Friday, August 19, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಎದೆ ತುಂಬಿ ಹಾಡುವೆನು ಸೂರ್ಯಕಾಂತ್​ ಕರೆಗೆ ಓಗೊಟ್ಟ ಸಿಎಂ.. ಊರಿಗೆ ಬಂತು ಬಸ್​

Share on Facebook Share on Twitter Send Share
September 13, 2021

ರಿಯಾಲಿಟಿ ಶೋಗಳ ಮೂಲಕ ಅದೆಷ್ಟೋ ಬಡ ಪ್ರತಿಭೆಗಳು ಬೆಳಕಿಗೆ ಬಂದಿವೆ..ಅದ್ರಲ್ಲೂ ಮುಖ್ಯವಾಗಿ ಸಂಗೀತ ಲೋಕದಲ್ಲಿ ಮಿನುಗುವ ತಾರೆಗಳಾಗಿದ್ದು, ಈ ಸಾಲಿಗೆ ಹೊಸ ಸೇರ್ಪಡೆಯಾದವರು ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ಮನೆ ಮಾತಾಗಿರುವ ಕಲಬುರ್ಗಿಯ ಸೂರ್ಯಕಾಂತ್​.

Download the Newsfirstlive app

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಲಿಂಗದಹಳ್ಳಿ ಎಂಬ ಕುಗ್ರಾಮದಿಂದ ಬಂದ ಸೂರ್ಯಕಾಂತ್​ಗೆ ಮಾತು ಕೈ ಕೊಟ್ಟರು ಸಂಗೀತ ಕೈಹಿಡಿದಿದೆ.. ಎಸ್​ಪಿಬಿ ಅವರ ಪರಂಪರೆಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಮಾಡಿರುವ ಇಂಪ್ಯಾಕ್ಟ್​ ಅಷ್ಟಿಷ್ಟಲ್ಲ..ಒಂದು ಪುಟ್ಟ ಗ್ರಾಮಕ್ಕೆ ದಾರಿ ದೀಪವಾಗಿದೆ.

ಹೌದು, ಗಡಿಲಿಂಗದಹಳ್ಳಿಗೆ ಎಷ್ಟೋ ವರ್ಷಗಳಿಂದ ಬಸ್​ ವ್ಯವಸ್ಥೆನೇ ಇರಲಿಲ್ಲ. ಈ ಕುರಿತು ಸಾಕಷ್ಟು ಬಾರಿ ಪ್ರತಿಭಟನೆ ಮಾಡಿದ್ರು ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ. ಆದ್ರೆ ಸೂರ್ಯಕಾಂತ್​ ಎದೆ ತುಂಬಿ ಹಾಡುವೆನು ವೇದಿಕೆ ಮೇಲೆ ಅಳಲು ತೋಡಿಕೊಂಡಿದ್ದರು.
ಈ ಬಗ್ಗೆ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ಕಾರ್ಯಪ್ರವತ್ತರಾಗಿ ಚಿಂಚೋಳಿಯಿಂದ ಗಡಿಲಿಂಗದಹಳ್ಳಿಗೆ ಬಸ್ ಸೇವೆ​ ಕಲ್ಪಿಸಿದ್ದಾರೆ.

ಸವಾಲುಗಳ ಸರಮಾಲೆಯಲ್ಲಿಯೂ ಕೂಡ ತಮ್ಮ ಅದ್ಭುತವಾದ ಗಾಯನದ ಮೂಲಕ ಸರ್ಕಾರದವರೆಗೂ ಮುಟ್ಟಿರುವ ಸೂರ್ಯಕಾಂತ್​ ಎಷ್ಟೋ ಪ್ರತಿಭೆಗಳಿಗೆ ಸ್ಫೂರ್ತಿದಾಯಕವಾಗಿ ಬೆಳೆಯುತ್ತಿದ್ದು, ಅವರ ಗಾನ ಸುಧೆ ಹೀಗೆ ಮುಂದುವರೆಯಲಿ.. ನಮ್ಮ ಕಡೆಯಿಂದ ಆಲ್​ ದಿ ಬೆಸ್ಟ್​.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಪ್ರೀತಿಸುವವರು ಇದ್ದರೂ, ಒಂಟಿತನ ಕಾಡಿತ್ತು -ಅಚ್ಚರಿಯ ಹೇಳಿಕೆ ಕೊಟ್ಟ ಕೊಹ್ಲಿ

by NewsFirst Kannada
August 18, 2022
0

ಇತ್ತೀಚಿನ ದಿನಗಳಲ್ಲಿ ತಾವು ಅನುಭವಿಸುತ್ತಿರುವ ಮಾನಸಿಕ ಒತ್ತಡದ ಬಗ್ಗೆ ಮಾಜಿ ಕ್ಯಾಪ್ಟನ್​​​ ವಿರಾಟ್​ ಕೊಹ್ಲಿ ಬಹಿರಂಗಪಡಿಸಿದ್ದಾರೆ. ಒಬ್ಬ ಕ್ರೀಡಾಪಟುವಿಗೆ ಮಾನಸಿಕ ಆರೋಗ್ಯ ಎಷ್ಟು ಮುಖ್ಯ ಎಂಬುದನ್ನು ವಿವರಿಸಿದ್ದಾರೆ....

ಪ್ರೀತಿಸಿ ಓಡಿ ಹೋಗಿ ಮದುವೆ.. ಯುವಕನ ಹೆತ್ತವರ ಮೇಲೆ ದಾಳಿ

by NewsFirst Kannada
August 18, 2022
0

ಪ್ರೀತಿಗೆ ವಿರೋಧವಿದ್ರೂ ಮದುವೆಯಾಗಿದ್ದಕ್ಕೆ ಯುವತಿ ಮನೆಯವರು ಯುವಕನ ಮನೆಯೊಳಗೆ ನುಗ್ಗಿ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರದ ದೇವನಹಳ್ಳಿ ತಾಲೂಕಿನ ಯಂಬ್ರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಸುಮಾರು...

ಭಾರತ ತಂಡ ಆತಂಕಕ್ಕೆ ಸಿಲುಕಿದೆ -ಸಂಚಲನ ಮೂಡಿಸಿದ ಪಂತ್ ಹೇಳಿಕೆ

by NewsFirst Kannada
August 18, 2022
0

ಕಳೆದ ಟಿ-20 ವಿಶ್ವಕಪ್​​​​ನಲ್ಲಿ ಸೆಮಿಫೈನಲ್​​​ ತಲುಪುವಲ್ಲಿ ಟೀಮ್​ ಇಂಡಿಯಾ ವಿಫಲವಾಗಿತ್ತು. ಇದೀಗ ಇನ್ನೆರಡು ತಿಂಗಳಲ್ಲಿ ನಡೆಯಲಿರುವ T20ಗೆ ಟೀಮ್​ ಇಂಡಿಯಾ, ಭರ್ಜರಿ ಸಿದ್ಧತೆ ನಡೆಸ್ತಿದೆ. ಈ ವೇಳೆ...

‘ಆ ಸ್ಟಾರ್ ಜೊತೆ ಆ್ಯಕ್ಟ್ ಮಾಡಬಾರದು’ ಎಂದು ಮಗಳಿಗೆ ಎಚ್ಚರಿಕೆ ಕೊಟ್ರಂತೆ ಸ್ಟಾರ್ ನಿರ್ದೇಶಕ ಶಂಕರ್..!

by NewsFirst Kannada
August 18, 2022
0

ತಮಿಳು ಸ್ಟಾರ್ ಡೈರೆಕ್ಟರ್ ಶಂಕರ್ ಪುತ್ರಿ ಚಿತ್ರರಂಗ ಪ್ರವೇಶಿಸಿದ್ದು ಸಖತ್ ಬೇಡಿಕೆ ಬರ್ತಿದೆ. ಆದರೆ ಆ ಒಬ್ಬ ಸ್ಟಾರ್ ಜೊತೆ ಆ್ಯಕ್ಟ್ ಮಾಡ್ಬೇಡ ಅಂತ ಮಗಳಿಗೆ ಶಂಕರ್...

ವ್ಹಾ..! ಸೂಪರ್​ ಕ್ಯಾಚ್​​.. ಚಿರತೆಯಂತೆ ಹಾರಿದ ರೆನ್​​​ಶಾ.. Video

by NewsFirst Kannada
August 18, 2022
0

ಕ್ರಿಕೆಟ್​ನಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಮಾತಿದೆ. ಅಂತಹದೊಂದು ಅದ್ಭುತ ಕ್ಯಾಚ್​ಗೆ ಇಂಗ್ಲೆಂಡ್​ನ ರಾಯಲ್ ಲಂಡನ್​ ಕಪ್ ಸಾಕ್ಷಿಯಾಗಿದೆ. ಈ ಪಂದ್ಯದಲ್ಲಿ ಸರ್ರೆ ಹಾಗೋ ಸಾಮರ್​ಸೆಟ್​ ತಂಡಗಳು...

ಸಿದ್ದರಾಮಯ್ಯರತ್ತ ಮೊಟ್ಟೆ ಎಸೆದಿದ್ದು ಸರಿಯಲ್ಲ, ಗೌರವದಿಂದ ಕಾಣಬೇಕು -ಬಿಎಸ್​ವೈ, ಹೆಚ್​ಡಿಕೆ ಖಂಡನೆ

by NewsFirst Kannada
August 18, 2022
0

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರ ಮಡಿಕೇರಿ ಪ್ರವಾಸ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸಿದ್ದರಾಮಯ್ಯರ ಕಾರಿನತ್ತ ಮೊಟ್ಟೆಯನ್ನ ಬೀಸಾಡಿದ್ದು ಹಾಗೂ ಕಪ್ಪು...

ಅಮೀರ್ ಖಾನ್ ಪಾಲಿಗೆ ದೊಡ್ಡ ಹಿನ್ನಡೆ.. ಬಾಕ್ಸ್ ಆಫೀಸ್ ಕಿಂಗ್​ ಸಿನಿ ಬದುಕು ಅಲ್ಲೋಲ ಕಲ್ಲೋಲ..!

by NewsFirst Kannada
August 18, 2022
0

ಅಮೀರ್ ಖಾನ್ ಅಂದ್ರೆ ಬಾಕ್ಸ್ ಆಫೀಸ್​ ಕಿಂಗ್. 2000 ಕೋಟಿಗೆ ಈತನೇ ಒಡೆಯ. ಆದ್ರೆ, ಇವತ್ತು 50 ಕೋಟಿ ಗಳಿಸೋಕು ಪರದಾಡ್ತಾ ಇರೋದು ದುರಂತದ ಪರಿಸ್ಥಿತಿ. ಮಿಸ್ಟರ್...

35 ವರ್ಷಗಳ ಹಿಂದೆ ಕಣ್ಣೀರಿಟ್ಟಿದ್ದ ಘಟನೆ ಸ್ಮರಿಸಿ ಸಚಿನ್ ಭಾವುಕ

by NewsFirst Kannada
August 18, 2022
0

ದಿಗ್ಗಜ ಸಚಿನ್ ತೆಂಡೂಲ್ಕರ್ 35 ವರ್ಷಗಳ ಹಿಂದೆ ನಡೆದ ಘಟನೆ ಒಂದನ್ನ ಸ್ಮರಿಸಿ ತಮಗಾದ ಅತೀವ ಬೇಸರದ ಬಗ್ಗೆ ಮಾತನಾಡಿದ್ದಾರೆ. ಪುಣೆಯಲ್ಲಿ ಪ್ರಸಿದ್ಧ ಪಿವೈಸಿ ಜಿಮ್ಖಾನಾ ಕ್ಲಬ್...

‘ಹಿಂದೂ ಏರಿಯಾದಲ್ಲಿ ಮುಸ್ಲಿಮರ ಫೋಟೋ ಹಾಕಿದ್ರೆ ಕೋಪ ಬರಲ್ವಾ?’ -ಅಪ್ಪನ ಪರ ಯತೀಂದ್ರ ಸಿದ್ದರಾಮಯ್ಯ ಬ್ಯಾಟ್

by NewsFirst Kannada
August 18, 2022
0

ಮೈಸೂರು: ‘ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಇಡಬೇಕು’ ಎಂಬ ಸಿದ್ದರಾಮಯ್ಯರ ಹೇಳಿಕೆಯನ್ನ ಪುತ್ರ ಡಾ.ಯತೀಂದ್ರ ಸಮರ್ಥಿಸಿಕೊಂಡಿದ್ದಾರೆ. ಅಪ್ಪನ ಪರ ಬ್ಯಾಟ್ ಬೀಸಿರುವ ಶಾಸಕ ಡಾ.ಯತೀಂದ್ರ.. ಮುಸ್ಲಿಂ ಏರಿಯಾಗಳಲ್ಲಿ...

ಕೆಲ್ಸಕ್ಕಾಗಿ ಅಲೆದಾಟ.. ಮಗನ ಓದಿಸಲು ದುಡ್ಡಿಲ್ಲ.. ಬೀದಿಗೆ ಬಿದ್ದ ಸ್ಟಾರ್​ ಕ್ರಿಕೆಟಿಗನ ಕಣ್ಣೀರ ಕಥೆ..!

by NewsFirst Kannada
August 18, 2022
0

ಅವರು ಭಾರತೀಯ ಕ್ರಿಕೆಟ್​​​ನಲ್ಲಿ ತಮ್ಮದೆಯಾದ ಛಾಪು ಮೂಡಿಸಿದವರು. ವಿಶ್ವ ಕ್ರಿಕೆಟ್​​​ ದಿಗ್ಗಜನೊಂದಿಗೆ ಗೆಳತನ ಹೊಂದಿದವರು. ಆದ್ರೆ ಅವರ ಬದುಕೀಗ, ಬೀದಿಗೆ ಬಂದಿದೆ. ಒಪ್ಪೊತ್ತಿನ ಊಟಕ್ಕೂ ಪರದಾಡ್ತಿದ್ದಾರೆ. ಕೆಲಸಕ್ಕಾಗಿ...

Next Post

'ಅಣ್ಣ ನಿನ್ನ ಬಿಟ್ಟು ಬದುಕುವುದು ಕಷ್ಟವಾಗುತ್ತಿದೆ' ಚಿರು ಸರ್ಜಾ ನೆನೆದು ಭಾವುಕರಾದ ಧ್ರುವ ಸರ್ಜಾ

ಬೆಂಗಳೂರಲ್ಲಿ ಸೆಪ್ಟೆಂಬರ್ 27 ರ ಮಧ್ಯರಾತ್ರಿವರೆಗೂ ನೈಟ್ ಕರ್ಫ್ಯೂ ವಿಸ್ತರಣೆ- ಕಮಲ್​ಪಂತ್ ಆದೇಶ

NewsFirst Kannada

NewsFirst Kannada

LATEST NEWS

ಪ್ರೀತಿಸುವವರು ಇದ್ದರೂ, ಒಂಟಿತನ ಕಾಡಿತ್ತು -ಅಚ್ಚರಿಯ ಹೇಳಿಕೆ ಕೊಟ್ಟ ಕೊಹ್ಲಿ

August 18, 2022

ಪ್ರೀತಿಸಿ ಓಡಿ ಹೋಗಿ ಮದುವೆ.. ಯುವಕನ ಹೆತ್ತವರ ಮೇಲೆ ದಾಳಿ

August 18, 2022

ಭಾರತ ತಂಡ ಆತಂಕಕ್ಕೆ ಸಿಲುಕಿದೆ -ಸಂಚಲನ ಮೂಡಿಸಿದ ಪಂತ್ ಹೇಳಿಕೆ

August 18, 2022

‘ಆ ಸ್ಟಾರ್ ಜೊತೆ ಆ್ಯಕ್ಟ್ ಮಾಡಬಾರದು’ ಎಂದು ಮಗಳಿಗೆ ಎಚ್ಚರಿಕೆ ಕೊಟ್ರಂತೆ ಸ್ಟಾರ್ ನಿರ್ದೇಶಕ ಶಂಕರ್..!

August 18, 2022

ವ್ಹಾ..! ಸೂಪರ್​ ಕ್ಯಾಚ್​​.. ಚಿರತೆಯಂತೆ ಹಾರಿದ ರೆನ್​​​ಶಾ.. Video

August 18, 2022

ಸಿದ್ದರಾಮಯ್ಯರತ್ತ ಮೊಟ್ಟೆ ಎಸೆದಿದ್ದು ಸರಿಯಲ್ಲ, ಗೌರವದಿಂದ ಕಾಣಬೇಕು -ಬಿಎಸ್​ವೈ, ಹೆಚ್​ಡಿಕೆ ಖಂಡನೆ

August 18, 2022

ಅಮೀರ್ ಖಾನ್ ಪಾಲಿಗೆ ದೊಡ್ಡ ಹಿನ್ನಡೆ.. ಬಾಕ್ಸ್ ಆಫೀಸ್ ಕಿಂಗ್​ ಸಿನಿ ಬದುಕು ಅಲ್ಲೋಲ ಕಲ್ಲೋಲ..!

August 18, 2022

35 ವರ್ಷಗಳ ಹಿಂದೆ ಕಣ್ಣೀರಿಟ್ಟಿದ್ದ ಘಟನೆ ಸ್ಮರಿಸಿ ಸಚಿನ್ ಭಾವುಕ

August 18, 2022

‘ಹಿಂದೂ ಏರಿಯಾದಲ್ಲಿ ಮುಸ್ಲಿಮರ ಫೋಟೋ ಹಾಕಿದ್ರೆ ಕೋಪ ಬರಲ್ವಾ?’ -ಅಪ್ಪನ ಪರ ಯತೀಂದ್ರ ಸಿದ್ದರಾಮಯ್ಯ ಬ್ಯಾಟ್

August 18, 2022

ಕೆಲ್ಸಕ್ಕಾಗಿ ಅಲೆದಾಟ.. ಮಗನ ಓದಿಸಲು ದುಡ್ಡಿಲ್ಲ.. ಬೀದಿಗೆ ಬಿದ್ದ ಸ್ಟಾರ್​ ಕ್ರಿಕೆಟಿಗನ ಕಣ್ಣೀರ ಕಥೆ..!

August 18, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ