Tuesday, August 16, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಕೇಂದ್ರದ ನಾಲ್ವರು ನೂತನ ಸಚಿವರಿಂದ ಇಂದಿನಿಂದ ಜನಾಶೀರ್ವಾದ ಯಾತ್ರೆ ಆರಂಭ -ಯಾತ್ರೆಯ ಅಸಲಿ ಉದ್ದೇಶವೇನು‌‌?

Share on Facebook Share on Twitter Send Share
August 16, 2021

ಬೆಂಗಳೂರು: ಇಂದಿನಿಂದ ಕೇಂದ್ರದ ನೂತನ ಸಚಿವರಿಂದ ರಾಜ್ಯದಲ್ಲಿ ಜನಾಶೀರ್ವಾದ ಯಾತ್ರೆ ಆರಂಭಗೊಂಡಿದೆ. ರಾಜ್ಯವನ್ನು ಪ್ರತಿನಿಧಿಸುವ ನಾಲ್ವರು ಹೊಸ ಕೇಂದ್ರ ಸಚಿವರು ಹಲವು ಉದ್ದೇಶಗಳೊಂದಿಗೆ ಜನರ ಬಳಿಗೆ ಆಗಮಿಸುತ್ತಿದ್ದು, ಮೋದಿ ಸರ್ಕಾರ ಜನರ ಬಳಿ ಬರುತ್ತಿದೆ ಎಂಬ ಸಂದೇಶ ಹೊತ್ತ ಯಾತ್ರೆ ಇಂದಿನಿಂದ ಆರಂಭಗೊಂಡಿದೆ.

ನೂತನವಾಗಿ ಕೇಂದ್ರದಲ್ಲಿ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಎ.ನಾರಾಯಣಸ್ವಾಮಿ ಹಾಗೂ ರಾಜೀವ್ ಚಂದ್ರಶೇಖರ್ ಅವರಿಂದ ಜನಾಶೀರ್ವಾದ ಯಾತ್ರೆ ಶುರುವಾಗಿದೆ. ನಾಲ್ವರು ಸಚಿವರು ರಾಜ್ಯದ ನಾಲ್ಕು ದಿಕ್ಕುಗಳಲ್ಲಿ ಪ್ರವಾಸ ಕೈಗೊಂಡಿದ್ದು, ನಮ್ಮ ನಡೆ ಜನರ ಕಡೆ ಎನ್ನುತ್ತಿದ್ದಾರೆ.

ಇದ್ದಕ್ಕಿದ್ದಂತೆ ನಿಗದಿಯಾದ ಈ ಜನಾಶಿರ್ವಾದ ಯಾತ್ರೆಯ ಅಸಲಿ ಉದ್ದೇಶವೇನು‌‌?

  • ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ಇಲ್ಲ, ಎಂಬ ಅಪವಾದ ತೊಡೆದು ಹಾಕುವ ನಿಟ್ಟಿನಲ್ಲಿ ಕೇಂದ್ರದ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸುವುದು ಯಾತ್ರೆಯ ಉದ್ದೇಶವಾಗಿದೆ.
  • ಜೊತೆಗೆ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆ ಬಲಪಡಿಸುವುದು‌. ಮತ್ತು ಪಕ್ಷದ ಗೆಲುವಿಗಾಗಿ ಶ್ರಮಿಸಲು ಕಾರ್ಯಕರ್ತರನ್ನು ಹುರಿಗೊಳಿಸುವುದು ಯಾತ್ರೆಯ ಮತ್ತೊಂದು ಉದ್ದೇಶವಾಗಿದೆ.
  • ಎಲ್ಲಕ್ಕಿಂತ ಮುಖ್ಯವಾಗಿ ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದ ನಂತರ, ರಾಜ್ಯದಲ್ಲಿ ನಾಯಕತ್ವದ ಅಭಾವ ಎದುರಾಗಬಾರದೆಂಬ ಎಚ್ಚರಿಕೆಯೊಂದಿಗೆ, ಸಾಮೂಹಿಕ ನಾಯಕತ್ವಕ್ಕೆ ಪಕ್ಷವನ್ನು ಸಜ್ಜುಗೊಳಿಸುವುದಕ್ಕಾಗಿ ನೂತನ ಸಚಿವರು ಮತದಾರ ಪ್ರಭುವಿನ ಮನೆ ಬಾಗಿಲಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ.

ತಂಡ 2 – ಜನಾಶೀರ್ವಾದ ಯಾತ್ರೆ 16-08-2021

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಕು. @ShobhaBJP ಅವರ ಜನಾಶೀರ್ವಾದ ಯಾತ್ರೆಯ ವಿವರ.#JanAshirwadYatra #ಜನಾಶೀರ್ವಾದಯಾತ್ರೆ pic.twitter.com/BnLl0RqG0i

— BJP Karnataka (@BJP4Karnataka) August 16, 2021

ಯಾತ್ರೆಯ ಅಂಗವಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ, ಇಂದು ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ. ಮಂಡ್ಯದ ರೈತ ಮಹಿಳೆಯರೊಂದಿಗೆ ಮಾತುಕತೆ ನಡೆಸಲಿರುವ ಅವರು, ಆಲೆಮನೆ ವೀಕ್ಷಣೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ನಂತರ ಮಂಡ್ಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.

Download the Newsfirstlive app

ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಮಂತ್ರಿಗಳಾದ, ರಾಜೀವ್​ ಚಂದ್ರಶೇಖರ್​ ಅವರು ಕೂಡ ಜನಾಶೀರ್ವಾದ ಯಾತ್ರೆಯ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ತೆರಳಿಲಿದ್ದು, ಇವರಿಗೆ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್​ ಸಾಥ್​ ನೀಡಲಿದ್ದಾರೆ.

ಇಂಧನ ಮತ್ತು ರಾಸಾಯನಿಕ ರಸಗೊಬ್ಬರ ಖಾತೆಯ ರಾಜ್ಯ ಸಚಿವರಾದ ಭಗಂತ್​ ಖೂಬಾ ಅವರು ಯತ್ರೆಯ ಅಂಗವಾಗಿ ಬೀದರ್​ಗೆ ತೆರಳಲಿದ್ದು, ಕಾರ್ಯಕ್ರಮದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಕೊಹ್ಲಿ, ರಾಹುಲ್ ಇನ್​ & ಔಟ್ ಆಟ, ರೋಹಿತ್​ಗೆ ಟೆನ್ಷನ್-DK ಬೆಂಚ್​ ಕಾಯೋದು ಕನ್ಫರ್ಮ್!

by NewsFirst Kannada
August 16, 2022
0

ಏಷ್ಯಾಕಪ್ ಟೂರ್ನಿಗೆ ರೆಡಿಯಾಗ್ತಿರೋ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್​ ಶರ್ಮಾಗೆ ಹೊಸ ಸಮಸ್ಯೆ ಕಾಡ್ತಿದೆ. ವಿರಾಟ್ ಕೊಹ್ಲಿ ಹಾಗೂ ರಾಹುಲ್ ಕಮ್​ಬ್ಯಾಕ್​ ಇದಕ್ಕೆ ಕಾರಣವಾಗಿದೆ. ಟಿ20 ವಿಶ್ವಕಪ್​...

ಕಾಡಾನೆಯಿಂದ ಬೆಳೆ ನಾಶ.. ಪಿಡಿಓ, ಅರಣ್ಯ ಸಿಬ್ಬಂದಿ ಕೂಡಿ ಹಾಕಿದ ಗ್ರಾಮಸ್ಥರು

by NewsFirst Kannada
August 16, 2022
0

ಹಾಸನ: ಅರಣ್ಯ ಇಲಾಖೆ ಸಿಬ್ಬಂದಿಯನ್ನ ಕೂಡಿ ಹಾಕಿ ಜಿಲ್ಲೆಯ ಬೇಲೂರು ತಾಲೂಕಿನ ನಾರ್ವೆಪೇಟೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳ ಹಾವಳಿಯಿಂದ ಬೆಳೆ ನಾಶವಾಗಿತ್ತು. ಇದನ್ನ ಪರಿಶೀಲನೆ ಮಾಡಲು...

ಸ್ವಗ್ರಾಮದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ₹50 ಲಕ್ಷ ದೇಣಿಗೆ ಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್​

by NewsFirst Kannada
August 16, 2022
0

ಬೆಂಗಳೂರು: ಕನ್ನಡದ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್​ ತಮ್ಮ ಹುಟ್ಟೂರು ಆಂಧ್ರ ಪ್ರದೇಶದ ಸತ್ಯ ಸಾಯಿ ಜಿಲ್ಲೆ (ಅನಂತಪುರಂ) ಮಡಕಶಿರಾ ವಿಧಾನಸಭಾ ಕ್ಷೇತ್ರದ ನೀಲಕಂಠಪುರಂ ನಿರ್ಮಾಣ ಮಾಡಲಾಗುತ್ತಿರುವ...

ಕ್ಯಾಟರಿಂಗ್ ಮ್ಯಾನೇಜರ್​​ಗೆ ಶಿವಸೇನೆ MLA ಕಪಾಳಮೋಕ್ಷ -ವಿಡಿಯೋ

by NewsFirst Kannada
August 16, 2022
0

ಕ್ಯಾಟರಿಂಗ್ ಮ್ಯಾನೇಜರ್​ಗೆ ಶಿವಸೇನೆಯ ಏಕನಾಥ್ ಶಿಂದೆ ಬಣದ ಶಾಸಕ ಕಪಾಳಮೋಕ್ಷ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಾಸಕ ಸಂತೋಷ್ ಬಂಗೇರ್, ಕ್ಯಾಟರಿಂಗ್ ಮ್ಯಾನೇಜರ್​ಗೆ ಹೊಡೆದು...

ಅಂತ್ಯಕ್ರಿಯೆಗೆ ಹೊರಟಿದ್ದಾಗ ಭೀಕರ ಅಪಘಾತ; 8 ವರ್ಷದ ಮಗು ಸೇರಿ ಮೂವರು ಸ್ಥಳದಲ್ಲೇ ಸಾವು

by NewsFirst Kannada
August 16, 2022
0

ಬೆಂಗಳೂರು: ಬಳ್ಳಾರಿ ಮತ್ತು ರಾಯಚೂರಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಬೈಕ್ ಸವಾರರು ದಾರುಣವಾಗಿ ಸಾವನ್ನಪ್ಪಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬೊಮ್ಮನಾಳ ಕ್ರಾಸ್ ಬಳಿ...

ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಿಪಾಸಾ ಬಸು-ಬೇಬಿ ಬಂಪ್ ಫೋಟೋಸ್ ವೈರಲ್..

by NewsFirst Kannada
August 16, 2022
0

ಬಾಲಿವುಡ್​​ನ ಹಾಟ್​​ ನಟಿ ಬಿಪಾಶಾ ಬಸು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇದೇ ಮೊದಲ ಬಾರಿಗೆ ಬೇಬಿ ಬಂಪ್​ ಫೋಟೋವನ್ನು ತಮ್ಮ ಇನ್​​ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಪತಿ ಕರಣ್ ಸಿಂಗ್...

ಕಾಶ್ಮೀರದಲ್ಲಿ ಮತ್ತೊಬ್ಬ ಕಾಶ್ಮೀರಿ ಪಂಡಿತನನ್ನ ಗುಂಡಿಟ್ಟು ಕೊಂದ ಉಗ್ರರು

by NewsFirst Kannada
August 16, 2022
0

ಜಮ್ಮು-ಕಾಶ್ಮೀರದಲ್ಲಿ ಮತ್ತೊಬ್ಬ ಕಾಶ್ಮೀರಿ ಪಂಡಿತನನ್ನ ಉಗ್ರರು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ. ಸುನಿಲ್ ಕುಮಾರ್ ಹತ್ಯೆಯಾದ ಕಾಶ್ಮೀರಿ ಪಂಡಿತ. ಶೋಪಿಯಾನ್ ಜಿಲ್ಲೆಯಲ್ಲಿ ಕೃತ್ಯ ನಡೆದಿದೆ. ಸುನಿಲ್ ಕುಮಾರ್,...

BREAKING ಬ್ರೇಕ್ ಫೇಲ್ಯೂರ್​.. 39 ಯೋಧರಿದ್ದ ಬಸ್​ ಪಲ್ಟಿ.. 6 ಸೈನಿಕರು ಸಾವು

by NewsFirst Kannada
August 16, 2022
0

ಬ್ರೇಕ್ ಫೇಲ್ಯೂರ್ ಆಗಿ ಬಸ್​​ ನದಿ ತಟದಲ್ಲಿ ಪಲ್ಟಿಯಾದ ಘಟನೆ ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದಿದೆ. ಬಸ್ಸಿನಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು ಸೇರಿ 39 ಮಂದಿ ಪ್ರಯಾಣಿಕರು ಇದ್ದರು.​...

IPL ಸೀಸನ್ 15ರ ಬಳಿಕ CSK ಸಂಪರ್ಕದಲ್ಲಿಲ್ಲ ಜಡೇಜಾ-ಧೋನಿಯನ್ನ ಬಿಟ್ಟು ಬರ್ತಾರಾ ‘ಜಡ್ಡು’?

by NewsFirst Kannada
August 16, 2022
0

ಈ ವರ್ಷ ನಡೆದ ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ತಂಡ ಹೀನಾಯ ಪ್ರದರ್ಶನ ನೀಡಿ, ಲೀಗ್​ ಹಂತದಲ್ಲೇ ಟೂರ್ನಿಯಿಂದ ಹೊರಬಿದ್ದಿತ್ತು. ಆದ್ರೆ, ಮುಂದಿನ ಸೀಸನ್​ನಲ್ಲಿ ಸಿಎಸ್​ಕೆ ಸ್ಟ್ರಾಂಗ್​...

ಭಾರತದ ವಿರೋಧದ ನಡುವೆಯೂ ಶ್ರೀಲಂಕಾಗೆ ಬಂತು ಚೀನಾದ ಸ್ಪೈ ಹಡಗು

by NewsFirst Kannada
August 16, 2022
0

ಭಾರತದ ವಿರೋಧ ಹಾಗೂ ತೀವ್ರ ಆತಂಕದ ನಡುವೆಯೇ ಚೀನಾದ ಡೇಂಜರಸ್ ಬೆಹುಗಾರಿಕಾ ಹಡಗು (Spy Ship: Yuan Wang 5) ಶ್ರೀಲಂಕಾ ತಲುಪಿದೆ. ಭಾರತ ಮತ್ತು ಅಮೆರಿಕದ...

Next Post

ಸರ್ಕಾರಿ ಜಾಗದಲ್ಲಿ ಫಸ್ಟ್​ಕ್ಲಾಸ್​ ಪಾರ್ಟಿ ಮಾಡಿದ ಪಂಚಾಯತಿ ನೌಕರರು

'ಅಫ್ಘಾನಿಸ್ತಾನಕ್ಕೆ ಪ್ರಾರ್ಥನೆ ಮತ್ತು ಶುಭಾಶಯ' ಚರ್ಚೆಗೆ ಕಾರಣವಾಯ್ತು ಇರ್ಫಾನ್ ಪಠಾಣ್ ಟ್ವೀಟ್

NewsFirst Kannada

NewsFirst Kannada

LATEST NEWS

ಕೊಹ್ಲಿ, ರಾಹುಲ್ ಇನ್​ & ಔಟ್ ಆಟ, ರೋಹಿತ್​ಗೆ ಟೆನ್ಷನ್-DK ಬೆಂಚ್​ ಕಾಯೋದು ಕನ್ಫರ್ಮ್!

August 16, 2022

ಕಾಡಾನೆಯಿಂದ ಬೆಳೆ ನಾಶ.. ಪಿಡಿಓ, ಅರಣ್ಯ ಸಿಬ್ಬಂದಿ ಕೂಡಿ ಹಾಕಿದ ಗ್ರಾಮಸ್ಥರು

August 16, 2022

ಸ್ವಗ್ರಾಮದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ₹50 ಲಕ್ಷ ದೇಣಿಗೆ ಕೊಟ್ಟ ನಿರ್ದೇಶಕ ಪ್ರಶಾಂತ್ ನೀಲ್​

August 16, 2022

ಕ್ಯಾಟರಿಂಗ್ ಮ್ಯಾನೇಜರ್​​ಗೆ ಶಿವಸೇನೆ MLA ಕಪಾಳಮೋಕ್ಷ -ವಿಡಿಯೋ

August 16, 2022

ಅಂತ್ಯಕ್ರಿಯೆಗೆ ಹೊರಟಿದ್ದಾಗ ಭೀಕರ ಅಪಘಾತ; 8 ವರ್ಷದ ಮಗು ಸೇರಿ ಮೂವರು ಸ್ಥಳದಲ್ಲೇ ಸಾವು

August 16, 2022

ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಿಪಾಸಾ ಬಸು-ಬೇಬಿ ಬಂಪ್ ಫೋಟೋಸ್ ವೈರಲ್..

August 16, 2022

ಕಾಶ್ಮೀರದಲ್ಲಿ ಮತ್ತೊಬ್ಬ ಕಾಶ್ಮೀರಿ ಪಂಡಿತನನ್ನ ಗುಂಡಿಟ್ಟು ಕೊಂದ ಉಗ್ರರು

August 16, 2022

BREAKING ಬ್ರೇಕ್ ಫೇಲ್ಯೂರ್​.. 39 ಯೋಧರಿದ್ದ ಬಸ್​ ಪಲ್ಟಿ.. 6 ಸೈನಿಕರು ಸಾವು

August 16, 2022

IPL ಸೀಸನ್ 15ರ ಬಳಿಕ CSK ಸಂಪರ್ಕದಲ್ಲಿಲ್ಲ ಜಡೇಜಾ-ಧೋನಿಯನ್ನ ಬಿಟ್ಟು ಬರ್ತಾರಾ ‘ಜಡ್ಡು’?

August 16, 2022

ಭಾರತದ ವಿರೋಧದ ನಡುವೆಯೂ ಶ್ರೀಲಂಕಾಗೆ ಬಂತು ಚೀನಾದ ಸ್ಪೈ ಹಡಗು

August 16, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ