Monday, May 29, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಉತ್ತರ ಕನ್ನಡದ ಗೋಪಾಲ್​ ಅವರ ಹೆಗಲಿಗೆ ರಾಮಮಂದಿರ ನಿರ್ಮಾಣದ ಜವಾಬ್ದಾರಿ

Share on Facebook Share on Twitter Send Share
February 25, 2021

ಉತ್ತರಕನ್ನಡ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ರಾಷ್ಟ್ರಾದ್ಯಂತ ನಿಧಿ ಸಮರ್ಪಣಾ ಕಾರ್ಯವೂ ಸಾಗಿದೆ. ಇದೀಗ ರಾಮಮಂದಿರ ನಿರ್ಮಾಣ ಕಾರ್ಯದ ಉಸ್ತುವಾರಿ ಹೊಣೆಯನ್ನು ವಿಶ್ವಹಿಂದೂ ಪರಿಷತ್​ ಸಂಘಟನಾ ಮಂತ್ರಿ ಗೋಪಾಲ್​ ಅವರಿಗೆ ವಹಿಸಲಾಗಿದೆ. ಅವರು ಅಯೋಧ್ಯೆಯಲ್ಲೇ ಉಳಿದು ಮಂದಿರ ನಿರ್ಮಾಣ ಕಾರ್ಯದ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ಇಷ್ಟಕ್ಕೂ ಗೋಪಾಲ ಅವರು ಯಾರು? ಅನ್ನೋದಾದರೆ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕು ಹೊಸ್ತೋಟದವರು.  ನಾಗರಕಟ್ಟೆ ಮನೆತನದ ಮಹಾಬಲೇಶ್ವರ ಭಟ್​ ಮತ್ತು ಅನ್ನಪೂರ್ಣ ದಂಪತಿಯ 6ನೇ ಪುತ್ರ. ಪಿಯುಸಿ ಓದುತ್ತಿರುವಾಗಲೇ ಆರ್​ ಎಸ್ಎಸ್​ ಶಾಖೆ ನಡೆಸುತ್ತಿದ್ದ ಗೋಪಾಲ್, ಬೆಳಗಾವಿಯ ಆರ್​ಎಲ್​ಎಸ್​ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ್ದಾರೆ. ಎಂಎಸ್ಸಿಯಲ್ಲಿ ಬಂಗಾರದ ಪದಕ ಪಡೆದು ಉತ್ತೀರ್ಣರಾದ ಅವರಿಗೆ ಅಮೆರಿಕಾದ ಕಂಪನಿಯೊಂದರಲ್ಲಿ ಉದ್ಯೋಗಕ್ಕೆ ಆಫರ್​ ಬಂದಿತ್ತು. ಆದರೆ ಅಲ್ಲಿಗೆ ತೆರಳದ ಗೋಪಾಲ್​ ಸಂಘದ ವಿವಿಧ ಸ್ತರದ ಜವಾಬ್ದಾರಿಯನ್ನು ಹೊತ್ತರು. ಇದೀಗ ವಿಶ್ವಹಿಂದೂ ಪರಿಷದ್​ನ ಪೂರ್ಣಾವಧಿ ಪ್ರಚಾರಕರಾಗಿ ಸೇವೆ ಆರಂಭಿಸಿದ್ದಾರೆ. ಕಳೆದ 37 ವರ್ಷದಿಂದಲೂ ಸಂಘ ಮತ್ತು ವಿಶ್ವಹಿಂದೂ ಪರಿಷದ್​ನಲ್ಲಿ ಪೂರ್ಣಾವಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Download the Newsfirstlive app

 

984ರಲ್ಲಿ ಮೈಸೂರು ತಾಲೂಕು ಪ್ರಚಾರಕರಾಗಿ ಸೇವೆ ಆರಂಭಿಸಿದ ಗೋಪಾಲ್​ಜಿ, ನಂತರ ಬೆಳಗಾವಿ ಜಿಲ್ಲಾ ಪ್ರಚಾರಕರಾಗಿ ಕೆಲಸ ಮಾಡಿದರು. ಗುಲಬರ್ಗಾ ವಿಭಾಗ ಪ್ರಚಾರಕರಾಗಿ, ಉತ್ತರ ಕರ್ನಾಟಕ ಪ್ರಾಂತ (17 ಜಿಲ್ಲೆ) ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದಾರೆ. 2012ರಲ್ಲಿ ಹುಬ್ಬಳ್ಳಿಯಲ್ಲಿ 20 ಸಾವಿರ ಸ್ವಯಂ ಸೇವಕರನ್ನು ಸೇರಿಸಿ ಹಿಂದೂ ಶಕ್ತಿ ಸಂಗಮ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದರು. 2017ರಲ್ಲಿ ಉಡುಪಿಯಲ್ಲಿ 2500 ಸಂತರ ಸಮಾವೇಶ, ತುಮಕೂರಿನ ಸಿದ್ದಗಂಗಾ ಮಠದಲ್ಲಿ 500 ಮಠಾಧೀಶರ ಚಿಂತನ ಸಭೆಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದರು. ಅಷ್ಟೇ ಅಲ್ಲ 5 ವರ್ಷದಿಂದ ವಿಶ್ವಹಿಂದೂ ಪರಿಷತ್​ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯದ ಸಂಘಟನಾ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

 

ಈಚೆಗೆ ಅವರನ್ನು ಗುಜರಾತ್​, ರಾಜಸ್ಥಾನ ರಾಜ್ಯಗಳ ಒಟ್ಟೂ 6 ಪ್ರಾಂತ್ಯಗಳ ಸಂಘಟನಾ ಮಂತ್ರಿಯಾಗಿ ನೇಮಕಮಾಡಲಾಗಿತ್ತು. ಗುಜರಾತ್​ ಒಂದೇ ರಾಜ್ಯದಲ್ಲಿ ರಾಮಮಂದಿರ ನಿರ್ಮಾಣಕ್ಕೆ 394 ಕೋಟಿ ರೂಪಾಯಿ ನಿಧಿ ಸಂಘ್ರಹಿಸುವ ಮೂಲಕ ಗಮನ ಸೆಳೆದಿದ್ದರು. ಇದೀಗ ಗೋಪಾಲ ಜೀ ಅವರಿಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪೂರ್ಣಗೊಳ್ಳುವವರೆಗೂ ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಲಾಗಿದೆ.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ದೇಶದ ಕೀರ್ತಿ ಪತಾಕೆ ಹಾರಿಸಿದವರ ಮೇಲೆ ಪೊಲೀಸರ ದರ್ಪ; ವಿನೇಶ್​​, ಸಾಕ್ಷಿ​, ಬಜರಂಗ್ ಮೇಲೆ ಎಫ್​ಐಆರ್​

by NewsFirst Kannada
May 29, 2023
0

ಹೊಸ ಲೋಕ ಸಭಾ ಭವನ, ಈ ದೇಶದ ಸಂಸ್ಕೃತಿ ಸಂಪ್ರದಾಯಗಳ ಜೊತೆಗೆ ಐತಿಹಾಸಿಕ ಕುರುಹುಗಳನ್ನ ಹೊತ್ತು ವೀರ್​ ಸಾವರ್ಕರ್ ಜನ್ಮ ದಿನದಂದು ಲೋಕಾರ್ಪಣೆಗೊಂಡಿದೆ. ಇತ್ತ ದೇಶದ ಪ್ರಧಾನಿ...

ಸಚಿವರಿಗೆ ಅಧಿಕೃತವಾಗಿ ಖಾತೆ ಹಂಚಿದ ಸಿದ್ದರಾಮಯ್ಯ; ಯಾರಿಗೆ ಯಾವ ಜವಾಬ್ದಾರಿ..?

by NewsFirst Kannada
May 29, 2023
0

ಸಂಪುಟ ವಿಸ್ತರಣೆ ಬೆನ್ನಲ್ಲೇ ನೂತನ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜವಾಬ್ದಾರಿ ನೀಡಿದ್ದಾರೆ. ಕ್ಯಾಬಿನೆಟ್ ದರ್ಜೆಯ ಎಲ್ಲಾ 33 ಸಚಿವರಿಗೂ ಖಾತೆ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಜೊತೆಗೆ...

ಗ್ಯಾರಂಟಿ ಬೇಗ ಜಾರಿ ಮಾಡದಿದ್ರೆ ರಾಜ್ಯದಲ್ಲಿ ಅರಾಜಕಥೆ ಸೃಷ್ಟಿ -ಬಿ.ವೈ.ವಿಜಯೇಂದ್ರ

by NewsFirst Kannada
May 29, 2023
0

ರಾಜ್ಯದಲ್ಲಿ ಗ್ಯಾರಂಟಿ ಗಲಾಟೆ ಜೋರಾಗಿದೆ. ನಾವ್ ಕರೆಂಟ್ ಬಿಲ್​ ಕಟ್ಟಲ್ಲ ಅನ್ನೋ ಜನರ ಖ್ಯಾತೆಗೆ ಬೆಸ್ಕಾಂ ಸಿಬ್ಬಂದಿ ಹೈರಾಣಾಗಿದ್ದಾರೆ. ಮತ್ತೊಂದ್ಕಡೆ ಗ್ಯಾರಂಟಿ ಯೋಜನೆ ಬಗ್ಗೆ ಅಡ್ಡಗೋಡೆ ಮೇಲೆ...

ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್​​ ನಡುವೆ ‘ಮನೆ’ ಮುನಿಸು.. ಯಾರ ಪಾಲಾಗುತ್ತೆ ಅದೃಷ್ಟದ ಲಕ್ಷ್ಮೀ..!?

by NewsFirst Kannada
May 28, 2023
0

ಕುರ್ಚಿ ಫೈಟ್ ಆಯ್ತು ಸಚಿವಗಿರಿ ಹಂಚಿಕೆಯೂ ಆಯ್ತು ಈಗ ಕಾಂಗ್ರೆಸ್ ಪಾಳಯದಲ್ಲಿ ಸರ್ಕಾರಿ ನಿವಾಸದ ಸಂಚಲನ ಶುರುವಾಗಿದೆ. ಸಿದ್ದರಾಮಯ್ಯ ಲಕ್ಕಿ ನಿವಾಸದ ಮೇಲೆ ಡಿ.ಕೆ.ಶಿವಕುಮಾರ್ ಕಣ್ಣುಬಿದ್ದಿರೋದು ಮತ್ತೊಂದು...

ಕಿಚ್ಚನಿಗೆ ಸ್ಟಾರ್​ ಮ್ಯೂಸಿಕ್ ಡೈರೆಕ್ಟರ್ ಸಾಥ್​.. 46ನೇ ಚಿತ್ರದ ಒನ್​ ಲೈನ್ ಸ್ಟೋರಿ ರಿವೀಲ್..!

by NewsFirst Kannada
May 28, 2023
0

ಕ್ರಿಕೆಟು.. ರಾಜಕೀಯ ಪ್ರಚಾರ ಸುತ್ತಾಟವಾದ ನಂತರ ಕಿಚ್ಚ ಸುದೀಪ್ ಅವರು ಶೂಟಿಂಗ್ ಸೆಟ್​​​​​ಗೆ ಎಂಟ್ರಿಕೊಟ್ಟಿದ್ದಾರೆ. ತಮ್ಮ ಸಿನಿ ಖಾತೆ 46ನೇ ಅಧ್ಯಾಯದಲ್ಲಿರುವ ಸುದೀಪ್ ಜೂನ್ ಒಂದನೇ ತಾರೀಖ್...

ಸಾಂಸಾರಿಕ ಜೀವನದ ಜಂಜಾಟ; ಮಾನಸಿಕ ಹಿಂಸೆ; ವ್ಯವಹಾರದಲ್ಲಿ ನಷ್ಟ; ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

by NewsFirst Kannada
May 28, 2023
0

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ...

ಮಳೆಯಿಂದ ಭಾರೀ ಸಂಚಾರ ದಟ್ಟಣೆ; ಟ್ರಾಫಿಕ್​ ಕಂಟ್ರೋಲ್​​ಗೆ ಬೆಂಗಳೂರು ಪೊಲೀಸರಿಂದ ಮೆಗಾ ಪ್ಲಾನ್​​!

by NewsFirst Kannada
May 28, 2023
0

ಬೆಂಗಳೂರು: ಮಳೆಗಾಲ ಬಂತು ಅಂದ್ರೆ ಸಾಕು ಸಿಲಿಕಾನ್​ ಸಿಟಿ ಟ್ರಾಫಿಕ್​ ಸಿಟಿಯಾಗುತ್ತೆ. ಬೀಳೋ ಸಣ್ಣ ಮಳೆಗೂ ರಸ್ತೆಗಳೆಲ್ಲಾ ಬ್ಲಾಕ್​ ಆಗಿ, ಮರಗಳು ನೆಲೆಕ್ಕುರುಳಿ ರಸ್ತೆಗಳೆಲ್ಲಾ ಕೆಸರು ಗುಂಡಿ...

ಬಸ್​ನಲ್ಲಿ 2 ಸಾವಿರ ನೋಟಿನ ರಗಳೆ.. ಬಿಎಂಟಿಸಿಯಿಂದ ಮಹಾ ಎಡವಟ್ಟು!

by NewsFirst Kannada
May 28, 2023
0

ಬೆಂಗಳೂರು: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಬದಲು ಬೇರೆ ನೋಟುಗಳನ್ನ ಬದಲಾವಣೆ ಮಾಡಿಕೊಳ್ಳಿ ಎಂದು ಆರ್​ಬಿಐ ಸೂಚಿಸಿದೆ. ಹೀಗಾಗಿ ಜನರು ಬ್ಯಾಂಕ್​ಗೆ ಹೋಗೋರು ಯಾರು ಎಂದು...

ಯಶ್ & ಅಲ್ಲು ಅರ್ಜುನ್.. ಆ ಜಾಗದಲ್ಲಿ ನಿಲ್ಲೋದು ರಾಕಿನಾ? ಪುಷ್ಪನಾ?

by NewsFirst Kannada
May 28, 2023
0

ಎಲ್ಲಿಂದ ಎಲ್ಲಿಗೆ ತಾಳೆ ಆಗುತ್ತೆ ನೋಡಿ. ಪ್ಯಾನ್ ಇಂಡಿಯಾ ಪರಿಕಲ್ಪನೆ ಸಿನಿ ರಂಗದೋಳ್ ಹೆಚ್ಚಾದಾಗಿಂದ ಅಕ್ಕ ಪಕ್ಕದವರು ಹತ್ತಿರ ಹತ್ತಿರವಾಗಿ ಬಿಟ್ಟಿದ್ದಾರೆ. ಈಗ ಕಾಲಿವುಡ್​​​ ಸಿನಿ ರಂಗದ...

ಫೈನಲ್ ಪಂದ್ಯಕ್ಕೂ ಮೊದಲೇ BCCIನಿಂದ ಧೋನಿಗೆ ವಿಶೇಷ ಗೌರವ -ರೋಮಾಂಚನ ನೀಡೋ ವಿಡಿಯೋ

by NewsFirst Kannada
May 28, 2023
0

ಧೋನಿ ಅಂದರೆ ವಿಶೇಷ ಅಭಿಮಾನ.. ಕೋಟ್ಯಾಂತ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ. ಮೈದಾನದ ಪೆವಿಲಿಯನ್​ನಲ್ಲಿ ಕೂತ ವೀಕ್ಷಕರು ‘ಧೋನಿ, ಧೋನಿ’ ಅಂದರೆ ಸಾಕು ಮೈಯೆಲ್ಲ ರೋಮಾಂಚನ.. ಅದೇಷ್ಟೇ ಹೇಟರ್ಸ್​​ಗಳಿದ್ದರೂ...

Next Post

ಮೋದಿ ವಿರುದ್ಧ ಪ್ರತಿಭಟನೆ; ಎಲೆಕ್ಟ್ರಿಕಲ್ ಬೈಕ್ ಏರಿದ ಸಿಎಂ ಮಮತಾ

ಶಾನ್ವಿ ಶ್ರೀವಾಸ್ತವ್​ ಮಾಲಿವುಡ್​ ಡೆಬ್ಯೂ; 18 ವರ್ಷದ ಹುಡುಗಿಯ ಪಾತ್ರ

NewsFirst Kannada

NewsFirst Kannada

LATEST NEWS

ದೇಶದ ಕೀರ್ತಿ ಪತಾಕೆ ಹಾರಿಸಿದವರ ಮೇಲೆ ಪೊಲೀಸರ ದರ್ಪ; ವಿನೇಶ್​​, ಸಾಕ್ಷಿ​, ಬಜರಂಗ್ ಮೇಲೆ ಎಫ್​ಐಆರ್​

May 29, 2023

ಸಚಿವರಿಗೆ ಅಧಿಕೃತವಾಗಿ ಖಾತೆ ಹಂಚಿದ ಸಿದ್ದರಾಮಯ್ಯ; ಯಾರಿಗೆ ಯಾವ ಜವಾಬ್ದಾರಿ..?

May 29, 2023

ಗ್ಯಾರಂಟಿ ಬೇಗ ಜಾರಿ ಮಾಡದಿದ್ರೆ ರಾಜ್ಯದಲ್ಲಿ ಅರಾಜಕಥೆ ಸೃಷ್ಟಿ -ಬಿ.ವೈ.ವಿಜಯೇಂದ್ರ

May 29, 2023

ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್​​ ನಡುವೆ ‘ಮನೆ’ ಮುನಿಸು.. ಯಾರ ಪಾಲಾಗುತ್ತೆ ಅದೃಷ್ಟದ ಲಕ್ಷ್ಮೀ..!?

May 28, 2023

ಕಿಚ್ಚನಿಗೆ ಸ್ಟಾರ್​ ಮ್ಯೂಸಿಕ್ ಡೈರೆಕ್ಟರ್ ಸಾಥ್​.. 46ನೇ ಚಿತ್ರದ ಒನ್​ ಲೈನ್ ಸ್ಟೋರಿ ರಿವೀಲ್..!

May 28, 2023

ಸಾಂಸಾರಿಕ ಜೀವನದ ಜಂಜಾಟ; ಮಾನಸಿಕ ಹಿಂಸೆ; ವ್ಯವಹಾರದಲ್ಲಿ ನಷ್ಟ; ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

May 28, 2023

ಮಳೆಯಿಂದ ಭಾರೀ ಸಂಚಾರ ದಟ್ಟಣೆ; ಟ್ರಾಫಿಕ್​ ಕಂಟ್ರೋಲ್​​ಗೆ ಬೆಂಗಳೂರು ಪೊಲೀಸರಿಂದ ಮೆಗಾ ಪ್ಲಾನ್​​!

May 28, 2023

ಬಸ್​ನಲ್ಲಿ 2 ಸಾವಿರ ನೋಟಿನ ರಗಳೆ.. ಬಿಎಂಟಿಸಿಯಿಂದ ಮಹಾ ಎಡವಟ್ಟು!

May 28, 2023

ಯಶ್ & ಅಲ್ಲು ಅರ್ಜುನ್.. ಆ ಜಾಗದಲ್ಲಿ ನಿಲ್ಲೋದು ರಾಕಿನಾ? ಪುಷ್ಪನಾ?

May 28, 2023

ಫೈನಲ್ ಪಂದ್ಯಕ್ಕೂ ಮೊದಲೇ BCCIನಿಂದ ಧೋನಿಗೆ ವಿಶೇಷ ಗೌರವ -ರೋಮಾಂಚನ ನೀಡೋ ವಿಡಿಯೋ

May 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ