Tuesday, March 2, 2021
News First Kannada
  • Home
  • ಟಾಪ್ ನ್ಯೂಸ್
  • ಬಿಗ್ ಬಾಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್
No Result
View All Result
  • Home
  • ಟಾಪ್ ನ್ಯೂಸ್
  • ಬಿಗ್ ಬಾಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್
No Result
View All Result
News First Kannada
  • ಟಾಪ್ ನ್ಯೂಸ್
  • ಬಿಗ್ ಬಾಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್

ವ್ಯಾಕ್ಸಿನ್​ ಪ್ರಯೋಗ ರಾಜ್ಯದಲ್ಲಿ ಯಶಸ್ವಿಯಾಗಿ ನಡೆದಿದೆ- ಕೆ.ಸುಧಾಕರ್​

Share on FacebookShare on TwitterSend
January 19, 2021

ಹುಬ್ಬಳ್ಳಿ: ರಾಜ್ಯದಲ್ಲಿ ಕೊರೊನಾ ವ್ಯಾಕ್ಸಿನ್​ ಪ್ರಯೋಗ ಯಶಸ್ವಿಯಾಗಿ ನಡೆದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್​​ ತಿಳಿಸಿದ್ದಾರೆ.

ಇಂದು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯುತ್ತಿದ್ದು, ಸಭೆಗೆ ತೆರಳುವ ಮುನ್ನ ಸಚಿವರು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿನ ಜಿಲ್ಲೆಗಳಿಗೆ ತೆರಳಿ ವ್ಯಾಕ್ಸಿನ್​ ವಿತರಣೆ ಬಗ್ಗೆ ರಿವ್ಯೂವ್​​ ಮಾಡಲಾಗುತ್ತಿದೆ, ಪ್ರತೀ ಜಿಲ್ಲೆಯಲ್ಲಿ ಎರಡು ಕಡೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ಪ್ರಯೋಗ ಯಶಸ್ವಿಯಾಗಿ ನಡೆದಿದೆ, ಎಲ್ಲರೂ ವ್ಯಾಕ್ಸಿನ್​ ತೆಗೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.

Download the Newsfirstlive app

ಇದೇ ವೇಳೆ ರಾಜ್ಯದಲ್ಲಿ ವ್ಯಾಕ್ಸಿನ್​​ ತೆಗೆದುಕೊಳ್ಳಲು ಜನರ ಹಿಂದೇಟು ಹಾಕುತ್ತಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ ಸುಧಾಕರ್​​ ದೇಶದಲ್ಲಿಯೇ ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಜನರು ನಿನ್ನೆ ವ್ಯಾಕ್ಸಿನ್​​ ತೆಗೆದುಕೊಂಡಿದ್ದಾರೆ. ಆರಂಭಿಕ ದಿನಗಳಲ್ಲಿ ಜನರಿಗೆ ಭಯ, ಆತಂಕ ಇರುವುದು ಸಹಜ, ಆದರೆ ಇದೀಗ ಎಲ್ಲ ಕಡೆ ವ್ಯಾಕ್ಸಿನ್​​ ತೆಗೆದುಕೊಳ್ಳುತ್ತಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ ವ್ಯಾಕ್ಸಿನ್​​ ಪಡೆದ ವ್ಯಕ್ತಿಗೆ ಹೃದಯಾಘಾತವಾದ ಬಗ್ಗೆ ಮಾತನಾಡಿ ಹೃದಯಾಘಾತಕ್ಕೂ ವ್ಯಾಕ್ಸಿನ್​ಗೂ ಸಂಬಂಧ ಇಲ್ಲ.
ಮರಣೋತ್ತರ ವರದಿ ಬಂದಿದೆ, ಇದು ಬಹಳ ಗಂಭೀರ ವಿಷಯ. ಇದರ ಬಗ್ಗೆ ಸರಿಯಾದ ಮಾಹಿತಿಯನ್ನು ಜನರಿಗೆ ನೀಡಬೇಕಿದೆ, ಬಹಳ ಕಷ್ಟಪಟ್ಟು ನಮ್ಮ‌ ವಿಜ್ಞಾನಿಗಳು ಲಸಿಕೆ ತಂದಿದ್ದಾರೆ ಎಂದಿದ್ದಾರೆ.

ಡಿ ಗ್ರೂಪ್​ ನೌಕರರ ಮೇಲೆ ಲಸಿಕೆ ಪ್ರಯೋಗಕ್ಕೆ ಯು.ಟಿ ಖಾದರ್​ ಅಸಮಾಧಾನ ಹೊರಹಾಕಿರುವ ಸಂಬಂಧ ಮಾತನಾಡಿದ ಸುಧಾಕರ್​ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ಲಸಿಕೆ ನೀಡಲಾಗಿದೆ. ಪ್ರಜಾಪ್ರಭುತ್ವದ‌ ಬುನಾದಿಯನ್ನು ಗಟ್ಟಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ಜನರಿಗೆ ವ್ಯಾಕ್ಸಿನ್​ ಬಗ್ಗೆ ಯಾವುದೇ ಆತಂಕ ಇಲ್ಲ, ವ್ಯಾಕ್ಸಿನ್​​ ಡಾಟಾ ಬಂದ ಮೇಲೆ ಇನ್ನು ತಯಾರಿಕಾ ಸಾಮರ್ಥ್ಯ ಹೆಚ್ಚಾಗಲಿದೆ ಎಂದು ತಿಳಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಬಳಿಕ ಶಾಸಕರ ಅಸಮಾಧಾನದ ವಿಚಾರವಾಗಿ ಮಾತನಾಡಿ ನಮ್ಮ ಮುಖ್ಯಮಂತ್ರಿ ಸಮರ್ಥರಿದ್ದಾರೆ.
ನಮ್ಮ ಹೈಕಮಾಂಡ್​​ ಬಲಿಷ್ಠವಾಗಿದೆ, ಯಾರಿಗೆ ಮಂತ್ರಿ ಸ್ಥಾನ, ಯಾವ ಇಲಾಖೆ ಕೊಡಬೇಕು ಅನ್ನೋದನ್ನ ಸರಿಯಾಗಿ ಮಾಡುತ್ತಾರೆ.
ಎಲ್ಲವನ್ನೂ ನಿಭಾಯಿಸುವ ಸಾಮರ್ಥ್ಯ ಅವರಲ್ಲಿದೆ, ಎಲ್ಲವೂ ಸರಿ ಹೋಗುತ್ತದೆ ಎಂದಿದ್ದಾರೆ.

ಸಿದ್ದರಾಮಯ್ಯ ಸಿಎಂ ಬದಲಾವಣೆ ವಿಚಾರವಾಗಿ ನುಡಿದಿರುವ ಭವಿಷ್ಯದ ಬಗ್ಗೆ ಪ್ರತಿಕ್ರಿಯೆ ನೀಡಿ ನಮ್ಮ‌ ನಾಯಕರು ಅಮಿತ್​ ಶಾ.  ಅವರೇ ಯಡಿಯೂರಪ್ಪ ಅವರೇ ಸಿಎಂ ಎಂದಿದ್ದಾರೆ, ಈ ಅವಧಿ ಮಾತ್ರವಲ್ಲ ಮುಂದಿನ ಅವಧಿಯನ್ನು ಯಡಿಯೂರಪ್ಪ ನಿಭಾಯಿಸುತ್ತಾರೆ ಎಂದು ಟಾಂಗ್​ ಕೊಟ್ಟಿದ್ದಾರೆ.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
ShareTweetSend

Discussion about this post

Related Posts

#BiggBoss ; ಬ್ರೊ ಗೌಡ ಮೊದಲ ವಾರದ ಕ್ಯಾಪ್ಟನ್

by NewsFirst Kannada
March 2, 2021
0

ಬಿಗ್‌ಬಾಸ್‌ ಶೋನಲ್ಲಿ ಕ್ಯಾಪ್ಟನ್ ಆಗೋದು ತುಸು ಕಷ್ಟವೇ. ಅದರಲ್ಲೂ ಮೊದಲ ವಾರ ಕ್ಯಾಪ್ಟನ್ ಆಗೋದು ಈಸಿಯೇನಲ್ಲ. ಸೀಸನ್‌-8ರ ಮೊದಲ ವಾರದ ಕ್ಯಾಪ್ಟನ್ ಆಗಿ ಬ್ರೋ ಗೌಡ ಆಯ್ಕೆಯಾಗಿದ್ದಾರೆ....

ಪ್ರಧಾನಿಯೇ ಆಸ್ಪತ್ರೆಗೆ ಹೋಗಿದ್ರು; ಆದ್ರೆ ಮನೆಯಲ್ಲೇ ಬಿ.ಸಿ ಪಾಟೀಲ್​​ ಮತ್ತು ಪತ್ನಿಗೆ ಲಸಿಕೆ

by NewsFirst Kannada
March 2, 2021
0

ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ದೆಹಲಿಯ ಏಮ್ಸ್​ ಆಸ್ಪತ್ರೆಗೆ ಆಗಮಿಸಿ ಕೊರೊನಾ ಲಸಿಕೆಯನ್ನು ಪಡೆದಕೊಂಡರು. ಆದರೆ ಕೃಷಿ ಸಚಿವ ಬಿ.ಸಿ.ಪಾಟೀಲ್ ತಮ್ಮ ನಿವಾಸದಲ್ಲೇ ಕೊರೊನಾ...

ಟಗರು ಬಂತು ಟಗರು…. M.P.ರೇಣುಕಾಚಾರ್ಯ ಡ್ಯಾನ್ಸ್​ಗೆ ಒನ್ಸ್ ಮೋರ್

by NewsFirst Kannada
March 2, 2021
0

ದಾವಣಗೆರೆ: ನಿನ್ನೆ ತಮ್ಮ 53 ನೇ ಹುಟ್ಟುಹಬ್ಬದ ಅಂಗವಾಗಿ ಹೊನ್ನಾಳಿಯ ಸಂತೆ ಮೈದಾನದಲ್ಲಿ ಆಯೋಜಿಸಿದ ಅಭಿನಂದನಾ ಕಾರ್ಯಕ್ರಮದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಚಾರ್ಯ ಕುಟುಂಬ ಸಮೇತವಾಗಿ ಕುಣಿದು...

ಬಿಗ್‌ಬಾಸ್‌ನ ಮೊದಲ ದಿನವೇ ಹೆಣ್ಣುಮಕ್ಳ ಕಣ್ಣೀರಧಾರೆ

by NewsFirst Kannada
March 2, 2021
0

ಬಿಗ್‌ಬಾಸ್‌ ಶೋ ಅಂದ್ರೆ ಅಲ್ಲಿ ಫೈಟ್ ಇರುತ್ತೆ.. ಮನಸ್ತಾಪವೂ ಇರುತ್ತೆ. ಜೊತೆಗೆ ಕಣ್ಣೀರು ಇರುತ್ತೆ. ಸ್ಪರ್ಧಿಗಳು ಕಣ್ಣೀರಿಡೋದು ಹೊಸದಲ್ಲ. ಆದ್ರೆ, ಆರಂಭದಲ್ಲಿಯೇ ಕಣ್ಣೀರಿಡೋದು ಅಪರೂಪ. ಬಿಗ್‌ಬಾಸ್‌ ಸೀಸನ್‌-8ರ...

‘ಏನು ಪುಣ್ಯನೋ ಗೊತ್ತಿಲ್ಲ.. ವಜ್ರಮುನಿಯವರ ಮಕ್ಕಳು ಅನಿಸ್ಕೊಳ್ಳೋದೇ ಒಂದು ಹೆಮ್ಮೆ’

by NewsFirst Kannada
March 2, 2021
0

ಕನ್ನಡ ಚಿತ್ರರಂಗ ಕಂಡ ಖ್ಯಾತ ಖಳನಟರಲ್ಲಿ ನಟ ಭಯಂಕರ ವಜ್ರಮುನಿ ಕೂಡ ಒಬ್ಬರು. ತಮ್ಮ ಕಣ್ಣು ಹಾಗೂ ಡೈಲಾಗ್​ಗಳ ಮೂಲಕವೇ ಅದೆಷ್ಟೋ ಜನರಿಗೆ ಖಳನಟನಾಗುಬೇಕು ಅನ್ನೋ ಆಸೆ...

OLXನಲ್ಲಿ JCB ಕೊಡಿಸುವುದಾಗಿ ಹೇಳಿ ₹5 ಲಕ್ಷ ವಂಚಿಸಿದ್ದ ಆರೋಪಿ ಅಂದರ್​

by NewsFirst Kannada
March 2, 2021
0

ಹುಬ್ಬಳ್ಳಿ: ಒಎಲ್​ಎಕ್ಸ್​ನಲ್ಲಿ ಜೆಸಿಬಿ ಕೊಡಿಸುವುದಾಗಿ ಹೇಳಿ ರೈತರೊಬ್ಬರಿಗೆ 5 ಲಕ್ಷ ರೂಪಾಯಿ ವಂಚನೆ ಮಾಡಿದ್ದ ಆರೋಪಿಯನ್ನು ಹುಬ್ಬಳ್ಳಿಯ ಉಪನಗರ ಪೊಲೀಸರು ಬಂಧಿಸಿದ್ದಾರೆ. ಶಿವಾನಂದ್​ ದುಪದಾಳ ಬಂಧಿತ ಆರೋಪಿ....

ಇಂದು ಚಹಾ ತೋಟದಲ್ಲಿ ಪ್ರಿಯಾಂಕಾ; ಕಾರ್ಮಿಕರೊಂದಿಗೆ ಚಹಾ ಎಲೆ ಕಿತ್ತ ವಾದ್ರಾ

by NewsFirst Kannada
March 2, 2021
0

ನವದೆಹಲಿ: ಕಾಂಗ್ರೆಸ್​​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಬ್ಯುಸಿಯಾಗಿದ್ದು, ಪ್ರಚಾರದ ಭಾಗವಾಗಿ ಇಂದು ಆದಿವಾಸಿಗಳೊಂದಿಗೆ ಸಂವಾದ ನಡೆಸಿದರು. ಅಲ್ಲದೇ...

ಪುನೀತ್​ಗೆ 46 ವರ್ಷದ ಸಿನಿ ಜರ್ನಿಯ ಸಂಭ್ರಮ; ಹೇಗಿತ್ತು ಗೊತ್ತಾ ಮಾಸ್ಟರ್​ ಲೋಹಿತ್​ ಜರ್ನಿ?

by NewsFirst Kannada
March 2, 2021
0

ಪುನೀತ್​ ರಾಜ್​ ಕುಮಾರ್​, ಫ್ಯಾನ್ಸ್​​​​​ ಪಾಲಿನ ಪವರ್​ ಸ್ಟಾರ್​, ಅಭಿಮಾನಿಗಳ ಪಾಲಿನ ನೆಚ್ಚಿನ ಅಪ್ಪು. ಫೈಟು ಮತ್ತು ಡ್ಯಾನ್ಸ್​​ ಇವೆರಡಕ್ಕೂ ಇವ್ರೇ ಸ್ಯಾಂಡಲ್​​ವುಡ್​​ ಬ್ರಾಂಡ್​ ಗ್ರ್ಯಾಂಡ್​ ಅಂಬಾಸಿಡರ್​....

ಭಾರತದ ಪವರ್​ ಗ್ರಿಡ್​ ಮೇಲೆ ಚೀನಾ ಸೈಬರ್ ದಾಳಿ ಆರೋಪ; ಕೆರಳಿ ಕೆಂಡವಾದ ಡ್ರ್ಯಾಗನ್ ದೇಶ

by NewsFirst Kannada
March 2, 2021
0

ಬೀಜಿಂಗ್: ಮುಂಬೈನಲ್ಲಿ 2020ರ ಅಕ್ಟೋಬರ್​ನಲ್ಲಿ ಉಂಟಾದ ವಿದ್ಯುತ್ ವ್ಯತ್ಯಯಕ್ಕೆ ಚೀನಾದ ಸೈಬರ್​ ದಾಳಿ ಕಾರಣವೆಂದು ನ್ಯೂಯಾರ್ಕ್ ಟೈಮ್ಸ್​ ವರದಿ ಮಾಡಿದ್ದು, ಈ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಈ...

ರೈಡರ್​ಗಾಗಿ ನಿಖಿಲ್​ ತಯಾರಿ; ಯಲ್ಲಾಪುರದ ಕಾಡಿನಲ್ಲಿ ಅಭಿಮನ್ಯು ಕಾದಾಟ

by NewsFirst Kannada
March 2, 2021
0

‘ಜಾಗ್ವಾರ್​’ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದ ನಿಖಿಲ್​, ಈಗ ರೈಡರ್​​ ಆಗಿ ಅಬ್ಬರಿಸೋಕೆ ರೆಡಿಯಾಗ್ತಿದ್ದಾರೆ. ಲಾಕ್​ಡೌನ್​​ ನಂತ್ರ ಮತ್ತೆ ಮೇಕಪ್​​ ಹಾಕಿ ಕ್ಯಾಮೆರಾ ಮುಂದೆ ಕುಸ್ತಿ ಮಾಡಿದ್ದಾರೆ,...

Next Post

ಲಡಾಖ್​​​ನಲ್ಲಿ ಯೋಧರಿಗೆ ನೆರವಾಗಲು ಬಂದವು ಎರಡು ಡುಬ್ಬಗಳಿರುವ ಒಂಟೆ

ನತದೃಷ್ಟರಲ್ಲಿ ನತದೃಷ್ಟ ಈ ದೇಶಿ ಕ್ರಿಕೆಟಿಗ; 6000+ರನ್,300+ವಿಕೆಟ್ ಪಡೆದರೂ ಟೀಂ ನಲ್ಲಿಲ್ಲ ಚಾನ್ಸ್​

NewsFirst Kannada

NewsFirst Kannada

LATEST NEWS

#BiggBoss ; ಬ್ರೊ ಗೌಡ ಮೊದಲ ವಾರದ ಕ್ಯಾಪ್ಟನ್

March 2, 2021

ಪ್ರಧಾನಿಯೇ ಆಸ್ಪತ್ರೆಗೆ ಹೋಗಿದ್ರು; ಆದ್ರೆ ಮನೆಯಲ್ಲೇ ಬಿ.ಸಿ ಪಾಟೀಲ್​​ ಮತ್ತು ಪತ್ನಿಗೆ ಲಸಿಕೆ

March 2, 2021

ಟಗರು ಬಂತು ಟಗರು…. M.P.ರೇಣುಕಾಚಾರ್ಯ ಡ್ಯಾನ್ಸ್​ಗೆ ಒನ್ಸ್ ಮೋರ್

March 2, 2021

ಬಿಗ್‌ಬಾಸ್‌ನ ಮೊದಲ ದಿನವೇ ಹೆಣ್ಣುಮಕ್ಳ ಕಣ್ಣೀರಧಾರೆ

March 2, 2021

‘ಏನು ಪುಣ್ಯನೋ ಗೊತ್ತಿಲ್ಲ.. ವಜ್ರಮುನಿಯವರ ಮಕ್ಕಳು ಅನಿಸ್ಕೊಳ್ಳೋದೇ ಒಂದು ಹೆಮ್ಮೆ’

March 2, 2021

ಇಂದು ಚಹಾ ತೋಟದಲ್ಲಿ ಪ್ರಿಯಾಂಕಾ; ಕಾರ್ಮಿಕರೊಂದಿಗೆ ಚಹಾ ಎಲೆ ಕಿತ್ತ ವಾದ್ರಾ

March 2, 2021

ಪುನೀತ್​ಗೆ 46 ವರ್ಷದ ಸಿನಿ ಜರ್ನಿಯ ಸಂಭ್ರಮ; ಹೇಗಿತ್ತು ಗೊತ್ತಾ ಮಾಸ್ಟರ್​ ಲೋಹಿತ್​ ಜರ್ನಿ?

March 2, 2021

ಭಾರತದ ಪವರ್​ ಗ್ರಿಡ್​ ಮೇಲೆ ಚೀನಾ ಸೈಬರ್ ದಾಳಿ ಆರೋಪ; ಕೆರಳಿ ಕೆಂಡವಾದ ಡ್ರ್ಯಾಗನ್ ದೇಶ

March 2, 2021

ರೈಡರ್​ಗಾಗಿ ನಿಖಿಲ್​ ತಯಾರಿ; ಯಲ್ಲಾಪುರದ ಕಾಡಿನಲ್ಲಿ ಅಭಿಮನ್ಯು ಕಾದಾಟ

March 2, 2021

ರಾಜಕೀಯ ಟೆನ್ಶನ್ಸ್​ ನಡುವೆ ಓದಿನಲ್ಲಿ ಮಗ್ನರಾದ ಸಿದ್ದರಾಮಯ್ಯ

March 2, 2021
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ಉಪ ಚುನಾವಣೆ
  • ದೇಶ
  • ರಾಜ್ಯ
  • ಸಿನಿಮಾ
  • ಆಟ
  • ವಿಡಿಯೋ
  • ಮಿಸ್‌ ಮಾಡಬೇಡಿ
  • RSS Feed

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2020 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ಬಿಗ್ ಬಾಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್

Copyright © 2020 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ಬಿಗ್ ಬಾಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್