Friday, August 19, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಸ್ಟಾರ್ ನಿರ್ಮಾಪಕ ಉಮಾಪತಿ ನೆಕ್ಸ್ಟ್​ ಮೂವಿಯ ಡ್ರೀಮ್ ಹೀರೋ ಯಾರು ಗೊತ್ತಾ..?

Share on Facebook Share on Twitter Send Share
September 5, 2021

ಸ್ಯಾಂಡಲ್​ವುಡ್​ ಸ್ಟಾರ್ ನಟ ನಿರ್ದೇಶಕರಂತೆ ಸ್ಟಾರ್ ನಿರ್ಮಾಪಕರಲ್ಲೊಬ್ಬರು ಉಮಾಪತಿ ಶ್ರೀನಿವಾಸ್​​​.. ಮದಗಜ ಸಿನಿಮಾದ ಶೂಟಿಂಗ್ ಮುಗಿಸಿರೋ ಉಮಾಪತಿ ಶ್ರೀನಿವಾಸ್ ಇಬ್ಬರು ಸ್ಟಾರ್ ನಟರ ಕಾಲ್​ ಶೀಟ್​​​ಗಾಗಿ ಪ್ರಯತ್ನಿಸುತ್ತಿದ್ದಾರೆ.. ಅದ್ರಲೊಬ್ಬ ಪವರ್​​ ಫುಲ್ ಸ್ಟಾರ್ ನಟನ ಜೊತೆ ಕೆಲವೇ ದಿನಗಳಲ್ಲಿ ಪವರ್ ಫುಲ್ ಸಿನಿಮಾ ಅನೌನ್ಸ್ ಮಾಡಲಿದ್ದಾರೆ.

ಸ್ಯಾಂಡಲ್​ವುಡ್​ ರಂಗ ದೊಡ್ಡ ಮಟ್ಟಕ್ಕೆ ಸ್ಪರ್ಧೆಯ ಮಾಡಲು ಘಟ್ಟಿ ನಿರ್ಮಾಪಕರು ಮುಂದೆ ಬೇಕು. ನಿರ್ದೇಶಕರ ಹೊಂಗನಸನ್ನ ನನಸು ಮಾಡೋ ಪ್ರೋಡ್ಯೂಸರ್ಸ್ ಸಿಗ್ಬೇಕು.. ಕನ್ನಡ ನೆಲದಲ್ಲಿ ಈಗ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಪ್ರದರ್ಶಿಸ ಬಹುದಾದ ಸಿನಿಮಾಗಳನ್ನ ನಿರ್ಮಾಣ ಮಾಡೋ ಬಿಗ್ ಪ್ರೋಡಕ್ಷನ್ ಹೌಸಸ್​​​ಗಳು ಉದ್ಭವವಾಗಿವೆ.. ಬಿಗ್ ಬಿಗ್ ಪ್ರೋಡ್ಯೂಸರ್ಸ್ ಸ್ಯಾಂಡಲ್​ವುಡ್​​ನಲ್ಲು ತಲೆ ಎತ್ತಿ ನಿಂತಿದ್ದಾರೆ.. ಇಂತಹ ಬಿಗ್ ಮೂವಿಸ್​ ನಿರ್ಮಾಪಕರಲ್ಲೊಬ್ಬರು ಉಮಾಪತಿ ಶ್ರೀನಿವಾಸ್ ಗೌಡ..

ಡಿಸೆಂಬರ್ ತಿಂಗಳ ಮೇಲೆ ಮದಗಜನ ಕಣ್ಣು..!
ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿದೆ ಉಮಾಪತಿ ಫಿಲಂಸ್​​.. ಅನೇಕ ಅಡೆತಡೆಗಳನ್ನ ಮೆಟ್ಟಿ ಒಂದು ವರ್ಷ ಆರು ತಿಂಗಳು 19 ದಿನದಲ್ಲಿ 74 ದಿವಸ ಶೂಟಿಂಗ್ ಮಾಡಿ ಮುಗಿಸಿದೆ ಮದಗಜ ಫಿಲ್ಮ್ ಟೀಮ್​.. ಈ ತಿಂಗಳ ಮಧ್ಯಭಾಗದಲ್ಲಿ ಹಾಡೊಂದನ್ನ ಬಿಟ್ಟು ನವೆಂಬರ್ ತಪ್ಪಿದ್ರೆ ಡಿಸೆಂಬರ್ ಅಂತ್ಯಕ್ಕೆ ಮದಗಜ ಸಿನಿಮಾವನ್ನ ಪ್ರೇಕ್ಷಕರ ಮುಂದೆ ತಂದು ನಿಲ್ಲಿಸೋ ಪ್ಲಾನ್​​ನಲ್ಲಿ ಚಿತ್ರತಂಡವಿದೆ.

ಉಮಾಪತಿ ಶ್ರೀನಿವಾಸ್ ಅವರ ಮುಂದಿನ ಸಿನಿಮಾದ ಸ್ಟಾರ್ ಯಾರು ಅನ್ನೋ ಪ್ರಶ್ನೆಗೆ ಉತ್ತರವನ್ನ ಹೇಳ್ತೀವಿ. ಆದ್ರೆ ಅದಕ್ಕೂ ಮೊದಲು ಉಮಾಪತಿ ಅವರ ಕನಸಿನ ದೊಡ್ಡ ಸಿನಿ ಯೋಜನೆ ಸ್ಟುಡಿಯೋ ನಿರ್ಮಾಣ ಯಾವ ಹಂತಕ್ಕೆ ಬಂದಿದೆ.

ಉಮಾಪತಿ ಕನಸಿನ ಸ್ಟುಡಿಯೋ ನಿರ್ಮಾಣ ಯಾವಾಗ..?
ಕೆಲ ದಿನಗಳ ಹಿಂದೆ 25 ಎಕ್ಕರೆ ಜಾಗದಲ್ಲಿ ಸ್ಟುಡಿಯೋ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ್ರು ಉಮಾಪತಿ.. ಈಗ ಸ್ಟುಡಿಯೋ ನಿರ್ಮಾಣದ ಕಾರ್ಯ ಯಾವ ಹಂತದಲ್ಲಿದೆ, ಎಂದಿನಿಂದ ಕನ್ನಡ ಚಿತ್ರೋದ್ಯಮಕ್ಕೆ ಉಮಾಪತಿ ಅವರ ಸ್ಟುಡಿಯೋ ಶೂಟಿಂಗ್​​​​ಗೆ ಸಿಗುತ್ತೆ. ಮೊದ ಮೊದ್ಲೇ ಕನ್ನಡದ ಸ್ಟಾರ್ ನಟರ ಸಿನಿಮಾವನ್ನ ನಿರ್ಮಾಣ ಮಾಡಿ ಸೈ ಅನ್ನಿಸಿಕೊಂಡಿರುವ ಉಮಾಪತಿ ಶ್ರೀನಿವಾಸ್ ಮುಂದಿನ ದಿನಗಳಲ್ಲಿ ಕನ್ನಡದ ಇಬ್ಬರು ದೊಡ್ಡ ಸ್ಟಾರ್ ನಟರ ಸಿನಿಮಾಕ್ಕೆ ಮಾಲೀಕನಾಗೋ ಯೋಜನೆಯಲ್ಲಿದ್ದಾರೆ ಮದಗಜ ಪ್ರೋಡ್ಯೂಸರ್​.

ಹೌದು ಒಬ್ಬ ನಿರ್ಮಾಪಕ ಆ್ಯಕ್ಟಿವ್ ಆಗಿ ಫಿಲ್ಮ್ ಫಿಲ್ಡ್​ಗಿಳಿದ್ರೆ ಅನೇಕ ಕಲಾವಿದರ ದಂಡಿಗೆ ಕೈತುಂಬ ಕೆಲಸ ಸಿಗುತ್ತೆ ಒಳ್ಳೆ ಒಳ್ಳೆ ಸಿನಿಮಾಗಳು ಹೊರ ಬರುತ್ತವೆ.. ಮುಂದಿನ ಸಿನಿಮಾ ಯಾವ ಹೀರೋ ಜೊತೆ ನಿರ್ಮಾಪಕರೇ ಅನ್ನೋ ಪ್ರಶ್ನೆಗೆ ಉತ್ತರವನ್ನ ಹೇಳದೆ ರಹಸ್ಯ ಕಾಪಾಡಿಕೊಂಡರು ಉಮಾಪತಿ.. ಆದ್ರೆ ಚಿತ್ರಪ್ರೇಮಿಗಳೇ ತಂಡ ನಡಿಸಿದ ರಿಸರ್ಚ್ ಪ್ರಕಾರ ಉಮಾಪತಿ ಶ್ರೀನಿವಾಸ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವ್ರಿಗೆ ಸಿನಿಮಾ ಮಾಡೋ ಸಾಧ್ಯತೆ ಇದೆ. ಈ ಬಗ್ಗೆ ಗಾಂಧಿನಗರವು ಗುಟ್ಟಾಗಿ ಮಾತನಾಡಿಕೊಳ್ತಿದೆ.. ಈ ಗುಟ್ಟು ಡಿಸೆಂಬರ್ ಹೊತ್ತಿಗೆ ರಟ್ಟಾದ್ರು ಅಚ್ಚರಿ ಪಡಬೇಕಿಲ್ಲ.

Download the Newsfirstlive app

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಈ ಇಬ್ಬರು ಉಮಾಪತಿ ಶ್ರೀನಿವಾಸ್ ಅವರ ಡ್ರಿಮ್ ಹೀರೋ.. ಇಂದೆಲ್ಲ ನಾಳೆ ಉಮಾಪತಿ ತಮ್ಮ ಬ್ಯಾನರ್​​​​​ನಲ್ಲಿ ಅಪ್ಪು ಮತ್ತು ಯಶ್​ ಅವರಿಗೆ ಸಿನಿಮಾ ಮಾಡೇ ಮಾಡ್ತಾರೆ ಅನ್ನೋದು ಉಮಾಪತಿ ಶ್ರೀನಿವಾಸ್ ಗೌಡ್ರ ಆತ್ಮೀಯ ಬಳಗದ ಮಾತು.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಪ್ರೀತಿಸುವವರು ಇದ್ದರೂ, ಒಂಟಿತನ ಕಾಡಿತ್ತು -ಅಚ್ಚರಿಯ ಹೇಳಿಕೆ ಕೊಟ್ಟ ಕೊಹ್ಲಿ

by NewsFirst Kannada
August 18, 2022
0

ಇತ್ತೀಚಿನ ದಿನಗಳಲ್ಲಿ ತಾವು ಅನುಭವಿಸುತ್ತಿರುವ ಮಾನಸಿಕ ಒತ್ತಡದ ಬಗ್ಗೆ ಮಾಜಿ ಕ್ಯಾಪ್ಟನ್​​​ ವಿರಾಟ್​ ಕೊಹ್ಲಿ ಬಹಿರಂಗಪಡಿಸಿದ್ದಾರೆ. ಒಬ್ಬ ಕ್ರೀಡಾಪಟುವಿಗೆ ಮಾನಸಿಕ ಆರೋಗ್ಯ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದ್ದಾರೆ....

ಪ್ರೀತಿಸಿ ಓಡಿ ಹೋಗಿ ಮದುವೆ.. ಯುವಕನ ಹೆತ್ತವರ ಮೇಲೆ ದಾಳಿ

by NewsFirst Kannada
August 18, 2022
0

ಪ್ರೀತಿಗೆ ವಿರೋಧವಿದ್ರೂ ಮದುವೆಯಾಗಿದ್ದಕ್ಕೆ ಯುವತಿ ಮನೆಯವರು ಯುವಕನ ಮನೆಯೊಳಗೆ ನುಗ್ಗಿ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರದ ದೇವನಹಳ್ಳಿ ತಾಲೂಕಿನ ಯಂಬ್ರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸುಮಾರು...

ಭಾರತ ತಂಡ ಆತಂಕಕ್ಕೆ ಸಿಲುಕಿದೆ -ಸಂಚಲನ ಮೂಡಿಸಿದ ಪಂತ್ ಹೇಳಿಕೆ

by NewsFirst Kannada
August 18, 2022
0

ಕಳೆದ ಟಿ-20 ವಿಶ್ವಕಪ್​​​​ನಲ್ಲಿ ಸೆಮಿಫೈನಲ್​​​ ತಲುಪುವಲ್ಲಿ ಟೀಮ್​ ಇಂಡಿಯಾ ವಿಫಲವಾಗಿತ್ತು. ಇದೀಗ ಇನ್ನೆರಡು ತಿಂಗಳಲ್ಲಿ ನಡೆಯಲಿರುವ T20ಗೆ ಟೀಮ್​ ಇಂಡಿಯಾ, ಭರ್ಜರಿ ಸಿದ್ಧತೆ ನಡೆಸ್ತಿದೆ. ಈ ವೇಳೆ...

‘ಆ ಸ್ಟಾರ್ ಜೊತೆ ಆ್ಯಕ್ಟ್ ಮಾಡಬಾರದು’ ಎಂದು ಮಗಳಿಗೆ ಎಚ್ಚರಿಕೆ ಕೊಟ್ರಂತೆ ಸ್ಟಾರ್ ನಿರ್ದೇಶಕ ಶಂಕರ್..!

by NewsFirst Kannada
August 18, 2022
0

ತಮಿಳು ಸ್ಟಾರ್ ಡೈರೆಕ್ಟರ್ ಶಂಕರ್ ಪುತ್ರಿ ಚಿತ್ರರಂಗ ಪ್ರವೇಶಿಸಿದ್ದು ಸಖತ್ ಬೇಡಿಕೆ ಬರ್ತಿದೆ. ಆದರೆ ಆ ಒಬ್ಬ ಸ್ಟಾರ್ ಜೊತೆ ಆ್ಯಕ್ಟ್ ಮಾಡ್ಬೇಡ ಅಂತ ಮಗಳಿಗೆ ಶಂಕರ್...

ವ್ಹಾ..! ಸೂಪರ್​ ಕ್ಯಾಚ್​​.. ಚಿರತೆಯಂತೆ ಹಾರಿದ ರೆನ್​​​ಶಾ.. Video

by NewsFirst Kannada
August 18, 2022
0

ಕ್ರಿಕೆಟ್​ನಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಮಾತಿದೆ. ಅಂತಹದೊಂದು ಅದ್ಭುತ ಕ್ಯಾಚ್​ಗೆ ಇಂಗ್ಲೆಂಡ್​ನ ರಾಯಲ್ ಲಂಡನ್​ ಕಪ್ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಸರ್ರೆ ಹಾಗೋ ಸಾಮರ್​ಸೆಟ್​ ತಂಡಗಳು...

ಸಿದ್ದರಾಮಯ್ಯರತ್ತ ಮೊಟ್ಟೆ ಎಸೆದಿದ್ದು ಸರಿಯಲ್ಲ, ಗೌರವದಿಂದ ಕಾಣಬೇಕು -ಬಿಎಸ್​ವೈ, ಹೆಚ್​ಡಿಕೆ ಖಂಡನೆ

by NewsFirst Kannada
August 18, 2022
0

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರ ಮಡಿಕೇರಿ ಪ್ರವಾಸ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸಿದ್ದರಾಮಯ್ಯರ ಕಾರಿನತ್ತ ಮೊಟ್ಟೆಯನ್ನ ಬೀಸಾಡಿದ್ದು ಹಾಗೂ ಕಪ್ಪು...

ಅಮೀರ್ ಖಾನ್ ಪಾಲಿಗೆ ದೊಡ್ಡ ಹಿನ್ನಡೆ.. ಬಾಕ್ಸ್ ಆಫೀಸ್ ಕಿಂಗ್​ ಸಿನಿ ಬದುಕು ಅಲ್ಲೋಲ ಕಲ್ಲೋಲ..!

by NewsFirst Kannada
August 18, 2022
0

ಅಮೀರ್ ಖಾನ್ ಅಂದ್ರೆ ಬಾಕ್ಸ್ ಆಫೀಸ್​ ಕಿಂಗ್. 2000 ಕೋಟಿಗೆ ಈತನೇ ಒಡೆಯ. ಆದ್ರೆ, ಇವತ್ತು 50 ಕೋಟಿ ಗಳಿಸೋಕು ಪರದಾಡ್ತಾ ಇರೋದು ದುರಂತದ ಪರಿಸ್ಥಿತಿ. ಮಿಸ್ಟರ್...

35 ವರ್ಷಗಳ ಹಿಂದೆ ಕಣ್ಣೀರಿಟ್ಟಿದ್ದ ಘಟನೆ ಸ್ಮರಿಸಿ ಸಚಿನ್ ಭಾವುಕ

by NewsFirst Kannada
August 18, 2022
0

ದಿಗ್ಗಜ ಸಚಿನ್ ತೆಂಡೂಲ್ಕರ್ 35 ವರ್ಷಗಳ ಹಿಂದೆ ನಡೆದ ಘಟನೆ ಒಂದನ್ನ ಸ್ಮರಿಸಿ ತಮಗಾದ ಅತೀವ ಬೇಸರದ ಬಗ್ಗೆ ಮಾತನಾಡಿದ್ದಾರೆ. ಪುಣೆಯಲ್ಲಿ ಪ್ರಸಿದ್ಧ ಪಿವೈಸಿ ಜಿಮ್ಖಾನಾ ಕ್ಲಬ್...

‘ಹಿಂದೂ ಏರಿಯಾದಲ್ಲಿ ಮುಸ್ಲಿಮರ ಫೋಟೋ ಹಾಕಿದ್ರೆ ಕೋಪ ಬರಲ್ವಾ?’ -ಅಪ್ಪನ ಪರ ಯತೀಂದ್ರ ಸಿದ್ದರಾಮಯ್ಯ ಬ್ಯಾಟ್

by NewsFirst Kannada
August 18, 2022
0

ಮೈಸೂರು: ‘ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಇಡಬೇಕು’ ಎಂಬ ಸಿದ್ದರಾಮಯ್ಯರ ಹೇಳಿಕೆಯನ್ನ ಪುತ್ರ ಡಾ.ಯತೀಂದ್ರ ಸಮರ್ಥಿಸಿಕೊಂಡಿದ್ದಾರೆ. ಅಪ್ಪನ ಪರ ಬ್ಯಾಟ್ ಬೀಸಿರುವ ಶಾಸಕ ಡಾ.ಯತೀಂದ್ರ.. ಮುಸ್ಲಿಂ ಏರಿಯಾಗಳಲ್ಲಿ...

ಕೆಲ್ಸಕ್ಕಾಗಿ ಅಲೆದಾಟ.. ಮಗನ ಓದಿಸಲು ದುಡ್ಡಿಲ್ಲ.. ಬೀದಿಗೆ ಬಿದ್ದ ಸ್ಟಾರ್​ ಕ್ರಿಕೆಟಿಗನ ಕಣ್ಣೀರ ಕಥೆ..!

by NewsFirst Kannada
August 18, 2022
0

ಅವರು ಭಾರತೀಯ ಕ್ರಿಕೆಟ್​​​ನಲ್ಲಿ ತಮ್ಮದೆಯಾದ ಛಾಪು ಮೂಡಿಸಿದವರು. ವಿಶ್ವ ಕ್ರಿಕೆಟ್​​​ ದಿಗ್ಗಜನೊಂದಿಗೆ ಗೆಳತನ ಹೊಂದಿದವರು. ಆದ್ರೆ ಅವರ ಬದುಕೀಗ, ಬೀದಿಗೆ ಬಂದಿದೆ. ಒಪ್ಪೊತ್ತಿನ ಊಟಕ್ಕೂ ಪರದಾಡ್ತಿದ್ದಾರೆ. ಕೆಲಸಕ್ಕಾಗಿ...

Next Post

ಆಂಗ್ಲರ ನಾಡಲ್ಲಿ ರೋಹಿತ್ ಶರ್ಮಾ ಸೆಂಚುರಿ.. ಓವೆಲ್​ನಲ್ಲಿ ದಾಖಲೆ ಪುಡಿಗಟ್ಟಿದ 'ಹಿಟ್​​​ಮ್ಯಾನ್​'

ನೀರು ಶುದ್ಧೀಕರಣಕ್ಕೆ ಗೋವಿನ ಉಪಾಯ..!

NewsFirst Kannada

NewsFirst Kannada

LATEST NEWS

ಪ್ರೀತಿಸುವವರು ಇದ್ದರೂ, ಒಂಟಿತನ ಕಾಡಿತ್ತು -ಅಚ್ಚರಿಯ ಹೇಳಿಕೆ ಕೊಟ್ಟ ಕೊಹ್ಲಿ

August 18, 2022

ಪ್ರೀತಿಸಿ ಓಡಿ ಹೋಗಿ ಮದುವೆ.. ಯುವಕನ ಹೆತ್ತವರ ಮೇಲೆ ದಾಳಿ

August 18, 2022

ಭಾರತ ತಂಡ ಆತಂಕಕ್ಕೆ ಸಿಲುಕಿದೆ -ಸಂಚಲನ ಮೂಡಿಸಿದ ಪಂತ್ ಹೇಳಿಕೆ

August 18, 2022

‘ಆ ಸ್ಟಾರ್ ಜೊತೆ ಆ್ಯಕ್ಟ್ ಮಾಡಬಾರದು’ ಎಂದು ಮಗಳಿಗೆ ಎಚ್ಚರಿಕೆ ಕೊಟ್ರಂತೆ ಸ್ಟಾರ್ ನಿರ್ದೇಶಕ ಶಂಕರ್..!

August 18, 2022

ವ್ಹಾ..! ಸೂಪರ್​ ಕ್ಯಾಚ್​​.. ಚಿರತೆಯಂತೆ ಹಾರಿದ ರೆನ್​​​ಶಾ.. Video

August 18, 2022

ಸಿದ್ದರಾಮಯ್ಯರತ್ತ ಮೊಟ್ಟೆ ಎಸೆದಿದ್ದು ಸರಿಯಲ್ಲ, ಗೌರವದಿಂದ ಕಾಣಬೇಕು -ಬಿಎಸ್​ವೈ, ಹೆಚ್​ಡಿಕೆ ಖಂಡನೆ

August 18, 2022

ಅಮೀರ್ ಖಾನ್ ಪಾಲಿಗೆ ದೊಡ್ಡ ಹಿನ್ನಡೆ.. ಬಾಕ್ಸ್ ಆಫೀಸ್ ಕಿಂಗ್​ ಸಿನಿ ಬದುಕು ಅಲ್ಲೋಲ ಕಲ್ಲೋಲ..!

August 18, 2022

35 ವರ್ಷಗಳ ಹಿಂದೆ ಕಣ್ಣೀರಿಟ್ಟಿದ್ದ ಘಟನೆ ಸ್ಮರಿಸಿ ಸಚಿನ್ ಭಾವುಕ

August 18, 2022

‘ಹಿಂದೂ ಏರಿಯಾದಲ್ಲಿ ಮುಸ್ಲಿಮರ ಫೋಟೋ ಹಾಕಿದ್ರೆ ಕೋಪ ಬರಲ್ವಾ?’ -ಅಪ್ಪನ ಪರ ಯತೀಂದ್ರ ಸಿದ್ದರಾಮಯ್ಯ ಬ್ಯಾಟ್

August 18, 2022

ಕೆಲ್ಸಕ್ಕಾಗಿ ಅಲೆದಾಟ.. ಮಗನ ಓದಿಸಲು ದುಡ್ಡಿಲ್ಲ.. ಬೀದಿಗೆ ಬಿದ್ದ ಸ್ಟಾರ್​ ಕ್ರಿಕೆಟಿಗನ ಕಣ್ಣೀರ ಕಥೆ..!

August 18, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ