Sunday, February 28, 2021
News First Kannada
  • Home
  • ಟಾಪ್ ನ್ಯೂಸ್
  • ಕೊರೊನಾ ಎಚ್ಚರ
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್
No Result
View All Result
  • Home
  • ಟಾಪ್ ನ್ಯೂಸ್
  • ಕೊರೊನಾ ಎಚ್ಚರ
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್
No Result
View All Result
News First Kannada
  • ಟಾಪ್ ನ್ಯೂಸ್
  • ಕೊರೊನಾ ಎಚ್ಚರ
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್

ಆಂಧ್ರದಲ್ಲಿ ದೇಗುಲಗಳ ಮೇಲೆ ದಾಳಿ; ರಾಮತೀರ್ಥಕ್ಕೆ ಭೇಟಿ ನೀಡಿದ ಪೇಜಾವರ ಶ್ರೀ

Share on FacebookShare on TwitterSend
January 16, 2021

ಹೈದ್ರಾಬಾದ್: ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ರಾಮತೀರ್ಥದಲ್ಲಿ ಸುಮಾರು 400 ವರ್ಷಕ್ಕಿಂತ ಹಳೆಯದಾದ ಶ್ರೀರಾಮ ದೇವರ ವಿಗ್ರಹವನ್ನ ಧ್ವಂಸ ಮಾಡಿರೋದಕ್ಕೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ರಾಮತೀರ್ಥ ಪ್ರದೇಶ ಬೆಟ್ಟದ ಮೇಲಿದ್ದ ಕೋದಂಡ ರಾಮ ದೇವಾಲಯದಲ್ಲಿದ್ದದ ರಾಮನ ವಿಗ್ರಹ ಶಿರಚ್ಛೇದ ಮಾಡಿ ಸಮೀಪದ ಕೊಳದಲ್ಲಿ ಎಸೆಯಲಾಗಿತ್ತು. ಈ ಪ್ರಕರಣಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಆಂಧ್ರಪ್ರದೇಶದಲ್ಲಿ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.

ಇದನ್ನೂ ಓದಿ: 400 ವರ್ಷ ಹಿಂದಿನ ಶ್ರೀರಾಮ ವಿಗ್ರಹ ಧ್ವಂಸ- ಭಾರೀ ಪ್ರತಿಭಟನೆ

Download the Newsfirstlive app

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಇಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ  ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ದೇವರ ಮೂರ್ತಿಯನ್ನ ವಿರೂಪಗೊಳಿಸಿದ್ದನ್ನ ಮತ್ತು ಆಂಧ್ರ ಪ್ರದೇಶದಲ್ಲಿ ದೇವಾಲಯಗಳ ಮೇಲೆ ನಡೆಯುತ್ತಿರುವ ದಾಳಿಯನ್ನ ಖಂಡಿಸಿದರು. ಜೊತೆಗೆ ಪ್ರಕರಣದ ತನಿಖೆಯ ವಿವರಗಳನ್ನ ಹಾಗೂ ದೇವಾಲಯಕ್ಕೆ ನೀಡಿರುವ ಭದ್ರತೆಗಳ ಬಗ್ಗೆ ಅಲ್ಲಿನ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿಯನ್ನ ಪಡೆದುಕೊಂಡರು.

ಇದನ್ನೂ ಓದಿ: ಆಂಧ್ರದಲ್ಲಿ ಮುಂದುವರೆದ ದೇವಸ್ಥಾನಗಳ ಮೇಲಿನ ದಾಳಿ; 2020 ರಲ್ಲಿ 228.. 2021ರಲ್ಲಿ 3 ಪ್ರಕರಣ

ನಂತರ ಸುದ್ದಿಗೋಷ್ಠಿ ನಡೆಸಿ ದೇವರ ಮೂರ್ತಿ ಭಗ್ನಗೊಳಿಸಿದ ಕೃತ್ಯವನ್ನ ಖಂಡಿಸಿದರು. ಅಲ್ಲದೇ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು. ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಆಂಧ್ರ ಸರ್ಕಾರಕ್ಕೆ ಪತ್ರ ಬರೆದು ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಆಂಧ್ರಪ್ರದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ. ಇದೊಂದು ಸೂಕ್ಷ್ಮ ವಿಚಾರವಾಗಿರೋದ್ರಿಂದ ಹಿಂದೂಗಳ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ಆಂಧ್ರಪ್ರದೇಶದ ಸರ್ಕಾರ ಇದುವರೆಗೂ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮವನ್ನ ತೆಗೆದುಕೊಂಡಿಲ್ಲ. ಹೀಗಾಗಿ ತಾವು ಮಧ್ಯಪ್ರವೇಶ ಮಾಡಬೇಕು. ಅದರಲ್ಲೂ ರಾಮತೀರ್ಥದಲ್ಲಿ ನಡೆದ ಘಟನೆಯ ಬಗ್ಗೆ ಮಧ್ಯಪ್ರವೇಶ ಮಾಡಬೇಕು ಅಂತಾ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಆಂಧ್ರದಲ್ಲಿ ದೇಗುಲಗಳ ಧ್ವಂಸ: ರಾಮತೀರ್ಥ ಚಲೋ ಕೈಗೊಂಡಿದ್ದ ಬಿಜೆಪಿ ನಾಯಕರ ಬಂಧನ


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
ShareTweetSend

Discussion about this post

Related Posts

ಜಗತ್ತಿನ ಪುರಾತನ ಭಾಷೆ ತಮಿಳು ಕಲಿಯದಿರೋದಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿದ ಪ್ರಧಾನಿ ಮೋದಿ

by NewsFirst Kannada
February 28, 2021
0

ನವದೆಹಲಿ: ವಿಧಾನಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಬಿಜೆಪಿ ನಾಯಕರು ತಮಿಳುನಾಡು ಮತ್ತು ಪಶ್ಚಿಮ ಬಂಗಾಳದತ್ತ ತಮ್ಮ ಚಿತ್ತವನ್ನ ಹರಿಸಿದ್ದಾರೆ. ಈ ಮಧ್ಯೆ ಇಂದು ಮನ್​ಕಿಬಾತ್​ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ...

‘ಮೆಡಿಕಲ್ ಕಂಡೀಷನ್.. ಸರ್ಜರಿ.. ಬರೆಯಲಾಗ್ತಿಲ್ಲ’ ಎಂದ ಬಿಗ್​ಬಿ; ಆತಂಕಕ್ಕೆ ಒಳಗಾದ ಫ್ಯಾನ್ಸ್

by NewsFirst Kannada
February 28, 2021
0

ಮುಂಬೈ: ಬಾಲಿವುಡ್​ ಬಿಗ್​ ಬಿ ಅಮಿತಾಭ್ ಬಚ್ಚನ್ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದು, ಸರ್ಜರಿಗೊಳಗಾಗುವ ಬಗ್ಗೆ ತಿಳಿಸಿದ್ದಾರೆ. ಈ ಕುರಿತು ನಿನ್ನೆ ರಾತ್ರಿ...

ಪ್ರಶಾಂತ್​ ನೀಲ್​-ಪ್ರಭಾಸ್​​ ‘ಸಲಾರ್’​ ಆರ್ಭಟಕ್ಕೆ ಡೇಟ್​ ಫಿಕ್ಸ್

by NewsFirst Kannada
February 28, 2021
0

ಕೆಜಿಎಫ್​ ಸಿನಿಮಾ ಮೂಲಕ ಸ್ಟಾರ್​ ನಿರ್ದೇಶಕರಾಗಿ ಗುರುತಿಸಿಕೊಂಡ ಪ್ರಶಾಂತ್​ ನೀಲ್​, 'ಸಲಾರ್'​ ಸಿನಿಮಾ ಮೂಲಕ ಮತ್ತೆ ಸದ್ದು ಮಾಡಿದ್ದಾರೆ. 'ಕೆಜಿಎಫ್​​ ಚಾಪ್ಟರ್​ 2' ಶೂಟಿಂಗ್​ ಮುಗಿದಿದ್ದೇ ತಡ,...

ಕಾಂಗ್ರೆಸ್​ನಿಂದ ‘ಅಸ್ಸಾಂ ಬಚಾವೋ’ ಅಭಿಯಾನ.. ಗೆದ್ದವರಿಗೆ ಐಫೋನ್, ಹಣ ಗಿಫ್ಟ್

by NewsFirst Kannada
February 28, 2021
0

ಅಸ್ಸಾಂ ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಬಿಜೆಪಿ ವಿರುದ್ಧ ವಿಡಿಯೋ ಕ್ಯಾಂಪೇನ್ ನಡೆಸುವ ಮೂಲಕ ಕಾಂಗ್ರೆಸ್ ಚುನಾವಣಾ ಪ್ರಚಾರ ನಡೆಸಿದೆ. ತನ್ನ ಕಾರ್ಯಕರ್ತರಿಗೆ ಬಿಜೆಪಿ ವಿರುದ್ಧ ಅಸ್ಸಾಂ...

FDA ಪರೀಕ್ಷೆಯಲ್ಲಿ ನಕಲು ಆರೋಪ- ಓರ್ವ ಪೊಲೀಸ್ ವಶಕ್ಕೆ

by NewsFirst Kannada
February 28, 2021
0

ವಿಜಯಪುರ: ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಕೆಪಿಎಸ್​​ಸಿ ಎಫ್​​ಡಿಎ ಪರೀಕ್ಷೆ ಇಂದು ರಾಜ್ಯಾದ್ಯಂತ ನಡೆದಿದ್ದು, ಆದರೆ ವಿಜಯಪುರದಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗೆ ನಕಲು ಮಾಡಲು ಸಹಕಾರ...

ಮತ್ತೆ ಬಂತು ಬಿಗ್​ ಬಾಸ್.. ಸೀಸನ್-​ 8ಗೆ ಕೌಂಟ್​ಡೌನ್ ಸ್ಟಾರ್ಟ್

by NewsFirst Kannada
February 28, 2021
0

ವರ್ಷಕ್ಕೊಮ್ಮೆ ಐಪಿಎಲ್ ಹೇಗೆ ಜನರನ್ನ ನಿರೀಕ್ಷೆಯ ತುದಿಗಾಲಲ್ಲಿ ಕಾಯ್ದಿರಿಸುತ್ತೋ ಹಾಗೆ ಕಲರ್ಸ್ ಕನ್ನಡದ ಬಿಗ್​ ಬಾಸ್​ ಕೂಡ ಜನರಲ್ಲಿ ಭಾರೀ ನಿರೀಕ್ಷೆಯನ್ನು ಮೂಡಿಸಿರುತ್ತೆ. ಇಂಥ ಎಂಟರ್​​ಟೈನ್​​ಮೆಂಟ್​ಗಳ ರಾಜ...

ಸುರ್ಜೇವಾಲರ ಪುತ್ರನ ಮದುವೆಯಲ್ಲಿ ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ ಸಿದ್ದರಾಮಯ್ಯ

by NewsFirst Kannada
February 28, 2021
0

ನವದೆಹಲಿ: ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರ ಪುತ್ರ ಅರ್ಜುನ್ ಮತ್ತು ಐಶ್ವರ್ಯ ವಿವಾಹ ಇಂದು ದೆಹಲಿಯಲ್ಲಿ ಅದ್ಧೂರಿಯಾಗಿ ನಡೆಯಿತು....

ಚನ್ನಪಟ್ಟಣದಲ್ಲಿ ಹೆಚ್​​ಡಿಕೆಯನ್ನ ಯೋಗೇಶ್ವರ್ ಸೋಲಿಸ್ತಾರೆ -ಡಾ.ಅಶ್ವಥ್ ನಾರಾಯಣ ಭವಿಷ್ಯ

by NewsFirst Kannada
February 28, 2021
0

ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ ಯೋಗೇಶ್ವರ್​, ಕುಮಾರಸ್ವಾಮಿಯವರನ್ನ ಸೋಲಿಸುತ್ತಾರೆ ಎಂದು ಡಿಸಿಎಂ ಡಾ.ಅಶ್ವಥ್​ ನಾರಾಯಣ್​ ಭವಿಷ್ಯ ನುಡಿದ್ದಿದ್ದಾರೆ. ರಾಮನಗರದಲ್ಲಿ ಹೆಚ್‌ಡಿ ಕುಮಾರಸ್ವಾಮಿ ವರ್ಸಸ್​ ಸಿ.ಪಿ.ಯೋಗೇಶ್ವರ್​...

ಮದುವೆಗೆ ಬಂದಿದ್ದೇನೆ, ಯಾವುದೇ ನಾಯಕರನ್ನ ಇವತ್ತು ಭೇಟಿ ಮಾಡಲ್ಲ -ಸಿದ್ದರಾಮಯ್ಯ

by NewsFirst Kannada
February 28, 2021
0

ನವದೆಹಲಿ: ಇಂದು ದೆಹಲಿಗೆ ತೆರಳಿರುವ ಮಾಜಿ ಸಿಎಂ ಸಿದ್ದರಾಮಯ್ಯ ಇವತ್ತು ಮದುಗೆ ಬಂದಿದ್ದೇನೆ, ಯಾವುದೇ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್​ ಉಸ್ತುವಾರಿ,...

ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಭಾರತದ ಮೇಲಿದೆ- ಇಮ್ರಾನ್​ ಖಾನ್

by NewsFirst Kannada
February 28, 2021
0

ಇಸ್ಲಾಮಾಬಾದ್: ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯಲ್ಲಿ ಮತ್ತಷ್ಟು ಪ್ರಗತಿಗೆ ಅನುವು ಮಾಡಿಕೊಡುವಂಥ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಭಾರತದ ಮೇಲಿದೆ ಎಂದು ಪಾಕ್​​​ ಪ್ರಧಾನಿ ಇಮ್ರಾನ್​ಖಾನ್​​ ಹೇಳಿದ್ದಾರೆ....

Next Post

ರಾಜ್ಯದಲ್ಲಿ ಇಂದು ಶೇ.62ರಷ್ಟು ಮಂದಿ ಲಸಿಕೆ ಪಡೆದುಕೊಂಡಿದ್ದಾರೆ -ಡಾ.ಸುಧಾಕರ್

₹9.62 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ IRB ಕಚೇರಿ ಉದ್ಘಾಟಿಸಿದ ಅಮಿತ್​ ಶಾ

NewsFirst Kannada

NewsFirst Kannada

LATEST NEWS

ಜಗತ್ತಿನ ಪುರಾತನ ಭಾಷೆ ತಮಿಳು ಕಲಿಯದಿರೋದಕ್ಕೆ ಪಶ್ಚಾತ್ತಾಪ ವ್ಯಕ್ತಪಡಿಸಿದ ಪ್ರಧಾನಿ ಮೋದಿ

February 28, 2021

‘ಮೆಡಿಕಲ್ ಕಂಡೀಷನ್.. ಸರ್ಜರಿ.. ಬರೆಯಲಾಗ್ತಿಲ್ಲ’ ಎಂದ ಬಿಗ್​ಬಿ; ಆತಂಕಕ್ಕೆ ಒಳಗಾದ ಫ್ಯಾನ್ಸ್

February 28, 2021

ಪ್ರಶಾಂತ್​ ನೀಲ್​-ಪ್ರಭಾಸ್​​ ‘ಸಲಾರ್’​ ಆರ್ಭಟಕ್ಕೆ ಡೇಟ್​ ಫಿಕ್ಸ್

February 28, 2021

ಕಾಂಗ್ರೆಸ್​ನಿಂದ ‘ಅಸ್ಸಾಂ ಬಚಾವೋ’ ಅಭಿಯಾನ.. ಗೆದ್ದವರಿಗೆ ಐಫೋನ್, ಹಣ ಗಿಫ್ಟ್

February 28, 2021

FDA ಪರೀಕ್ಷೆಯಲ್ಲಿ ನಕಲು ಆರೋಪ- ಓರ್ವ ಪೊಲೀಸ್ ವಶಕ್ಕೆ

February 28, 2021

ಮತ್ತೆ ಬಂತು ಬಿಗ್​ ಬಾಸ್.. ಸೀಸನ್-​ 8ಗೆ ಕೌಂಟ್​ಡೌನ್ ಸ್ಟಾರ್ಟ್

February 28, 2021

ಸುರ್ಜೇವಾಲರ ಪುತ್ರನ ಮದುವೆಯಲ್ಲಿ ಭಾಗಿಯಾಗಿ ನವಜೋಡಿಗೆ ಶುಭ ಹಾರೈಸಿದ ಸಿದ್ದರಾಮಯ್ಯ

February 28, 2021

ಚನ್ನಪಟ್ಟಣದಲ್ಲಿ ಹೆಚ್​​ಡಿಕೆಯನ್ನ ಯೋಗೇಶ್ವರ್ ಸೋಲಿಸ್ತಾರೆ -ಡಾ.ಅಶ್ವಥ್ ನಾರಾಯಣ ಭವಿಷ್ಯ

February 28, 2021

ಮದುವೆಗೆ ಬಂದಿದ್ದೇನೆ, ಯಾವುದೇ ನಾಯಕರನ್ನ ಇವತ್ತು ಭೇಟಿ ಮಾಡಲ್ಲ -ಸಿದ್ದರಾಮಯ್ಯ

February 28, 2021

ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಭಾರತದ ಮೇಲಿದೆ- ಇಮ್ರಾನ್​ ಖಾನ್

February 28, 2021
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ಉಪ ಚುನಾವಣೆ
  • ದೇಶ
  • ರಾಜ್ಯ
  • ಸಿನಿಮಾ
  • ಆಟ
  • ವಿಡಿಯೋ
  • ಮಿಸ್‌ ಮಾಡಬೇಡಿ
  • RSS Feed

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2020 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ಕೊರೊನಾ ಎಚ್ಚರ
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್

Copyright © 2020 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ಕೊರೊನಾ ಎಚ್ಚರ
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್