Sunday, May 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

‘ನಿಮ್ಮ ಹುಳುಕು ಮುಚ್ಚಿಕೊಳ್ಳಲು HDK ಮೇಲೆ ಗೂಬೆ ಕೂರಿಸ್ಬೇಡಿ’ ಶರವಣ ಟಾಂಗ್​

Share on Facebook Share on Twitter Send Share
October 17, 2021

ಬೆಂಗಳೂರು:  ಇಕ್ಬಾಲ್ ಅನ್ಸಾರಿ ಮೇಲೆ ವಿಧಾನ ಪರಿಷತ್​ ಸದಸ್ಯ ಟಿ.ಎ.ಶರವಣ ಗರಂ ಆಗಿದ್ದು ಸರಣಿ ಟ್ವೀಟ್​ ಮಾಡುವ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಇಕ್ಬಾಲ್ ಅನ್ಸಾರಿ ಅವರೇ ನೀವು ಇಷ್ಟು ಬೇಗ ಹಳೆಯದನ್ನೆಲ್ಲ ಮರೆತರೆ ಹೇಗೆ? ನಿಮ್ಮ ಹುಳುಕು ಮುಚ್ಚಿಕೊಳ್ಳಲು ಹೆಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ಬೇಡ. ಕೊಪ್ಪಳದಲ್ಲಿ ನೀವು ಎಷ್ಟು ಕೊನೆಯಲ್ಲಿದ್ದಿರಿ? ಕಾಂಗ್ರೆಸ್’ನಲ್ಲಿ ನಿಮ್ಮ ಸ್ಥಾನ ಎಷ್ಟು ಕೊನೆಯಲ್ಲಿತ್ತು ಎನ್ನುವುದು ನಿಮಗಿಂತ ಕೊಪ್ಪಳದ ಜನತೆಗೆ ಚೆನ್ನಾಗಿ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.

ಧರ್ಮಸಿಂಗ್ ಸಂಪುಟದಲ್ಲಿ ಪ್ರಮಾಣ ಸ್ವೀಕರಿಸುವಾಗ ಕುಮಾರಸ್ವಾಮಿ ಅವರ ಹೆಸರಿನಲ್ಲಿ ಪ್ರಮಾಣ ತೆಗೆದುಕೊಳ್ಳುವಾಗ ನಿಮ್ಮ ಆತ್ಮಸಾಕ್ಷಿ ಎಲ್ಲಿ ಹೋಗಿತ್ತು ಅನ್ಸಾರಿ ಅವರೇ? ಅವತ್ತು ಡಿಸಿಎಂ ಆಗಿ ಪ್ರಮಾಣ ಸ್ವೀಕಾರ ಮಾಡಿದಾಗ ಸಿದ್ದರಾಮಯ್ಯ ಹೆಸರಿನಲ್ಲೇ ನೀವು ಪ್ರಮಾಣ ಯಾಕೆ ಸ್ವೀಕರಿಸಲಿಲ್ಲ? 3/4

— Sharavana TA (@SharavanaTa) October 17, 2021

Download the Newsfirstlive app

ಧರ್ಮಸಿಂಗ್ ಸಂಪುಟದಲ್ಲಿ ಪ್ರಮಾಣ ಸ್ವೀಕರಿಸುವಾಗ, ಕುಮಾರಸ್ವಾಮಿ ಅವರ ಹೆಸರಿನಲ್ಲಿ ಪ್ರಮಾಣ ತೆಗೆದುಕೊಳ್ಳುವಾಗ, ನಿಮ್ಮ ಆತ್ಮಸಾಕ್ಷಿ ಎಲ್ಲಿ ಹೋಗಿತ್ತು ಅನ್ಸಾರಿ ಅವರೇ? ಅವತ್ತು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದಾಗ ಸಿದ್ದರಾಮಯ್ಯ ಹೆಸರಿನಲ್ಲೇ ನೀವು ಪ್ರಮಾಣ ಯಾಕೆ ಸ್ವೀಕರಿಸಲಿಲ್ಲ? ಜೆಡಿಎಸ್ ಅಭ್ಯರ್ಥಿ ಆಗಿದ್ದಾಗ ಎರಡು ಸಲ ಗೆದ್ದಿರಿ. ಅದೇ ಕಾಂಗ್ರೆಸ್ ಪಕ್ಷದಲ್ಲಿ ಎರಡು ಸಲ ಅಭ್ಯರ್ಥಿ ಆದಾಗ ಮಕಾಡೆ ಮಲಗಿದ್ದು ಯಾಕೆ? ಎಂದು ಅವರು ಪ್ರಶ್ನಿಸಿದ್ದಾರೆ.

ಇಕ್ಬಾಲ್ ಅನ್ಸಾರಿ ಅವರೇ ನೀವು ಇಷ್ಟು ಬೇಗ ಹಳೆಯದನ್ನೆಲ್ಲ ಮರೆತರೆ ಹೇಗೆ? ನಿಮ್ಮ ಹುಳುಕು ಮುಚ್ಚಿಕೊಳ್ಳಲು ಹೆಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ಬೇಡ.1/2

— Sharavana TA (@SharavanaTa) October 17, 2021

ಗಂಗಾವತಿಯಲ್ಲಿ ಚುನಾವಣೆಯಲ್ಲಿ ಗೆಲ್ಲಲು ಏದುಸಿರು ಬಿಡುತ್ತಿದ್ದ ನೀವು ದಡ ಸೇರಲು ಇದೇ ಕುಮಾರಸ್ವಾಮಿ ಅವರ ನೆರವು ಬೇಕಾಯಿತು. ಹೊಳೆ ದಾಟಿದ ಮೇಲೆ ಅಂಬಿಗ ಏನೋ ಆದ ಎಂಬ ಗಾದೆ ಮಾತಿನಂತೆ ಇದೆ ನಿಮ್ಮ ವರಸೆ ಎಂದು ಟಿ.ಎ.ಶರವಣ​ ಗುಡುಗಿದ್ದಾರೆ.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

‘ಅಜ್ಜನಿಗೆ ಸಚಿವ ಸ್ಥಾನ ನೀಡಿಲ್ಲ’ ಎಂದು ಸಿದ್ದು ವಿರುದ್ಧ Cute ಕೋಪ, ರಾಹುಲ್​ಗೆ ಪತ್ರ..! Video

by NewsFirst Kannada
May 28, 2023
0

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಸಚಿವ ಸಂಪುಟ ವಿಸ್ತರಣೆ ಮಾಡಿದರು. 24 ನೂತನ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಆದರೆ ಅನಿರೀಕ್ಷತ ಎಂಬಂತೆ ಸಿದ್ದರಾಮಯ್ಯ...

ಬಜರಂಗದಳ ಏನ್​ ಪಾಪ ಮಾಡಿದೆ? ಕೊಲೆ ಮಾಡಿದೆಯಾ?; ಪ್ರಿಯಾಂಕ್​ ಖರ್ಗೆ ವಿರುದ್ಧ ಪ್ರಮೋದ್​ ಮುತಾಲಿಕ್​ ಕಿಡಿ

by veena
May 28, 2023
0

ಗದಗ: ಬಜರಂಗದಳ ಏನ್ ಪಾಪ ಮಾಡಿದೆ, ಏನ್ ದ್ರೋಹ ಮಾಡಿದೆ? ಕೊಲೆ ಮಾಡಿದೆಯಾ? ರೇಪ್ ಮಾಡಿದೆಯಾ? ಖೋಟಾ ನೋಟು ಪ್ರಿಂಟ್ ಮಾಡಿದೆಯಾ? ನಿಮ್ಮ ಹಾಗೆ ಭ್ರಷ್ಟವ್ಯವಸ್ಥೆಯಲ್ಲಿ ತೊಡಗಿದೆಯಾ?...

PSI ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವಕ ನಿಗೂಢ ಸಾವು

by veena
May 28, 2023
0

ಬೆಂಗಳೂರು: ಅನುಮಾನಾಸ್ಪದ ರೀತಿಯಲ್ಲಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ವಿಜಯನಗರದಲ್ಲಿ ನಡೆದಿದೆ. ಅಭಿಷೇಕ್ ಮೃತ ಯುವಕ (24). ಮೃತ ಯುವಕನು ಬೀದರ್ ನಿವಾಸಿ. ಯುವಕನು...

ಭವ್ಯ ಭವನಕ್ಕೆ 3 ದ್ವಾರಗಳು!! ಲೋಕಸಭೆ ರಾಷ್ಟ್ರಪಕ್ಷಿ ನವಿಲಿನ ಥೀಮ್​ನಲ್ಲಿ ನಿರ್ಮಾಣ.. ರಾಜ್ಯಸಭೆ ಸಭಾಂಗಣ..? 

by NewsFirst Kannada
May 27, 2023
0

ಭಾರತಕ್ಕೆ ಇದು ಐತಿಹಾಸಿಕ ಕ್ಷಣ.. ಸ್ವತಂತ್ರ ಭಾರತ 75 ವರ್ಷಗಳನ್ನ ಪೂರೈಸಿದ ಈ ಹೊತ್ತಲ್ಲೇ ಇಂಡಿಯನ್​ ಪವರ್​​ಹೌಸ್​ನ ನೂತನ ಕಟ್ಟಡ ಉದ್ಘಾಟನೆಗೆ ಸಜ್ಜಾಗಿದೆ. ಪ್ರಜಾಪ್ರಭುತ್ವದ ಆತ್ಮ ಅಂತಲೇ...

108 AMBULANCE: ಬೀದಿಗೆ ಬಂದ ಜೀವ ರಕ್ಷಕರ ಬದುಕು; ಬರೋಬ್ಬರಿ 4 ತಿಂಗಳಿನಿಂದ ಇಲ್ಲ ಸಂಬಳ!

by NewsFirst Kannada
May 27, 2023
0

ಇವರು ಜೀವರಕ್ಷಕರು.. ತಮ್ಮ ಪ್ರಾಣವನ್ನೇ ಪಣಕ್ಕಿಡುವ ಸಿಬ್ಬಂದಿ.. ಉಸಿರು ಹೋಗುವ ಜೀವಗಳಿಗೆ ಮರುಜನ್ಮ ನೀಡುವ ಜೀವಗಳು.. ರಸ್ತೆಗಳಲ್ಲಿ ಸೈರನ್​​​ ಹಾಕಿ ಶರವೇಗದಲ್ಲಿ ಆಸ್ಪತ್ರೆಗೆ ಸಾಗಿಸುವ ಈ ರಕ್ಷಕರು,...

ಮುತ್ತಪ್ಪ ರೈ ಪುತ್ರ ರಿಕ್ಕಿ ಮೇಲೆ ಹಲ್ಲೆಗೆ ಯತ್ನ ಆರೋಪ; ಅಸಲಿಗೆ ಆಗಿದ್ದೇನು..?

by NewsFirst Kannada
May 27, 2023
0

ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮತ್ತೆ ಸುದ್ದಿಯಲ್ಲಿದ್ದಾರೆ. ಎರಡು ವರ್ಷಗಳ ಹಿಂದೆ ಉದ್ಯಮಿ ಶ್ರೀನಿವಾಸ ನಾಯ್ಡು ನಡುವೆ ನಡೆದಿದ್ದ ಗಲಾಟೆ,...

ಸರ್ಕಾರಿ ಉದ್ಯೋಗಕ್ಕೆ ಪ್ರವೀಣ್ ನೆಟ್ಟಾರು ಪತ್ನಿ ಮರು ನೇಮಕ; ಸಿಎಂ ಸಿದ್ದರಾಮಯ್ಯ

by NewsFirst Kannada
May 27, 2023
0

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಪರಿಣಾಮ ಹಿಂದಿನ ತಾತ್ಕಾಲಿಕ ನೇಮಕಾತಿಗಳು ರದ್ದುಗೊಂಡಿದ್ದವು. ಸರ್ಕಾರ ಬದಲಾದ ಕಾರಣ 150ಕ್ಕೂ ಹೆಚ್ಚು ಗುತ್ತಿಗೆ ನೌಕರರು...

‘ಈಗ ಶಿವಕುಮಾರ್ DCM.. ಒಂದು ಹೆಜ್ಜೆ ಮೇಲೆ ಹೋಗಬೇಕಷ್ಟೇ..’ DKS ಪರ ಬಿ.ಕೆ.ಹರಿಪ್ರಸಾದ್ ಬ್ಯಾಟ್..!

by NewsFirst Kannada
May 27, 2023
0

ತಮಗೆ ಮಂತ್ರಿ ಸ್ಥಾನ ನೀಡದಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿ.ಕೆ.ಹರಿಪ್ರಸಾದ್ ಅಸಮಾಧಾನ ಹೊರ ಹಾಕಿದ್ದಾರೆ. ಇದೇ ಕೋಪದಲ್ಲಿರುವ ಬಿ.ಕೆ.ಹರಿಪ್ರಸಾದ್, ಡಿಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದ್ದಾರೆ. ಡಿ.ಕೆ.ಶಿವಕುಮಾರ್...

ಅಧಿಕಾರಕ್ಕಾಗಿ ನಾನು ಯಾರ ಕಾಲು ಹಿಡಿದವನಲ್ಲ -ಸಿದ್ದರಾಮಯ್ಯ ವಿರುದ್ಧ ಹರಿಪ್ರಸಾದ್ ಆಕ್ರೋಶ

by NewsFirst Kannada
May 27, 2023
0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇವತ್ತು ಸಚಿವ ಸಂಪುಟ ವಿಸ್ತರಣೆ ಮಾಡಿದರು. 24 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವಿಕಾರ ಮಾಡಿದರು. ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಕೂಡ...

Video: ವೇದಿಕೆ ಮೇಲೆ ಸಿದ್ದರಾಮಯ್ಯಗೆ ಬಂತು ಭಯಂಕರ ಕೋಪ -ಯಾಕೆ ಗೊತ್ತಾ..?

by NewsFirst Kannada
May 27, 2023
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇವತ್ತು ಸಚಿವ ಸಂಪುಟ ವಿಸ್ತರಣೆ ಮಾಡಿದರು. 24 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವಿಕಾರ ಮಾಡಿದರು. ರಾಜಭವನದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ರಾಜ್ಯಪಾಲರು...

Next Post

51ನೇ ವಸಂತಕ್ಕೆ ಕಾಲಿಟ್ಟ ಜಂಬೋ; ಸ್ಪಿನ್ ಮಾಂತ್ರಿಕನ ಅವಿಸ್ಮರಣೀಯ ವಿಡಿಯೋ ಹಂಚಿಕೊಂಡ BCCI

ಜೈಲಿನಲ್ಲಿರುವ ಮಗನ ಖರ್ಚಿಗಾಗಿ ಕೇವಲ ₹4,500 ರೂ. ಕಳಿಸಿದ ಶಾರುಖ್​​ ಖಾನ್​​..!

NewsFirst Kannada

NewsFirst Kannada

LATEST NEWS

ದೇಶದ ಹೆಮ್ಮೆಯ ಕುಸ್ತಿಪುಟುಗಳ ಮೇಲೆ ದೆಹಲಿ ಪೊಲೀಸರಿಂದ ಮ್ಯಾನ್ ಹ್ಯಾಂಡ್ಲಿಂಗ್.. ಆಗಿದ್ದೇನು..?

May 28, 2023

IPL​ ಟ್ರೋಫಿ ಮೇಲಿದೆ ಸಂಸ್ಕೃತದ ಈ ವಾಕ್ಯ.. ಇದರ ಒಳಅರ್ಥವನ್ನ ನೀವು ತಿಳಿದುಕೊಳ್ಳಲೇಬೇಕು

May 28, 2023

‘ಅಜ್ಜನಿಗೆ ಸಚಿವ ಸ್ಥಾನ ನೀಡಿಲ್ಲ’ ಎಂದು ಸಿದ್ದು ವಿರುದ್ಧ Cute ಕೋಪ, ರಾಹುಲ್​ಗೆ ಪತ್ರ..! Video

May 28, 2023

IPL Final: ಧೋನಿ ಇವತ್ತು ಎಷ್ಟನೇ ಪಂದ್ಯ ಆಡ್ತಿದ್ದಾರೆ ಗೊತ್ತಾ? ಟ್ರೋಫಿ ಗೆದ್ದರೆ ಐಪಿಎಲ್​ಗೆ ಗುಡ್​ಬೈ ಹೇಳ್ತಾರಾ?

May 28, 2023

ಕಲುಷಿತ ನೀರು ಕುಡಿದು 25ಕ್ಕೂ ಹೆಚ್ಚು ಜನರು ಅಸ್ವಸ್ಥ; ಮೂವರ ಸ್ಥಿತಿ ಗಂಭೀರ

May 28, 2023

ಹಲವು ರಹಸ್ಯಗಳ ಹೊದ್ದು ನಿಂತ ಹೊಸ ಸಂಸತ್​ ಭವನ; ನಿರ್ಮಾಣದ ಹಿಂದಿನ ಕಾರಣ ಏನು ಗೊತ್ತಾ?

May 28, 2023

ಭಾರತವನ್ನು ನೋಡುವ ವಿಶ್ವದ ದೃಷ್ಟಿಕೋನ ಬದಲಾಗಿದೆ -ಪ್ರಧಾನಿ ಮೋದಿ

May 28, 2023

ಬಜರಂಗದಳ ಏನ್​ ಪಾಪ ಮಾಡಿದೆ? ಕೊಲೆ ಮಾಡಿದೆಯಾ?; ಪ್ರಿಯಾಂಕ್​ ಖರ್ಗೆ ವಿರುದ್ಧ ಪ್ರಮೋದ್​ ಮುತಾಲಿಕ್​ ಕಿಡಿ

May 28, 2023

ಸಿಸ್ಟೋಬಾಲ್ ಮಹಿಳಾ ವಿಶ್ವಕಪ್​ನಲ್ಲಿ ಭಾರತ ರನ್ನರ್ ಅಪ್; ಫೈನಲ್ ಪ್ರವೇಶದ ಹಿಂದಿದೆ ಕನ್ನಡತಿಯ ರೋಚಕ ಹೋರಾಟ

May 28, 2023

RTI ಕಾರ್ಯಕರ್ತ ನಿಗೂಢ ಸಾವು; ಅನುಮಾನ ಮೂಡಿಸಿದ ಪೊಲೀಸ್ ಇಲಾಖೆ ನಡೆ!

May 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ