Saturday, May 28, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಶೀಘ್ರದಲ್ಲೇ ಕೊರೊನಾ ಲಸಿಕೆ; ಭಯ ಬೇಡ ಎಂದ ಕೇಂದ್ರ ಆರೋಗ್ಯ ಸಚಿವ

Share on Facebook Share on Twitter Send Share
January 3, 2021

ದೇಶದಾದ್ಯಂತ ಕೊರೊನಾ ಲಸಿಕೆ ವಿತರಣೆಗೆ ಕ್ಷಣಗಣನೆ ಆರಂಭವಾಗಿದೆ. ದೇಶದೆಲ್ಲೆಡೆ ಬಹಳಷ್ಟು ಕಡೆ ಈಗಾಗ್ಲೇ ವ್ಯಾಕ್ಸಿನೇಷನ್​ ಡ್ರೈ ರನ್ ಕೂಡ ಮಾಡಲಾಗ್ತಿದ್ದು, ಕೆಲವೇ ದಿನಗಳಲ್ಲಿ ಮೊದಲ ಹಂತದ ಲಸಿಕಾ ವಿತರಣೆ ನಡೆಯುತ್ತೆ. ಆದರೂ ಕೂಡ ಲಸಿಕೆ ಬಗ್ಗೆ ಜನತೆಗೆ ಒಂದಿಷ್ಟು ಅನುಮಾನಗಳಿವೆ. ಲಸಿಕೆ ಫ್ರಿಯಾಗಿ ಸಿಗುತ್ತಾ..? ಎಷ್ಟು ಕಾಸು ಕೊಟ್ಟು ಲಸಿಕೆ ಖರೀದಿ ಮಾಡಬೇಕು..? ಹೀಗೆ ಸಾಕಷ್ಟು ಪ್ರಶ್ನೆಗಳು ಕಾಡ್ತಿತ್ತು.

ದೇಶದಾದ್ಯಂತ ನಿನ್ನೆಯಿಂದ ಆರಂಭವಾಗಿದೆ ಕೋವಿಡ್ ಡ್ರೈ ರನ್
ಲಸಿಕೆ ಅಭಿವೃದ್ಧಿಯಾಗದೇ ಕೊರೊನಾ ಮಹಾಮಾರಿಯನ್ನ ಮಟ್ಟ ಹಾಕೋಕೆ ಸಾಧ್ಯವೇ ಇಲ್ಲ. ಸದ್ಯ ವಿಶ್ವದ ಬಹಳಷ್ಟು ಬಯೋಟೆಕ್ ಕಂಪನಿಗಳು, ಸಾಕಷ್ಟು ಮಂದಿ ವಿಜ್ಞಾನಿಗಳು ಸತತ ಪರಿಶ್ರಮ ಹಾಕಿ ವ್ಯಾಕ್ಸಿನ್ ಸಿದ್ಧಪಡಿಸಿದ್ದಾರೆ. ಅವುಗಳ ಪೈಕಿ ಕೆಲ ವ್ಯಾಕ್ಸಿನ್​ಗಳು ಬಳಕೆಯಲ್ಲಿದ್ರೆ ಇನ್ನೂ ಕೆಲವು ಲಸಿಕೆಗಳು​ ಪ್ರಯೋಗದ ಅಂತಿಮ ಹಂತದಲ್ಲಿವೆ. ಕೊರೊನಾದಿಂದ ಅತೀ ಹೆಚ್ಚು ಎಫೆಕ್ಟ್ ಆಗಿರೋ ದೇಶಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದೆ. ಹೇಳಿ ಕೇಳಿ ದೇಶದಲ್ಲಿನ ಜನಸಂಖ್ಯೆ ಕೂಡ ಜಾಸ್ತಿನೆ ಇದೆ. ಹೀಗಿರುವಾಗ ಇಲ್ಲಿ ವ್ಯಾಕ್ಸಿನ್ ವಿತರಣೆಯನ್ನ ತುಂಬಾನೇ ಮುತುವರ್ಜಿಯಿಂದ ಮಾಡಬೇಕು. ಇದಕ್ಕೆ ಸರ್ಕಾರ ಎಲ್ಲಾ ರೀತಿಯಿಂದಲೂ ಸಿದ್ಧತೆ ಮಾಡಿಕೊಳ್ತಿದೆ. ದೇಶದಲ್ಲಿ ನಿನ್ನೆಯಿಂದ ಕೋವಿಡ್ ಡ್ರೈ ರನ್ ಕೂಡ ಆರಂಭವಾಗಿದೆ.

ದೇಶದಲ್ಲಿ ಯಾರಿಗೆ ಫ್ರೀಯಾಗಿ ಸಿಗುತ್ತೆ ಲಸಿಕೆ..?
ಸದ್ಯ ದೇಶದಲ್ಲಿ ಕೋವಿಡ್ ಡ್ರೈ ರನ್ ಆರಂಭವಾಗಿದ್ದು, ಈ ತಿಂಗಳ ಮಧ್ಯದಲ್ಲಿ ಅಥವಾ ಕೊನೆಯಲ್ಲಿ ಲಸಿಕೆ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ. ಈ ಬಗ್ಗೆ ಖುದ್ದು ಕೇಂದ್ರ ಆರೋಗ್ಯ ಸಚಿವಾಲಯವೇ ಖಚಿತಪಡಿಸಿದ್ದು, ಮೊದಲ ಹಂತದಲ್ಲಿ ಯಾರು ಯಾರಿಗೆ ಲಸಿಕೆ ಕೊಡಬೇಕು ಎಂಬ ಪಟ್ಟಿ ಸಿದ್ಧಮಾಡಿಕೊಂಡಿದೆ. ಮೊದಲನೇ ಹಂತದ ವ್ಯಾಕ್ಸಿನೇಷನ್​ನಲ್ಲಿ, ಜೀವದ ಹಂಗು ತೊರೆದು ಹಗಲಿರುಳು ದುಡಿಯುತ್ತಿರು ವೈದ್ಯರು, ನರ್ಸ್ ಹಾಗೂ ಇತರೆ ಆರೋಗ್ಯ ಸಿಬ್ಬಂದಿಗೆ ಲಸಿಕೆ ವಿತರಣೆ ಮಾಡಲಾಗುತ್ತೆ. ಈಗಾಗಲೇ ಫಲಾನುಭವಿಗಳ ಪಟ್ಟಿಯನ್ನ ಸರ್ಕಾರ ಸಿದ್ಧಪಡಿಸಿಕೊಂಡಿದೆ. ಅಂದಾಜಿನ ಪ್ರಕಾರ ದೇಶದಲ್ಲಿ ಒಟ್ಟು 1 ಕೋಟಿ ಆರೋಗ್ಯ ಕಾರ್ಯಕರ್ತರಿದ್ದಾರೆ. ಫ್ರಂಟ್​ಲೈನ್​ ವರ್ಕರ್ಸ್​ಗೆ ಕೂಡ ಮೊದಲ ಹಂತದಲ್ಲೇ ಲಸಿಕೆ ಕೊಡಲಾಗ್ತಿದ್ದು ಒಟ್ಟು 2 ಕೋಟಿ ಕಾರ್ಯಕರ್ತರಿದ್ದಾರೆ. 50 ವರ್ಷ ಮೇಲ್ಪಟ್ಟ 27 ಕೋಟಿ ಮಂದಿಗೆ ವ್ಯಾಕ್ಸಿನೇಷನ್ ಮಾಡಲಾಗುತ್ತೆ.ಸದ್ಯ ಮೊದಲ ಹಂತದಲ್ಲಿ ಒಟ್ಟು 30ಕೋಟಿ ಮಂದಿಗೆ ಲಸಿಕೆ ಕೊಡೋಕೆ ನಿರ್ಧಾರ ಮಾಡಿದ್ದು, ಎಲ್ಲರಿಗೂ ಉಚಿತವಾಗಿಯೇ ವ್ಯಾಕ್ಸಿನ್ ಕೊಡೋದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಅನೌನ್ಸ್ ಮಾಡಿದೆ.

ಲಸಿಕೆ ಬಗ್ಗೆ ಭಯ ಬೇಡ ಎಂದ ಕೇಂದ್ರ ಆರೋಗ್ಯ ಸಚಿವ ಹರ್ಷ್​ವರ್ಧನ್
ದೇಶದಲ್ಲಿ ಉಚಿತ ಲಸಿಕೆ ಕೊಡೋದಾಗಿ ಹೇಳಿ ಜನರಿಗಿದ್ದ ದೊಡ್ಡ ಅನುಮಾನವೊಂದನ್ನ ಸಚಿವ ಹರ್ಷವರ್ಧನ್ ಪರಿಹಾರ ಮಾಡಿದ್ದಾರೆ. ಈಗಾಗ್ಲೇ ಬೇರೆ ಬೇರೆ ದೇಶದಲ್ಲಿ ಎರಡು ಲಸಿಕೆಗಳು ಬಳಕೆಯಲ್ಲಿವೆ. ಸದ್ಯ ಆಸ್ಟ್ರಾಝೆನೆಕಾ ಲಸಿಕೆಗೂ ಕೂಡ ತುರ್ತು ಬಳಕೆಗೆ ಅನುಮತಿ ಕೊಟ್ಟಿದೆ. ಆದ್ರೆ ಕೆಲವು ಲಸಿಕೆಗಳಿಂದ ಸೈಡ್ ಎಫೆಕ್ಟ್ ಕಾಣಿಸಿಕೊಳ್ತಿದ್ದು, ದೇಶದಲ್ಲಿ ಬಳಕೆ ಮಾಡುವ ಲಸಿಕೆಯೂ ಸೈಡ್ ಎಫೆಕ್ಟ್ ಉಂಟುಮಾಡಲಿದ್ಯಾ ಅನ್ನೋ ಮಾತುಗಳು ಕೇಳಿ ಬರ್ತಿವೆ.

Download the Newsfirstlive app

ಇದಕ್ಕೆ ಉತ್ತರ ಕೊಟ್ಟಿರೋ ಹರ್ಷವರ್ಧನ್, ಲಸಿಕೆ ಬಗ್ಗೆ ಯಾವುದೇ ರೀತಿಯ ಹೆದರಿಕೆಯೂ ಬೇಡ. ಲಸಿಕೆಯ ಸಂಪೂರ್ಣ ಮಾಹಿತಿ ಪಡೆದೇ ವ್ಯಾಕ್ಸಿನೇಷನ್ ಮಾಡಲಾಗುವುದು ಎಂದಿದ್ದಾರೆ. ಅಲ್ಲದೇ ಆರಂಭದ ದಿನಗಳಲ್ಲಿ ಪೋಲಿಯೋ ಲಸಿಕೆ ಬಗ್ಗೆ ಕೂಡ ಹೀಗೆ ಮಾತುಗಳು ಕೇಳಿ ಬಂದಿದ್ವು. ಸಾಕಷ್ಟು ರೂಮರ್ಸ್ ಹಬ್ಬಿತ್ತು. ಆದ್ರೆ ಆ ಲಸಿಕೆ ಹೇಗೆ ಕ್ಲಿಕ್ ಆಯ್ತು ಅನ್ನೋದು ನಿಮಗೆ ಗೊತ್ತಿದೆ. ಅಂತೆಯೇ ಕೊರೊನಾ ಲಸಿಕೆ ಕೂಡ ಆಗಲಿದೆ ಎಂದು ಹೇಳಿದ್ದಾರೆ.

ಸದ್ಯ ದೇಶದಲ್ಲಿ 1 ಕೋಟಿ ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದ್ದು,1.5 ಲಕ್ಷ ಮಂದಿ ಕೋವಿಡ್​ಗೆ ಬಲಿಯಾಗಿದ್ದಾರೆ. ದೇಶದಲ್ಲಿಯೇ ಎರಡು ವಿಶ್ವಾಸಾರ್ಹ ಲಸಿಕೆಗಳು ಸಿದ್ಧವಾಗ್ತಿದೆ. ಒಂದು ರೀತಿಯಲ್ಲಿ ಎಷ್ಟು ಬೇಗನೆ ಲಸಿಕೆ ಸಿಗುತ್ತೊ ಅಷ್ಟು ಒಳ್ಳೆಯದು. ಇದೇ ಕಾರಣಕ್ಕೆ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡುತ್ತಿರುವುದಾಗಿ ಸಚಿವ ಡಾ.ಹರ್ಷವರ್ಧನ್​ ಸ್ಪಷ್ಟಪಡಿಸಿದ್ದಾರೆ. ಈ ವ್ಯಾಕ್ಸಿನ್​ಗೆ ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾತ್ರವಲ್ಲ, ಇಡೀ ದೇಶಾದ್ಯಂತ ಉಚಿತ ಕೊರೊನಾ ಲಸಿಕೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಈ ಮೂಲಕ ಕೋವಿಡ್ ವ್ಯಾಕ್ಸಿನ್​ ಬಗ್ಗೆ ಇದ್ದ ಎಲ್ಲಾ ವದಂತಿಗಳಿಗೆ ಸಚಿವರು ತೆರೆ ಎಳೆದಿದ್ದಾರೆ.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಭಾರತದ ಜಲಪ್ರದೇಶಕ್ಕೆ ಬಂದಿದ್ದ ಪಾಕಿಸ್ತಾನ ಮೀನುಗಾರರು ಅರೆಸ್ಟ್​

by NewsFirst Kannada
May 28, 2022
0

ಗುಜರಾತ್‌: ಭಾರತದ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬೋಟ್​ ಬಿಟ್ಟು ಪರಾರಿಯಾಗಿದ್ದ ಪಾಕಿಸ್ತಾನದ ಮೀನುಗಾರರ ಪೈಕಿ ಇಂದು ಓರ್ವನನ್ನು ಬಿಎಸ್​ಎಫ್​ ಸಿಬ್ಬಂದಿ ಬಂಧಿಸಿದ್ದಾರೆ. ಕಳೆದ ಎರಡು ದಿನಗಳ...

ಹೆಜ್ಜೇನು ದಾಳಿಗೆ ಓರ್ವ ಸಾವು, ಮೂವರ ಸ್ಥಿತಿ ಗಂಭೀರ

by NewsFirst Kannada
May 28, 2022
0

ತುಮಕೂರು: ಹೆಜ್ಜೇನು ದಾಳಿಗೆ ಓರ್ವ ವ್ಯಕ್ತಿ ಸಾವನ್ನಪ್ಪಿ , ಮೂವರ ಸ್ಥಿತಿ ಗಂಭಿರವಾಗಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಇರಕಸಂದ್ರ ಕಾಲೋನಿಯ ಎಸ್ ಆರ್ ಪೇಟ್ರೋಲ್...

ಹಳೆ ದ್ವೇಷದಿಂದ ಗುಂಡು ಹಾರಿಸಿ ಕಾಡಾನೆಯನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು

by NewsFirst Kannada
May 28, 2022
0

ಹಾಸನ: ಕಾಡಾನೆಗೆ ಬೇಕಂತಲೇ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಬೇಲೂರು ತಾಲೂಕಿನ ಗೂರ್ಗಿಹಳ್ಳಿ ಬಳಿ ನಡೆದಿದೆ. ಈ ಹಿಂದೆ ಅರೇಹಳ್ಳಿ ಭಾಗದಲ್ಲಿ ನಾಲ್ವರು ಕಾರ್ಮಿಕರು ಕಾಡಾನೆ...

ಕನ್ನಡದಲ್ಲೇ ಮಾತನಾಡಿದ ಜಾಕ್ವೆಲಿನ್; ‘ರಕ್ಕಮ್ಮ’ಗಾಗಿ ಮೊದಲ ಬಾರಿಗೆ ರೀಲ್ಸ್ ಮಾಡಿದ ಕಿಚ್ಚ ಸುದೀಪ್

by NewsFirst Kannada
May 28, 2022
0

ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್​ ರೋಣ ಸಿನಿಮಾ ಈಗಾಗಲೇ ತೀವ್ರ ನಿರೀಕ್ಷೆ ಹುಟ್ಟಿಸಿದ್ದು, ಇತ್ತೀಚೆಗೆ ತೆರೆಕಂಡಿದ್ದ 'ರಾ ರಾ ರಕ್ಕಮ್ಮ' ಹಾಡು ಹಿಟ್ ಆಗಿದೆ. 'ಕಡಂಗ ರಕ್ಕಮ್ಮ'...

ಗೆದ್ದ RR​ ಫೈನಲ್ಸ್​ಗೆ.. ‘ಗೆದ್ರೂ ಸೋತ್ರೂ RCB ಫಾರೆವರ್​’ ಎಂದ ಫ್ಯಾನ್ಸ್​​

by NewsFirst Kannada
May 27, 2022
0

ಇಂದು ಅಹ್ಮದಾಬಾದ್​ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ 2022 ಸೆಮಿಫೈನಲ್​​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ರಾಜಸ್ಥಾನ್​​ ರಾಯಲ್ಸ್​ ವಿರುದ್ಧ ಹೀನಾಯ...

ಥೇಟ್​​ ಪುಷ್ಪ ಮಾದರಿಯಲ್ಲೇ ರಕ್ತ ಚಂದನ ಸಾಗಾಟ.. 11 ಮಂದಿ ಅರೆಸ್ಟ್​

by NewsFirst Kannada
May 27, 2022
0

ತಮಿಳುನಾಡು: ರಕ್ತ ಚಂದನದ ಕರಾಳ ಕತೆಯನ್ನ ತೆರೆದಿಟ್ಟ ಪುಷ್ಪ ಚಿತ್ರದ ಲಾಜಿಕ್​ನಲ್ಲೇ ಗುಂಪೊಂದು ಕೆಂಪು ಚಂದನ ಸಾಗಿಸಲು ಹೋಗಿ ಪೊಲೀಸರ ಅತಿಥಿಯಾಗಿದ್ದಾರೆ. ರೋಗಿಗಳನ್ನ ಸಾಗಿಸುವ ನೆಪದಲ್ಲಿ ತಮಿಳುನಾಡಿನ...

‘ಚೆನ್ನಾಗಿ ಆಡಿದ್ವಿ, ಅದೃಷ್ಟ ನಮ್ಮ ಪರ ಇರಲಿಲ್ಲ’- RCB ವಿರುದ್ಧ ಸೋತ ಮೇಲೆ ಗಂಭೀರ್​​​ ರಿಯಾಕ್ಷನ್​​​​

by NewsFirst Kannada
May 27, 2022
0

ಮುಂದಿನ IPL​ನಲ್ಲಿ ಸ್ಟ್ರಾಂಗ್ ಆಗಿ ಕಮ್​ಬ್ಯಾಕ್ ಮಾಡಲಿದ್ದೇವೆ ಎಂದು ಲಕ್ನೋ ಸೂಪರ್ ​ಜೈಂಟ್ಸ್​ ತಂಡದ ಮೆಂಟರ್ ಗೌತಮ್ ಗಂಭೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟೂರ್ನಿಯಲ್ಲಿ ನಾವು ಅತ್ಯುತ್ತಮ ಪ್ರದರ್ಶನ...

ಅಕ್ರಮ ಆಸ್ತಿ ಕೇಸ್​​.. ಹರಿಯಾಣದ ಮಾಜಿ ಸಿಎಂ ಓಂ ಪ್ರಕಾಶ್​​ಗೆ 4 ವರ್ಷ ಜೈಲು

by NewsFirst Kannada
May 27, 2022
0

ಹರಿಯಾಣ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಹರಿಯಾಣದ ಮಾಜಿ ಸಿಎಂ ಓಂ ಪ್ರಕಾಶ್ ಚೌತಾಲಾಗೆ ದೆಹಲಿಯ ವಿಶೇಷ ಸಿಬಿಐ ಕೋರ್ಟ್ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿ...

ರಜತ್​ ಪಾಟೀದಾರ್​​ ಜವಾಬ್ದಾರಿಯುತ ಬ್ಯಾಟಿಂಗ್​​.. ರಾಜಸ್ಥಾನ್​​ಗೆ ಆರ್​ಸಿಬಿ 158 ಟಾರ್ಗೆಟ್​

by NewsFirst Kannada
May 27, 2022
0

ಇಂದು ಅಹ್ಮದಾಬಾದ್​ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ 2022 ಸೆಮಿಫೈನಲ್​​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ರಾಜಸ್ಥಾನ್​​ ರಾಯಲ್ಸ್​ ತಂಡಕ್ಕೆ 158...

RCB ಈ ಬ್ಯಾಟ್ಸಮನ್​ ಆಟಕ್ಕೆ ಕಿಂಗ್​​ ಕೊಹ್ಲಿ ಫುಲ್​​ ಫಿದಾ

by NewsFirst Kannada
May 27, 2022
0

ರಜತ್ ಪಟಿದಾರ್ ಬ್ಯಾಟಿಂಗ್​ಗೆ ವಿರಾಟ್ ಕೊಹ್ಲಿ, ಫಿದಾ ಆಗಿದ್ದಾರೆ. ರಜತ್ ಆಡಿದ್ದು ಅದ್ಭುತ ಆಟ. ನಾನು ಇಷ್ಟು ವರ್ಷಗಳಲ್ಲಿ ಹಲವು ಆಟಗಾರರು ಒತ್ತಡದ ಸನ್ನಿವೇಶದಲ್ಲಿ ಆಡಿದ್ದು ನೋಡಿದ್ದೀನಿ....

Next Post

ಜಗತ್ತಿನಲ್ಲೇ ಮೊದಲು; ಕೊರೊನಾದ ಹೊಸ ಸಾಂಕ್ರಾಮಿಕ ತಳಿ ಬೇರ್ಪಡಿಸುವಲ್ಲಿ ಭಾರತ ಯಶಸ್ವಿ

ಸಮುದ್ರದ ಆಳದಲ್ಲಿ ಪತ್ತೆಯಾದ ಅಪರೂಪದ ಜೀವಿಯನ್ನ ನೋಡಿ ಬೆರಗಾದ ಜನ

NewsFirst Kannada

NewsFirst Kannada

LATEST NEWS

ಭಾರತದ ಜಲಪ್ರದೇಶಕ್ಕೆ ಬಂದಿದ್ದ ಪಾಕಿಸ್ತಾನ ಮೀನುಗಾರರು ಅರೆಸ್ಟ್​

May 28, 2022

ಹೆಜ್ಜೇನು ದಾಳಿಗೆ ಓರ್ವ ಸಾವು, ಮೂವರ ಸ್ಥಿತಿ ಗಂಭೀರ

May 28, 2022

ಹಳೆ ದ್ವೇಷದಿಂದ ಗುಂಡು ಹಾರಿಸಿ ಕಾಡಾನೆಯನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು

May 28, 2022

ಕನ್ನಡದಲ್ಲೇ ಮಾತನಾಡಿದ ಜಾಕ್ವೆಲಿನ್; ‘ರಕ್ಕಮ್ಮ’ಗಾಗಿ ಮೊದಲ ಬಾರಿಗೆ ರೀಲ್ಸ್ ಮಾಡಿದ ಕಿಚ್ಚ ಸುದೀಪ್

May 28, 2022

ಗೆದ್ದ RR​ ಫೈನಲ್ಸ್​ಗೆ.. ‘ಗೆದ್ರೂ ಸೋತ್ರೂ RCB ಫಾರೆವರ್​’ ಎಂದ ಫ್ಯಾನ್ಸ್​​

May 27, 2022

ಥೇಟ್​​ ಪುಷ್ಪ ಮಾದರಿಯಲ್ಲೇ ರಕ್ತ ಚಂದನ ಸಾಗಾಟ.. 11 ಮಂದಿ ಅರೆಸ್ಟ್​

May 27, 2022

‘ಚೆನ್ನಾಗಿ ಆಡಿದ್ವಿ, ಅದೃಷ್ಟ ನಮ್ಮ ಪರ ಇರಲಿಲ್ಲ’- RCB ವಿರುದ್ಧ ಸೋತ ಮೇಲೆ ಗಂಭೀರ್​​​ ರಿಯಾಕ್ಷನ್​​​​

May 27, 2022

ಅಕ್ರಮ ಆಸ್ತಿ ಕೇಸ್​​.. ಹರಿಯಾಣದ ಮಾಜಿ ಸಿಎಂ ಓಂ ಪ್ರಕಾಶ್​​ಗೆ 4 ವರ್ಷ ಜೈಲು

May 27, 2022

ರಜತ್​ ಪಾಟೀದಾರ್​​ ಜವಾಬ್ದಾರಿಯುತ ಬ್ಯಾಟಿಂಗ್​​.. ರಾಜಸ್ಥಾನ್​​ಗೆ ಆರ್​ಸಿಬಿ 158 ಟಾರ್ಗೆಟ್​

May 27, 2022

RCB ಈ ಬ್ಯಾಟ್ಸಮನ್​ ಆಟಕ್ಕೆ ಕಿಂಗ್​​ ಕೊಹ್ಲಿ ಫುಲ್​​ ಫಿದಾ

May 27, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ