Tuesday, August 16, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಕೋಲಾರ ನಗರಸಭೆಯಲ್ಲಿ ಸದಸ್ಯರ ನಡುವೆ ಮಾತಿನ ಚಕಮಕಿ

Share on Facebook Share on Twitter Send Share
March 4, 2021
Download the Newsfirstlive app

ಕೋಲಾರ: ನಗರಸಭೆಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಸಾಮಾನ್ಯ ಸಭೆಯಲ್ಲಿ ಅಂಬೇಡ್ಕರ್​​ ಭವನ ನವೀಕರಣಕ್ಕೆ ಹಣ ಮಂಜೂರಾತಿ ಮಾಡುವ ಕುರಿತು ನಗರಸಭೆ ಸದಸ್ಯರು ಪರಸ್ಪರ ವಾಗ್ವಾದಕ್ಕಿಳಿದಿದ್ದಾರೆ.

ಈ ಹಿಂದಿನ ಸಭೆಯಲ್ಲಿ ಸಮುದಾಯ ಭವನದ ನವೀಕರಣಕ್ಕೆ ಹಣ ಮಂಜೂರಾತಿ ಪತ್ರವನ್ನ ನೀಡಲಾಗಿತ್ತು. ಆದರೆ ಆ ನಂತರ ಅದನ್ನು ರದ್ದು ಪಡಿಸಲಾಗಿದೆ. ಈ ಸಂಬಂಧ ನಗರಸಭಾ​ ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್​ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಅಂಬೇಟ್ಕರ್​ಗೆ ಮಾಡುತ್ತಿರುವ ಅಪಮಾನ ಎಂದು ಕಾಂಗ್ರೆಸ್​ ಹಾಗೂ ಜೆಡಿಎಸ್​ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದಸ್ಯರ ವಾಗ್ವಾದ ಕೊನೆಗೆ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್​ ಹಾಗೂ ಸದಸ್ಯ ಅಂಬರೀಶ್​ ಕೈ ಕೈ ಮಿಲಾಯಿಸಿಕೊಳ್ಳು ಹಂತಕ್ಕೆ ತಲುಪಿದೆ. ನಂತರ ಅಲ್ಲಿದ್ದ ಇತರೆ ಸದಸ್ಯರು ಅವರನ್ನು ತಡೆದು ಸಮಾಧಾನ ಮಾಡಿದ್ದಾರೆ.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಮುಸ್ಲಿಮರಿರೋ ಏರಿಯಾಗೆ ಯಾಕೆ ಸಾವರ್ಕರ್ ಫೋಟೋ ಹಾಕಿದ್ರಿ..? ಶಿವಮೊಗ್ಗ ಗಲಾಟೆ ಬಗ್ಗೆ ಸಿದ್ದು ಪ್ರಶ್ನೆ

by NewsFirst Kannada
August 16, 2022
0

ಶಿವಮೊಗ್ಗದಲ್ಲಿ ನಡೆದ ಗಲಾಟೆ ವಿಚಾರವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಮುಸ್ಲಿಮರ ಏರಿಯಾಗೆ ಸಾವರ್ಕರ್​ ಫೋಟೋ ಹಾಕಿ ಕಿತಾಪತಿ ಮಾಡಿದ್ದಾರೆ. ಈಗ ಸುಖಾಸುಮ್ಮನೇ ಕಾಂಗ್ರೆಸ್​ ಮೇಲೆ...

ಹೋಗಿ ಚಾಕು ಚುಚ್ಚಿದ್ರೆ ಪಾಪ ಪೊಲೀಸರು ಏನ್ಮಾಡ್ತಾರೆ..? -ಶಿವಮೊಗ್ಗ ಉಸ್ತುವಾರಿ ಸಚಿವ ನಾರಾಯಣ ಗೌಡ

by NewsFirst Kannada
August 16, 2022
0

ಬೆಂಗಳೂರು: ಶಿವಮೊಗ್ಗದಲ್ಲಿ ಪ್ರಸ್ತುತ ವಾತಾವರಣ ಚೆನ್ನಾಗಿದೆ ಎಂದು ಉಸ್ತುವಾರಿ ಸಚಿವ ನಾರಾಯಣ ಗೌಡ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನಿನ್ನೆ ಶಿವಮೊಗ್ಗದಲ್ಲಿ ಅಮಾಯಕ, ಬಟ್ಟೆ ಅಂಗಡಿಯಲ್ಲಿ ಕೆಲಸ...

ಆಡಿಯೋ ವೈರಲ್​; ಮಾಧುಸ್ವಾಮಿ ರಾಜೀನಾಮೆಗೆ ಸಚಿವ ಮುನಿರತ್ನ ಆಗ್ರಹ!

by NewsFirst Kannada
August 16, 2022
0

ಕೋಲಾರ: ಸರ್ಕಾರ ನಡೆಯುತ್ತಿಲ್ಲ, 8 ತಿಂಗಳು ಕಾಲ ಹಾಕಿದರೆ ಸಾಕೆಂಬ ಕಾರಣಕ್ಕೆ ಎಲ್ಲವನ್ನೂ ಮ್ಯಾನೇಜ್ ಮಾಡ್ತಿದ್ದೇವೆ ಎಂಬ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ ಅವರದ್ದು...

ವಂದೇ ಮಾತರಂ ಆಲ್ಬಮ್‌ ಸಾಂಗ್​ಗೆ ಮೋದಿಯಿಂದ ಮೆಚ್ಚುಗೆ..

by NewsFirst Kannada
August 16, 2022
0

ಬೆಂಗಳೂರು: ಸ್ವಾತಂತ್ರ್ಯದ ಅಮೃತಮಹೋತ್ಸವ ಹಿನ್ನೆಲೆ ಚಿತ್ರೀಕರಿಸಿದ್ದ, ವಂದೇ ಮಾತರಂ ಆಲ್ಬಮ್‌ ಸಾಂಗ್​ಗೆ ದೇಶದೆಲ್ಲೇಡೆ ವ್ಯಾಪಾಕ ಮೆಚ್ಚುಗೆ ವ್ಯಕ್ತವಾಗಿದೆ. ಸದ್ಯ ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ....

ಚಿನ್ನದ ನಾಡಿನಲ್ಲಿ ದೇಶದ ಅತಿದೊಡ್ಡ 1.30 ಲಕ್ಷ ಚದರಡಿಯ ತ್ರಿವರ್ಣ ಧ್ವಜ ಅನಾವರಣ-ಲಿಮ್ಕಾ ದಾಖಲೆ..

by NewsFirst Kannada
August 15, 2022
0

ಕೋಲಾರ: ಚಿನ್ನದ ನಾಡು ಕೋಲಾರದಲ್ಲಿ ಅತಿ ದೊಡ್ಡದ ತ್ರಿವರ್ಣ ಧ್ವಜವನ್ನ ಅನಾವರಣ ಮಾಡಲಾಯ್ತು. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ 1.30 ಲಕ್ಷ ಚದರ ಅಡಿಯ ತ್ರಿವಣ ಧ್ವಜವನ್ನ ಸಂಸದ ಮುನಿಸ್ವಾಮಿ...

ಸಿಎಂ ಬೊಮ್ಮಾಯಿ ಎದುರಲ್ಲೇ ಸಿದ್ದರಾಮಯ್ಯ ಪರ ಮೊಳಗಿದ ಘೋಷಣೆ..

by NewsFirst Kannada
August 15, 2022
0

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಬಂದಿದ್ದೆ ತಡಾ ಅಭಿಮಾನಿಗಳು ಸಿಎಂ ಬಸವರಾಜ ಬೊಮ್ಮಾಯಿ ಎದುರಲ್ಲೇ ಸಿದ್ದು ಪರ  ಘೋಷಣೆಗಳನ್ನು ಕೂಗಿದ ಘಟನೆ ಇಂದು ನಗರದಲ್ಲಿ ನಡೆಯಿತು. ಇಷ್ಟು...

ಗಾಂಧಿ ಫೋಟೋ ಸಪೋರ್ಟ್​ ತಗೊಂಡು ಶೂ ಹಾಕಿಕೊಂಡ ಗೃಹ ಸಚಿವ ಆರಗ ಜ್ಞಾನೇಂದ್ರ.. Video

by NewsFirst Kannada
August 15, 2022
0

ತುಮಕೂರು: 76ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಂಭ್ರಮಾಚಾರಣೆ ಭಾಗವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತುಮಕೂರಿನಲ್ಲಿ ಧ್ವಜಾರೋಹಣ ನೆರವೇರಿಸಿದರು. ಆದರೆ ಈ ವೇಳೆ ಗಾಂಧಿಜೀ ಫೋಟೋ ಹಿಡಿದುಕೊಂಡು...

‘ಕೊಟ್ಟ ಮಾತಿಗೆ ತಪ್ಪಿದ್ದೇನೆ’ ಅಂತ ಕ್ಷಮೆ ಕೇಳಿದ ಸಂಸದ ಪ್ರತಾಪ್ ಸಿಂಹ..

by NewsFirst Kannada
August 15, 2022
0

ಮೈಸೂರು: ಬೆಂಗಳೂರು-ಮೈಸೂರು ಹೆದ್ದಾರಿಯ ಮೊದಲ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಒನ್ ವೇ ಸಂಚಾರಕ್ಕೆ ಆಗಸ್ಟ್​ 15ರಿಂದ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಆದರೆ ಸದ್ಯ...

ಚಾಮರಾಜಪೇಟೆ‌ ಮೈದಾನದಲ್ಲಿ ಧ್ವಜಾರೋಹಣ-‘ನನ್ನ ಆಸೆ ಈಡೇರಿತು’ ಎಂದ ಜಮೀರ್..

by NewsFirst Kannada
August 15, 2022
0

ಬೆಂಗಳೂರು: ಬಹುದಿನಗಳಿಂದ ಜಾಗದ ಒಡೆತನ ಕಾರಣದಿಂದ ಸುದ್ದಿಯಾಗಿದ್ದ ಚಾಮರಾಜಪೇಟೆ‌ ಮೈದಾನದಲ್ಲಿ ಇಂದು 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು. ಬೆಂಗಳೂರು ಉತ್ತರ ವಿಭಾಗದ ಉಪ ವಿಭಾಗಾಧಿಕಾರಿ...

ಸಚಿವ ಅಶೋಕ್​​ಗಾಗಿ ಮಕ್ಕಳ ಆಸೆಗೆ ತಣ್ಣೀರೆರಚಿದ ಮಂಡ್ಯ ಜಿಲ್ಲಾಡಳಿತ-ಮಕ್ಕಳನ್ನು ಗದರಿದ SP

by NewsFirst Kannada
August 15, 2022
0

ಮಂಡ್ಯ: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಚಿವ ಆರ್.ಅಶೋಕ್ ಅವುರ ಧ್ವಜಾರೋಹಣ ನೆರವೇರಿಸಿದರು. ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಶ್, ಶಾಸಕ...

Next Post

ಶರ್ಟು ಬಿಚ್ಚಿದ ಸಂಗಮೇಶ್ 9 ದಿನಗಳ ಕಾಲ ಸಸ್ಪೆಂಡ್

ಬೆದರಿಕೆ ಕರೆ; ನಂಬರ್​ ಸಮೇತ ನ್ಯೂಸ್​ಫಸ್ಟ್​ಗೆ ಮಾಹಿತಿ ನೀಡಿದ ದಿನೇಶ್ ಕಲ್ಲಹಳ್ಳಿ

NewsFirst Kannada

NewsFirst Kannada

LATEST NEWS

ಐಪಿಎಲ್​​ನಲ್ಲಿ ಡಕೌಟ್​​ ಆಗಿದ್ದೆ ಎಂದು ನನ್ನ ಕೆನ್ನೆಗೆ ಬಾರಿಸಿದ್ದರು- ಮಾಜಿ RCB ಆಟಗಾರ

August 16, 2022

ಮುಸ್ಲಿಮರಿರೋ ಏರಿಯಾಗೆ ಯಾಕೆ ಸಾವರ್ಕರ್ ಫೋಟೋ ಹಾಕಿದ್ರಿ..? ಶಿವಮೊಗ್ಗ ಗಲಾಟೆ ಬಗ್ಗೆ ಸಿದ್ದು ಪ್ರಶ್ನೆ

August 16, 2022

ನ್ಯೂಸ್​ಫಸ್ಟ್​ ಇಂಪ್ಯಾಕ್ಟ್​.. ಜಯಮಾಲಾ ಮೊಟ್ಟೆ ಸ್ಕ್ಯಾಮ್​​ ವಿರುದ್ಧ JDS, BJP ಭಾರೀ ಆಕ್ರೋಶ

August 16, 2022

ಕೊಹ್ಲಿ, ರಾಹುಲ್ ಇನ್​ & ಔಟ್ ಆಟ, ರೋಹಿತ್​ಗೆ ಟೆನ್ಷನ್-DK ಬೆಂಚ್​ ಕಾಯೋದು ಕನ್ಫರ್ಮ್!

August 16, 2022

ಕಾಡಾನೆಯಿಂದ ಬೆಳೆ ನಾಶ.. ಪಿಡಿಓ, ಅರಣ್ಯ ಸಿಬ್ಬಂದಿ ಕೂಡಿ ಹಾಕಿದ ಗ್ರಾಮಸ್ಥರು

August 16, 2022

ಸ್ವಗ್ರಾಮದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ₹50 ಲಕ್ಷ ದೇಣಿಗೆ ಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್​

August 16, 2022

ಕ್ಯಾಟರಿಂಗ್ ಮ್ಯಾನೇಜರ್​​ಗೆ ಶಿವಸೇನೆ MLA ಕಪಾಳಮೋಕ್ಷ -ವಿಡಿಯೋ

August 16, 2022

ಅಂತ್ಯಕ್ರಿಯೆಗೆ ಹೊರಟಿದ್ದಾಗ ಭೀಕರ ಅಪಘಾತ; 8 ವರ್ಷದ ಮಗು ಸೇರಿ ಮೂವರು ಸ್ಥಳದಲ್ಲೇ ಸಾವು

August 16, 2022

ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಿಪಾಸಾ ಬಸು-ಬೇಬಿ ಬಂಪ್ ಫೋಟೋಸ್ ವೈರಲ್..

August 16, 2022

ಕಾಶ್ಮೀರದಲ್ಲಿ ಮತ್ತೊಬ್ಬ ಕಾಶ್ಮೀರಿ ಪಂಡಿತನನ್ನ ಗುಂಡಿಟ್ಟು ಕೊಂದ ಉಗ್ರರು

August 16, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ