Monday, May 29, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಟೀಂ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಪಾಕ್​​ ಆಟಗಾರ ಹೇಳಿದ್ದೇನು?

Share on Facebook Share on Twitter Send Share
November 4, 2021

ಟಿ20 ಕ್ರಿಕೆಟ್​ನ ಬಲಿಷ್ಠ ತಂಡ ಎನಿಸಿಕೊಂಡಿದ್ದ ಟೀಮ್ ಇಂಡಿಯಾ, ಮೊದಲೆರೆಡು ಪಂದ್ಯಗಳ ಸೋಲಿನಿಂದ ಭಾರೀ ನಿರಾಸೆ ಮೂಡಿಸಿದೆ.. ಆದ್ರೆ, ಟೀಮ್ ಇಂಡಿಯಾದ ಸೋಲಿನ ಬಗ್ಗೆ ಭಾರೀ ಚರ್ಚೆಯೇ ನಡೀತಿದ್ದು, ಇಂಥಹ ಹೀನಾಯ ಪ್ರದರ್ಶನಕ್ಕೆ ತಂಡದಲ್ಲಿನ ಗುಂಪುಗಾರಿಕೆಯೇ ಕಾರಣ ಎಂದು ಪಾಕ್​ ಮಾಜಿ ವೇಗಿ ಶೊಯೇಬ್ ಅಖ್ತರ್ ತಿಳಿಸಿದ್ದಾರೆ.

Download the Newsfirstlive app

ಈ ಬಗ್ಗೆ ಮಾತನಾಡಿರುವ ಶೊಯೇಬ್ ಅಖ್ತರ್, ಸದ್ಯ ಟೀಮ್ ಇಂಡಿಯಾದ ಪ್ರದರ್ಶನ ನೋಡಿದರೆ, ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಇಲ್ಲಿ ಒಂದು ಗುಂಪು ಕೊಹ್ಲಿ ಪರವಾಗಿದ್ದರೆ, ಮತ್ತೊಂದು ಗುಂಪು ಕೊಹ್ಲಿ ವಿರುದ್ದವಾಗಿದೆ. ಹೀಗಾಗಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದೆ ಎಂದಿದ್ದಾರೆ.

ತಂಡದಲ್ಲಿ ಈ ರೀತಿಯಾಗಿ ಯಾಕೆ ನಡೆಯುತ್ತಿದೆ ನನಗೆ ತಿಳಿದಿಲ್ಲ. ಬಹುಶಃ ಇದು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕೊನೆಯ ಟಿ20 ವಿಶ್ವಕಪ್ ಆಗಿದೆ. ಈ ವೇಳೆ ಕೆಲ ತಪ್ಪು ನಿರ್ಧಾರಗಳನ್ನ ತೆಗೆದುಕೊಂಡಿರಬಹುದು. ವಿರಾಟ್ ಕೊಹ್ಲಿ ಟಾಸ್ ಸೋಲುತ್ತಿದ್ದಂತೆ, ಎಲ್ಲರೂ ತಲೆ ತಗ್ಗಿಸಿದ್ದಾರೆ. ಟಾಸ್ ಮಾತ್ರ ಸೋತಿದ್ದೀರಿ. ಇಡೀ ಪಂದ್ಯವನ್ನಲ್ಲ ಎಂಬುದು ಆಟಗಾರರಿಗೆ ತಿಳಿದಿಲ್ಲವೇ. ಈ ಎಲ್ಲಾ ಕಾರಣಗಳಿಂದಾಗಿಯೇ ನಾನು ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಹೇಳುತ್ತಿರುವುದು. ಇದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ ಆರೋಪಿಸಿದ್ದಾರೆ.

ಇದನ್ನೂ ಓದಿ: ಜಗತ್ತಿನಾದ್ಯಂತ ಮನೆ ಮಾಡಿದ ದೀಪಾವಳಿ ಸಂಭ್ರಮ; ಇಲ್ಲಿದೆ ಫೋಟೋ ಝಲಕ್


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಕುರುನಾಡಲ್ಲಿ ಜನರ ಗ್ಯಾರಂಟಿ ಗುದ್ದಾಟ.. ಕೈ ನಾಯಕರ ಭರವಸೆಯ ಹೇಳಿಕೆ ವಿಪಕ್ಷಗಳಿಗೆ ಆಹಾರ

by NewsFirst Kannada
May 29, 2023
0

ರಾಜ್ಯದಲ್ಲಿ ಗ್ಯಾರಂಟಿ ಗಲಾಟೆ ಜೋರಾಗಿದೆ. ನಾವ್ ಕರೆಂಟ್ ಬಿಲ್​ ಕಟ್ಟಲ್ಲ ಅನ್ನೋ ಜನರ ಖ್ಯಾತೆಗೆ ಬೆಸ್ಕಾಂ ಸಿಬ್ಬಂದಿ ಹೈರಾಣಾಗಿದ್ದಾರೆ. ಮತ್ತೊಂದ್ಕಡೆ ಗ್ಯಾರಂಟಿ ಯೋಜನೆ ಬಗ್ಗೆ ಅಡ್ಡಗೋಡೆ ಮೇಲೆ...

ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್​​ ನಡುವೆ ‘ಮನೆ’ ಮುನಿಸು.. ಯಾರ ಪಾಲಾಗುತ್ತೆ ಅದೃಷ್ಟದ ಲಕ್ಷ್ಮೀ..!?

by NewsFirst Kannada
May 28, 2023
0

ಕುರ್ಚಿ ಫೈಟ್ ಆಯ್ತು ಸಚಿವಗಿರಿ ಹಂಚಿಕೆಯೂ ಆಯ್ತು ಈಗ ಕಾಂಗ್ರೆಸ್ ಪಾಳಯದಲ್ಲಿ ಸರ್ಕಾರಿ ನಿವಾಸದ ಸಂಚಲನ ಶುರುವಾಗಿದೆ. ಸಿದ್ದರಾಮಯ್ಯ ಲಕ್ಕಿ ನಿವಾಸದ ಮೇಲೆ ಡಿ.ಕೆ.ಶಿವಕುಮಾರ್ ಕಣ್ಣುಬಿದ್ದಿರೋದು ಮತ್ತೊಂದು...

ಕಿಚ್ಚನಿಗೆ ಸ್ಟಾರ್​ ಮ್ಯೂಸಿಕ್ ಡೈರೆಕ್ಟರ್ ಸಾಥ್​.. 46ನೇ ಚಿತ್ರದ ಒನ್​ ಲೈನ್ ಸ್ಟೋರಿ ರಿವೀಲ್..!

by NewsFirst Kannada
May 28, 2023
0

ಕ್ರಿಕೆಟು.. ರಾಜಕೀಯ ಪ್ರಚಾರ ಸುತ್ತಾಟವಾದ ನಂತರ ಕಿಚ್ಚ ಸುದೀಪ್ ಅವರು ಶೂಟಿಂಗ್ ಸೆಟ್​​​​​ಗೆ ಎಂಟ್ರಿಕೊಟ್ಟಿದ್ದಾರೆ. ತಮ್ಮ ಸಿನಿ ಖಾತೆ 46ನೇ ಅಧ್ಯಾಯದಲ್ಲಿರುವ ಸುದೀಪ್ ಜೂನ್ ಒಂದನೇ ತಾರೀಖ್...

ಸಾಂಸಾರಿಕ ಜೀವನದ ಜಂಜಾಟ; ಮಾನಸಿಕ ಹಿಂಸೆ; ವ್ಯವಹಾರದಲ್ಲಿ ನಷ್ಟ; ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

by NewsFirst Kannada
May 28, 2023
0

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ...

ಮಳೆಯಿಂದ ಭಾರೀ ಸಂಚಾರ ದಟ್ಟಣೆ; ಟ್ರಾಫಿಕ್​ ಕಂಟ್ರೋಲ್​​ಗೆ ಬೆಂಗಳೂರು ಪೊಲೀಸರಿಂದ ಮೆಗಾ ಪ್ಲಾನ್​​!

by NewsFirst Kannada
May 28, 2023
0

ಬೆಂಗಳೂರು: ಮಳೆಗಾಲ ಬಂತು ಅಂದ್ರೆ ಸಾಕು ಸಿಲಿಕಾನ್​ ಸಿಟಿ ಟ್ರಾಫಿಕ್​ ಸಿಟಿಯಾಗುತ್ತೆ. ಬೀಳೋ ಸಣ್ಣ ಮಳೆಗೂ ರಸ್ತೆಗಳೆಲ್ಲಾ ಬ್ಲಾಕ್​ ಆಗಿ, ಮರಗಳು ನೆಲೆಕ್ಕುರುಳಿ ರಸ್ತೆಗಳೆಲ್ಲಾ ಕೆಸರು ಗುಂಡಿ...

ಬಸ್​ನಲ್ಲಿ 2 ಸಾವಿರ ನೋಟಿನ ರಗಳೆ.. ಬಿಎಂಟಿಸಿಯಿಂದ ಮಹಾ ಎಡವಟ್ಟು!

by NewsFirst Kannada
May 28, 2023
0

ಬೆಂಗಳೂರು: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಬದಲು ಬೇರೆ ನೋಟುಗಳನ್ನ ಬದಲಾವಣೆ ಮಾಡಿಕೊಳ್ಳಿ ಎಂದು ಆರ್​ಬಿಐ ಸೂಚಿಸಿದೆ. ಹೀಗಾಗಿ ಜನರು ಬ್ಯಾಂಕ್​ಗೆ ಹೋಗೋರು ಯಾರು ಎಂದು...

ಯಶ್ & ಅಲ್ಲು ಅರ್ಜುನ್.. ಆ ಜಾಗದಲ್ಲಿ ನಿಲ್ಲೋದು ರಾಕಿನಾ? ಪುಷ್ಪನಾ?

by NewsFirst Kannada
May 28, 2023
0

ಎಲ್ಲಿಂದ ಎಲ್ಲಿಗೆ ತಾಳೆ ಆಗುತ್ತೆ ನೋಡಿ. ಪ್ಯಾನ್ ಇಂಡಿಯಾ ಪರಿಕಲ್ಪನೆ ಸಿನಿ ರಂಗದೋಳ್ ಹೆಚ್ಚಾದಾಗಿಂದ ಅಕ್ಕ ಪಕ್ಕದವರು ಹತ್ತಿರ ಹತ್ತಿರವಾಗಿ ಬಿಟ್ಟಿದ್ದಾರೆ. ಈಗ ಕಾಲಿವುಡ್​​​ ಸಿನಿ ರಂಗದ...

ಫೈನಲ್ ಪಂದ್ಯಕ್ಕೂ ಮೊದಲೇ BCCIನಿಂದ ಧೋನಿಗೆ ವಿಶೇಷ ಗೌರವ -ರೋಮಾಂಚನ ನೀಡೋ ವಿಡಿಯೋ

by NewsFirst Kannada
May 28, 2023
0

ಧೋನಿ ಅಂದರೆ ವಿಶೇಷ ಅಭಿಮಾನ.. ಕೋಟ್ಯಾಂತ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ. ಮೈದಾನದ ಪೆವಿಲಿಯನ್​ನಲ್ಲಿ ಕೂತ ವೀಕ್ಷಕರು ‘ಧೋನಿ, ಧೋನಿ’ ಅಂದರೆ ಸಾಕು ಮೈಯೆಲ್ಲ ರೋಮಾಂಚನ.. ಅದೇಷ್ಟೇ ಹೇಟರ್ಸ್​​ಗಳಿದ್ದರೂ...

BREAKING: ಲಾರಿ, ಕಾರು ಮಧ್ಯೆ ಭೀಕರ ಅಪಘಾತ; ಸ್ಥಳದಲ್ಲೇ ಆರು ಮಂದಿ ಸಾವು

by NewsFirst Kannada
May 28, 2023
0

ಕೊಪ್ಪಳ: ಇಂದು ಲಾರಿ, ಕಾರು ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಆರು ಮಂದಿ ಸಾವನ್ನಪ್ಪಿದ್ದಾರೆ. ಕುಷ್ಟಗಿ ತಾಲೂಕಿನ ಕಲಕೇರಿ ಬಳಿ ಅಪಘಾತ ನಡೆದಿದೆ. ಕಾರಿನಲ್ಲಿದ್ದ ಆರು...

ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭ.. ದೇವೇಗೌಡ್ರ ಆಶೀರ್ವಾದ ಪಡೆದ ಪ್ರತಾಪ್​ ಸಿಂಹ

by NewsFirst Kannada
May 28, 2023
0

ದೆಹಲಿ: ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ಸಂಸದ ಪ್ರತಾಪ್​ ಸಿಂಹ ಕೂಡ ಭಾಗಿಯಾಗಿದ್ದರು. ನೂತನ ಸಂಸತ್​​​ ಕಟ್ಟಡ...

Next Post

‘ಇಂಧನ ಬೆಲೆ ₹50 ಕ್ಕಿಳಿಸಲು ಬಿಜೆಪಿಯನ್ನ ಸೋಲಿಸಿ’ -ಸಂಜಯ್ ರಾವತ್

ದೀಪಾವಳಿ ಪೂಜೆಯಲ್ಲಿ ಭಾಗಿಯಾಗಿ ಶ್ರೀರಾಮನ ಆಶೀರ್ವಾದ ಪಡೆದ ಸಿಎಂ ಕೇಜ್ರಿವಾಲ್​ ದಂಪತಿ

NewsFirst Kannada

NewsFirst Kannada

LATEST NEWS

ಕುರುನಾಡಲ್ಲಿ ಜನರ ಗ್ಯಾರಂಟಿ ಗುದ್ದಾಟ.. ಕೈ ನಾಯಕರ ಭರವಸೆಯ ಹೇಳಿಕೆ ವಿಪಕ್ಷಗಳಿಗೆ ಆಹಾರ

May 29, 2023

ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್​​ ನಡುವೆ ‘ಮನೆ’ ಮುನಿಸು.. ಯಾರ ಪಾಲಾಗುತ್ತೆ ಅದೃಷ್ಟದ ಲಕ್ಷ್ಮೀ..!?

May 28, 2023

ಕಿಚ್ಚನಿಗೆ ಸ್ಟಾರ್​ ಮ್ಯೂಸಿಕ್ ಡೈರೆಕ್ಟರ್ ಸಾಥ್​.. 46ನೇ ಚಿತ್ರದ ಒನ್​ ಲೈನ್ ಸ್ಟೋರಿ ರಿವೀಲ್..!

May 28, 2023

ಸಾಂಸಾರಿಕ ಜೀವನದ ಜಂಜಾಟ; ಮಾನಸಿಕ ಹಿಂಸೆ; ವ್ಯವಹಾರದಲ್ಲಿ ನಷ್ಟ; ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

May 28, 2023

ಮಳೆಯಿಂದ ಭಾರೀ ಸಂಚಾರ ದಟ್ಟಣೆ; ಟ್ರಾಫಿಕ್​ ಕಂಟ್ರೋಲ್​​ಗೆ ಬೆಂಗಳೂರು ಪೊಲೀಸರಿಂದ ಮೆಗಾ ಪ್ಲಾನ್​​!

May 28, 2023

ಬಸ್​ನಲ್ಲಿ 2 ಸಾವಿರ ನೋಟಿನ ರಗಳೆ.. ಬಿಎಂಟಿಸಿಯಿಂದ ಮಹಾ ಎಡವಟ್ಟು!

May 28, 2023

ಯಶ್ & ಅಲ್ಲು ಅರ್ಜುನ್.. ಆ ಜಾಗದಲ್ಲಿ ನಿಲ್ಲೋದು ರಾಕಿನಾ? ಪುಷ್ಪನಾ?

May 28, 2023

ಫೈನಲ್ ಪಂದ್ಯಕ್ಕೂ ಮೊದಲೇ BCCIನಿಂದ ಧೋನಿಗೆ ವಿಶೇಷ ಗೌರವ -ರೋಮಾಂಚನ ನೀಡೋ ವಿಡಿಯೋ

May 28, 2023

BREAKING: ಲಾರಿ, ಕಾರು ಮಧ್ಯೆ ಭೀಕರ ಅಪಘಾತ; ಸ್ಥಳದಲ್ಲೇ ಆರು ಮಂದಿ ಸಾವು

May 28, 2023

ನೂತನ ಸಂಸತ್ ಭವನ ಉದ್ಘಾಟನಾ ಸಮಾರಂಭ.. ದೇವೇಗೌಡ್ರ ಆಶೀರ್ವಾದ ಪಡೆದ ಪ್ರತಾಪ್​ ಸಿಂಹ

May 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ