Monday, May 29, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಅಫ್ಘಾನ್ ವಿರುದ್ಧ ಭಾರತ ಗೆದ್ದಿದ್ಕೆ ಹೊಟ್ಟೆಕಿಚ್ಚು; ಮ್ಯಾಚ್​ ಫಿಕ್ಸಿಂಗ್​ ಅಂತ ಪಾಕಿಗಳಿಂದ ಟ್ರೆಂಡ್

Share on Facebook Share on Twitter Send Share
November 4, 2021

ವಿಶ್ವಕಪ್ ಪಂದ್ಯದಲ್ಲಿ ಭಾರತ, ಅಫ್ಫಾನಿಸ್ತಾನದ ವಿರುದ್ಧ 66 ರನ್​ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಭಾರತದ ಈ ಗೆಲುವನ್ನ ಪಾಕಿಸ್ತಾನದ ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡ್ತಿದ್ದಾರೆ.

ಅಫ್ಘಾನಿಸ್ತಾನ್ ತಂಡದ ಕೆಲವು ಕಳಪೆ ಫೀಲ್ಡಿಂಗ್ ವಿಡಿಯೋ ತುಣುಕುಗಳನ್ನ ಶೇರ್ ಮಾಡಿ, ಅಪಪ್ರಚಾರ ಮಾಡುತ್ತಿದ್ದಾರೆ. ನಿನ್ನೆ ಟಾಸ್​ ಸೋತು ಬ್ಯಾಟಿಂಗ್​ ಇಳಿದಿದ್ದ ಟೀಂ ಇಂಡಿಯಾ ಹುಲಿಗಳು ತಮ್ಮ ಅಸಲಿ ಆಟವನ್ನ ಪ್ರದರ್ಶನ ಮಾಡಿದ್ದರು. ನಿಗದಿತ 20 ಓವರ್​​ನಲ್ಲಿ 2 ವಿಕೆಟ್ ಕಳೆದುಕೊಂಡು 210 ರನ್​​ಗಳನ್ನ ಗಳಿಸಿತ್ತು.

ಅಫ್ಘಾನ್ ವಿರುದ್ಧ ಭರ್ಜರಿ ಗೆಲುವು ಕಾಣುವ ಮೂಲಕ ಟೀಂ ಇಂಡಿಯಾ, ಸೆಮೀಸ್ ಆಸೆಯನ್ನ ಜೀವಂತ ಉಳಿಸಿಕೊಂಡಿದೆ. ಇದು ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದೆ. ಯಾಕಂದ್ರೆ ಒಂದು ವೇಳೆ ಭಾರತ ಸೆಮೀಸ್​ಗೆ ಲಗ್ಗೆ ಇಟ್ಟರೆ, ಪಾಕಿಸ್ತಾನಕ್ಕೆ ಸಹಜವಾಗಿಯೇ ಭಯ ಶುರುವಾಗುತ್ತದೆ. ಪಾಕಿಸ್ತಾನ ಫೈನಲ್ ಪ್ರವೇಶ ಮಾಡುವ ನಿರೀಕ್ಷಿತ ತಂಡಗಳಲ್ಲಿ ಒಂದಾಗಿದೆ. ಒಂದು ವೇಳೆ ಸೆಮೀಸ್​​ನಲ್ಲಿ ಭಾರತ ಗೆದ್ದರೆ, ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕ್​ ಎದುರಾದರೆ ಪಾಕಿಸ್ತಾನಕ್ಕೆ ಗೆಲುವು ಅಷ್ಟು ಸುಲಭದ ತುತ್ತಲ್ಲ ಅನ್ನೋದು ಪಾಕ್ ಕ್ರಿಕೆಟ್ ಅಭಿಮಾನಿಗಳ ಲೆಕ್ಕಾಚಾರ.

#Afgandoos Cricket at its Best….@rashidkhan_19#IndvsAfg pic.twitter.com/fHiRDNqHwk

— Black Zero 🇵🇰 (@BlackZero62) November 3, 2021

Download the Newsfirstlive app

You can clearly hear Virat Kohli saying to Mohammad Nabi ‘You Will Bowl First’. Match is FIXED#INDvsAFG #fixed #ICCT20WorldCup @ICC @ICCMediaComms @shoaib100mph pic.twitter.com/RxDsY5QTPq

— BlackHawk (@BlackHa48630056) November 3, 2021

#INDvsAFG
It's a big match fixed.
Curse on Afghanistan team
ICC take action on Afghanistan team….
Afghan cricketer is a black spot as a Muslim pic.twitter.com/OOi9dgNN9Q

— Atif khan Khan (@Atifkha63455247) November 3, 2021

Such type of Black cricket should be banned..#INDvsAFG

— Zakaullah Lashari 🇵🇰 (@mrzee5050) November 3, 2021

 


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಹ್ಯಾಪಿ ಬರ್ತ್​ಡೇ ಅಂಬಿ.. ಪತಿಯನ್ನು ಜನ್ಮ ದಿನ ನೆನೆದ ಸಂಸದೆ ಸುಮಲತಾ ಅಂಬರೀಶ್​

by NewsFirst Kannada
May 29, 2023
0

ಸ್ಯಾಂಡಲ್​ವುಡ್​ನ ಖ್ಯಾತ ನಟ ದಿವಂಗತ ಅಂಬರೀಶ್​ ಅವರು ಹುಟ್ಟಿದ ದಿನವಿಂದು. ಈ ದಿನವನ್ನು ಪತ್ನಿ ಸುಮಲತಾ ಅಂಬರೀಶ್​ ಸ್ಮರಿಸಿಕೊಂಡಿದ್ದಾರೆ. ಪತಿಯ ಬಾಲ್ಯದ ಫೋಟೋದಿಂದ ಹಿಡಿದು, ಕೆಲವು ಅದ್ಭುತ...

ಇಂದು CSK ಐಪಿಎಲ್​ ಟ್ರೋಫಿ ಗೆಲ್ಲೋದು ಡೌಟ್​! ಯಾಕೆ ಗೊತ್ತಾ?

by NewsFirst Kannada
May 29, 2023
0

ಮಳೆಯಿಂದಾಗಿ ನಿನ್ನೆ ನಡೆಯಬೇಕಾಗಿದ್ದ ಚೆನ್ನೈ ಸೂಪರ್​​ ಕಿಂಗ್ಸ್​ vs ಗುಜರಾತ್​​ ಟೈಟನ್ಸ್​ ಪಂದ್ಯ ಇಂದಿಗೆ ಪೋಸ್ಟ್​ಪೋನ್​ ಆಗಿದೆ. ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಪಂದ್ಯ ನಡೆಯಲಿಕ್ಕಿದೆ....

ಇಂದು ನಡೆಯಲಿಕ್ಕಿದೆ ಧೋನಿ vs ಪಾಂಡ್ಯ ಕಾಳಗ; ಮಳೆಯಿಂದಾಗಿ ಸಮಯದಲ್ಲಿ ಬದಲಾವಣೆ ಇದೆಯಾ?

by NewsFirst Kannada
May 29, 2023
0

ನಿನ್ನೆ ಐಪಿಎಲ್​ ಫೈನಲ್​ ಪಂದ್ಯ ನಡೆಯಬೇಕಿತ್ತು. ಆದರೆ ವರುಣಾರ್ಭಟದಿಂದ ಪಂದ್ಯ ರದ್ದಾಯಿತು. ಫೈನಲ್​ ಪಂದ್ಯ ಕಣ್ತುಂಬಿಕೊಳ್ಳಲು ಬಹುಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಆದರೆ ಟಾಸ್​ ಗೆದ್ದ ಧೋನಿ ಪಡೆಗೆ...

RSS, ಸಂಘಪರಿವಾರದ ಹಿನ್ನೆಲೆಯುಳ್ಳ ಅಧಿಕಾರಿಗಳ ಮೇಲೆ ಹದ್ದಿನ ಕಣ್ಣಿಟ್ಟ ಕಾಂಗ್ರೆಸ್ ಸರ್ಕಾರ..?

by NewsFirst Kannada
May 29, 2023
0

ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮುಂದಾಗಿದೆ. ಅಂದು ಪೊಲೀಸ್ ಅಧಿಕಾರಿಗಳ ಕಾಂಗ್ರೆಸ್ಸೀಕರಣಕ್ಕೆ ಯತ್ನಿಸಿದ್ದ ಸರ್ಕಾರ ಆರ್​​ಎಸ್​​ಎಸ್​ ಹಾಗೂ ಸಂಘಪರಿವಾರದ ಹಿನ್ನೆಲೆಯುಳ್ಳ...

ಅಮಿತ್​ ಶಾ ಭೇಟಿಗೂ ಮುನ್ನ ಮಣಿಪುರದಲ್ಲಿ ಕೂಂಬಿಂಗ್​ ಆಪರೇಷನ್​; 40 ಉಗ್ರರ ಹತ್ಯೆ, ಅಪಾರ ಶಸ್ತ್ರಾಸ್ತ್ರ ವಶ

by NewsFirst Kannada
May 29, 2023
0

ಎಸ್‌ಟಿ ಮೀಸಲಾತಿಗಾಗಿ ಮಣಿಪುರದಲ್ಲಿ ಸಂಘರ್ಷ ಏರ್ಪಟ್ಟಿತ್ತು. ಮೇತಿ ಸಮುದಾಯ ಮತ್ತು ನಾಗ-ಕುಕಿ ಬುಡಕಟ್ಟು ಜನರ ಮಧ್ಯೆ ಭಾರೀ ಗಲಭೆಯೇ ಎದ್ದಿತ್ತು. ಸದ್ಯ ಬೂದಿ ಮುಚ್ಚಿದ ಕೆಂಡದಂತಿದ್ದ ಮಣಿಪುರದಲ್ಲಿ...

ದೇಶದ ಕೀರ್ತಿ ಪತಾಕೆ ಹಾರಿಸಿದವರ ಮೇಲೆ ಪೊಲೀಸರ ದರ್ಪ; ವಿನೇಶ್​​, ಸಾಕ್ಷಿ​, ಬಜರಂಗ್ ಮೇಲೆ ಎಫ್​ಐಆರ್​

by NewsFirst Kannada
May 29, 2023
0

ಹೊಸ ಲೋಕ ಸಭಾ ಭವನ, ಈ ದೇಶದ ಸಂಸ್ಕೃತಿ ಸಂಪ್ರದಾಯಗಳ ಜೊತೆಗೆ ಐತಿಹಾಸಿಕ ಕುರುಹುಗಳನ್ನ ಹೊತ್ತು ವೀರ್​ ಸಾವರ್ಕರ್ ಜನ್ಮ ದಿನದಂದು ಲೋಕಾರ್ಪಣೆಗೊಂಡಿದೆ. ಇತ್ತ ದೇಶದ ಪ್ರಧಾನಿ...

ಸಚಿವರಿಗೆ ಅಧಿಕೃತವಾಗಿ ಖಾತೆ ಹಂಚಿದ ಸಿದ್ದರಾಮಯ್ಯ; ಯಾರಿಗೆ ಯಾವ ಜವಾಬ್ದಾರಿ..?

by NewsFirst Kannada
May 29, 2023
0

ಸಂಪುಟ ವಿಸ್ತರಣೆ ಬೆನ್ನಲ್ಲೇ ನೂತನ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜವಾಬ್ದಾರಿ ನೀಡಿದ್ದಾರೆ. ಕ್ಯಾಬಿನೆಟ್ ದರ್ಜೆಯ ಎಲ್ಲಾ 33 ಸಚಿವರಿಗೂ ಖಾತೆ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಜೊತೆಗೆ...

ಗ್ಯಾರಂಟಿ ಬೇಗ ಜಾರಿ ಮಾಡದಿದ್ರೆ ರಾಜ್ಯದಲ್ಲಿ ಅರಾಜಕಥೆ ಸೃಷ್ಟಿ -ಬಿ.ವೈ.ವಿಜಯೇಂದ್ರ

by NewsFirst Kannada
May 29, 2023
0

ರಾಜ್ಯದಲ್ಲಿ ಗ್ಯಾರಂಟಿ ಗಲಾಟೆ ಜೋರಾಗಿದೆ. ನಾವ್ ಕರೆಂಟ್ ಬಿಲ್​ ಕಟ್ಟಲ್ಲ ಅನ್ನೋ ಜನರ ಖ್ಯಾತೆಗೆ ಬೆಸ್ಕಾಂ ಸಿಬ್ಬಂದಿ ಹೈರಾಣಾಗಿದ್ದಾರೆ. ಮತ್ತೊಂದ್ಕಡೆ ಗ್ಯಾರಂಟಿ ಯೋಜನೆ ಬಗ್ಗೆ ಅಡ್ಡಗೋಡೆ ಮೇಲೆ...

ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್​​ ನಡುವೆ ‘ಮನೆ’ ಮುನಿಸು.. ಯಾರ ಪಾಲಾಗುತ್ತೆ ಅದೃಷ್ಟದ ಲಕ್ಷ್ಮೀ..!?

by NewsFirst Kannada
May 28, 2023
0

ಕುರ್ಚಿ ಫೈಟ್ ಆಯ್ತು ಸಚಿವಗಿರಿ ಹಂಚಿಕೆಯೂ ಆಯ್ತು ಈಗ ಕಾಂಗ್ರೆಸ್ ಪಾಳಯದಲ್ಲಿ ಸರ್ಕಾರಿ ನಿವಾಸದ ಸಂಚಲನ ಶುರುವಾಗಿದೆ. ಸಿದ್ದರಾಮಯ್ಯ ಲಕ್ಕಿ ನಿವಾಸದ ಮೇಲೆ ಡಿ.ಕೆ.ಶಿವಕುಮಾರ್ ಕಣ್ಣುಬಿದ್ದಿರೋದು ಮತ್ತೊಂದು...

ಕಿಚ್ಚನಿಗೆ ಸ್ಟಾರ್​ ಮ್ಯೂಸಿಕ್ ಡೈರೆಕ್ಟರ್ ಸಾಥ್​.. 46ನೇ ಚಿತ್ರದ ಒನ್​ ಲೈನ್ ಸ್ಟೋರಿ ರಿವೀಲ್..!

by NewsFirst Kannada
May 28, 2023
0

ಕ್ರಿಕೆಟು.. ರಾಜಕೀಯ ಪ್ರಚಾರ ಸುತ್ತಾಟವಾದ ನಂತರ ಕಿಚ್ಚ ಸುದೀಪ್ ಅವರು ಶೂಟಿಂಗ್ ಸೆಟ್​​​​​ಗೆ ಎಂಟ್ರಿಕೊಟ್ಟಿದ್ದಾರೆ. ತಮ್ಮ ಸಿನಿ ಖಾತೆ 46ನೇ ಅಧ್ಯಾಯದಲ್ಲಿರುವ ಸುದೀಪ್ ಜೂನ್ ಒಂದನೇ ತಾರೀಖ್...

Next Post

'ದ್ರಾವಿಡ್​ ಜತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ'- ರೋಹಿತ್ ಗುಣಗಾನ​​

ಅಪ್ಪುಗೆ ತಮಿಳು ನಟ ವಿಶಾಲ್ ಹಸಿರು ನಮನ; ತಾನು ನೆಟ್ಟ ಸಸಿಗೆ ಪುನೀತ್ ಅಂತ ನಾಮಕರಣ

NewsFirst Kannada

NewsFirst Kannada

LATEST NEWS

ಹ್ಯಾಪಿ ಬರ್ತ್​ಡೇ ಅಂಬಿ.. ಪತಿಯನ್ನು ಜನ್ಮ ದಿನ ನೆನೆದ ಸಂಸದೆ ಸುಮಲತಾ ಅಂಬರೀಶ್​

May 29, 2023

ಇಂದು CSK ಐಪಿಎಲ್​ ಟ್ರೋಫಿ ಗೆಲ್ಲೋದು ಡೌಟ್​! ಯಾಕೆ ಗೊತ್ತಾ?

May 29, 2023

ಇಂದು ನಡೆಯಲಿಕ್ಕಿದೆ ಧೋನಿ vs ಪಾಂಡ್ಯ ಕಾಳಗ; ಮಳೆಯಿಂದಾಗಿ ಸಮಯದಲ್ಲಿ ಬದಲಾವಣೆ ಇದೆಯಾ?

May 29, 2023

RSS, ಸಂಘಪರಿವಾರದ ಹಿನ್ನೆಲೆಯುಳ್ಳ ಅಧಿಕಾರಿಗಳ ಮೇಲೆ ಹದ್ದಿನ ಕಣ್ಣಿಟ್ಟ ಕಾಂಗ್ರೆಸ್ ಸರ್ಕಾರ..?

May 29, 2023

ಅಮಿತ್​ ಶಾ ಭೇಟಿಗೂ ಮುನ್ನ ಮಣಿಪುರದಲ್ಲಿ ಕೂಂಬಿಂಗ್​ ಆಪರೇಷನ್​; 40 ಉಗ್ರರ ಹತ್ಯೆ, ಅಪಾರ ಶಸ್ತ್ರಾಸ್ತ್ರ ವಶ

May 29, 2023

ದೇಶದ ಕೀರ್ತಿ ಪತಾಕೆ ಹಾರಿಸಿದವರ ಮೇಲೆ ಪೊಲೀಸರ ದರ್ಪ; ವಿನೇಶ್​​, ಸಾಕ್ಷಿ​, ಬಜರಂಗ್ ಮೇಲೆ ಎಫ್​ಐಆರ್​

May 29, 2023

ಸಚಿವರಿಗೆ ಅಧಿಕೃತವಾಗಿ ಖಾತೆ ಹಂಚಿದ ಸಿದ್ದರಾಮಯ್ಯ; ಯಾರಿಗೆ ಯಾವ ಜವಾಬ್ದಾರಿ..?

May 29, 2023

ಗ್ಯಾರಂಟಿ ಬೇಗ ಜಾರಿ ಮಾಡದಿದ್ರೆ ರಾಜ್ಯದಲ್ಲಿ ಅರಾಜಕಥೆ ಸೃಷ್ಟಿ -ಬಿ.ವೈ.ವಿಜಯೇಂದ್ರ

May 29, 2023

ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್​​ ನಡುವೆ ‘ಮನೆ’ ಮುನಿಸು.. ಯಾರ ಪಾಲಾಗುತ್ತೆ ಅದೃಷ್ಟದ ಲಕ್ಷ್ಮೀ..!?

May 28, 2023

ಕಿಚ್ಚನಿಗೆ ಸ್ಟಾರ್​ ಮ್ಯೂಸಿಕ್ ಡೈರೆಕ್ಟರ್ ಸಾಥ್​.. 46ನೇ ಚಿತ್ರದ ಒನ್​ ಲೈನ್ ಸ್ಟೋರಿ ರಿವೀಲ್..!

May 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ