Friday, February 3, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಕನ್ನಡಿಗ ಸುಹಾಸ್, ಧವನ್​ ಸೇರಿ 35 ಮಂದಿಗೆ ಅರ್ಜುನ ಪ್ರಶಸ್ತಿ -ಇಲ್ಲಿದೆ ಅವಾರ್ಡ್​ ವಿನ್ನರ್ಸ್ ಲಿಸ್ಟ್‌

Share on Facebook Share on Twitter Send Share
November 13, 2021

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಇಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್ ಅವರು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ ಮತ್ತು ದ್ರೋಣಾಚಾರ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

Download the Newsfirstlive app

ಈ ಬಾರಿ ಖೇಲ್​ ರತ್ನ ಪ್ರಶಸ್ತಿಯನ್ನ ಒಟ್ಟು 12 ಸಾಧಕರಿಗೆ ನೀಡಲಾಗಿದೆ. ಇದರಲ್ಲಿ  ಟೋಕಿಯೊ ಒಲಿಂಪಿಕ್ಸ್​​​ನಲ್ಲಿ ಪದಕ ಗೆದ್ದ ಸಾಧಕರೂ ಇದ್ದಾರೆ.

ದ್ರೋಣಾಚಾರ್ಯ ಪ್ರಶಸ್ತಿ: ಟಿಪಿ ಔಸೆಫ್, ಸರ್ಕಾರ್ ತಲ್ವಾರ್, ಸರ್ಪಾಲ್ ಸಿಂಗ್, ಅಶನ್ ಕುಮಾರ್ ಮತ್ತು ತಪನ್ ಕುಮಾರ್ ಪಾಣಿಗ್ರಾಹಿ ಅವರಿಗೆ ಸಂದಿದೆ. ನಿಯಮಿತ ವಿಭಾಗದಲ್ಲಿ ರಾಧಾಕೃಷ್ಣನ್ ನಾಯರ್ ಪಿ, ಸಂಧ್ಯಾ ಗುರುಂಗ್, ಪ್ರೀತಮ್ ಸಿವಾಚ್, ಜೈ ಪ್ರಕಾಶ್ ನೌಟಿಯಾಲ್ ಮತ್ತು ಸುಬ್ರಮಣಿಯನ್ ರಾಮನ್ ಅವರಿಗೆ ನೀಡಲಾಯಿತು.

President Ram Nath Kovind with the winners of National Sports and Adventure Awards 2021 at Rashtrapati Bhavan today. pic.twitter.com/o00fRQTiIF

— President of India (@rashtrapatibhvn) November 13, 2021

ಜೀವಮಾನ ಸಾಧನೆ: ಅಭಿಜೀತ್ ಕುಂಟೆ,  ಲೇಖಾ ಕೆಸಿ, ದವೀಂದರ್ ಸಿಂಗ್ ಗಾರ್ಚಾ, ವಿಕಾಸ್ ಕುಮಾರ್ ಮತ್ತು ಸಜ್ಜನ್ ಸಿಂಗ್ ಅವರಿಗೆ ಜೀವಮಾನದ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯ್ತು.

President Kovind confers Tenzing Norgay National Adventure Award, 2021 on Ms Sheetal in recognition of her achievements and contribution to Land Adventure. Her name is registered in the Golden Book of World Records for being the youngest woman to climb Mt. Kanchenjunga. pic.twitter.com/dmNiTF6XbJ

— President of India (@rashtrapatibhvn) November 13, 2021

ಅರ್ಜುನ ಪ್ರಶಸ್ತಿ: ಶಿಖರ್ ಧವನ್, ಭವಾನಿ ದೇವಿ, ಮೋನಿಕಾ, ಭಾವಿನಾ ಪಟೇಲ್, ಅರ್ಪಿಂದರ್ ಸಿಂಗ್, ಮಂದೀಪ್ ಸಿಂಗ್, ನೀಲಕಂಠ ಶರ್ಮಾ,  ಶರದ್ ಕುಮಾರ್, ಹಾರ್ದಿಕ್ ಸಿಂಗ್, ಸಿಮ್ರಂಜಿತ್ ಕೌರ್, ವಂದನಾ ಕಟಾರಿಯಾ, ಸಂದೀಪ್ ನರ್ವಾಲ್, ಸಿಂಗ್ರಾಜ್ ಅಧಾನ, ಸುಹಾಸ್ ಯತಿರಾಜ್, ಹಿಮಾನಿ ಉತ್ತಮ್ ಪರಬ್, ಅಭಿಷೇಕ್ ವರ್ಮಾ, ಯೋಗೇಶ್ ಕಥುನಿಯಾ, ಪ್ರವೀಣ್ ಕುಮಾರ್, ಅಂಕಿತಾ ರೈನಾ, ದೀಪಕ್ ಪುನಿಯಾ, ದಿಲ್‌ಪ್ರೀತ್ ಸಿಂಗ್, ಹರ್ಮನ್ ಪ್ರೀತ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಹರ್ವಿಂದರ್ ಸಿಂಗ್, ಸುರೇಂದರ್ ಕುಮಾರ್, ಅಮಿತ್ ರೋಹಿದಾಸ್, ಬೀರೇಂದ್ರ ಲಾಕ್ರಾ, ಸುಮಿತ್, ನೀಲಕಂಠ ಶರ್ಮಾ, ನಿಶಾದ್ ಕುಮಾರ್, ವಿವೇಕ್ ಸಾಗರ್ ಪ್ರಸಾದ್, ಗುರ್ಜಂತ್ ಸಿಂಗ್, ಮಂದೀಪ್ ಸಿಂಗ್, ಶಂಶೇರ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ವರುಣ್ ಕುಮಾರ್, ಸಿಮ್ರಂಜೀತ್ ಸಿಂಗ್.

President Kovind confers Arjuna Award, 2021 on Shri Suhas Yathiraj in recognition of his outstanding achievements in Para Badminton.

· Silver Medal in Tokyo Paralympics Games 2020 pic.twitter.com/0vVAuUynEA

— President of India (@rashtrapatibhvn) November 13, 2021

ಖೇಲ್​ ರತ್ನ ಪ್ರಶಸ್ತಿ: ನೀರಜ್​ ಚೋಪ್ರಾ (ಜಾವೆಲಿನ್ ಎಸೆತದಲ್ಲಿ ಸ್ವರ್ಣ ಪದಕ), ಅವನಿ ಲೆಖರಾ (ಪ್ಯಾರಾ ಶೂಟಿಂಗ್), ಲವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್), ರವಿ ಕುಮಾರ್ (ಕುಸ್ತಿಪಟು), ಶ್ರೀಜೇಶ್ ಪಿಆರ್, ಮನ್‌ಪ್ರೀತ್ ಸಿಂಗ್ (ಹಾಕಿ), ಕೃಷ್ಣ ನಗರ, ಪ್ರಮೋದ್ ಭಗತ್ (ಪ್ಯಾರಾ ಬ್ಯಾಡ್ಮಿಂಟನ್), ಸುಮಿತ್ ಆಂಟಿಲ್ (ಪ್ಯಾರಾ-ಅಥ್ಲೆಟಿಕ್ಸ್), ಮನೀಶ್ ನರ್ವಾಲ್ (ಪ್ಯಾರಾ ಶೂಟಿಂಗ್), ಮಿಥಾಲಿ ರಾಜ್ (ಕ್ರಿಕೆಟ್), ಸುನಿಲ್ ಛೆಟ್ರಿ (ಫುಟ್‌ಬಾಲ್).

President Kovind confers Arjuna Award, 2021 on Ms. Ankita Raina in recognition of her achievements in Tennis.

• Bronze medal in (Women's Singles) 18th Asian Games at Jakarta 2018
• Silver Medal (Women's Doubles) at 5th Asian Indoor and Martial Arts Games, Turkmenistan 2017 pic.twitter.com/c6k6F0kIUd

— President of India (@rashtrapatibhvn) November 13, 2021


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಹಣದ ವಿಚಾರದಲ್ಲಿ ಈ ರಾಶಿಯವ್ರಿಗೆ ನಿರಾಸೆ ಆಗಬಹುದು; ಏನ್​ ಹೇಳ್ತಿದೆ ನಿಮ್ಮ ಭವಿಷ್ಯ

by Bhimappa
February 3, 2023
0

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ...

ಶುಭ್ಮನ್​​ ಗಿಲ್​​ ಅಬ್ಬರದ ಮುಂದೆ ಎಲ್ಲಾ ದಾಖಲೆಗಳು ಉಡೀಸ್​​!

by NewsFirst Kannada
February 2, 2023
0

ನ್ಯೂಜಿಲೆಂಡ್​​ ವಿರುದ್ಧದ ಟಿ20 ಪಂದ್ಯದಲ್ಲಿ ಶತಕ ಸಿಡಿಸಿ ಕಿವೀಸ್ ಬೌಲಿಂಗ್​ ದಾಳಿಯನ್ನ ಧೂಳಿಪಟ ಮಾಡಿದ ಶುಭ್​ಮನ್ ಗಿಲ್​​ ಹಲವು​ ದಾಖಲೆಗಳನ್ನ ಉಡೀಸ್​ ಮಾಡಿದ್ದಾರೆ. ಟೆಸ್ಟ್​, ಏಕದಿನ ಹಾಗೂ...

ಮೈಸೂರು, ಬೆಂಗಳೂರು ಆಯ್ತು.. ಈಗ ಚಿಕ್ಕಬಳ್ಳಾಪುರದಲ್ಲಿ ಚಿರತೆ ಹಾವಳಿಗೆ ಬೆಚ್ಚಿಬಿದ್ದ ಜನ

by Bhimappa
February 2, 2023
0

ಚಿಕ್ಕಬಳ್ಳಾಪುರ: ಇಷ್ಟು ದಿನ ಬೆಂಗಳೂರು, ಮೈಸೂರಿನ ಜನರಿಗೆ ಚಿರತೆಗಳು ಭಯ ಬೀಳಿಸಿ ನಾಲ್ವರನ್ನ ಬಲಿ ಪಡೆದಿದ್ದವು. ಸದ್ಯ ಚಿಕ್ಕಬಳ್ಳಾಪುರದಲ್ಲೂ ಚಿರತೆಗಳ ಅಟ್ಟಹಾಸ ಶುರುವಾಗಿದ್ದು ಜನರು ಆತಂಕದಲ್ಲಿ ದಿನ...

ಅಂಬಾದೇವಿ ಜಾತ್ರೆಗೆ ಬಂದಿದ್ದ ಒಂದೇ ಕುಟುಂಬದ ಇಬ್ಬರು ಮಕ್ಕಳು ನೀರು ಪಾಲು!

by Bhimappa
February 2, 2023
0

ಬಳ್ಳಾರಿ: ಶೌಚಾಲಯಕ್ಕೆ ತೆರಳಿದ್ದ ಒಂದೇ ಕುಟುಂಬದ ಇಬ್ಬರು ಗಂಡು ಮಕ್ಕಳು ನೀರು ಪಾಲಾಗಿರುವ ಘಟನೆ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದಲ್ಲಿ ನಡೆದಿದೆ. ಗುತ್ತಿಗನೂರು ಗ್ರಾಮದ ಚೌಡಿಕಿ ಕುಟುಂಬಕ್ಕೆ...

ಗಾಯಗೊಂಡ್ರೂ ತಂಡಕ್ಕಾಗಿ ಒಂದೇ ಕೈಯಲ್ಲಿ ಬ್ಯಾಟ್​ ಬೀಸಿದ ಹನುಮ ವಿಹಾರಿ; ವಾವ್ಹ್​ ಎಂದ ಫ್ಯಾನ್ಸ್​​!

by NewsFirst Kannada
February 2, 2023
0

ರಣಜಿಯಲ್ಲಿ ಆಂಧ್ರಪ್ರದೇಶ ತಂಡ ಮುನ್ನಡೆಸುತ್ತಿರುವ ಹನುಮ ವಿಹಾರಿ, ಎಡಗೈ ಫ್ರಾಕ್ಚರ್​ ಆದ್ರೂ, ಬ್ಯಾಟಿಂಗ್‌ ನಡೆಸಿ ಕ್ರಿಕೆಟ್‌ ಪ್ರಿಯರ ಮನ ಗೆದ್ದಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಮಧ್ಯಪ್ರದೇಶದ ವಿರುದ್ಧದ ಕ್ವಾರ್ಟರ್‌...

ಸುದೀಪ್​​ ಸ್ಯಾಂಡಲ್​ವುಡ್​ ಎಂಟ್ರಿಗೆ 27 ವರ್ಷ; ಹೇಗಿತ್ತು ಕಿಚ್ಚನ ಲಾಂಗ್​ ಜರ್ನಿ..?

by Bhimappa
February 2, 2023
0

ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ರ ನಟನೆಯೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ. ಕನ್ನಡ ಮಾತ್ರವಲ್ಲದೇ ತೆಲುಗು, ಹಿಂದಿ ಸೇರಿ ಇತರೆ ಭಾಷೆಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡವರು. ತೆಲುಗು...

ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡ ರಹಾನೆ; ಕಮ್​ಬ್ಯಾಕ್​​ ಮಾಡೋಕೆ ಪೂಜಾರಾ ಹಾದಿ ಹಿಡಿದ್ರು!

by Bhimappa
February 2, 2023
0

ಅಜಿಂಕ್ಯ ರಹಾನೆ, ಕಳೆದೊಂದು ವರ್ಷದಿಂದ ಟೀಮ್ ಇಂಡಿಯಾದಿಂದ ಹೊರುಗಳಿದಿದ್ದಾರೆ. ಟೆಸ್ಟ್ ತಂಡದಲ್ಲಿ ಸ್ಥಾನ ಸಿಗದೇ ಬೇಸರದಲ್ಲಿದ್ದಾರೆ. ರಹಾನೆ ತಂಡಕ್ಕೆ ಕಮ್​ಬ್ಯಾಕ್ ಮಾಡಲು ಪಣ ತೊಟ್ಟಿದ್ದಾರೆ. ಅದಕ್ಕಾಗಿ ಪೂಜಾರಾ...

ನಿಂತಿದ್ದ ಟ್ರ್ಯಾಕ್ಟರ್​​ಗೆ ಗುದ್ದಿದ್ದ ಹೋರಿ; ಸ್ಪರ್ಧೆ ನೋಡಲು ಸೇರಿದ್ದ ಜನ ಜಸ್ಟ್ ಮಿಸ್..!

by Bhimappa
February 2, 2023
0

ಹಾವೇರಿ: ಉತ್ತರ ಕರ್ನಾಟಕದ ಹೆಬ್ಬಾಗಿಲಲ್ಲಿ ಕೊಬ್ಬರಿ ಹೋರಿ ಬೆದರಿಸುವ ಅಬ್ಬರ ಜೋರಾಗಿದೆ. ಸಾವಿರಾರು ಜನರು ಹೋರಿ ಬೆದರಿಸೋ ಸ್ಪರ್ಧೆ ನೋಡಲು ಆಗಮಿಸಿದ್ದಾರೆ. ಪ್ರಾಣದ ಹಂಗು ತೊರೆದು ನೂರಾರು...

ಬರೋಬ್ಬರಿ 126 ರನ್​​ ಚಚ್ಚಿದ ಶುಭ್ಮನ್​​ ಗಿಲ್​​.. ಕೊಹ್ಲಿ ದಾಖಲೆ ಉಡೀಸ್​​ ಮಾಡಿದ್ರು

by Bhimappa
February 2, 2023
0

ರೋಹಿತ್​ ಶರ್ಮಾ ಇರಲಿಲ್ಲ, ವಿರಾಟ್​​ ಕೊಹ್ಲಿ ಇರಲಿಲ್ಲ. ಹಾಗಿದ್ರೂ ನಿನ್ನೆಯ ಪಂದ್ಯಕ್ಕೆ ಅಭಿಮಾನಿಗಳ ಕ್ರೇಜ್​ ಕಿಂಚಿತ್ತೂ ಕಡೆಮೆಯಾಗಿರಲಿಲ್ಲ. ಯಂಗ್​ ಇಂಡಿಯಾವನ್ನ ಬೆಂಬಲಿಸಲು ಲಕ್ಷಕ್ಕೂ ಹೆಚ್ಚು ಮೈದಾನಕ್ಕೆ ಬಂದಿದ್ರು....

ಹೆಂಡತಿ ಬೆನ್ನಲ್ಲೇ ಮಗಳಿಗಾಗಿ ಕ್ಷೇತ್ರದ ಹುಡುಕಾಟ; ಸಿಂಧನೂರಿನಿಂದ ಸ್ಪರ್ಧಿಸ್ತಾರಾ ರೆಡ್ಡಿ ಪುತ್ರಿ ಬ್ರಾಹ್ಮಣಿ?

by NewsFirst Kannada
February 2, 2023
0

ರಾಯಚೂರು: 2023 ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ದಿನಗಣನೆ ಶುರುವಾಗಿದೆ. ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​​ಗೆ ಪೈಪೋಟಿ ನೀಡಲು ಮಾಜಿ ಸಚಿವ ಜನಾರ್ದನ್​​ ರೆಡ್ಡಿ ಸಜ್ಜಾಗಿದ್ದಾರೆ. ಹೀಗಾಗಿ ಕಲ್ಯಾಣ...

Next Post

ABD ಬದಲಿಗೆ ಯುವ ಆಟಗಾರನಿಗೆ ಮಣೆ; ಕನ್ನಡಿಗ ಪಡಿಕ್ಕಲ್ ಆಗಲಿದ್ದಾರಾ​​ RCB ಕ್ಯಾಪ್ಟನ್​?

ಪದ್ಮಶ್ರೀ ಹಾಜಬ್ಬರ ಶಾಲೆ ನೋಡುವಾಸೆ ತುಳಸಿಗೌಡ್ರಿಗೆ -ಸಾಧಕನ ಊರಿಗೆ ಅರಸಿ ಬಂದ್ರು ವೃಕ್ಷಮಾತೆ

NewsFirst Kannada

NewsFirst Kannada

LATEST NEWS

ಹಣದ ವಿಚಾರದಲ್ಲಿ ಈ ರಾಶಿಯವ್ರಿಗೆ ನಿರಾಸೆ ಆಗಬಹುದು; ಏನ್​ ಹೇಳ್ತಿದೆ ನಿಮ್ಮ ಭವಿಷ್ಯ

February 3, 2023

ಶುಭ್ಮನ್​​ ಗಿಲ್​​ ಅಬ್ಬರದ ಮುಂದೆ ಎಲ್ಲಾ ದಾಖಲೆಗಳು ಉಡೀಸ್​​!

February 2, 2023

ಮೈಸೂರು, ಬೆಂಗಳೂರು ಆಯ್ತು.. ಈಗ ಚಿಕ್ಕಬಳ್ಳಾಪುರದಲ್ಲಿ ಚಿರತೆ ಹಾವಳಿಗೆ ಬೆಚ್ಚಿಬಿದ್ದ ಜನ

February 2, 2023

ಅಂಬಾದೇವಿ ಜಾತ್ರೆಗೆ ಬಂದಿದ್ದ ಒಂದೇ ಕುಟುಂಬದ ಇಬ್ಬರು ಮಕ್ಕಳು ನೀರು ಪಾಲು!

February 2, 2023

ಗಾಯಗೊಂಡ್ರೂ ತಂಡಕ್ಕಾಗಿ ಒಂದೇ ಕೈಯಲ್ಲಿ ಬ್ಯಾಟ್​ ಬೀಸಿದ ಹನುಮ ವಿಹಾರಿ; ವಾವ್ಹ್​ ಎಂದ ಫ್ಯಾನ್ಸ್​​!

February 2, 2023

ಸುದೀಪ್​​ ಸ್ಯಾಂಡಲ್​ವುಡ್​ ಎಂಟ್ರಿಗೆ 27 ವರ್ಷ; ಹೇಗಿತ್ತು ಕಿಚ್ಚನ ಲಾಂಗ್​ ಜರ್ನಿ..?

February 2, 2023

ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡ ರಹಾನೆ; ಕಮ್​ಬ್ಯಾಕ್​​ ಮಾಡೋಕೆ ಪೂಜಾರಾ ಹಾದಿ ಹಿಡಿದ್ರು!

February 2, 2023

ನಿಂತಿದ್ದ ಟ್ರ್ಯಾಕ್ಟರ್​​ಗೆ ಗುದ್ದಿದ್ದ ಹೋರಿ; ಸ್ಪರ್ಧೆ ನೋಡಲು ಸೇರಿದ್ದ ಜನ ಜಸ್ಟ್ ಮಿಸ್..!

February 2, 2023

ಬರೋಬ್ಬರಿ 126 ರನ್​​ ಚಚ್ಚಿದ ಶುಭ್ಮನ್​​ ಗಿಲ್​​.. ಕೊಹ್ಲಿ ದಾಖಲೆ ಉಡೀಸ್​​ ಮಾಡಿದ್ರು

February 2, 2023

ಹೆಂಡತಿ ಬೆನ್ನಲ್ಲೇ ಮಗಳಿಗಾಗಿ ಕ್ಷೇತ್ರದ ಹುಡುಕಾಟ; ಸಿಂಧನೂರಿನಿಂದ ಸ್ಪರ್ಧಿಸ್ತಾರಾ ರೆಡ್ಡಿ ಪುತ್ರಿ ಬ್ರಾಹ್ಮಣಿ?

February 2, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ