Sunday, August 14, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಐಪಿಎಲ್​ ಟೂರ್ನಿಯ ಯಾವ್ಯಾವ ತಂಡಗಳ ಱಕಿಂಗ್ ಎಷ್ಟು..?

Share on Facebook Share on Twitter Send Share
August 27, 2020

ಈ ವರ್ಷದ ಕ್ರಿಕೆಟ್​ ಕ್ಯಾಲೆಂಡರ್​​ನಲ್ಲಿ ಕ್ರಿಕೆಟ್ ಅಭಿಮಾನಿಗಳು ಬಹುದಿನಗಳಿಂದ ಕಾದಿದ್ದ ಟೂರ್ನಿ ಐಪಿಎಲ್​​ಗೆ ದಿನಗಣನೆಗೆ ಶುರವಾಗಿದೆ. ಟಿ20 ಲೀಗ್​​ಗಳಲ್ಲಿ ರಿಚ್ಚೆಸ್ಟ್​ ಟೂರ್ನಿಯಾಗಿರುವ ಐಪಿಎಲ್​​​​ 12 ಆವೃತ್ತಿಗಳನ್ನ ಯಶಸ್ವಿಯಾಗಿ ಮುಗಿಸಿದೆ. 2008ರಲ್ಲಿ ಆರಂಭವಾದ ಐಪಿಎಲ್ ವಿಶ್ವದಲ್ಲೇ ಮೋಸ್ಟ್ ಪಾಪ್ಯುಲರ್ ಟಿ20 ಲೀಗ್​​​​ ಆಗಿ ಬೆಳೆದಿದೆ. ಈ ಕಲರ್​ಫುಲ್​ ಟೂರ್ನಿಯಲ್ಲಿ ಹಿರಿಯ ಹಾಗೂ ಕಿರಿಯ ಆಟಗಾರರು ಪಾಲ್ಗೊಳ್ಳುವುದು ಟೂರ್ನಿಗೆ ಮತ್ತಷ್ಟು ಮೆರಗು ನೀಡುತ್ತೆ. ಮತ್ತೊಂದು ಹೆಚ್ಚು ರನ್ ಸ್ಕೋರರ್​ಗೆ ಆರೆಂಜ್ ಕ್ಯಾಪ್, ಹೆಚ್ಚು ವಿಕೆಟ್​ ಬೇಟೆಗಾರನಿಗೆ ಪರ್ಪಲ್​​ ಕ್ಯಾಪ್​ ನೀಡಲಾಗುತ್ತೆ. ಈ ಕಿರೀಟಗಳನ್ನ ತಲೆಯ ಮೇಲಿಟ್ಟುಕೊಳ್ಳುಲು ಹಿರಿಯ & ಕಿರಿಯ ಆಟಗಾರರು ನಾ.. ಮುಂದು, ತಾ.. ಮುಂದು ಅಂತಾ ಅಂಗಳದಲ್ಲಿ ಕಾದಾಡುತ್ತಾರೆ. ಐಪಿಎಲ್​​ನ ತಂಡಗಳು ಕೂಡ ಮಿಲಿಯನ್ ಡಾಲರ್​ ಟೂರ್ನಿಯ ಕಿರೀಟ ಮುಡಿಗೇರಿಸಿಕೊಳ್ಳಲು ರಣರಂಗದ ಕಲಿಗಳಂತೆ ಹೋರಾಡುತ್ತವೆ. ಹಾಗಾದ್ರೆ, ಇದುವರೆಗೆ ನಡೆದ 12 ಐಪಿಎಲ್​​ ಆವೃತ್ತಿಗಳಲ್ಲಿ ಯಾವ ತಂಡ ಹೆಚ್ಚು ಪಂದ್ಯಗಳನ್ನ ಗೆದ್ದಿದೆ. ಯಾವ ತಂಡದ ರ್ಯಾಕಿಂಗ್ ಏನು, ತಂಡಗಳ ಸರಾಸರಿ ಏನು? ಇಲ್ಲಿದೆ ಸಂಪೂರ್ಣ ವಿವರ.

NewsFirst Live

Download the Newsfirstlive app

1. ಚೆನ್ನೈ ಸೂಪರ್ ಕಿಂಗ್ಸ್​
ಒಟ್ಟು ಪಂದ್ಯ 165
ಗೆಲುವು 100
ಸೋಲು 63
ರದ್ದು 2
ಸರಾಸರಿ 61.28
ಱಂಕ್ 1

2. ಮುಂಬೈ ಇಂಡಿಯನ್ಸ್​
ಒಟ್ಟು ಪಂದ್ಯ 187
ಗೆಲುವು 107
ಸೋಲು 78
ರದ್ದು 2
ಸರಾಸರಿ 57.75
ಱಂಕ್ 2

3. ಸನ್​ ರೈಸರ್ಸ್ ಹೈದ್ರಾಬಾದ್
ಒಟ್ಟು ಪಂದ್ಯ 108
ಗೆಲುವು 57
ಸೋಲು 49
ರದ್ದು 2
ಸರಾಸರಿ 53.70
ಱಂಕ್ 3

4. ಕೊಲ್ಕತ್ತಾ ನೈಟ್​ ರೈಡರ್ಸ್
ಒಟ್ಟು ಪಂದ್ಯ 178
ಗೆಲುವು 92
ಸೋಲು 83
ಸರಾಸರಿ 52.52
ಱಂಕ್ 4

ಇನ್ನುಳಿದಂತೆ ರಾಜಸ್ಥಾನ್ ರಾಯಲ್ಸ್ 5ನೇ ಸ್ಥಾನ ಪಡೆದುಕೊಂಡಿದ್ರೆ, ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ 6, ಕಿಂಗ್ಸ್ ಇಲೆವೆನ್ ಪಂಜಾಬ್ 7 ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ 8ನೇ ಸ್ಥಾನ ಪಡೆದುಕೊಂಡಿದೆ.

 

 


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಏಷ್ಯಾಕಪ್​​​ ಟೂರ್ನಿ.. ದೀಪಕ್​​ ಹೂಡಾ ಬದಲಿಗೆ ಸ್ಟಾರ್​ ಪ್ಲೇಯರ್​​ಗೆ ಮಣೆ ಹಾಕುತ್ತಾ BCCI..?

by NewsFirst Kannada
August 13, 2022
0

ಏಷ್ಯಾಕಪ್ ತಂಡದಿಂದ ವೇಗಿ ದೀಪಕ್​ ಚಹರ್​ರನ್ನ ಆಯ್ಕೆ ಮಾಡಿಲ್ಲ. ಹಾಗಂತ ಚಹರ್​ಗೆ ತಂಡದ ಬಾಗಿಲು ಇನ್ನು ಮುಚ್ಚಿಲ್ಲ. ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಚಹರ್​ ಉತ್ತಮ ಪ್ರದರ್ಶನ...

ಜಿಂಬಾಬ್ವೆ ಸೀರೀಸ್​​.. ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡ್ತಾರಾ ರಾಹುಲ್​ ತ್ರಿಪಾಠಿ..?

by NewsFirst Kannada
August 13, 2022
0

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ರಾಹುಲ್​ ತ್ರಿಪಾಠಿ, ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡೋ ಸಾಧ್ಯತೆ ಇದೆ. 2023ರ ಏಕದಿನ ವಿಶ್ವಕಪ್​ನಲ್ಲಿ ತ್ರಿಪಾಠಿಯಂತ ಡ್ಯಾಶಿಂಗ್ ಆಟಗಾರನ ಅಗತ್ಯ...

ಏಷ್ಯಾಕಪ್​ಗೂ ಮುನ್ನವೇ ಆಟಗಾರರಿಗೆ ಬಂಪರ್ ಗಿಫ್ಟ್ ಕೊಟ್ಟ ಪಾಕ್​ ಕ್ರಿಕೆಟ್​​​ ಮಂಡಳಿ..!

by NewsFirst Kannada
August 13, 2022
0

ಏಷ್ಯಾಕಪ್​ ಆರಂಭಕ್ಕೂ ಮುನ್ನವೇ ಪಾಕಿಸ್ತಾನ ತಂಡದ ಆಟಗಾರರಿಗೆ, ತಮ್ಮ ಕ್ರಿಕೆಟ್​ ಬೋರ್ಡ್​​​​​​​​​​​​​​​​​​​​​ ಗುಡ್​ನ್ಯೂಸ್​ ನೀಡಿದ್ದು, ಆಟಗಾರರ ವಾರ್ಷಿಕ್​​ ವೇತನವನ್ನು ಹೆಚ್ಚಿಸಿದೆ. ಪಾಕ್​ ಆಟಗಾರರ ನೂತನ ಗುತ್ತಿಗೆ ಪಟ್ಟಿ...

‘ನನ್ನ ಹಿಂದೆ ಬೀಳಬೇಡ ಅಕ್ಕ’ ಎಂದ ರಿಷಭ್​ ಪಂತ್​​ಗೆ ಬಾಲಿವುಡ್​​ ನಟಿ ತಿರುಗೇಟು..

by NewsFirst Kannada
August 13, 2022
0

ಊರ್ವಶಿ ರೌಟೆಲಾ​ ಹೇಳಿಕೆಗೆ ಮೌನ ಮುರಿದಿದ್ದ ರಿಷಭ್​​ ಪಂತ್​​​ಗೆ ಇದೀಗ ಊರ್ವಶಿ ತಿರುಗೇಟು ನೀಡಿದ್ದಾರೆ. ಕೆಲ ವರ್ಷಗಳ ಹಿಂದೆ ಮಿಸ್ಟರ್​​ RP ವಾರಣಾಸಿ ಬಂದು, ನನಗಾಗಿ ತುಂಬಾ...

ಧವನ್​​ ಬದಲಿಗೆ KL ರಾಹುಲ್​​ ಕ್ಯಾಪ್ಟನ್​​ ಮಾಡಿದ್ದಕ್ಕೆ ಭಾರೀ ಆಕ್ರೋಶ..!

by NewsFirst Kannada
August 13, 2022
0

ಸದ್ಯದಲ್ಲೇ ನಡೆಯಲಿರೋ ಜಿಂಬಾಬ್ವೆ ಸರಣಿಗೆ ಟೀಂ ಇಂಡಿಯಾದ ಕ್ಯಾಪ್ಟನ್​ ಆಗಿ ಶಿಖರ್​ ಧವನ್​ ಅವರನ್ನೇ ಮುಂದುವರಿಸಬೇಕಿತ್ತು ಎಂದು ಆಕಾಶ್​ ಚೋಪ್ರಾ ಹೇಳಿದ್ದಾರೆ. ಈ ಸಂಬಂಧ ಮಾತಾಡಿದ ಟೀಂ...

ರೋಹನ್ ರೋರಿಂಗ್, ವಿಲ್ ಸ್ಮೀಡ್ ಪವರ್ ಹಿಟ್ಟಿಂಗ್- ಇಬ್ಬರು ಯಂಗ್​ಸ್ಟರ್​ಗಳ ಮೇಲೆ RCB ಕಣ್ಣು

by NewsFirst Kannada
August 13, 2022
0

ಕರ್ನಾಟಕ ಕ್ರಿಕೆಟ್​ನಲ್ಲಿ ಈ ಯುವ ಆಟಗಾರನದ್ದೇ ಹವಾ, ಈತನ ಟ್ಯಾಲೆಂಟ್​, ಸ್ಫೋಟಕ ಬ್ಯಾಟಿಂಗ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಮತ್ತೊಂದೆಡೆ ವಿಶ್ವಕ್ರಿಕೆಟ್​​ನಲ್ಲಿ ಈ ಇಂಗ್ಲೀಷ್​ ಕ್ರಿಕೆಟಿಗ ಸೆನ್ಸೇಷನ್ ಹುಟ್ಟುಹಾಕಿದ್ದಾನೆ....

ಬಿಸಿಸಿಐ,​ ಮ್ಯಾನೇಜ್​ಮೆಂಟ್​​ಗೆ ಧವನ್​ ಆಟಿಕೆನಾ? ರಾಹುಲ್​ ಮೇಲೆ ಒಲವು, ಧವನ್​ಗೆ ಅನ್ಯಾಯ?

by NewsFirst Kannada
August 13, 2022
0

ಟೀಮ್​ ಇಂಡಿಯಾ ಸೆಲೆಕ್ಷನ್​ ಕಮಿಟಿ ಅಂದಾ ದರ್ಬಾರ್​ ನಡೆಸ್ತಿದ್ಯಾ.? ಅಥವಾ ಟೀಮ್​ ಮ್ಯಾನೇಜ್​ಮೆಂಟ್​​​ ಸಲಹೆ ಮೇಲೆನೆ ಇದೆಲ್ಲಾ ನಡೀತಿದ್ಯಾ.? ನಿಜಕ್ಕೂ ಟೀಮ್​ ಇಂಡಿಯಾದಲ್ಲಿ ಆಗ್ತಿರೋದೇನು.? ಈ ಎಲ್ಲಾ...

ವಿಶ್ವಕಪ್​​ಗೆ ಮುನ್ನ ಟೀಂ ಇಂಡಿಯಾಗೆ ಬಿಗ್​ ಶಾಕ್​​.. ಸ್ಟಾರ್​ ಆಲ್​ರೌಂಡರ್​​ ಔಟ್​​​

by NewsFirst Kannada
August 13, 2022
0

ಟೀಮ್ ಇಂಡಿಯಾ ಯುವ ಆಲ್​ರೌಂಡರ್​ ವಾಷಿಂಗ್ಟನ್​ ಸುಂದರ್​, ಟಿ20 ವಿಶ್ವಕಪ್ ತಂಡದ ಆಯ್ಕೆ ರೇಸ್​ನಿಂದ ಔಟ್​ ಆಗಿದ್ದಾರೆ. ಖುದ್ದು ತಂಡದ ಆಯ್ಕೆ ಸಮಿತಿಯೇ, ಸುಂದರ್​ಗೆ, ನೀವು ವಿಶ್ವಕಪ್...

ಏಷ್ಯಾಕಪ್​ನಲ್ಲಿ ನಂ.1 ಸ್ಥಾನಕ್ಕೆ ಸ್ಟಾರ್​ವಾರ್-T20 ಕಿಂಗ್ ಆಗಲು SKY, ಬಾಬರ್ ಗುದ್ದಾಟ.. ಗೆಲ್ಲೋದ್ಯಾರು?

by NewsFirst Kannada
August 13, 2022
0

ಏಷ್ಯಾಕಪ್​ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದು, ಕಳೆದ ವರ್ಷದ ಟಿ20 ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಟೀಮ್ ಇಂಡಿಯಾ ರೆಡಿಯಾಗಿದೆ. ಅದ್ರಲ್ಲೂ ರೋಹಿತ್​ ಪಡೆಯ ಈ ಆಟಗಾರನಿಗೆ,...

ಏಷ್ಯಾಕಪ್​​ ಟೂರ್ನಿಗೆ ಮುನ್ನ ಟೀಂ ಇಂಡಿಯಾ ಆಟಗಾರರಿಗೆ ಎದುರಾಯ್ತು ಅಗ್ನಿಪರೀಕ್ಷೆ..!

by NewsFirst Kannada
August 13, 2022
0

2022 ಏಷ್ಯಾಕಪ್ ಟೂರ್ನಿಗಾಗಿ ದುಬೈಗೆ ತೆರಳೋ ಮುನ್ನ ಟೀಮ್ ಇಂಡಿಯಾ ಆಟಗಾರರು, ಫಿಟ್​ನೆಸ್ಟ್ ಟೆಸ್ಟ್​​ಗೆ ಒಳಪಡಲಿದ್ದಾರೆ. ನಾಯಕ ರೋಹಿತ್ ಶರ್ಮಾ ಸೇರಿದಂತೆ ಎಲ್ಲಾ ಆಟಗಾರರಿಗೆ NCAನಲ್ಲಿ ಫಿಟ್​ನೆಸ್​...

Next Post

ಪರೀಕ್ಷೆಗೋಸ್ಕರ ವಿದ್ಯಾರ್ಥಿಗಳು ಜೀವ ಪಣಕ್ಕಿಡಬೇಕಾ?’ ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ

‘ಐಟಿ ತನಿಖೆಗೆ ತಡೆ ನೀಡಲ್ಲ’ ಎಂದ ಸುಪ್ರೀಂಕೋರ್ಟ್.. ಡಿಕೆಎಸ್​ಗೆ ಮತ್ತೆ ಸಂಕಷ್ಟ

NewsFirst Kannada

NewsFirst Kannada

LATEST NEWS

ಕೇಂದ್ರ ಸಚಿವ ಭಗವಂತ್​​ ಖೂಬಾ ಕಾರು ಮೇಲೆ BJP MLA ಬೆಂಬಲಿಗರಿಂದಲೇ ದಾಳಿ..!

August 13, 2022

ಏಷ್ಯಾಕಪ್​​​ ಟೂರ್ನಿ.. ದೀಪಕ್​​ ಹೂಡಾ ಬದಲಿಗೆ ಸ್ಟಾರ್​ ಪ್ಲೇಯರ್​​ಗೆ ಮಣೆ ಹಾಕುತ್ತಾ BCCI..?

August 13, 2022

ಜಿಂಬಾಬ್ವೆ ಸೀರೀಸ್​​.. ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡ್ತಾರಾ ರಾಹುಲ್​ ತ್ರಿಪಾಠಿ..?

August 13, 2022

ಸ್ವಾತಂತ್ರೋತ್ಸವ ನಡುವೆಯೂ ರಾಜ್ಯದಲ್ಲಿ ಭಾರೀ ಮಳೆ.. ಎಲ್ಲೆಲ್ಲಿ ಏನಾಯ್ತು..?

August 13, 2022

ಏಷ್ಯಾಕಪ್​ಗೂ ಮುನ್ನವೇ ಆಟಗಾರರಿಗೆ ಬಂಪರ್ ಗಿಫ್ಟ್ ಕೊಟ್ಟ ಪಾಕ್​ ಕ್ರಿಕೆಟ್​​​ ಮಂಡಳಿ..!

August 13, 2022

ತಮಿಳುನಾಡು ಹಣಕಾಸು ಸಚಿವರ ಕಾರಿನ ಮೇಲೆ ಚಪ್ಪಲಿ ಎಸೆದ ಬಿಜೆಪಿ ಕಾರ್ಯಕರ್ತರು- ಐವರು ಅರೆಸ್ಟ್!

August 13, 2022

ಸ್ವಾತಂತ್ರ್ಯದ ಅಮೃತ ಮಹೋತ್ಸವ: ಸರ್ಕಾರಿ ಕಲಾ ಕಾಲೇಜಿನಲ್ಲಿ ‘ಅಮೃತ ಭಾರತಿಗೆ ಕನ್ನಡದಾರತಿ’

August 13, 2022

ಲಂಚ ಮಂಚ ಸರ್ಕಾರ; ‘ನಾನು ಕ್ಷಮೆ ಕೇಳಲು ಸಿದ್ಧನಿದ್ದೇನೆ, ಆದ್ರೆ’ -ಪ್ರಿಯಾಂಕ್ ಖರ್ಗೆ

August 13, 2022

‘ನನ್ನ ಹಿಂದೆ ಬೀಳಬೇಡ ಅಕ್ಕ’ ಎಂದ ರಿಷಭ್​ ಪಂತ್​​ಗೆ ಬಾಲಿವುಡ್​​ ನಟಿ ತಿರುಗೇಟು..

August 13, 2022

ಧವನ್​​ ಬದಲಿಗೆ KL ರಾಹುಲ್​​ ಕ್ಯಾಪ್ಟನ್​​ ಮಾಡಿದ್ದಕ್ಕೆ ಭಾರೀ ಆಕ್ರೋಶ..!

August 13, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ