Tuesday, March 2, 2021
News First Kannada
  • Home
  • ಟಾಪ್ ನ್ಯೂಸ್
  • ಬಿಗ್ ಬಾಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್
No Result
View All Result
  • Home
  • ಟಾಪ್ ನ್ಯೂಸ್
  • ಬಿಗ್ ಬಾಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್
No Result
View All Result
News First Kannada
  • ಟಾಪ್ ನ್ಯೂಸ್
  • ಬಿಗ್ ಬಾಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್

ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​​ಅಪ್​

Share on FacebookShare on TwitterSend
January 24, 2021

ಟಾಪ್ 10 ಸುದ್ದಿಗಳ ಸಂಕ್ಷಿಪ್ತ ಹೂರಣ ಇಲ್ಲಿದೆ

1. ರಾಜಪಥ್​​​ನಲ್ಲಿ ವಿಜಯನಗರ ಸಾಮ್ರಾಜ್ಯದ ಗತವೈಭವ
ಜನವರಿ 26ರಂದು 72ನೇಯ ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ದೆಹಲಿಯ ರಾಜಪಥ್​​ ಆವರಣದಲ್ಲಿ ಸ್ತಬ್ಧಚಿತ್ರಗಳ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಗಣಿ ಜಿಲ್ಲೆ ಬಳ್ಳಾರಿಯ ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಸ್ತಬ್ಧ ಚಿತ್ರ ಭಾಗಿಯಾಗಲಿದೆ. ವಿಜಯನಗರ ಸಾಮ್ರಾಜ್ಯದ ಅರಸನಾಗಿದ್ದ, ಶ್ರೀಕೃಷ್ಣದೇವರಾಯನ ಮೂರ್ತಿಯನ್ನ ಪ್ರತಿಷ್ಠಾಪಿಸಲಾದ ಸಾರೋಟ್​​ನಲ್ಲಿ ಉಗ್ರನರಸಿಂಹ ಹಾಗೂ ಬಳ್ಳಾರಿ ಕನಕದುರ್ಗಮ್ಮ ಮೂರ್ತಿಯ ಸ್ತಬ್ಧಚಿತ್ರಗಳು ಈ ಬಾರಿ ಕೆಂಪು ಕೋಟೆಯಲ್ಲಿ ಗಮನ ಸೆಳೆಯಲಿವೆ.

2. ರಾಜಧಾನಿಯಲ್ಲಿ ಱಲಿಗೆ 2 ಲಕ್ಷ ಟ್ರ್ಯಾಕ್ಟರ್​
ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರತೆ ಪಡೆಯೋ ಸಾಧ್ಯತೆಯಿದೆ. ಜನವರಿ 26ರಂದು ಟ್ರ್ಯಾಕ್ಟರ್​ ಱಲಿ ನಡೆಸಲು ರೈತರು ಮುಂದಾಗಿದ್ದಾರೆ. ಈ ಟ್ರ್ಯಾಕ್ಟರ್​ ಱಲಿಯಲ್ಲಿ 2 ಲಕ್ಷ ಟ್ರ್ಯಾಕ್ಟರ್​ಗಳು ಭಾಗವಹಿಸಲಿವೆ ಎಂದು ಹೇಳಲಾಗ್ತಿದೆ. ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ 2,500 ಸ್ವಯಂಸೇವಕರನ್ನು ನಿಯೋಜಿಸಲಾಗುವುದು ಅಂತ ಕೀರ್ತಿ ಕಿಸಾನ್ ಯೂನಿಯನ್ ಅಧ್ಯಕ್ಷ ನಿರ್ಭಾಯ್ ಸಿಂಗ್ ಧುಡಿಕೆ ಹೇಳಿದ್ದಾರೆ. ಟ್ರ್ಯಾಕ್ಟರ್​ ಱಲಿಯಲ್ಲಿ ಭಾಗವಹಿಸಲು ಪಂಜಾಬ್​ನಿಂದ 1 ಲಕ್ಷಕ್ಕೂ ಹೆಚ್ಚು ಟ್ರ್ಯಾಕ್ಟರ್​ಗಳು ಬರುವ ನಿರೀಕ್ಷೆಯಿದೆ.

3. ಲಾಲೂ​ ಯಾದವ್​​​ ಆರೋಗ್ಯದಲ್ಲಿ ಮತ್ತೆ ಏರುಪೇರು
ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್​ ಯಾದವ್​ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಶ್ವಾಸಕೋಶದ ಸೋಂಕಿಗೆ ತುತ್ತಾಗಿ ರಾಂಚಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾಲೂ ಪ್ರಸಾದ್​ ಯಾದವ್​ಗೆ ಗುರುವಾರ ಸಂಜೆಯೇ ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಶುಕ್ರವಾರ ಅವರ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆ ಅವರ ಮಗ ತೇಜಸ್ವಿ ಯಾದವ್​ ಈ ಬಗ್ಗೆ ಜಾರ್ಖಂಡ್​ ಸಿಎಂ ಹೇಮಂತ್​ ಸೊರೆನ್​ ಅವರನ್ನು ಭೇಟಿ ಮಾಡಿ ಚರ್ಚಿಸಿದ್ರು. ಅಂದಹಾಗೆ ಮೇವು ಹಗರಣ ಸಂಬಂಧ ಲಾಲೂ ಪ್ರಸಾದ್​ ಯಾದವ್​ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ರು.

4. ‘ದೇಶದ ನಾಲ್ಕು ದಿಕ್ಕಿಗೊಂದು ರಾಜಧಾನಿಯಾಗಲಿ’
ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ದೇಶಕ್ಕೆ 4 ರಾಜಧಾನಿ ನಿರ್ಮಿಸೋ ಪ್ರಸ್ತಾಪವಿಟ್ಟಿದ್ದಾರೆ. ನೇತಾಜಿ ಜನ್ಮದಿನಾಚರಣೆ ಅಂಗವಾಗಿ ನಿನ್ನೆ ಮಾತನಾಡಿದ ಮಮತಾ, ಭಾರತಕ್ಕೆ ಒಂದೇ ರಾಷ್ಟ್ರ ರಾಜಧಾನಿ ಇರಬೇಕಾ? ಪೂರ್ವ ಮತ್ತು ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಭಾರತದಲ್ಲಿ ಹೀಗೆ ನಾಲ್ಕು ರಾಜಧಾನಿಗಳೇಕೆ ಇರಬಾರದು? ಅಂತ ಪ್ರಶ್ನಿಸಿದ್ದಾರೆ. ಈ ರೀತಿಯಾಗಿ 4 ರಾಜಧಾನಿಗಳನ್ನಾಗಿ ಮಾಡಿದ್ರೆ, ಸರದಿಯಂತೆ ಕಾರ್ಯ ನಿರ್ವಹಿಸಬಹುದು. ಪ್ರತಿಯೊಂದನ್ನೂ ದಿಲ್ಲಿಗೆ ಏಕೆ ಸೀಮಿತ ಮಾಡಬೇಕು ಅಂತ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ರು. 4 ರಾಷ್ಟ್ರ ರಾಜಧಾನಿಗಳ ಬೇಡಿಕೆಯನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಪಕ್ಷದ ಸಂಸದರಿಗೆ ಸೂಚಿಸಲಿದ್ದೇನೆ ಅಂತ ದೀದಿ ಹೇಳಿದ್ದಾರೆ.

5. ಶಶಿಕಲಾ ಆಯ್ತು, ಇದೀಗ ನಾದಿನಿಗೆ ಕೊರೊನಾ
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರೋ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ಕೊರೊನಾ ಸೋಂಕಿಗೀಡಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಕಳೆದ 4 ವರ್ಷಗಳಿಂದ ಶಶಿಕಲಾ ಜೊತೆ ಜೈಲಿನಲ್ಲಿ ಒಂದೇ ಸೆಲ್​​ನಲ್ಲಿದ್ದ ಅವರ ನಾದಿನಿ ಇಳವರಸಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಶಶಿಕಲಾ ಅವರನ್ನು ದಾಖಲಿಸಿರೋ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಇಳವರಸಿಯನ್ನು ದಾಖಲಿಸೋ ಸಾಧ್ಯತೆಯಿದೆ. ಜನವರಿ 27ರಂದು ಶಶಿಕಲಾ ನಟರಾಜನ್ ಬಿಡುಗಡೆಯಾಗಲಿದ್ರೆ, ಇಳವರಸಿ ಫೆಬ್ರವರಿ 5ರಂದು ಬಿಡುಗಡೆಯಾಗಲಿದ್ದಾರೆ.

6. ಭಾರತಕ್ಕೆ ತಿಂಗಳಾಂತ್ಯದಲ್ಲಿ ಇನ್ನು 3 ರಫೇಲ್ ಆಗಮನ
ಈಗಾಗ್ಲೇ 8 ರಫೇಲ್​​ ಯುದ್ಧವಿಮಾನಗಳು ಭಾರತಕ್ಕೆ ಆಗಮಿಸಿವೆ. ಇನ್ನೂ 3 ಯುದ್ಧವಿಮಾನಗಳು ತಿಂಗಳ ಕೊನೆಯಲ್ಲಿ ಬರೋ ಸಾಧ್ಯತೆಯಿದೆ ಅಂತ ಭಾರತೀಯ ವಾಯುಪಡೆ ಮುಖ್ಯಸ್ಥ ರಾಕೇಶ್​​ ಕುಮಾರ್​ ಸಿಂಗ್​ ಭದೌರಿಯಾ ಹೇಳಿದ್ದಾರೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಜೊತೆಗೆ 5ನೇ ಜನರೇಷನ್​ ಯುದ್ಧವಿಮಾನ ಯೋಜನೆಯನ್ನ IAF ಆರಂಭಿಸಿದ್ದು, ಯುದ್ಧ ವಿಮಾನಗಳಲ್ಲಿ 6ನೇ ಜನರೇಷನ್​​ ಸಾಮರ್ಥ್ಯವನ್ನ ಅಳವಡಿಸೋ ಯೋಜನೆಯಿದೆ. ಪ್ರಸ್ತುತ ಸೇನೆ ಬಳಿಯಿರೋ ಆಧುನಿಕ ಯುದ್ಧವಿಮಾನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಸೆನ್ಸರ್​​​​ಗಳನ್ನ ಅಳವಡಿಸೋದು ಗುರಿಯಾಗಿದೆ.

7. ಫೆಬ್ರವರಿಯಿಂದ ರೈಲುಗಳಲ್ಲೇ ಇ-ಕ್ಯಾಟರಿಂಗ್

Download the Newsfirstlive app

ಭಾರತೀಯ ರೈಲ್ವೇ ಇಲಾಖೆ ಫೆಬ್ರವರಿಯಿಂದ ಪ್ರಯಾಣಿಕರಿಗೆ ಇ-ಕ್ಯಾಟರಿಂಗ್ ಸೌಲಭ್ಯವನ್ನು ಪುನಾರಂಭಿಸಲಿದೆ. ಇದಕ್ಕಾಗಿ ರೈಲ್ವೇ ಸಚಿವಾಲಯ IRCTCಗೆ ಅನುಮತಿ ನೀಡಿದೆ. ಆದ್ದರಿಂದ ರೈಲುಗಳಲ್ಲಿ ಪ್ರಯಾಣದ ಸಮಯದಲ್ಲಿ ಆರ್ಡರ್​​​ಗಳನ್ನು ಕಾಯ್ದಿರಿಸಬಹುದಾಗಿದ್ದು, ಪ್ರಯಾಣಿಕರಿಗೆ ಈ ಹಿಂದಿನಂತೆ ಆಹಾರ ದೊರೆಯಲಿದೆ. ಆರಂಭದಲ್ಲಿ ಈ ಸೇವೆಯನ್ನು ದೇಶದ ಆಯ್ದ ರೈಲ್ವೇ ನಿಲ್ದಾಣಗಳಿಂದ ಮಾತ್ರ ಪ್ರಾರಂಭಿಸಲಾಗುತ್ತೆ. ಕೋವಿಡ್ ಪೂರ್ವದಲ್ಲಿ IRCTC 20 ಪ್ರತಿದಿನ ಸಾವಿರ ಆರ್ಡರ್​​ಗಳನ್ನು ಪಡೆಯುತ್ತಿತ್ತು. ಕಳೆದ ವರ್ಷ ಮಾರ್ಚ್​ 23ರಂದು ಕೋವಿಡ್​ನಿಂದಾಗಿ ಎಲ್ಲಾ ರೈಲು ನಿಲ್ದಾಣಗಳನ್ನು ಮುಚ್ಚುವುದಾಗಿ ಕೇಂದ್ರ ಘೋಷಿಸಿತ್ತು. ಇದಾದ ಕೆಲವು ತಿಂಗಳ ನಂತ್ರ ರೈಲು ಸೇವೆಗಳು ಪ್ರಾರಂಭವಾದಾಗ ಇ-ಕ್ಯಾಟರಿಂಗ್ ಅನ್ನು ನಿಲ್ಲಿಸಲಾಗಿತ್ತು.

8. ಚಿರತೆ ಕೊಂದು ತಿಂದ ದುರುಳರು
ತಮಿಳುನಾಡಿನ ಊಟಿಯಲ್ಲಿ ದುಷ್ಕರ್ಮಿಗಳು ಆನೆಗೆ ಬೆಂಕಿ ಹಚ್ಚಿ ಕೊಲೆ ಮಾಡಿರೋ ಘಟನೆ ಬೆನ್ನಲ್ಲೇ ಮತ್ತೊಂದು ಮೂಕಪ್ರಾಣಿಯ ಕೊಲೆ ಮಾಡಿರೋ ಘಟನೆ ಕೇರಳದಲ್ಲಿ ನಡೆದಿದೆ. ಕಾಡಿನಲ್ಲಿ ಓಡಾಡಿಕೊಂಡಿದ್ದ ಚಿರತೆಯನ್ನು ಬಲೆ ಹಾಕಿ ಹಿಡಿದ ಪಾಪಿಗಳು ಅದರ ಮಾಂಸವನ್ನು ತಿಂದು ತೇಗಿದ್ದಾರೆ. ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಇಂತದ್ದೊಂದು ಕ್ರೂರ ಘಟನೆ ನಡೆದಿದೆ. ವಿನೋದ್ ಎಂಬಾತನ ಜಮೀನಿನಲ್ಲಿ ಹಾಕಿದ್ದ ಬಲೆಗೆ ಚಿರತೆ ಬಿದ್ದಿತ್ತು. ಇದನ್ನು ಕಂಡ ವಿನೋದ್, ತನ್ನ ಸ್ನೇಹಿತರಾದ ಕುರಿಕೋಸ್, ಬೀನು, ಕುಂಜಪ್ಪನ್​​ ಜೊತೆಗೂಡಿ ಚಿರತೆಯನ್ನ ಕೊಂದು ತಿಂದಿದ್ದಾರೆ. ಇದೀಗ ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

9. ಬೆಂಗಳೂರಿಗರೇ ಹುಷಾರ್, ಚಿರತೆ ಬಂತು..!
ಬೆಂಗಳೂರಿನ ಬೇಗೂರ್ ರಸ್ತೆಯ ಅಪಾರ್ಟ್‌ಮೆಂಟ್ ಬಳಿ ಶನಿವಾರ ಬೆಳಿಗ್ಗೆ ಚಿರತೆಯೊಂದು ಕಾಣಿಸಿಕೊಂಡಿದೆ. ಚಿರತೆಯನ್ನ ಕಂಡ ಬೇಗೂರಿ​​ನ ಅಪಾರ್ಟ್​​​ಮೆಂಟ್​​​ ನಿವಾಸಿಗಳು ಭಯಭೀತರಾಗಿದ್ರು. ಕೂಡಲೇ ಪೊಲೀಸ್, ಅಗ್ನಿಶಾಮಕ, ತುರ್ತು ಸೇವೆಗಳು ಹಾಗೂ ಅರಣ್ಯದ ಸಿಬ್ಬಂದಿಯನ್ನು ಸಂಪರ್ಕಿಸಿ, ಚಿರತೆಯನ್ನ ಹಿಡಿಯಲು ಒತ್ತಾಯಿಸಿದ್ದಾರೆ. ಆದ್ರೆ ಎಷ್ಟೇ ಪ್ರಯತ್ನಿಸಿದ್ರೂ ಚಿರತೆಯನ್ನ ಹಿಡಿಯುವಲ್ಲಿ ಸಿಬ್ಬಂದಿ ಯಶಸ್ವಿಯಾಗಿಲ್ಲ.

10. ‘ದ್ರಾವಿಡ್​​​ ಇಮೇಲ್ ಓದಿ, ಬ್ಯಾಟಿಂಗ್​​​ ಮಾಡಿ’
ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮಾಡಿರೋ ಇಮೇಲ್​​ ಪ್ರತಿಯನ್ನ ಇಂಗ್ಲೆಂಡ್‌ ತಂಡದ ಬ್ಯಾಟ್ಸ್‌ಮನ್‌ಗಳಿಗೆ ನೀಡಿ ಎಂದು ಮಾಜಿ ಆಟಗಾರ ಕೆವಿನ್ ಪೀಟರ್​​ಸನ್ ಹೇಳಿದ್ದಾರೆ. ಸ್ಪಿನ್ನರ್‌ಗಳಿಗೆ ಹೇಗೆ ಪರಿಣಾಮಕಾರಿಯಾಗಿ ಬ್ಯಾಟಿಂಗ್‌ ಮಾಡಬೇಕೆಂದು ರಾಹುಲ್ ದ್ರಾವಿಡ್ ಇಮೇಲ್ ಮಾಡಿದ್ರು. ಆ ಇಮೇಲ್ ಪ್ರತಿಯನ್ನ ಪ್ರಿಂಟ್ ತೆಗೆದುಕೊಂಡು ಇಂಗ್ಲೆಂಡ್‌ ತಂಡದ ಬ್ಯಾಟ್ಸ್‌ಮನ್‌ಗಳಾದ ಝ್ಯಾಕ್‌ ಕ್ರಾವ್ಲಿ ಹಾಗೂ ಡಾಮ್‌ ಸಿಬ್ಲಿಗೆ ನೀಡಬೇಕೆಂದು ಹೇಳಿದ್ದಾರೆ. ಪ್ರಸ್ತುತ ಶ್ರೀಲಂಕಾ ವಿರುದ್ಧ ನಡೆಯುತ್ತಿರೋ 2ನೇ ಟೆಸ್ಟ್‌ ಪಂದ್ಯದ 2ನೇ ದಿನದ ಕೊನೆಯ ಅವಧಿಯಲ್ಲಿ ಆತಿಥೇಯರ ಸ್ಪಿನ್ನರ್‌ ಲಸಿತ್‌ ಎಂಬುಲ್ಡೆನ್ಯಾ ಅವ್ರಿಗೆ ಕೆಟ್ಟದಾಗಿ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ವಿಕೆಟ್‌ ಒಪ್ಪಿಸಿದ್ರು.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
ShareTweetSend

Discussion about this post

Related Posts

ಬಿಗ್‌ಬಾಸ್‌ನ ಮೊದಲ ದಿನವೇ ಹೆಣ್ಣುಮಕ್ಳ ಕಣ್ಣೀರಧಾರೆ

by NewsFirst Kannada
March 2, 2021
0

ಬಿಗ್‌ಬಾಸ್‌ ಶೋ ಅಂದ್ರೆ ಅಲ್ಲಿ ಫೈಟ್ ಇರುತ್ತೆ.. ಮನಸ್ತಾಪವೂ ಇರುತ್ತೆ. ಜೊತೆಗೆ ಕಣ್ಣೀರು ಇರುತ್ತೆ. ಸ್ಪರ್ಧಿಗಳು ಕಣ್ಣೀರಿಡೋದು ಹೊಸದಲ್ಲ. ಆದ್ರೆ, ಆರಂಭದಲ್ಲಿಯೇ ಕಣ್ಣೀರಿಡೋದು ಅಪರೂಪ. ಬಿಗ್‌ಬಾಸ್‌ ಸೀಸನ್‌-8ರ...

‘ಏನು ಪುಣ್ಯನೋ ಗೊತ್ತಿಲ್ಲ.. ವಜ್ರಮುನಿಯವರ ಮಕ್ಕಳು ಅನಿಸ್ಕೊಳ್ಳೋದೇ ಒಂದು ಹೆಮ್ಮೆ’

by NewsFirst Kannada
March 2, 2021
0

ಕನ್ನಡ ಚಿತ್ರರಂಗ ಕಂಡ ಖ್ಯಾತ ಖಳನಟರಲ್ಲಿ ನಟ ಭಯಂಕರ ವಜ್ರಮುನಿ ಕೂಡ ಒಬ್ಬರು. ತಮ್ಮ ಕಣ್ಣು ಹಾಗೂ ಡೈಲಾಗ್​ಗಳ ಮೂಲಕವೇ ಅದೆಷ್ಟೋ ಜನರಿಗೆ ಖಳನಟನಾಗುಬೇಕು ಅನ್ನೋ ಆಸೆ...

OLXನಲ್ಲಿ JCB ಕೊಡಿಸುವುದಾಗಿ ಹೇಳಿ ₹5 ಲಕ್ಷ ವಂಚಿಸಿದ್ದ ಆರೋಪಿ ಅಂದರ್​

by NewsFirst Kannada
March 2, 2021
0

ಹುಬ್ಬಳ್ಳಿ: ಒಎಲ್​ಎಕ್ಸ್​ನಲ್ಲಿ ಜೆಸಿಬಿ ಕೊಡಿಸುವುದಾಗಿ ಹೇಳಿ ರೈತರೊಬ್ಬರಿಗೆ 5 ಲಕ್ಷ ರೂಪಾಯಿ ವಂಚನೆ ಮಾಡಿದ್ದ ಆರೋಪಿಯನ್ನು ಹುಬ್ಬಳ್ಳಿಯ ಉಪನಗರ ಪೊಲೀಸರು ಬಂಧಿಸಿದ್ದಾರೆ. ಶಿವಾನಂದ್​ ದುಪದಾಳ ಬಂಧಿತ ಆರೋಪಿ....

ಇಂದು ಚಹಾ ತೋಟದಲ್ಲಿ ಪ್ರಿಯಾಂಕಾ; ಕಾರ್ಮಿಕರೊಂದಿಗೆ ಚಹಾ ಎಲೆ ಕಿತ್ತ ವಾದ್ರಾ

by NewsFirst Kannada
March 2, 2021
0

ನವದೆಹಲಿ: ಕಾಂಗ್ರೆಸ್​​ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಬ್ಯುಸಿಯಾಗಿದ್ದು, ಪ್ರಚಾರದ ಭಾಗವಾಗಿ ಇಂದು ಆದಿವಾಸಿಗಳೊಂದಿಗೆ ಸಂವಾದ ನಡೆಸಿದರು. ಅಲ್ಲದೇ...

ಪುನೀತ್​ಗೆ 46 ವರ್ಷದ ಸಿನಿ ಜರ್ನಿಯ ಸಂಭ್ರಮ; ಹೇಗಿತ್ತು ಗೊತ್ತಾ ಮಾಸ್ಟರ್​ ಲೋಹಿತ್​ ಜರ್ನಿ?

by NewsFirst Kannada
March 2, 2021
0

ಪುನೀತ್​ ರಾಜ್​ ಕುಮಾರ್​, ಫ್ಯಾನ್ಸ್​​​​​ ಪಾಲಿನ ಪವರ್​ ಸ್ಟಾರ್​, ಅಭಿಮಾನಿಗಳ ಪಾಲಿನ ನೆಚ್ಚಿನ ಅಪ್ಪು. ಫೈಟು ಮತ್ತು ಡ್ಯಾನ್ಸ್​​ ಇವೆರಡಕ್ಕೂ ಇವ್ರೇ ಸ್ಯಾಂಡಲ್​​ವುಡ್​​ ಬ್ರಾಂಡ್​ ಗ್ರ್ಯಾಂಡ್​ ಅಂಬಾಸಿಡರ್​....

ಭಾರತದ ಪವರ್​ ಗ್ರಿಡ್​ ಮೇಲೆ ಚೀನಾ ಸೈಬರ್ ದಾಳಿ ಆರೋಪ; ಕೆರಳಿ ಕೆಂಡವಾದ ಡ್ರ್ಯಾಗನ್ ದೇಶ

by NewsFirst Kannada
March 2, 2021
0

ಬೀಜಿಂಗ್: ಮುಂಬೈನಲ್ಲಿ 2020ರ ಅಕ್ಟೋಬರ್​ನಲ್ಲಿ ಉಂಟಾದ ವಿದ್ಯುತ್ ವ್ಯತ್ಯಯಕ್ಕೆ ಚೀನಾದ ಸೈಬರ್​ ದಾಳಿ ಕಾರಣವೆಂದು ನ್ಯೂಯಾರ್ಕ್ ಟೈಮ್ಸ್​ ವರದಿ ಮಾಡಿದ್ದು, ಈ ಬಗ್ಗೆ ಸಾಕಷ್ಟು ಚರ್ಚೆಯಾಗ್ತಿದೆ. ಈ...

ರೈಡರ್​ಗಾಗಿ ನಿಖಿಲ್​ ತಯಾರಿ; ಯಲ್ಲಾಪುರದ ಕಾಡಿನಲ್ಲಿ ಅಭಿಮನ್ಯು ಕಾದಾಟ

by NewsFirst Kannada
March 2, 2021
0

‘ಜಾಗ್ವಾರ್​’ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದ ನಿಖಿಲ್​, ಈಗ ರೈಡರ್​​ ಆಗಿ ಅಬ್ಬರಿಸೋಕೆ ರೆಡಿಯಾಗ್ತಿದ್ದಾರೆ. ಲಾಕ್​ಡೌನ್​​ ನಂತ್ರ ಮತ್ತೆ ಮೇಕಪ್​​ ಹಾಕಿ ಕ್ಯಾಮೆರಾ ಮುಂದೆ ಕುಸ್ತಿ ಮಾಡಿದ್ದಾರೆ,...

ರಾಜಕೀಯ ಟೆನ್ಶನ್ಸ್​ ನಡುವೆ ಓದಿನಲ್ಲಿ ಮಗ್ನರಾದ ಸಿದ್ದರಾಮಯ್ಯ

by NewsFirst Kannada
March 2, 2021
0

ಬೆಂಗಳೂರು: ರಾಜ್ಯ ಕಾಂಗ್ರೆಸ್​​​ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳಿಗೆ ಮೈಸೂರು ಪಾಲಿಕೆ ಚುನಾವಣೆಯ ಮೈತ್ರಿ ಕಾರಣವಾಗಿದೆ. ಇದರ ನಡುವೆಯೇ ಕಾಂಗ್ರೆಸ್​​ನಲ್ಲಿ ಆರೋಪ-ಪ್ರತ್ಯಾರೋಪ ಹಾಗೂ ಟೀಕೆಗಳ ಹೇಳಿಕೆಗಳು ಹೆಚ್ಚಾಗಿದೆ. ಇಷ್ಟೆಲ್ಲಾ...

ಕೊರೊನಾ ಲಸಿಕೆ ಪಡೆದ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ​

by NewsFirst Kannada
March 2, 2021
0

ಭಾರತ-ಇಂಗ್ಲೆಂಡ್​ ನಡುವಿನ ಅಂತಿಮ ಟೆಸ್ಟ್​ಗೂ​ ಮುನ್ನ ಟೀಮ್​ ಇಂಡಿಯಾ ಕೋಚ್​ ರವಿ ಶಾಸ್ತ್ರಿ, ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಅಹ್ಮದಾಬಾದ್​ನ ಅಪೊಲೋ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಲಸಿಕೆಯನ್ನ ಪಡೆದುಕೊಳ್ತಿರೋ...

ಇನ್​ಸ್ಟಾಗ್ರಾಮ್​ನಲ್ಲಿ ‘ಶತಕ’ ಬಾರಿಸಿದ ‘ಕಿಂಗ್​ ಕೊಹ್ಲಿ’

by NewsFirst Kannada
March 2, 2021
0

ಇನ್​ಸ್ಟಾಗ್ರಾಮ್​ನಲ್ಲಿ 100 ಮಿಲಿಯನ್​ ಫಾಲೋವರ್ಸ್​​ ಹೊಂದಿರೋ ವಿಶ್ವದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಪಾತ್ರರಾಗಿದ್ದಾರೆ. ಅಲ್ಲದೆ ಏಷ್ಯಾದ ಮೊದಲ ಕ್ರೀಡಾಪಟು...

Next Post

FDA ಪ್ರಶ್ನೆಪತ್ರಿಕೆ ಸೋರಿಕೆ: ಸಿನಿಮೀಯ ರೀತಿ ಕಿಂಗ್​​ಪಿನ್ ಸೇರಿ 9 ಆರೋಪಿಗಳು ಅರೆಸ್ಟ್​

ಮಹಿಳೆಗೆ 31 ಬಾರಿ ಕೊರೊನಾ ಪಾಸಿಟಿವ್, ದಂಗಾದ ವೈದ್ಯರು

NewsFirst Kannada

NewsFirst Kannada

LATEST NEWS

ಬಿಗ್‌ಬಾಸ್‌ನ ಮೊದಲ ದಿನವೇ ಹೆಣ್ಣುಮಕ್ಳ ಕಣ್ಣೀರಧಾರೆ

March 2, 2021

‘ಏನು ಪುಣ್ಯನೋ ಗೊತ್ತಿಲ್ಲ.. ವಜ್ರಮುನಿಯವರ ಮಕ್ಕಳು ಅನಿಸ್ಕೊಳ್ಳೋದೇ ಒಂದು ಹೆಮ್ಮೆ’

March 2, 2021

ಇಂದು ಚಹಾ ತೋಟದಲ್ಲಿ ಪ್ರಿಯಾಂಕಾ; ಕಾರ್ಮಿಕರೊಂದಿಗೆ ಚಹಾ ಎಲೆ ಕಿತ್ತ ವಾದ್ರಾ

March 2, 2021

ಪುನೀತ್​ಗೆ 46 ವರ್ಷದ ಸಿನಿ ಜರ್ನಿಯ ಸಂಭ್ರಮ; ಹೇಗಿತ್ತು ಗೊತ್ತಾ ಮಾಸ್ಟರ್​ ಲೋಹಿತ್​ ಜರ್ನಿ?

March 2, 2021

ಭಾರತದ ಪವರ್​ ಗ್ರಿಡ್​ ಮೇಲೆ ಚೀನಾ ಸೈಬರ್ ದಾಳಿ ಆರೋಪ; ಕೆರಳಿ ಕೆಂಡವಾದ ಡ್ರ್ಯಾಗನ್ ದೇಶ

March 2, 2021

ರೈಡರ್​ಗಾಗಿ ನಿಖಿಲ್​ ತಯಾರಿ; ಯಲ್ಲಾಪುರದ ಕಾಡಿನಲ್ಲಿ ಅಭಿಮನ್ಯು ಕಾದಾಟ

March 2, 2021

ರಾಜಕೀಯ ಟೆನ್ಶನ್ಸ್​ ನಡುವೆ ಓದಿನಲ್ಲಿ ಮಗ್ನರಾದ ಸಿದ್ದರಾಮಯ್ಯ

March 2, 2021

ಕೊರೊನಾ ಲಸಿಕೆ ಪಡೆದ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ​

March 2, 2021

ಇನ್​ಸ್ಟಾಗ್ರಾಮ್​ನಲ್ಲಿ ‘ಶತಕ’ ಬಾರಿಸಿದ ‘ಕಿಂಗ್​ ಕೊಹ್ಲಿ’

March 2, 2021

LPG ಗ್ಯಾಸ್ ಬೆಲೆ ಏರಿಕೆ ಖಂಡಿಸಿ ನೂರಾರು ಕಾಂಗ್ರೆಸ್ ಕಾರ್ಯಕರ್ತರಿಂದ​ ಪ್ರತಿಭಟನೆ

March 2, 2021
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ಉಪ ಚುನಾವಣೆ
  • ದೇಶ
  • ರಾಜ್ಯ
  • ಸಿನಿಮಾ
  • ಆಟ
  • ವಿಡಿಯೋ
  • ಮಿಸ್‌ ಮಾಡಬೇಡಿ
  • RSS Feed

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2020 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ಬಿಗ್ ಬಾಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್

Copyright © 2020 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ಬಿಗ್ ಬಾಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಪಾಸಿಟಿವ್ ನ್ಯೂಸ್