Wednesday, August 17, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

‘ಅಪ್ಪು ಇಲ್ಲ ಅಂತ ಒಪ್ಕೊಳ್ಳೋದೆ ಕಷ್ಟ ಆಗಿದೆ’ -ಶಿವಣ್ಣನಿಗೆ ಸಾಂತ್ವನ ಹೇಳಿ ಹೊರಟ ನಟಿ ಜಯಪ್ರದಾ

Share on Facebook Share on Twitter Send Share
November 6, 2021

ಬೆಂಗಳೂರು: ಪುನೀತ್​ ರಾಜ್​ಕುಮಾರ್​ ನಮ್ಮೊಂದಿಗೆ ಇಲ್ಲ ಅಂತ ಒಪ್ಕೊಳ್ಳೋದೆ ಅಷ್ಟ ಆಗ್ತಿದೆ ಅಂತ ಹಿರಿಯ ನಟ ಜಯಪ್ರದಾ ಹೇಳಿದ್ದಾರೆ.

ಶಿವರಾಜ್​ಕುಮಾರ್ ಅವರಿಗೆ ಸಂತ್ವನ ಹೇಳಲು ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಯಪ್ರದಾ ಅವರು, ಅಪ್ಪು ಇಲ್ಲ ಅಂತ ಒಪ್ಕೊಳ್ಳೋದೆ ಕಷ್ಟ ಆಗಿದೆ. ನನಗೆ ಈ ಕುಟುಂಬ ಎಂದರೇ ತುಂಬಾ ಇಷ್ಟ.. ಅಪ್ಪಾಜಿ-ಅಮ್ಮ ಅವರೊಂದಿಗೆ ಕುಟುಂಬದಲ್ಲಿ ನಾನು ಸದಸ್ಯೆಯಾಗಿದ್ದೆ.

Download the Newsfirstlive app

ಇವತ್ತು ಶಿವಣ್ಣ, ಇಡೀ ಕುಟುಂಬದ ದುಃಖದಲ್ಲಿ ಇದೇ ಎಂದರೇ ನನ್ನಿಂದ ತಡೆಯೋಕೆ ಆಗ್ತಿಲ್ಲ. ಅಪ್ಪು ನಟರಾಗಿ ಮಾತ್ರವಲ್ಲದೇ ವ್ಯಕ್ತಿಯಾಗಿಯೂ ಸಾಕಷ್ಟು ದೊಡ್ಡ ಹೆಸರು ಪಡೆದುಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ದೂರವಾಗಿದ್ದಾರೆ.. ಅವರನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಈ ಸಂದರ್ಭದಲ್ಲಿ ಎಲ್ಲರೂ ಕುಟುಂಬಕ್ಕೆ ಧೈರ್ಯ ತುಂಬಬೇಕಿದೆ ಎಂದು ಮನವಿ ಮಾಡಿದರು.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಕೊಹ್ಲಿ ಬೆನ್ನಿಂದೆ ನಿಂತ ಗಂಗೂಲಿ-ಮೆಗಾ ಟೂರ್ನಿಯಲ್ಲಿ ವಿರಾಟ್ ಖದರ್ ನೋಡೋಕೆ ರೆಡಿನಾ?

by NewsFirst Kannada
August 17, 2022
0

ಕಳಪೆ ಫಾರ್ಮ್​ಗೆ ಸಿಲುಕಿರೋ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಕೊಹ್ಲಿ, ಏಷ್ಯಾಕಪ್​ನಲ್ಲಿ ಫಾರ್ಮ್ ಕಂಡುಕೊಳ್ತಾರಾ..? ಈ ಪ್ರಶ್ನೆ ಈಗ ಎಲ್ಲರನ್ನ ಕಾಡ್ತಿದೆ. ಆದ್ರೆ ಕೊಹ್ಲಿ ಏಷ್ಯನ್ ದಂಗಲ್​ನಲ್ಲಿ...

‘ಅಪ್ಪು’ ಗಣೇಶಮೂರ್ತಿಗೆ ಡಿಮ್ಯಾಂಡಪೋ ಡಿಮ್ಯಾಂಡ್-ಗಣೇಶ ಉತ್ಸವಕ್ಕೆ ಪುನೀತ್ ಮೆರುಗು..

by NewsFirst Kannada
August 17, 2022
0

ಚಿಕ್ಕಬಳ್ಳಾಪುರ: ಗಣೇಶ ಹಬ್ಬ ಬಂತು ಅಂದ್ರೆ ಸಾಕು ಯುವಕರಿಗೆ ಎಲ್ಲಿಲ್ಲದ ಸಂಭ್ರಮ. ತಮ್ಮ ಏರಿಯಾಗಳಲ್ಲಿ ಗಣೇಶನ ಪ್ರತಿಷ್ಠಾಪಿಸಿ ವಿಘ್ನ ವಿನಾಯಕನನ್ನ ನೆನೆಯೋದೆ ಒಂತಾರ ಖುಷಿ. ಇನ್ನೂ ಈ...

ಕಲಬುರಗಿ: ಡಾ.ರಾಜ್ ವಂಶದ ಕುಡಿ ಧೀರೇನ್​ಗೆ ಹೂಮಳೆಯ ಸ್ವಾಗತ

by NewsFirst Kannada
August 17, 2022
0

ಕಲಬುರಗಿ: ಹೂವಿನ ಸುರಿಮಳೆ… ಸುತ್ತ ನಿಂತ ಜೆಸಿಬಿ​, ಮಧ್ಯದಲ್ಲಿ ರಾಜನಂತೆ ಬರುತ್ತಿರುವ ವರನಟ ಡಾ. ರಾಜ್​ಕುಮಾರ್​ ವಂಶದ ಕುಡಿ. ಈ ದೃಶ್ಯ ವೈಭವಕ್ಕೆ ಸಾಕ್ಷಿಯಾಗಿದ್ದು ಕಲಬುರಗಿ. ಶಿವ...

ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದ ಪ್ಯಾಸೆಂಜರ್ ಟ್ರೈನ್-50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ..

by NewsFirst Kannada
August 17, 2022
0

ಮುಂಬೈ: ಮಹಾರಾಷ್ಟ್ರದ ಗೊಂಡಿಯಾದಲ್ಲಿ ಪ್ಯಾಸೆಂಜರ್ ರೈಲು ಹಾಗೂ ಸರಕು ಸಾಗಣೆ ರೈಲಿನ ನಡುವೆ ಡಿಕ್ಕಿ ಸಂಭವಿಸಿ 50 ಪ್ರಯಾಣಿಕರು ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಪ್ಯಾಸೆಂಜರ್ ರೈಲಿನ ಮೂರು...

ಹಾಲಿವುಡ್​ನತ್ತ ಜೂ.NTR; ಕಮಾಲ್ ಮಾಡ್ತಾರಾ ತಾರಕ್..?

by NewsFirst Kannada
August 17, 2022
0

ಆರ್‌ಆರ್‌ಆರ್ ಮೂಲಕ ಸಂಚಲನ ಮೂಡಿಸಿರುವ ನಟ ಜ್ಯೂ.ಎನ್‌ಟಿಆರ್ ಈ ಚಿತ್ರದ ಸಕ್ಸಸ್ ನಂತರ ಇದೀಗ ಹಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಹಾಲಿವುಡ್ ರಂಗದಲ್ಲಿ ಮಿಂಚಲು ತಾರಕ್ ಸಜ್ಜಾಗಿದ್ದಾರೆ. ದಕ್ಷಿಣದ...

ನಿಯಂತ್ರಣ ತಪ್ಪಿ ಪಲ್ಟಿಯಾದ ಖಾಸಗಿ ಬಸ್- ದಂಪತಿ ಸಾವು, 15 ಮಂದಿಗೆ ಗಾಯ

by NewsFirst Kannada
August 17, 2022
0

ಕೋಲಾರ: ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾದ ಪರಿಣಾಮ ಬಸ್ ನಲ್ಲಿದ್ದ ದಂಪತಿ ಮೃತಪಟ್ಟು, 15 ಮಂದಿ ಗಾಯಗೊಂಡಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಜಿಲ್ಲೆಯ ಮುಳಬಾಗಿಲು ತಾಲೂಕಿನ...

ಬೈಕ್​ನಲ್ಲಿ ಬಂದು ಪೊಲೀಸ್ ವಾಹನದ ಕೆಳಗೆ ಬಾಂಬ್ ಇಟ್ರು -CCTVಯಲ್ಲಿ ಸೆರೆಯಾಯ್ತು ದೃಶ್ಯ!

by NewsFirst Kannada
August 17, 2022
0

ಅಮೃತಸರ: ಪೊಲೀಸ್ ಅಧಿಕಾರಿಯೊಬ್ಬರ ಕಾರಿನ ಕೆಳಗೆ ಬಾಂಬ್ ಮಾದರಿಯ ವಸ್ತುವೊಂದು ಪತ್ತೆ ಆದ ಘಟನೆ ಪಂಜಾಬ್‍ನ ಅಮೃತಸರ ಜಿಲ್ಲೆಯಲ್ಲಿ ನಡೆದಿದೆ. ಅಮೃತಸರದ ರಂಜಿತ್ ಅವೆನ್ಯೂ ಪ್ರದೇಶದಲ್ಲಿರುವ ಸಬ್...

ಸೆಕ್ಯೂರಿಟಿ ಗಾರ್ಡ್‌ ಆಗಿದ್ದ ನಿವೃತ್ತ ಯೋಧನ ಮೇಲೆ ರಣಚಂಡಿಯಾದ ಲೇಡಿ- ವಿಡಿಯೋ..

by NewsFirst Kannada
August 17, 2022
0

ಪ್ರಾಣಿಗಳನ್ನ ಪ್ರೀತ್ಸೋರು, ಅವುಗಳನ್ನ ಉಳಿಸಲು, ಬೆಳೆಸಲು ಯಾವ ಹಂತಕ್ಕೆ ಬೇಕಾದ್ರೂ ಹೋಗ್ತಾರೆ. ಪ್ರಾಣಿಗಳನ್ನ ಹುಚ್ಚರಂತೆ ಪ್ರೀತಿಸುವಾಗ ಅವಕ್ಕೆ ಏನಾದ್ರೂ ಆದರೆ, ಅವರಿಗೆ ತಡೆಯೋಕಾಗಲ್ಲ. ಆಗ್ರಾದಲ್ಲೊಬ್ಬ ಮಹಿಳೆ ಬೀದಿ...

ಆಡಿಯೋ ಬಾಂಬ್ ಬೆನ್ನಲ್ಲೇ ST ಸೋಮಶೇಖರ್ ಅಲರ್ಟ್-ಆಡಿಯೋ ಬಗ್ಗೆ ಮಾಧುಸ್ವಾಮಿ ಹೇಳಿದ್ದೇನು..?

by NewsFirst Kannada
August 17, 2022
0

ಬೆಂಗಳೂರು: ಮಾಧುಸ್ವಾಮಿ ಆಡಿಯೋ ಬಾಂಬ್ ಸರ್ಕಾರಕ್ಕೆ ಮುಜುಗರ ತಂದಿಟ್ಟಿದೆ. ಸಹಕಾರ ಖಾತೆಯಲ್ಲಿನ ಬಗ್ಗೆಯೂ ಕಾನೂನು ಸಚಿವರು ಮಾತಾಡಿದ್ರು. ಸಹಕಾರ ಸಚಿವರ ಕಾರ್ಯವೈಖರಿ ಪ್ರಶ್ನೆ ಮಾಡಿದ್ರು. ಈ ಹಿನ್ನೆಲೆ...

ಬಿಜೆಪಿಯಲ್ಲಿ ಬದಲಾವಣೆ ಚರ್ಚೆ- RSSನ ಪ್ರಧಾನ ಕಚೇರಿ ಕೇಶವಕೃಪಾಗೆ ಸಿಎಂ ಬೊಮ್ಮಾಯಿ ಭೇಟಿ..

by NewsFirst Kannada
August 17, 2022
0

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ಚರ್ಚೆ ನಡೆಯುತ್ತಿರುವಾಗಲೇ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಆರ್‌ಎಸ್‌ಎಸ್‌‌ನ ಪ್ರಧಾನ ಕಚೇರಿ ಕೇಶವಕೃಪಾಗೆ ಸಿಎಂ ಬೊಮ್ಮಾಯಿ ಭೇಟಿ ನೀಡಿದ್ದಾರೆ. ನಿನ್ನೆ ರಾತ್ರಿ 9:30 ರಿಂದ...

Next Post

ಪುನೀತ್​​ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಪ್ರಿಯಾಮಣಿ, ಹಿರಿಯ ನಟಿ ಗೀತಾ

ಪುನೀತ್ ಸಾವು: ಹಬ್ಬ ಸ್ಥಗಿತಗೊಳಿಸಿ ಶ್ರದ್ಧಾಂಜಲಿ ಸಲ್ಲಿಸಿದ ಗ್ರಾಮಸ್ಥರು

NewsFirst Kannada

NewsFirst Kannada

LATEST NEWS

ಕೊಹ್ಲಿ ಬೆನ್ನಿಂದೆ ನಿಂತ ಗಂಗೂಲಿ-ಮೆಗಾ ಟೂರ್ನಿಯಲ್ಲಿ ವಿರಾಟ್ ಖದರ್ ನೋಡೋಕೆ ರೆಡಿನಾ?

August 17, 2022

‘ಅಪ್ಪು’ ಗಣೇಶಮೂರ್ತಿಗೆ ಡಿಮ್ಯಾಂಡಪೋ ಡಿಮ್ಯಾಂಡ್-ಗಣೇಶ ಉತ್ಸವಕ್ಕೆ ಪುನೀತ್ ಮೆರುಗು..

August 17, 2022

ಕಲಬುರಗಿ: ಡಾ.ರಾಜ್ ವಂಶದ ಕುಡಿ ಧೀರೇನ್​ಗೆ ಹೂಮಳೆಯ ಸ್ವಾಗತ

August 17, 2022

ಗೂಡ್ಸ್​ ರೈಲಿಗೆ ಡಿಕ್ಕಿ ಹೊಡೆದ ಪ್ಯಾಸೆಂಜರ್ ಟ್ರೈನ್-50ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ..

August 17, 2022

ಹಾಲಿವುಡ್​ನತ್ತ ಜೂ.NTR; ಕಮಾಲ್ ಮಾಡ್ತಾರಾ ತಾರಕ್..?

August 17, 2022

ನಿಯಂತ್ರಣ ತಪ್ಪಿ ಪಲ್ಟಿಯಾದ ಖಾಸಗಿ ಬಸ್- ದಂಪತಿ ಸಾವು, 15 ಮಂದಿಗೆ ಗಾಯ

August 17, 2022

ಬೈಕ್​ನಲ್ಲಿ ಬಂದು ಪೊಲೀಸ್ ವಾಹನದ ಕೆಳಗೆ ಬಾಂಬ್ ಇಟ್ರು -CCTVಯಲ್ಲಿ ಸೆರೆಯಾಯ್ತು ದೃಶ್ಯ!

August 17, 2022

ಸೆಕ್ಯೂರಿಟಿ ಗಾರ್ಡ್‌ ಆಗಿದ್ದ ನಿವೃತ್ತ ಯೋಧನ ಮೇಲೆ ರಣಚಂಡಿಯಾದ ಲೇಡಿ- ವಿಡಿಯೋ..

August 17, 2022

ಆಡಿಯೋ ಬಾಂಬ್ ಬೆನ್ನಲ್ಲೇ ST ಸೋಮಶೇಖರ್ ಅಲರ್ಟ್-ಆಡಿಯೋ ಬಗ್ಗೆ ಮಾಧುಸ್ವಾಮಿ ಹೇಳಿದ್ದೇನು..?

August 17, 2022

ಬಿಜೆಪಿಯಲ್ಲಿ ಬದಲಾವಣೆ ಚರ್ಚೆ- RSSನ ಪ್ರಧಾನ ಕಚೇರಿ ಕೇಶವಕೃಪಾಗೆ ಸಿಎಂ ಬೊಮ್ಮಾಯಿ ಭೇಟಿ..

August 17, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ