇರಿಕೊಂಡ ಸಣ್ಣ ಸಣ್ಣ ಸೂಕ್ಷ್ಮ ಹರಳುಗಳನ್ನು ತೆಗೆಸಿಕೊಂಡು ಹೋಗುತ್ತಾರೆ. ಜನರು ತಿಳಿದಷ್ಟು ಹಣಕೊಟ್ಟರೆ ಅದನ್ನು ತೆಗೆದುಕೊಳ್ಳುತ್ತಾರೆ. ಕೊಡದಿದ್ದರೆ ಅದೊಂದು ತನ್ನ ಸೇವೆ ಎಂದು ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿ ಕಳುಹಿಸುತ್ತಾರೆ. ಯಾರಿಗೂ ಕೊಡು ಅಂತಾ ಒತ್ತಾಯ ಮಾಡುವುದಿಲ್ಲ, ಸ್ವಾಭಿಮಾನಿ ನಿಸ್ವಾರ್ಥ ಮನಸ್ಸು ಅಜ್ಜಿಯದ್ದು.

ಸರಕಾರದಿಂದ ಬರುವ 600 ರುಪಾಯಿ ಪಿಂಚಣಿ ಹಾಗೂ ನ್ಯಾಯಬೆಲೆ ಅಂಗಡಿಯಲ್ಲಿ ಕೊಡುವ 7 ಕೆಜಿ ಅಕ್ಕಿಯಲ್ಲೇ ಈ ಅಜ್ಜಿ ಜೀವನ ಸಾಗುತ್ತಿದೆ. ಕೇವಲ ಹರಳು ತೆಗೆಯುವ ಕೆಲಸವಷ್ಟೇ ಅಲ್ಲದೇ, ಕಾಮಾಲೆ ಕಾಯಿಲೆ ಇರುವುದನ್ನೂ ಕಂಡು ಹಿಡಿದು ಮನೆಯಲ್ಲಿ ಉಪಚಾರ ಮಾಡುವುದರ ಬಗ್ಗೆ ಹಾಗೂ ಗರ್ಭಿಣಿಯರ ನಾಡಿ ಹಿಡಿದು ಕಂಡಿಷನ್ ಹೇಗೆ ಇದೆ ಎನ್ನುವುದನ್ನು ಜೈನಬಿ ಅಜ್ಜಿ ಹೇಳುತ್ತಾರೆ. ಮತ್ತೊಂದು ವಿಶೇಷ ಅಂದ್ರೆ ಒಣ ಕೆಮ್ಮು ಅಂದ್ರೆ ಕಿರುನಾಲಿಗೆ ಬಾಧೆಯನ್ನು ಒಂದು ಹರಳು ಉಪ್ಪಿನಿಂದ ಗಟ್ಟಿಯಾಗಿ ಪ್ರೆಸ್ ಮಾಡುವುದರ‌ ಮೂಲಕ ಚಿಟಿಕೆಯಲ್ಲಿ ಕೆಮ್ಮನ್ನು ಗುಣಪಡಿಸುತ್ತಾಳೆ ಜೈನಬಿ ಅಜ್ಜಿ.

ಕೊರೊನಾ ಕಾಯಿಲೆ ಹರಡಿದೆ ಎನ್ನುವುದು ಗೊತ್ತಿರದಷ್ಟು ಮುಗ್ದೆ ಈ ವೃದ್ಧೆ. ಸದ್ಯ ಲಾಕ್ ಡೌನ್ ಹಿನ್ನೆಲೆ ಯಾರೊಬ್ಬರೂ ಬರುತ್ತಿಲ್ಲ. ದುಡಿಮೆಯೂ ಇಲ್ಲ.‌ ಸರಕಾರ ಕೊಟ್ಟ ಒಂದಿಷ್ಟು ಅಗತ್ಯ ವಸ್ತುಗಳು ಖಾಲಿ ಆಗಿವೆ. ಕಳೆದ ವಾರದ ಹಿಂದಷ್ಟೇ ವಿಪರೀತ ಜ್ವರದಿಂದ ಅಜ್ಜಿ ಬಳಲಿದ್ದರು. ಕೊರೊನಾದ ಭೀತಿ ಹಿನ್ನೆಲೆ ಅಕ್ಕಪಕ್ಕದ ಜನರು ಅಜ್ಜಿ ಬಳಿ ಹೋಗಲು ಭಯ ಪಟ್ಟಿದ್ದರು. ವಾರ್ಡಿನ ನಗರ ಸಭೆ ಮಾಜಿ ಸದಸ್ಯ ಮಾನ್ವಿ ಪಾಷ್ ಎನ್ನುವವರು ವೈದ್ಯರಿಗೆ ತಿಳಿಸಿದ ಹಿನ್ನೆಲೆ, ವೈದ್ಯರು ಬಂದು ಜೈನಬಿ ಅಜ್ಜಿಗೆ‌ ತಪಾಸಣೆ ಮಾಡಿ ಒಂದಿಷ್ಟು ಮಾತ್ರೆ, ಇಂಜೆಕ್ಷನ್‌ ನೀಡಿದ್ದರಿಂದ ಗುಣಮುಖರಾಗಿದ್ದಾರೆ. ಓಡಾಡುತ್ತಿದ್ದಾರೆ, ಮತ್ತೆ ತಮ್ಮ ಕಾಯಕವನ್ನು ಮಾಡುತ್ತಿದ್ದಾರೆ.

Download the Newsfirstlive app

ಮೂಲತಃ ಜೈನಬಿ ರಾಯಚೂರಿನ ನಿವಾಸಿ ಕೊಪ್ಪಳ ಮೆಹಬೂಬ್ ಎನ್ನುವವರನ್ನು ಮದುವೆಯಾಗಿ ಕಳೆದ 45 ವರ್ಷಗಳಿಂದ ಕೊಪ್ಪಳದಲ್ಲಿಯೇ ವಾಸವಾಗಿದ್ದಾರೆ. ಇಂಥಾ ಪರಿಸ್ಥಿತಿಯಲ್ಲಿಯೂ ಈ ವೃದ್ಧೆ ಯಾರ ಮುಂದೆಯೂ ಕೈ ಚಾಚದೇ ಸ್ವಾಭಿಮಾನಿಯಾಗಿ ಬದುಕುತ್ತಿರೋ ಇವರಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ: ರಾಜು ಬಿ. ಆರ್.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ತರಳುಬಾಳು ಸಿರಿಗೇರಿ ಶ್ರೀಗಳ ಬೈಕ್ ರ್‍ಯಾಲಿ ವೇಳೆ ಕಲ್ಲು ತೂರಾಟ: ಬೈಕ್​ಗಳು ಬೆಂಕಿಗೆ ಆಹುತಿ

by veena
January 28, 2023
0

ವಿಜಯನಗರ: ನಾಲ್ಕಕ್ಕೂ ಹೆಚ್ಚು ಜನರ ಮೇಲೆ ಕಲ್ಲು ತೂರಾಟವಾಗಿರೋ ಘಟನೆ ಕೊಟ್ಟೂರು ತಾಲೂಕಿನ ಕಾಳಾಪುರ ಗ್ರಾಮದಲ್ಲಿ ನಡೆದಿದೆ.   ತರಳುಬಾಳು ಸಿರಿಗೇರಿ ಶ್ರೀಗಳಿಗೆ ಉಜ್ಜೈನಿ ಮಠಕ್ಕೆ ದಶಕಗಳ...

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರು ದಾರುಣ ಸಾವು, ಮತ್ತೋರ್ವ ಗಂಭೀರ

by veena
January 28, 2023
0

ಚಿಕ್ಕೋಡಿ: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ರಾಯಬಾಗ ತಾಲೂಕಿನ ನಿಡಗುಂದಿ ಹಳ್ಳದ ಬಳಿ ನಡೆದಿದೆ. ಎರಡು ಬೈಕ್‌ಗಳ ಮೇಲೆ ಒಟ್ಟು...

ಫ್ಲಾಟ್​ನಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅನುಮಾನಾಸ್ಪದ ಸಾವು; ಹಿರಿಯ ದಂಪತಿ ಮೃತದೇಹ ಪತ್ತೆ

by veena
January 28, 2023
0

ಮಂಗಳೂರು: ಅನುಮಾನಸ್ಪದವಾಗಿ ಹಿರಿಯ ದಂಪತಿ ಮೃತದೇಹ ಪತ್ತೆಯಾಗಿರೋ ಘಟನೆ ಖಾಸಗಿ ಫ್ಲಾಟ್​ವೊಂದರ ಕೊಠಡಿಯಲ್ಲಿ ನಡೆದಿದೆ. ದಿನೇಶ್(67) ಪತ್ನಿ ಶೈಲಜಾ(64) ಮೃತದೇಹ ಪತ್ತೆಯಾಗಿದೆ.   ಮೃತ ದಿನೇಶ್​​ ನಿವೃತ್ತ...

VIDEO: ಬಾನೆತ್ತರಕ್ಕೆ ಚಿಮ್ಮಿದ ಅಪರೂಪದ ಸುಳಿಗಾಳಿ: ಉಡುಪಿಯಲ್ಲಿ ಅಪರೂಪದ ದೃಶ್ಯ ಸೆರೆ

by veena
January 28, 2023
0

ಉಡುಪಿ: ಕಾರ್ಕಳ ಗಾಂಧಿ ಮೈದಾನದಲ್ಲಿ ಅಪರೂಪದ ಸುಳಿಗಾಳಿ ಕಾಣಿಸಿಕೊಂಡು ನೋಡುಗರನ್ನು ಬೆರಗುಗೊಳಿಸಿದೆ. ಗಾಂಧಿ ಮೈದಾನದಲ್ಲಿ ಮಧ್ಯಾಹ್ನದ ವೇಳೆ ಯುವಕರು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಸುಳಿಗಾಳಿ...

ಹನುಮಂತ​ರಾವ್

HanumanthRao sarathi: ಸಾರಥಿ ಎಂಬುದು ಹೆಸರಲ್ಲೇ ಇತ್ತು, ಆದ್ರೆ ಸಾವೆಂಬ ಲಗಾಮು ಹನುಮಂತ​ರಾವ್ ಕೈಯಲ್ಲಿರಲಿಲ್ಲ

by NewsFirst Kannada
January 28, 2023
0

ಇಂದು ಭಾರತದ ಯುದ್ಧ ವಿಮಾನಗಳಾದ ಸುಖೋಯಿ-30 ಮತ್ತು ಮಿರಾಜ್​-2000 ಪರಸ್ಪರ ಮುಖಾಮುಖಿ ಡಿಕ್ಕಿಯಾದ ದುರ್ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಕರ್ನಾಟಕದ ಬೆಳಗಾವಿ ಮೂಲದ​...

ನಂದಮೂರಿ ತಾರಕರತ್ನ ಸ್ಥಿತಿ ಇನ್ನೂ ಗಂಭೀರ; ಹೆಲ್ತ್ ಬುಲೆಟಿನ್‌ನಲ್ಲಿ ವೈದ್ಯರು ಹೇಳಿದ್ದೇನು?

by NewsFirst Kannada
January 28, 2023
0

ಜ್ಯೂ. NTR ಸಹೋದರ ನಂದಮೂರಿ ತಾರಕರತ್ನ ಅವರ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ. ತೀವ್ರ ಅನಾರೋಗ್ಯ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ....

ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ

Breaking News: ಫೈಟರ್ ಜೆಟ್ ಅಪಘಾತದಲ್ಲಿ ಬೆಳಗಾವಿ ಮೂಲದ ಪೈಲಟ್​ ಸಾವು

by NewsFirst Kannada
January 28, 2023
0

ಇಂದು ಮಧ್ಯಪ್ರದೇಶದ ಮೊರೆನಾದಲ್ಲಿ 2 ಯುದ್ದ ವಿಮಾನಗಳ ನಡುವೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಬೆಳಗಾವಿ ಮೂಲದ ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಸಾವನ್ನಪ್ಪಿದ್ದಾರೆ. ವಾಯುಪಡೆಯ 2...

ಕುಂದಗೋಳದಲ್ಲಿ ಕೇಸರಿ ಹವಾ; ಕಾಂಗ್ರೆಸ್ ಅಖಾಡದಿಂದಲೇ ಅಮಿತ್ ಶಾ ಸಂದೇಶ!

by NewsFirst Kannada
January 28, 2023
0

ಕುಂದಗೋಳ: ಕಾಂಗ್ರೆಸ್ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಅಮಿತ್ ಶಾಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ...

ಗುಂಡೇಟು ತಿಂದ್ರೂ ಬುದ್ಧಿ ಕಲಿಯದ ರೌಡಿ.. ಉದ್ಯಮಿ ಕುತ್ತಿಗೆಗೆ ಲಾಂಗ್ ಇಟ್ಟು ಜಿಪ್ಸಿ, 1.80 ಲಕ್ಷ ರೂ. ದರೋಡೆ

by NewsFirst Kannada
January 28, 2023
0

ಬೆಂಗಳೂರು: ಪೊಲೀಸ್ರಿಂದ ಗುಂಡೇಟು ತಿಂದರೂ ಕುಖ್ಯಾತ ರೌಡಿ ಅನೀಸ್ ಇನ್ನೂ ಬುದ್ಧಿ ಕಲಿತಂತೆ ಕಾಣ್ತಿಲ್ಲ. ಮೂರು ಕೊಲೆ, 5 ಕೊಲೆಯತ್ನ ಸೇರಿ 19 ಕೇಸ್​ಗಳಲ್ಲಿ ಭಾಗಿಯಾಗಿರೋ ಅನೀಸ್...

‘ಹಾಸನ ಟಿಕೆಟ್‌ಗಾಗಿ ಪ್ರೊಟೆಸ್ಟ್ ಮಾಡೋರು JDSನವರಲ್ಲ’; ಸೂರಜ್ ಹೇಳಿಕೆಗೆ HDK ಗರಂ

by NewsFirst Kannada
January 28, 2023
0

ರಾಯಚೂರು: ಹಾಸನ ಟಿಕೆಟ್ ವಿಚಾರ ಜೆಡಿಎಸ್‌ನಲ್ಲಿ ತಾರಕಕ್ಕೇರಿದೆ. ಸೂರಜ್ ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ, ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಫೈನಲ್ ಮಾಡ್ತೇವೆ....

Next Post

ಅಧಿಕ ಅಪಾಯ ಇರುವವರಿಗೆ ಹೈಡ್ರಾಕ್ಸಿಕ್ಲೋರೋಕ್ವೀನ್ ನೀಡಲು ಐಸಿಎಂಆರ್ ಶಿಫಾರಸ್ಸು

ನನ್ನ ಸಲಹೆಯಂತೆ ಎಫ್​ಡಿಐ ಮಾನದಂಡ ತಿದ್ದುಪಡಿ ಮಾಡಿದ್ದಕ್ಕೆ ಕೇಂದ್ರಕ್ಕೆ ಧನ್ಯವಾದ -ರಾಹುಲ್​

NewsFirst Kannada

NewsFirst Kannada

LATEST NEWS

ಅಭಿಮಾನಿಯ ಮೊಬೈಲ್ ಕಿತ್ತು ಬೀಸಾಡಿದ್ದ ರಣಬೀರ್​ ಕಪೂರ್‌? ಇದು ನಿಜವೇ?

January 28, 2023

ವಿಜಯ್​ ದಳಪತಿ 67ನೇ ಸಿನಿಮಾದಲ್ಲಿ ಕಮಾಲ್​ ಮಾಡಲಿದ್ದಾರೆ ಈ ವಿಕ್ರಮರು!

January 28, 2023

ಬೆಂಗಳೂರಿನಲ್ಲಿ ಸಿಂಹಪ್ರಿಯಾ ಅದ್ಧೂರಿ ರಿಸೆಪ್ಷನ್: ಸ್ಯಾಂಡಲ್​​ವುಡ್​​ ಗಣ್ಯರು ಭಾಗಿ

January 28, 2023

ತರಳುಬಾಳು ಸಿರಿಗೇರಿ ಶ್ರೀಗಳ ಬೈಕ್ ರ್‍ಯಾಲಿ ವೇಳೆ ಕಲ್ಲು ತೂರಾಟ: ಬೈಕ್​ಗಳು ಬೆಂಕಿಗೆ ಆಹುತಿ

January 28, 2023

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಮೂವರು ದಾರುಣ ಸಾವು, ಮತ್ತೋರ್ವ ಗಂಭೀರ

January 28, 2023

ಅಬ್ಬಾ! ಇಷ್ಟೆಲ್ಲಾ ಕಷ್ಟಪಟ್ಟು ಚಾಂಪಿಯನ್​ ಆಗ್ಬೇಕಾ? ಫೋಟೋ ನೋಡಿದ ಜನರ ಪ್ರತಿಕ್ರಿಯೆ ಹೀಗಿದೆ..

January 28, 2023

ಪತ್ನಿ ಜೊತೆ ದೀಪಕ್​​​ ಚಹಾರ್ ವರ್ಕೌಟ್; ಅದೊಂದು ನಿರೀಕ್ಷೆಯಲ್ಲಿದ್ದಾರೆ ಈ ಆಟಗಾರ

January 28, 2023

ಬೆಂಗಳೂರಿನಲ್ಲೇ ನಡೆಯಲಿದೆ WPL ಹರಾಜು? ಮುಂದಿನ ತಿಂಗಳೇ ನಡೆಯಲಿದೆ ಈ ಪ್ರಕ್ರಿಯೆ

January 28, 2023

ಸ್ನೇಹಿತನೊಂದಿಗೆ ದುಬೈನಲ್ಲಿ ಪಂದ್ಯ ವೀಕ್ಷಿಸಿದ ಪ್ರೀತಿ ಜಿಂಟಾ; ಆ ಫ್ರೆಂಡ್​ ಯಾರು?

January 28, 2023

ಫ್ಲಾಟ್​ನಲ್ಲಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಅನುಮಾನಾಸ್ಪದ ಸಾವು; ಹಿರಿಯ ದಂಪತಿ ಮೃತದೇಹ ಪತ್ತೆ

January 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ