Thursday, January 28, 2021
News First Kannada
  • Home
  • ಟಾಪ್ ನ್ಯೂಸ್
  • ಕೊರೊನಾ ಎಚ್ಚರ
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್
No Result
View All Result
  • Home
  • ಟಾಪ್ ನ್ಯೂಸ್
  • ಕೊರೊನಾ ಎಚ್ಚರ
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್
No Result
View All Result
News First Kannada
  • ಟಾಪ್ ನ್ಯೂಸ್
  • ಕೊರೊನಾ ಎಚ್ಚರ
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್

ಸಂಕ್ರಾಂತಿಗೆ ಹೊಸ ಪರ್ವ ಶುರುವಾಗಿದೆ- ನೂತನ ಸಚಿವ ಆರ್.ಶಂಕರ್

Share on FacebookShare on TwitterSend
January 13, 2021

ಬೆಂಗಳೂರು: ರಾಜ್ಯ ಸರ್ಕಾರ ಇಂದು ಸಂಪುಟ ವಿಸ್ತರಣೆ ಮಾಡಿದ್ದು ನೂತನ ಸಚಿವರಾಗಿ 7 ಮಂದಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

Download the Newsfirstlive app

ಪ್ರಮಾಣವಚನ ಸ್ವೀಕರಿಸಿದ ನಂತರ ಸಿಎಂ ಬಿ.ಎಸ್​.ಯಡಿಯೂರಪ್ಪರನ್ನ ಭೇಟಿಯಾಗಿ ಹೊರಬಂದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ನೂತನ ಸಚಿವ ಆರ್.ಶಂಕರ್.. ಸಂಪುಟ ವಿಸ್ತರಣೆ ತಡವಾಯ್ತು ತಡವಾಯ್ತು ಅಂತ ಹೇಳಲಾಗುತ್ತಿತ್ತು. ಇದೀಗ ಸಂಕ್ರಾಂತಿಗೆ ಹೊಸ ಪರ್ವ ಆರಂಭವಾಗಿದೆ. ಎಲ್ಲವೂ ಒಳ್ಳೆಯದಾಗ್ಲಿ, ಒಳ್ಳೆಯ ಕೆಲಸ ಮಾಡಿಕೊಂಡು ಹೋಗಿ ಅಂತ ಸಿಎಂ ಬಿಎಸ್​ವೈ ಸೂಚಿಸಿದ್ದಾರೆ. ಈಗಾಗಲೇ ವಿಧಾನಸೌಧದಲ್ಲಿ ಕೊಠಡಿಯನ್ನೂ ಮಂಜೂರು ಮಾಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಶೀಘ್ರವೇ ಮುನಿರತ್ನ ಅವರಿಗೂ ಸಚಿವ ಸ್ಥಾನ ಸಿಗಲಿದೆ
ಮುನಿರತ್ನ ಅವರಿಗೆ ಸಚಿವ ಸ್ಥಾನ ಸಿಗದ ವಿಚಾರವಾಗಿ ಪ್ರತಿಕ್ರಿಯಿಸಿ.. ಸಿಎಂ ಜೊತೆ ಈಗಾಗಲೇ ಮಾತುಕತೆ ಮಾಡಿ, ಅವರ ಮನವೊಲಿಸಲಾಗಿದೆ. ಶೀಘ್ರವೇ ಅವರಿಗೂ ಸಚಿವ ಸ್ಥಾನ ಸಿಗಲಿದೆ. ಈ ವಿಚಾರವಾಗಿ ಹೈಕಮಾಂಡ್ ಜೊತೆ ಮಾತುಕತೆ ಮಾಡಲಿದ್ದಾರೆ. ಮುನಿರತ್ನ ಅವರಿಗೂ ಒಳ್ಳೆಯ ದಿನ ಬರಲಿದೆ. ಸಿಎಂ ಒಳ್ಳೆಯ ಖಾತೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಶೀಘ್ರವೇ ಯಾವ ಖಾತೆ ಅನ್ನೋದು ತಿಳಿಯಲಿದೆ ಎಂದು ಹೇಳಿದ್ದಾರೆ.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
ShareTweetSend

Discussion about this post

Related Posts

ಘಾಜಿಪುರ್​ ಗಡಿಯಲ್ಲಿ ಹೈಡ್ರಾಮಾ- ಭಾರೀ ಸಂಖ್ಯೆಯಲ್ಲಿ ಪೊಲೀಸ್ ನಿಯೋಜಿಸಿದ ಯುಪಿ ಸರ್ಕಾರ

by NewsFirst Kannada
January 28, 2021
0

ನವದೆಹಲಿ: ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಿರೋಧಿ ಉತ್ತರ ಪ್ರದೇಶ ಮತ್ತು ದೆಹಲಿಯ ಗಡಿ ಪ್ರದೇಶ ಘಾಜಿಪುರ್​​​​ ಬಳಿ ನಡೆಯುತ್ತಿರುವ ಪ್ರತಿಭಟನೆಯನ್ನು ತೆರವುಗೊಳಿಸಲು ಸರ್ಕಾರ ಇವತ್ತೇ ಡೆಡ್​​ಲೈನ್...

ಪ್ರತಿಭಟನಾ ಸ್ಥಳದಿಂದ ಈ ಕ್ಷಣದಿಂದಲೇ ಖಾಲಿ ಮಾಡಿ -ರಾಕೇಶ್​ ಟಿಕೈಟ್​​ಗೆ ಘಾಜಿಯಾಬಾದ್ DM ಸೂಚನೆ

by NewsFirst Kannada
January 28, 2021
0

ನವದೆಹಲಿ: ಘಾಜಿಯಾಬಾದ್ ಗಡಿಯಿಂದ ಖಾಲಿ ಮಾಡುವಂತೆ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರಿಕ್ಟ್​​ ಬಿಕೆಯು ಸಂಘಟನೆ ನಾಯಕ ರಾಕೇಶ್ ಟಿಕೈಟ್​​ಗೆ ನೋಟಿಸ್ ನೀಡಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಹೋಗಿ ನೋಟಿಸ್ ನೀಡಲಾಗಿದ್ದು, ಈ...

ನಾನು ಶರಣಾಗಲ್ಲ.. ಹಳ್ಳಿಗಳಿಂದ ಮತ್ತಷ್ಟು ರೈತರು ಬರ್ತಾರೆ- ರೈತ ಮುಖಂಡ ರಾಕೇಶ್

by NewsFirst Kannada
January 28, 2021
0

ನವದೆಹಲಿ: ರೈತರ ಪ್ರತಿಭಟನೆಯಲ್ಲಿ ಬಿರುಕು ಮೂಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಯಾವುದೇ ಕಾರಣಕ್ಕೂ ನಾನು ಶರಣಾಗುವುದಿಲ್ಲ. ಪೊಲೀಸರ ನೋಟಿಸ್​​ಗೆ ಉತ್ತರಿಸುತ್ತೇನೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ...

ಕೆಂಪುಕೋಟೆಯಲ್ಲಿ ಹಿಂಸಾಚಾರ: 33 FIR, 44 ಮಂದಿ ವಿರುದ್ಧ ಲುಕ್​ಔಟ್ ನೋಟಿಸ್

by NewsFirst Kannada
January 28, 2021
0

ನವದೆಹಲಿ: ಜನವರಿ 26 ರಂದು ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಟ್ಟು 33 ಎಫ್​ಐಆರ್ ದಾಖಲಾಗಿದೆ ಅಂತಾ ದೆಹಲಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ...

ಇವತ್ತೇ ಪ್ರತಿಭಟನಾ ಸ್ಥಳ ಖಾಲಿ ಮಾಡಿ- ರೈತರಿಗೆ ಯೋಗಿ ಸರ್ಕಾರದ ಆದೇಶ

by NewsFirst Kannada
January 28, 2021
0

ಲಕ್ನೋ: ಜನವರಿ 26 ರಂದು ನಡೆದ ಟ್ರ್ಯಾಕ್ಟರ್ ಱಲಿಯ ಹಿಂಸಾಚಾರಕ್ಕೆ ಕಾರಣವಾದ ಬಳಿಕ ಉತ್ತರ ಪ್ರದೇಶ ಸರ್ಕಾರ ಗಡಿ ಪ್ರದೇಶಗಳಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳನ್ನು ಅಂತ್ಯಗೊಳಿಸಲು ಶಕ್ತಿ ಪ್ರಯೋಗಕ್ಕೆ...

Image Credit: Bharatiya Kisan Union

ನೋಯ್ಡಾ ಗಡಿಯಲ್ಲಿ ಪ್ರತಿಭಟನೆ ಕೈಬಿಟ್ಟ ಭಾರತ್ ಕಿಸಾನ್ ಯೂನಿಯನ್

by NewsFirst Kannada
January 28, 2021
0

ನವದೆಹಲಿ: ಭಾರತೀಯ ಕಿಸಾನ್ ಯೂನಿಯನ್ (ಲೋಕ ಶಕ್ತಿ) ಪ್ರತಿಭಟನೆಯಿಂದ ಹಿಂದೆ ಸರಿದಿದೆ. ಬಿಕೆಯು (ಲೋಕ ಶಕ್ತಿ) ಕಳೆದ ಎರಡು ತಿಂಗಳಿನಿಂದ ನೋಯ್ಡಾ ಬಾರ್ಡನ್​​ನಲ್ಲಿ ಕೂತು ಪ್ರತಿಭಟನೆ ನಡೆಸುತ್ತಿತ್ತು....

ಶೀಘ್ರದಲ್ಲೇ ಮತ್ತಷ್ಟು ಮೇಡ್​ ಇನ್​​ ಇಂಡಿಯಾ ವ್ಯಾಕ್ಸಿನ್​ಗಳು ಬರಲಿವೆ -ಮೋದಿ

by NewsFirst Kannada
January 28, 2021
0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ವಿಶ್ವ ಆರ್ಥಿಕ ಶೃಂಗ ಸಭೆಯನ್ನ ಉದ್ದೇಶಿಸಿ ಮಾತನಾಡಿದರು. ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆದ ಸಭೆಯಲ್ಲಿ..ಕೊರೊನಾ ಸಂದರ್ಭದಲ್ಲಿ ಪ್ರತೀ ಭಾರತೀಯನೂ ತಾಳ್ಮೆಯಿಂದ...

ರೈತರಿಗೆ ನಮ್ಮ ಬಂಬಲ ಇದ್ದೇ ಇದೆ.. ಆದರೆ ಪ್ರತಿಭಟನೆ ವಾಪಸ್ ಪಡೆಯುತ್ತಿದ್ದೇವೆ -ಕಿಸಾನ್ ಮಹಾಪಂಚಾಯತ್

by NewsFirst Kannada
January 28, 2021
0

ನವದೆಹಲಿ: ಪ್ರತಿಭಟನೆಯಿಂದ ಮತ್ತೊಂದು ರೈತ ಸಂಘಟನೆ ಹೊರಗೆ ಬಂದಿದ್ದು, ಕಿಸಾನ್ ಮಹಾಪಂಚಾಯತ್ ಪ್ರತಿಭಟನೆಯನ್ನ ವಾಪಸ್ ಪಡೆಯುತ್ತಿರುವುದಾಗಿ ತಿಳಿಸಿದೆ. ಕಿಸಾನ್ ಮಹಾಪಂಚಾಯತ್ ಸಂಘಟನೆಯ ನಾಯಕ ರಾಮ್​ಪಾಲ್ ಜಾಟ್ ಮಾತನಾಡಿ.....

ಜ.26ರಂದು ನಡೆದ ಹಿಂಸಾಚಾರ ದುರದೃಷ್ಟಕರ.. ರೈತರ ಪ್ರತಿಭಟನೆ ನಿಲ್ಲಲ್ಲ -ಕೇಜ್ರಿವಾಲ್

by NewsFirst Kannada
January 28, 2021
0

ನವದೆಹಲಿ: ಜನವರಿ 26 ರಂದು ನಡೆದ ಹಿಂಸಾಚಾರ ದುರದೃಷ್ಟಕರ. ಹಿಂಸಾಚಾರಕ್ಕೆ ಕಾರಣವಾದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​​ ಹೇಳಿದ್ದಾರೆ. ಪಕ್ಷದ ಕಾರ್ಯಕ್ರಮವೊಂದರಲ್ಲಿ...

6ನೇ ಬಾರಿಗೆ ಹವ್ಯಕ ಮಹಾಸಭೆಯ ಅಧ್ಯಕ್ಷರಾಗಿ ಡಾ.ಗಿರಿಧರ ಕಜೆ ಆಯ್ಕೆ 

by NewsFirst Kannada
January 28, 2021
0

ಬೆಂಗಳೂರು: ಹವ್ಯಕ ಮಹಾಸಭೆಯ ಅಧ್ಯಕ್ಷರಾಗಿ ಡಾ.ಗಿರಿಧರ ಕಜೆ 6 ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಸ್ಕೃತಿ, ಸಂಪ್ರದಾಯ, ಪರಂಪರೆಗಳನ್ನು ಉಳಿಸಿ ಬೆಳೆಸಲು ‘ಹವ್ಯಕ ಮಾದರಿ ಕೇಂದ್ರ’...

Next Post

ಪ್ರಮಾಣವಚನದ ಬೆನ್ನಲ್ಲೇ ನೂತನ ಸಚಿವರಿಗೆ ಕೊಠಡಿ ಹಂಚಿಕೆ

ಕರೆಯೋ ಎಮ್ಮೆ ಕೊಟ್ಟು ಒದೆಯೋ ಕೋಣ ತಂದಂತಾಗಿದೆ ವಿಶ್ವನಾಥ್​ ಪರಿಸ್ಥಿತಿ- ಸಾ.ರಾ.ಮಹೇಶ್​

NewsFirst Kannada

NewsFirst Kannada

LATEST NEWS

ಘಾಜಿಪುರ್​ ಗಡಿಯಲ್ಲಿ ಹೈಡ್ರಾಮಾ- ಭಾರೀ ಸಂಖ್ಯೆಯಲ್ಲಿ ಪೊಲೀಸ್ ನಿಯೋಜಿಸಿದ ಯುಪಿ ಸರ್ಕಾರ

January 28, 2021

ಪ್ರತಿಭಟನಾ ಸ್ಥಳದಿಂದ ಈ ಕ್ಷಣದಿಂದಲೇ ಖಾಲಿ ಮಾಡಿ -ರಾಕೇಶ್​ ಟಿಕೈಟ್​​ಗೆ ಘಾಜಿಯಾಬಾದ್ DM ಸೂಚನೆ

January 28, 2021

ನಾನು ಶರಣಾಗಲ್ಲ.. ಹಳ್ಳಿಗಳಿಂದ ಮತ್ತಷ್ಟು ರೈತರು ಬರ್ತಾರೆ- ರೈತ ಮುಖಂಡ ರಾಕೇಶ್

January 28, 2021

ಕೆಂಪುಕೋಟೆಯಲ್ಲಿ ಹಿಂಸಾಚಾರ: 33 FIR, 44 ಮಂದಿ ವಿರುದ್ಧ ಲುಕ್​ಔಟ್ ನೋಟಿಸ್

January 28, 2021

ಇವತ್ತೇ ಪ್ರತಿಭಟನಾ ಸ್ಥಳ ಖಾಲಿ ಮಾಡಿ- ರೈತರಿಗೆ ಯೋಗಿ ಸರ್ಕಾರದ ಆದೇಶ

January 28, 2021
Image Credit: Bharatiya Kisan Union

ನೋಯ್ಡಾ ಗಡಿಯಲ್ಲಿ ಪ್ರತಿಭಟನೆ ಕೈಬಿಟ್ಟ ಭಾರತ್ ಕಿಸಾನ್ ಯೂನಿಯನ್

January 28, 2021

ಶೀಘ್ರದಲ್ಲೇ ಮತ್ತಷ್ಟು ಮೇಡ್​ ಇನ್​​ ಇಂಡಿಯಾ ವ್ಯಾಕ್ಸಿನ್​ಗಳು ಬರಲಿವೆ -ಮೋದಿ

January 28, 2021

ರೈತರಿಗೆ ನಮ್ಮ ಬಂಬಲ ಇದ್ದೇ ಇದೆ.. ಆದರೆ ಪ್ರತಿಭಟನೆ ವಾಪಸ್ ಪಡೆಯುತ್ತಿದ್ದೇವೆ -ಕಿಸಾನ್ ಮಹಾಪಂಚಾಯತ್

January 28, 2021

ಜ.26ರಂದು ನಡೆದ ಹಿಂಸಾಚಾರ ದುರದೃಷ್ಟಕರ.. ರೈತರ ಪ್ರತಿಭಟನೆ ನಿಲ್ಲಲ್ಲ -ಕೇಜ್ರಿವಾಲ್

January 28, 2021

6ನೇ ಬಾರಿಗೆ ಹವ್ಯಕ ಮಹಾಸಭೆಯ ಅಧ್ಯಕ್ಷರಾಗಿ ಡಾ.ಗಿರಿಧರ ಕಜೆ ಆಯ್ಕೆ 

January 28, 2021
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ಉಪ ಚುನಾವಣೆ
  • ದೇಶ
  • ರಾಜ್ಯ
  • ಸಿನಿಮಾ
  • ಆಟ
  • ವಿಡಿಯೋ
  • ಮಿಸ್‌ ಮಾಡಬೇಡಿ
  • RSS Feed

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2020 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ಕೊರೊನಾ ಎಚ್ಚರ
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್

Copyright © 2020 Olecom Media Private Limited

error:
Menu logo
  • Home
  • ಟಾಪ್ ನ್ಯೂಸ್
  • ಕೊರೊನಾ ಎಚ್ಚರ
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್