Friday, April 23, 2021
News First Kannada
  • Home
  • ಟಾಪ್ ನ್ಯೂಸ್
  • ಕೊರೊನಾ ಎಚ್ಚರ
  • ಬಿಗ್ ಬಾಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ಕೊರೊನಾ ಎಚ್ಚರ
  • ಬಿಗ್ ಬಾಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ಕೊರೊನಾ ಎಚ್ಚರ
  • ಬಿಗ್ ಬಾಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

‘ಕೊರೊನಾ ಕರ್ಫ್ಯೂ’ ಇರಲಿ, ಸಂಪೂರ್ಣ ಲಾಕ್​ಡೌನ್ ಅಗತ್ಯ ಇಲ್ಲ- ಪ್ರಧಾನಿ ಮೋದಿ

Share on FacebookShare on TwitterSend
April 8, 2021

ನವದೆಹಲಿ: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, 11 ರಾಜ್ಯಗಳ ಸಿಎಂ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಸಿಎಂಗಳ ಜೊತೆ ರಾಜ್ಯದಲ್ಲಿನ ಕೊರೊನಾ ಸ್ಟೇಟಸ್​ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ದೇಶದ ಜನರನ್ನ ಉದ್ದೇಶಿಸಿ ಮಾತನಾಡಿದರು.

Download the Newsfirstlive app

ಮೋದಿ ಹೇಳಿದ್ದೇನು..?  

  • ಕೊರೊನಾ ಹೆಚ್ಚಳದಿಂದಾಗಿ ಮತ್ತೆ ನಮಗೆ ಸವಾಲ್​​ ಎದುರಾಗಿದೆ
  • ಕೊರೊನಾ ಎದುರಿಸಲು ನಿಮ್ಮೆಲ್ಲರ ಸಲಹೆಯನ್ನ ನಾನು ಈ ಸಂದರ್ಭದಲ್ಲಿ ಕೇಳುತ್ತೇನೆ
  • ಕೊರೊನಾ ತಡೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ
  • ಕೊರೊನಾ ತಡೆಗಟ್ಟಲು ಸಮರೋಪಾದಿಯಲ್ಲಿ ಕೆಲಸ ಮಾಡುವುದು ಅವಶ್ಯಕ
  • ಎಲ್ಲಾ ಸವಾಲುಗಳ ಹೊರತಾಗಿಯೂ, ನಮಗೆ ಹಿಂದೆಂದಿಗಿಂತಲೂ ಉತ್ತಮ ಅನುಭವ ಮತ್ತು ಸಂಪನ್ಮೂಲಗಳಿವೆ, ನಮ್ಮಲ್ಲಿ ಲಸಿಕೆ ಕೂಡ ಇದೆ
  • ಮಹಾರಾಷ್ಟ್ರ, ಗುಜರಾತ್, ಛತ್ತೀಸ್​​ಗಢ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಿದೆ
  • ಮೊದಲನೇ ಅಲೆಯಂತೆ ಕೊರೊನಾ ಪ್ರಕರಣ ಹೆಚ್ಚುತ್ತಿದೆ, ಈ ಬಗ್ಗೆ ನಾವು ಎಚ್ಚರ ವಹಿಸಬೇಕಿದೆ
  • ಇಂತಹ ತುರ್ತು ಸಂದರ್ಭವನ್ನ ನಾವು ಸವಾಲ್​​ ಆಗಿ ಸ್ವೀಕಾರ ಮಾಡಬೇಕಿದೆ
  • COVID19 ಪರೀಕ್ಷೆಗೆ ಒತ್ತು ನೀಡುವಂತೆ ನಿಮ್ಮೆಲ್ಲರಿಗೂ ಮನವಿ ಮಾಡುತ್ತೇನೆ, 70% ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಮಾಡುವುದು ನಮ್ಮ ಗುರಿಯಾಗಬೇಕು
  • ಕೊರೊನಾ ಪರೀಕ್ಷೆಯನ್ನ ಗರಿಷ್ಠ ಮಟ್ಟದಲ್ಲಿ ಮಾಡಬೇಕಿದೆ. ಸರಿಯಾದ ಮಾದರಿಯಲ್ಲಿ ಸಂಗ್ರಹ ಮಾಡೋದು ಬಹಳ ಮುಖ್ಯ.
  • ಕೊರೊನಾದ 2ನೇ ಅಲೆ ಅಪಾಯಕಾರಿ; ಶೇ. 70 RTPCR ಪರೀಕ್ಷೆ ಗುರಿಯಾಗಲಿ
  • ಕೊರೊನಾ ಸೋಂಕು ತಡೆಯುವ ಮಾರ್ಗ ಅಂದ್ರೆ ಅದುವೇ ಅದನ್ನ ಪತ್ತೆ ಹಚ್ಚುವಿಕೆ ಮತ್ತು ಟ್ರ್ಯಾಕಿಂಗ್​ಗೆ ಹೆಚ್ಚು ಒತ್ತು ನೀಡಬೇಕು
  • ಕಂಟೋನ್ಮೆಂಟ್​ ಝೋನ್​ ಮತ್ತು ಸೂಕ್ಷ್ಮ ವಲಯಗಳತ್ತ ನಾವು ಗಮನ ಹರಿಸಬೇಕು. ನೈಟ್​ ಕರ್ಫ್ಯೂ ವಿಧಿಸಲಾಗಿರುವ ಸ್ಥಳಗಳಲ್ಲಿ ಕೊರೊನಾ ವೈರಸ್​ ಬಗ್ಗೆ ಜಾಗೃತರಾಗಿರಬೇಕು
  • ಕೊರೊನಾ ವಿರುದ್ಧದ ಜಾಗರೂಕತೆಯನ್ನ ಮುಂದುವರಿಸಲು ನಾನು ಕೊರೊನಾ ಕರ್ಫ್ಯೂ ಪದವನ್ನ ಬಳಸಲು ಒತ್ತಾಯಿಸುತ್ತೇನೆ
  • ರಾತ್ರಿ 9 ಅಥವಾ ರಾತ್ರಿ 10 ರಿಂದ ಬೆಳಗ್ಗೆ 5 ಅಥವಾ 6 ರವರೆಗೆ ಕರ್ಫ್ಯೂ ಸಮಯವನ್ನು ಪ್ರಾರಂಭಿಸುವುದು ಉತ್ತಮ, ಜಾಗೃತಿಗಾಗಿ ನೈಟ್​ ಕರ್ಫ್ಯೂವನ್ನ, ಕೊರೊನಾ ಕರ್ಫ್ಯೂ ಎಂದೇ ಬಳಸೋದು ಸೂಕ್ತ
  • ಸಂಪೂರ್ಣ ಲಾಕ್​ಡೌನ್ ಅಗತ್ಯ ಇಲ್ಲ, ಏಪ್ರಿಲ್ 11 ರಿಂದ 14ರವರೆಗೆ ವ್ಯಾಕ್ಸಿನ್ ಉತ್ಸವವನ್ನ ಆಚರಿಸಿ
  • ಎಲ್ಲಾ ರಾಜ್ಯಗಳ ಸಿಎಂ ಜೊತೆಗಿನ ಚರ್ಚೆಯಲ್ಲಿ ಸಾವಿನ ಪ್ರಮಾಣದ ಬಗ್ಗೆ ಚರ್ಚೆ ಮಾಡಲಾಯಿತು, ಸಾವಿನ ಪ್ರಮಾಣವನ್ನ ಮತ್ತಷ್ಟು ಕಡಿಮೆ ಮಾಡಲು ಚರ್ಚೆ ನಡೆಯಿತು
  • ದೇಶದ ಸೆಲೆಬ್ರಿಟಿಗಳು ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಕೊರೊನಾ ವಿರುದ್ಧದ ಯುದ್ಧದಲ್ಲಿ ಪಾಲ್ಗೊಳ್ಳಬೇಕು

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
ShareTweetSend

Discussion about this post

Related Posts

ಮಹಾರಾಷ್ಟ್ರದತ್ತ ಹೊರಟ ಮೊದಲ ಆಕ್ಸಿಜನ್​ ಎಕ್ಸ್‌ಪ್ರೆಸ್​

by NewsFirst Kannada
April 23, 2021
0

ವೈಜಾಗ್: ಕೊರೊನಾ ವೈರಸ್​ ಸೋಂಕಿತರಿಗೆ ಅಗತ್ಯ ಇರೋ ಆಕ್ಸಿಜನ್ ಲಭ್ಯತೆಯಲ್ಲಿ ವ್ಯತ್ಯಯ ಆಗುತ್ತಿದೆ ಅನ್ನೋ ಆರೋಪ ಕೇಳಿಬರ್ತಿವೆ. ಈ ನಡುವೆ ರೋಗಿಗಳಿಗೆ ಬೃಹತ್​ ಪ್ರಮಾಣದಲ್ಲಿ ಹಾಗೂ ತ್ವರಿತಗತಿಯಲ್ಲಿ...

₹22 ಲಕ್ಷದ SUV ಕಾರು ಮಾರಿ, ರೋಗಿಗಳಿಗೆ ಅಕ್ಸಿಜನ್​​​ ಪೂರೈಸಿದ ‘ಅಕ್ಸಿಜನ್​​ ಮ್ಯಾನ್’

by NewsFirst Kannada
April 23, 2021
0

ಮುಂಬೈ: ಕೊರೊನಾ ಸೋಂಕಿನ ಹರಡುವಿಕೆ ಭಾರತದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ವೈದ್ಯರು, ಆಸ್ಪತ್ರೆಯ ಸಿಬ್ಬಂದಿ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರ ನಡುವೆಯೂ ದೇಶದಲ್ಲಿ ನಿತ್ಯ...

ಕದ್ದಿದ್ದ ಕೊರೊನಾ ಲಸಿಕೆಗಳನ್ನ ಪೊಲೀಸ್​ ಠಾಣೆ ಎದುರು ಬಿಟ್ಟು ಕ್ಷಮೆ ಕೇಳಿದ ಕಳ್ಳರು

by NewsFirst Kannada
April 23, 2021
0

ಛತ್ತೀಸ್​​​ಗಢ: ಹರಿಯಾಣದ ಜಿಂದ್ ಜಿಲ್ಲೆಯ ಆಸ್ಪತ್ರೆಯಿಂದ ಕಳ್ಳತನವಾಗಿದ್ದ ಸುಮಾರು 1,700 ಡೋಸ್ ಕೊರೊನಾ ಲಸಿಕೆಗಳು ಪೊಲೀಸ್​​ ಠಾಣೆಯ ಎದುರು ಪತ್ತೆಯಾಗಿವೆ. ಇದರೊಂದಿಗೆ  ತಮ್ಮನ್ನು ಕ್ಷಮಿಸುವಂತೆ ಕಳ್ಳರು ಪತ್ರ...

ರಶ್ಮಿಕಾಗೆ ವಿಜಯ್​ ದೇವರಕೊಂಡ ಪ್ರಪೋಸ್​​; ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​

by NewsFirst Kannada
April 23, 2021
0

ಟಾಲಿವುಡ್​ ಸಿನಿಲೋಕದ ಕಲರ್​​ಫುಲ್​ ಜೋಡಿ ವಿಜಯ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ.. ಇಬ್ಬರೂ ಆಗಾಗ ಒಟ್ಟೊಟ್ಟಿಗೆ ತಿರುಗಾಡ್ತಾ ಇರ್ತಾರೆ. ಈ ಕಾರಣಕ್ಕೆ ಇವರಿಬ್ಬರ ಹಿಂದೆ ಗಾಸಿಪ್​​​​ಗಳು ಸುತ್ತುತ್ತಿರುತ್ತವೆ....

ಸಾಂದರ್ಭಿಕ ಚಿತ್ರ

ಕುಟುಂಬದಲ್ಲಿ 35 ವರ್ಷಗಳ ಬಳಿಕ ಜನಿಸಿದ ಹೆಣ್ಣು ಮಗುವನ್ನ ಹೆಲಿಕಾಪ್ಟರ್​​​ನಲ್ಲಿ ಕರೆತಂದ್ರು

by NewsFirst Kannada
April 23, 2021
0

ಜೈಪುರ: ಕುಟುಂಬದಲ್ಲಿ 35 ವರ್ಷಗಳ ಬಳಿಕ ಹೆಣ್ಣು ಮಗು ಜನಿಸಿದ ಕಾರಣ ಸಂತಸಗೊಂಡ ಕುಟುಂಬಸ್ಥರು ಮಗುವನ್ನು ಹೆಲಿಕಾಪ್ಟರ್​​​ನಲ್ಲಿ ಗ್ರಾಮಕ್ಕೆ ಕರೆತಂದು ಭರ್ಜರಿ ಸ್ವಾಗತ ಕೋರಿದ ಘಟನೆ ರಾಜಸ್ಥಾನದಲ್ಲಿ...

ಇಂದು ಪ್ರಧಾನಿ ಮೋದಿ ಸರಣಿ ಮೀಟಿಂಗ್; ಇಲ್ಲಿದೆ ಉನ್ನತ ಮಟ್ಟದ ಸಭೆಗಳ ಡೀಟೇಲ್ಸ್

by NewsFirst Kannada
April 23, 2021
0

ನವದೆಹಲಿ: ದೇಶದಾದ್ಯಂತ ಕೊರೊನಾ ಸೋಂಕು ಏರಿಕೆ ಹಿನ್ನೆಲೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉನ್ನತ ಮಟ್ಟದ ಸರಣಿ ಸಭೆಗಳನ್ನು ನಡೆಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆ ಪ....

ಐಪಿಎಲ್​​​ನಲ್ಲಿ 6,000 ರನ್​​ ಸಿಡಿಸಿ ದಾಖಲೆ ಬರೆದ ವಿರಾಟ್​ ಕೊಹ್ಲಿ

by NewsFirst Kannada
April 22, 2021
0

ರಾಯಲ್​ ಚಾಲೆಂಜರ್ಸ್​​​ ಬೆಂಗಳೂರು ತಂಡದ ನಾಯಕ ವಿರಾಟ್​ ಕೊಹ್ಲಿ ಅವರು ಐಪಿಎಲ್​​ನಲ್ಲಿ 6 ಸಾವಿರ ರನ್​ಗಳಿಸಿದ್ದು, ಐಪಿಎಲ್​​ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ದಾಖಲೆ...

ಪಡಿಕ್ಕಲ್ ಸೆಂಚುರಿ.. ಕೊಹ್ಲಿ ಫಿಫ್ಟಿ.. ವಿಕೆಟ್​ ನಷ್ಟವಿಲ್ಲದೇ ಭರ್ಜರಿ ಗೆಲುವು ದಾಖಲಿಸಿದ RCB

by NewsFirst Kannada
April 22, 2021
0

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 16ನೇ ಮ್ಯಾಚ್​ನಲ್ಲಿ ಆರ್​ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ಟೀಂಗಳು ಮುಖಾಮುಖಿಯಾಗಿದ್ದವು. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ರಾಜಸ್ಥಾನ್ ರಾಯಲ್ಸ್ 177...

ಡೇಟಿಂಗ್​​ಗೆ ಗುಡ್​​​ಬೈ.. ಸಪ್ತಪದಿ ತುಳಿದ ಜ್ವಾಲಾ ಗುಟ್ಟಾ, ವಿಷ್ಣು ವಿಶಾಲ್​

by NewsFirst Kannada
April 22, 2021
0

ಭಾರತೀಯ ಬ್ಯಾಡ್ಮಿಂಟನ್​ ಪ್ಲೇಯರ್​ ಜ್ವಾಲಾ ಗುಟ್ಟಾ, ತಮಿಳು ಹೀರೋ ವಿಷ್ಣು ವಿಶಾಲ್​​ ಸಪ್ತಪದಿ ತುಳಿದಿದ್ದು, ಇಂದು ಮಧ್ಯಾಹ್ನ ಇಬ್ಬರ ವಿವಾಹ ಕಾರ್ಯಕ್ರಮ ನಡೆದಿದೆ. ಕೊರೊನಾ ಕಾರಣದಿಂದ ಆಪ್ತರ...

ಇದೇನು ಚುನಾಯಿತ ಸರ್ಕಾರವೋ? ಹುಚ್ಚರ ಸಂತೆಯೋ?- ಸಿದ್ದರಾಮಯ್ಯ ಕೆಂಡಾಮಂಡಲ

by NewsFirst Kannada
April 22, 2021
0

ಬೆಂಗಳೂರು: ಇಂದು ರಾಜ್ಯ ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸುವ ಮೂಲಕ ಏಕಾಏಕಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆಂದು ಆರೋಪಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ.. ಸಿಎಂ ಬಿಎಸ್​ವೈ ವಿರುದ್ಧ...

Next Post

ಏಪ್ರಿಲ್ 11-14 ರವರೆಗೆ 4 ದಿನಗಳ ಕಾಲ ದೇಶದಾದ್ಯಂತ ವ್ಯಾಕ್ಸಿನ್ ಉತ್ಸವ- ಪ್ರಧಾನಿ ಮೋದಿ

ಬೆಂಗಳೂರೊಂದರಲ್ಲೇ 4,422 ಮಂದಿಗೆ ಸೋಂಕು.. ರಾಜ್ಯಾದ್ಯಂತ ಇಂದು 36 ಸಾವು

NewsFirst Kannada

NewsFirst Kannada

LATEST NEWS

ಮಹಾರಾಷ್ಟ್ರದತ್ತ ಹೊರಟ ಮೊದಲ ಆಕ್ಸಿಜನ್​ ಎಕ್ಸ್‌ಪ್ರೆಸ್​

April 23, 2021

₹22 ಲಕ್ಷದ SUV ಕಾರು ಮಾರಿ, ರೋಗಿಗಳಿಗೆ ಅಕ್ಸಿಜನ್​​​ ಪೂರೈಸಿದ ‘ಅಕ್ಸಿಜನ್​​ ಮ್ಯಾನ್’

April 23, 2021

ಕದ್ದಿದ್ದ ಕೊರೊನಾ ಲಸಿಕೆಗಳನ್ನ ಪೊಲೀಸ್​ ಠಾಣೆ ಎದುರು ಬಿಟ್ಟು ಕ್ಷಮೆ ಕೇಳಿದ ಕಳ್ಳರು

April 23, 2021

ರಶ್ಮಿಕಾಗೆ ವಿಜಯ್​ ದೇವರಕೊಂಡ ಪ್ರಪೋಸ್​​; ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​

April 23, 2021
ಸಾಂದರ್ಭಿಕ ಚಿತ್ರ

ಕುಟುಂಬದಲ್ಲಿ 35 ವರ್ಷಗಳ ಬಳಿಕ ಜನಿಸಿದ ಹೆಣ್ಣು ಮಗುವನ್ನ ಹೆಲಿಕಾಪ್ಟರ್​​​ನಲ್ಲಿ ಕರೆತಂದ್ರು

April 23, 2021

ಇಂದು ಪ್ರಧಾನಿ ಮೋದಿ ಸರಣಿ ಮೀಟಿಂಗ್; ಇಲ್ಲಿದೆ ಉನ್ನತ ಮಟ್ಟದ ಸಭೆಗಳ ಡೀಟೇಲ್ಸ್

April 23, 2021

ಐಪಿಎಲ್​​​ನಲ್ಲಿ 6,000 ರನ್​​ ಸಿಡಿಸಿ ದಾಖಲೆ ಬರೆದ ವಿರಾಟ್​ ಕೊಹ್ಲಿ

April 22, 2021

ಪಡಿಕ್ಕಲ್ ಸೆಂಚುರಿ.. ಕೊಹ್ಲಿ ಫಿಫ್ಟಿ.. ವಿಕೆಟ್​ ನಷ್ಟವಿಲ್ಲದೇ ಭರ್ಜರಿ ಗೆಲುವು ದಾಖಲಿಸಿದ RCB

April 22, 2021

ಡೇಟಿಂಗ್​​ಗೆ ಗುಡ್​​​ಬೈ.. ಸಪ್ತಪದಿ ತುಳಿದ ಜ್ವಾಲಾ ಗುಟ್ಟಾ, ವಿಷ್ಣು ವಿಶಾಲ್​

April 22, 2021

ಇದೇನು ಚುನಾಯಿತ ಸರ್ಕಾರವೋ? ಹುಚ್ಚರ ಸಂತೆಯೋ?- ಸಿದ್ದರಾಮಯ್ಯ ಕೆಂಡಾಮಂಡಲ

April 22, 2021
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ಉಪ ಚುನಾವಣೆ
  • ದೇಶ
  • ರಾಜ್ಯ
  • ಸಿನಿಮಾ
  • ಆಟ
  • ವಿಡಿಯೋ
  • ಮಿಸ್‌ ಮಾಡಬೇಡಿ
  • RSS Feed

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2020 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ಕೊರೊನಾ ಎಚ್ಚರ
  • ಬಿಗ್ ಬಾಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2020 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ಕೊರೊನಾ ಎಚ್ಚರ
  • ಬಿಗ್ ಬಾಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ