Tuesday, January 19, 2021
News First Kannada
  • Home
  • ಟಾಪ್ ನ್ಯೂಸ್
  • ಕೊರೊನಾ ಎಚ್ಚರ
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್
No Result
View All Result
  • Home
  • ಟಾಪ್ ನ್ಯೂಸ್
  • ಕೊರೊನಾ ಎಚ್ಚರ
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್
No Result
View All Result
News First Kannada
  • ಟಾಪ್ ನ್ಯೂಸ್
  • ಕೊರೊನಾ ಎಚ್ಚರ
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್

ಮೆಟ್ರೋ ಪ್ರಯಾಣಿಕರಿಗೆ ಸಂಕ್ರಾಂತಿ ಸಿಹಿ- 6 ಕಿ.ಮೀ ವಿಸ್ತರಿತ ಮಾರ್ಗಕ್ಕೆ ಸಿಎಂ ಚಾಲನೆ

Share on FacebookShare on TwitterSend
January 14, 2021

ಬೆಂಗಳೂರು: ಸಂಕ್ರಾಂತಿ ಹಬ್ಬಕ್ಕೆ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್​ಸಿಎಲ್ ಸಿಹಿ ನೀಡಿದ್ದು, 6 ಕಿ.ಲೋ ಮೀಟರ್ ಉದ್ದದ ವಿಸ್ತರಿತ ಮಾರ್ಗವನ್ನು ಸಿಎಂ ಬಿ.ಎಸ್.​​ ಯಡಿಯೂರಪ್ಪ ಲೋಕಾರ್ಪಣೆ ಮಾಡಿದರು.

ನೂತನ ಹಸಿರು ಮಾರ್ಗದ ಉದ್ಘಾಟನೆ ವೇಳೆ ಸಚಿವರಾದ ಆರ್. ಅಶೋಕ್, ಸುರೇಶ್ ಕುಮಾರ್, ಸದಾನಂದ ಗೌಡ ಹಾಗೂ ವಿಶ್ವನಾಥ್ ಭಾಗಿಯಾಗಿದ್ದರು. ವಿಸ್ತರಿತ ಮಾರ್ಗ ಕೋಣನಕುಂಟೆ ಕ್ರಾಸ್, ದೊಡಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ ಮತ್ತು ಅಂಜನಾಪುರ ಸೇರಿ ಒಟ್ಟು 5 ಎಲಿವೇಟೆಡ್‌ ಮೆಟ್ರೋ ನಿಲ್ದಾಣವನ್ನು ಹೊಂದಿವೆ. ಜನವರಿ 15ರಿಂದ ರೈಲು ಸಂಚಾರ ಅಧಿಕೃತವಾಗಿ ಆರಂಭಗೊಳ್ಳಲಿದೆ.

ಈ ಮಾರ್ಗದ ಯೋಜನೆಯನ್ನು 500 ಕೋಟಿ ರೂಪಾಯಿಗಳಲ್ಲಿ ಅನುಷ್ಟಾನಗೊಳಿಸಲಾಗಿದ್ದು, 6.29 ಕಿಮೀ ಉದ್ದವಿದೆ. ಈ ಮಾರ್ಗದ ನಿರ್ಮಾಣ ಕಾರ್ಯ 2016ರಲ್ಲಿ ಆರಂಭವಾಗಿತ್ತು. ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 8 ಎಸ್ಕಲೇಟರ್ ಮತ್ತು 4 ಎಲಿವೇಟರ್ ಸೇರಿದಂತೆ ಒಟ್ಟು 40 ಎಸ್ಕಲೇಟರ್​​​ ಮತ್ತು 20 ಎಲಿವೇಟರ್​​ಗಳನ್ನು ಅಳವಡಿಸಲಾಗಿದೆ. 5 ಹೊಸ ನಿಲ್ದಾಣದಲ್ಲಿ 1.2 ಮೆಗಾವ್ಯಾಟ್​​​ ಸಾಮರ್ಥ್ಯದ ಸೌರಶಕ್ತಿ ಮೇಲ್ಚಾವಣಿಯನ್ನು ನಿರ್ಮಿಸಲಾಗುತ್ತಿದ್ದು, ಮಾರ್ಚ್​​ 2021ರ ಒಳಗೆ ಈ ಕಾರ್ಯ ಮುಕ್ತಾಯವಾಗಲಿದೆ.

Download the Newsfirstlive app

ವಿಸ್ತರಣಾ ಮಾರ್ಗದಲ್ಲಿ ಕೆಲಸದ ದಿನಗಳಲ್ಲಿ ಯಲಚೇನಹಳ್ಳಿಯಿಂದ ಪ್ರತಿ 5 ಮತ್ತು ರೇಷ್ಮೆ ಸಂಸ್ಥೆಯಿಂದ 10 ನಿಮಿಷಗಳಿಗೆ ಒಂದು ರೈಲು ಭಾನುವಾರದಂದು ಯಲಚೇನಹಳ್ಳಿಯಿಂದ ಪ್ರತಿ 10 ಮತ್ತು ರೇಷ್ಮೆ ಸಂಸ್ಥೆಯಿಂದ 15 ನಿಮಿಷಕ್ಕೆ ಒಂದು ರೈಲು ಓಡಾಟ ನಡೆಸಲಿದೆ.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
ShareTweetSend

Discussion about this post

Related Posts

ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ಪಟ್ಟಿಯಲ್ಲಿ ನಂ.1 ಪಟ್ಟಕೇರಿದ ಟೀಂ ಇಂಡಿಯಾ

by NewsFirst Kannada
January 19, 2021
0

ಗಾಬಾ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಸೋಲುಣಿಸಿದ ಬಳಿಕ ಟೀ ಇಂಡಿಯಾ ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ಪಟ್ಟಿಯಲ್ಲಿ ನಂ.1 ಪಟ್ಟಕೇರಿದೆ. 1-2 ಅಂತರದಲ್ಲಿ ಸರಣಿ ಕಳೆದುಕೊಂಡ ಆಸ್ಟ್ರೇಲಿಯಾ ತಂಡ...

ಗಂಭೀರ ಅಲರ್ಜಿ ಸಮಸ್ಯೆ ಇರುವವರಿಗೆ ಕೋವಿಶೀಲ್ಡ್ ವ್ಯಾಕ್ಸಿನ್ ಬೇಡ- ಸೀರಮ್ ಇನ್​ಸ್ಟಿಟ್ಯೂಟ್

by NewsFirst Kannada
January 19, 2021
0

ನವದೆಹಲಿ: ದೇಶದಾದ್ಯಂತ ಇಂದು ನಾಲ್ಕನೇ ದಿನದ ವ್ಯಾಕ್ಸಿನೇಷನ್ ನಡೆಯುತ್ತಿದೆ. ಆರೋಗ್ಯ ಸಿಬ್ಬಂದಿ ಮತ್ತು ಪೌರಕಾರ್ಮಿಕರಿಗೆ ಆದ್ಯತೆ ಮೇರೆಗೆ ಮೊದಲ ಹಂತದ ವ್ಯಾಕ್ಸಿನೇಷನ್​ ಪ್ರಾರಂಭಿಸಲಾಗಿದೆ. ಈ ಮಧ್ಯೆ ಅಲರ್ಜಿ...

ಹಿಂದೆ ಫ್ಲೆಕ್ಸ್​ ನೋಡಿ, ನನ್ನ ಫೋಟೋ ಇಲ್ಲ, ನಾನೇಕೆ ಮೇಲೆ ಬರಲಿ- ಜಿಟಿಡಿ ಕಿಡಿ

by NewsFirst Kannada
January 19, 2021
0

ಮೈಸೂರು: ವಿಜಯನಗರಲ್ಲಿ ಆಯೋಜನೆ ಮಾಡಿರುವ ಜಿಲ್ಲಾ ಉಸ್ತುವಾರಿ ಸಚಿವರ ಕುಂದುಕೊರತೆ ಸಂವಾದ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಜಿಟಿ ದೇವೇಗೌಡ ವೇದಿಕೆ ಮೇಲೇರದೇ ಪ್ರತಿಭಟನೆ ನಡೆಸಿದ್ದಾರೆ. ವಿಜಯನಗರಲ್ಲಿ ನಾಲ್ಕನೇ ಹಂತದ...

ಭಾರತಕ್ಕೆ ಫ್ರಾನ್ಸ್​ನಿಂದ 36 ಹೆಚ್ಚುವರಿ ರಫೇಲ್, ಪ್ಯಾಂಥರ್ ಹೆಲಿಕಾಪ್ಟರ್​ಗಳ ಮೆಗಾ ಡೀಲ್ ಆಫರ್​

by NewsFirst Kannada
January 19, 2021
0

ನವದೆಹಲಿ: ಭಾರತ ಮತ್ತು ಫ್ರಾನ್ಸ್ ರಕ್ಷಣಾ ಸಹಕಾರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ನಿರ್ಧರಿಸಿವೆ. ಈ ನಿಟ್ಟಿನಲ್ಲಿ 36 ಹೆಚ್ಚುವರಿ ರಫೇಲ್ ಯುದ್ಧವಿಮಾನಗಳು, 6 A330 ಟ್ಯಾಂಕರ್​ಗಳು ಮತ್ತು ಪ್ಯಾಂಥರ್...

ರೈತರ ಆತ್ಮಹತ್ಯೆ ವೀಕ್ನೆಸ್​ ಆಫ್ ಮೈಂಡ್ -ಬಿ.ಸಿ.ಪಾಟೀಲ್

by NewsFirst Kannada
January 19, 2021
0

ಮೈಸೂರು: ರೈತರ ಆತ್ಮಹತ್ಯೆಗೆ ಅವರ ಮಾನಸಿಕ ಖಿನ್ನತೆ ಕಾರಣವೇ ಹೊರತು ಸರ್ಕಾರದ ನೀತಿಗಳಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್​ ತಿಳಿಸಿದ್ದಾರೆ. ಇಂದು ಮೈಸೂರಿನಲ್ಲಿ ಮಾತನಾಡಿದ ಸಚಿವ ಯಾವುದೋ...

ಬಾರ್ಡರ್ ಗವಾಸ್ಕರ್ ಸರಣಿ ಕೈವಶ; ಟೀಂ ಇಂಡಿಯಾಗೆ ಸಿಎಂ ಬಿಎಸ್​ವೈ ಅಭಿನಂದನೆ

by NewsFirst Kannada
January 19, 2021
0

ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ 2-1 ಅಂತರದಲ್ಲಿ ಬಾರ್ಡರ್​ ಗವಾಸ್ಕರ್ ಸರಣಿಯನ್ನ ಕೈವಶ ಮಾಡಿಕೊಂಡ ಟೀಂ ಇಂಡಿಯಾಗೆ ಸಿಎಂ ಬಿ.ಎಸ್.​ ಯಡಿಯೂರಪ್ಪ...

ಏಕಪಕ್ಷೀಯ ನಿರ್ಧಾರ ಒಪ್ಪಿಕೊಳ್ಳುವಂಥದ್ದಲ್ಲ -ವಾಟ್ಸ್​​ಆ್ಯಪ್​​ಗೆ ಭಾರತ ಸರ್ಕಾರ ಪತ್ರ

by NewsFirst Kannada
January 19, 2021
0

ನವದೆಹಲಿ: ಪ್ರೈವಸಿ ಪಾಲಿಸಿಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಭಾರತ ಸರ್ಕಾರ ವಾಟ್ಸ್​​ಆ್ಯಪ್​​ಗೆ ಪತ್ರ ಬರೆದಿದೆ. ಮೆಸೆಜಿಂಗ್ ಆ್ಯಪ್​​ಗೆ ಸಂಬಂಧಿಸಿದಂತೆ ಇತ್ತೀಚೆಗೆ ಹೊರಡಿಸಿರುವ ಪ್ರೈವಸಿ ಪಾಲಿಸಿಯನ್ನ ವಾಪಸ್ ಪಡೆಯಬೇಕು....

ಜೆ.ಪಿ ನಡ್ಡಾ ಯಾರು..? ನನ್ನ ಪ್ರೊಫೆಸರಾ? -ರಾಹುಲ್ ಕಿಡಿ

by NewsFirst Kannada
January 19, 2021
0

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ಕುರಿತು 'ಖೇತಿ ಕಾ ಖೂನ್'(ಕೃಷಿಯ ರಕ್ತ) ಎಂಬ ಪುಸ್ತಕವೊಂದನ್ನ ಬಿಡುಗಡೆ ಮಾಡಿದ್ದಾರೆ....

ಸ್ಮರಣೀಯ ಗೆಲುವು- ಟೀಂ ಇಂಡಿಯಾ ಆಟಗಾರರಿಗೆ ₹5 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ

by NewsFirst Kannada
January 19, 2021
0

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್​ ಸರಣಿಯಲ್ಲಿ 2-1 ಅಂತರದೊಂದಿಗೆ ಗೆಲುವು ಪಡೆದು ಟ್ರೋಫಿ ಗೆದ್ದ ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ 5 ಕೋಟಿ ರೂ. ನಗದು ಬಹುಮಾನ ಘೋಷಣೆ...

‘ಇದು ಹೊಸ ಭಾರತ.. ಮನೆಗೆ ನುಗ್ಗಿ ಹೊಡಿತೀವಿ’ ಆಸ್ಟ್ರೇಲಿಯಾಕ್ಕೆ ಸೆಹ್ವಾಗ್ ಪಂಚ್

by NewsFirst Kannada
January 19, 2021
0

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ್ದು, ಅನುಭವಿ ಆಟಗಾರರ ಕೊರತೆಯ ನಡುವೆಯೂ ಟೆಸ್ಟ್​ ಸರಣಿ ಗೆದ್ದ ಯುವ ಪಡೆಗೆ ಟೀಂ ಇಂಡಿಯಾ...

Next Post

ಸಂಕ್ರಾಂತಿಯಿಂದ ಹೊಸ ಹುರುಪು; ಕೋರ್ ಕಮಿಟಿ ರಚನೆಗೆ ಮುಂದಾದ ಜೆಡಿಎಸ್​

ಇಂಡೋನೇಷ್ಯಾದಲ್ಲಿ 45,500 ವರ್ಷಗಳ ಹಿಂದಿನ ಗುಹೆ ವರ್ಣಚಿತ್ರ ಪತ್ತೆ

NewsFirst Kannada

NewsFirst Kannada

LATEST NEWS

ಐಸಿಸಿ ಟೆಸ್ಟ್​ ಚಾಂಪಿಯನ್​ಶಿಪ್​ ಪಟ್ಟಿಯಲ್ಲಿ ನಂ.1 ಪಟ್ಟಕೇರಿದ ಟೀಂ ಇಂಡಿಯಾ

January 19, 2021

ಗಂಭೀರ ಅಲರ್ಜಿ ಸಮಸ್ಯೆ ಇರುವವರಿಗೆ ಕೋವಿಶೀಲ್ಡ್ ವ್ಯಾಕ್ಸಿನ್ ಬೇಡ- ಸೀರಮ್ ಇನ್​ಸ್ಟಿಟ್ಯೂಟ್

January 19, 2021

ಹಿಂದೆ ಫ್ಲೆಕ್ಸ್​ ನೋಡಿ, ನನ್ನ ಫೋಟೋ ಇಲ್ಲ, ನಾನೇಕೆ ಮೇಲೆ ಬರಲಿ- ಜಿಟಿಡಿ ಕಿಡಿ

January 19, 2021

ಭಾರತಕ್ಕೆ ಫ್ರಾನ್ಸ್​ನಿಂದ 36 ಹೆಚ್ಚುವರಿ ರಫೇಲ್, ಪ್ಯಾಂಥರ್ ಹೆಲಿಕಾಪ್ಟರ್​ಗಳ ಮೆಗಾ ಡೀಲ್ ಆಫರ್​

January 19, 2021

ರೈತರ ಆತ್ಮಹತ್ಯೆ ವೀಕ್ನೆಸ್​ ಆಫ್ ಮೈಂಡ್ -ಬಿ.ಸಿ.ಪಾಟೀಲ್

January 19, 2021

ಬಾರ್ಡರ್ ಗವಾಸ್ಕರ್ ಸರಣಿ ಕೈವಶ; ಟೀಂ ಇಂಡಿಯಾಗೆ ಸಿಎಂ ಬಿಎಸ್​ವೈ ಅಭಿನಂದನೆ

January 19, 2021

ಏಕಪಕ್ಷೀಯ ನಿರ್ಧಾರ ಒಪ್ಪಿಕೊಳ್ಳುವಂಥದ್ದಲ್ಲ -ವಾಟ್ಸ್​​ಆ್ಯಪ್​​ಗೆ ಭಾರತ ಸರ್ಕಾರ ಪತ್ರ

January 19, 2021

ಜೆ.ಪಿ ನಡ್ಡಾ ಯಾರು..? ನನ್ನ ಪ್ರೊಫೆಸರಾ? -ರಾಹುಲ್ ಕಿಡಿ

January 19, 2021

ಸ್ಮರಣೀಯ ಗೆಲುವು- ಟೀಂ ಇಂಡಿಯಾ ಆಟಗಾರರಿಗೆ ₹5 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ

January 19, 2021

‘ಇದು ಹೊಸ ಭಾರತ.. ಮನೆಗೆ ನುಗ್ಗಿ ಹೊಡಿತೀವಿ’ ಆಸ್ಟ್ರೇಲಿಯಾಕ್ಕೆ ಸೆಹ್ವಾಗ್ ಪಂಚ್

January 19, 2021
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ಉಪ ಚುನಾವಣೆ
  • ದೇಶ
  • ರಾಜ್ಯ
  • ಸಿನಿಮಾ
  • ಆಟ
  • ವಿಡಿಯೋ
  • ಮಿಸ್‌ ಮಾಡಬೇಡಿ
  • RSS Feed

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2020 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ಕೊರೊನಾ ಎಚ್ಚರ
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್

Copyright © 2020 Olecom Media Private Limited

error:
Menu logo
  • Home
  • ಟಾಪ್ ನ್ಯೂಸ್
  • ಕೊರೊನಾ ಎಚ್ಚರ
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್