Sunday, May 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಹುಡುಗರೆದೆಗೆ ಮತ್ತೆ ಕಿಚ್ಚಿಟ್ಟ ಕರ್ನಾಟಕ​​ ಕ್ರಶ್; ಶರ್ಟ್​ಲೆಸ್​ ಹುಡುಗರ ಬಗ್ಗೆ ರಶ್ಮಿಕಾ ಹೇಳಿದ್ದೇನು?

Share on Facebook Share on Twitter Send Share
November 15, 2021

ಇತ್ತೀಚಿಗಷ್ಟೇ ತಮಗಿಂತ ಚಿಕ್ಕ ವಯಸ್ಸಿನವರೊಂದಿಗೆ ಡೇಟಿಂಗ್​ ಮಾಡವುದರಲ್ಲಿ ತಪ್ಪೇನಿಲ್ಲ ಎಂದಿದ್ದ ರಶ್ಮಿಕಾ ಮಂದಣ್ಣ ಇದೀಗ ಹುಡುಗರು ಶರ್ಟ್​ಲೆಸ್​ ಆಗಿದ್ರೆ ನಂಗೆ ಇಷ್ಟವಾಗೋದಿಲ್ಲ ಎಂದು ಹೇಳಿದ್ದಾರೆ. ಟಾಲಿವುಡ್​, ಬಾಲಿವುಡ್​ ಎರಡು ಚಿತ್ರರಂಗದಲ್ಲೂ ಸಖತ್​ ಬ್ಯುಸಿಯಾಗಿರುವ ರಶ್ಮಿಕಾ ಯಾವುದೇ ವಿಷಯದ ಬಗ್ಗೆ ಮಾತನಾಡಿದರೂ ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ.

 

ಕೊಡಗಿನ ಕ್ಯೂಟಿ ಇತ್ತೀಚೆಗಷ್ಟೇ ಡೇಟಿಂಗ್​ ಆ್ಯಪ್​ ಸಂಬಂಧಿಸಿದ ಟಾಕ್​ ಶೋನಲ್ಲಿ ಭಾಗಿ ಆಗಿದ್ದರು. ಆಗ ರಶ್ಮಿಕಾಗೆ ಡೇಟಿಂಗ್​ ಕುರಿತಾದ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಇನ್ನು ರಶ್ಮಿಕಾ ಎಲ್ಲಾ ಪ್ರಶ್ನೆಗಳಿಗೂ ನೇರವಾಗಿಯೇ ಉತ್ತರಿಸಿದ್ದಾರೆ. ಹುಡುಗರ ಪ್ರೊಫೈಲ್​ ಫೋಟೋ ಹೇಗಿರಬೇಕು? ನಿಮಗೆ ಹುಡುಗ ಫಿಟ್​ ಆಗಿದ್ರೆ ಇಷ್ಟನಾ? ಎಂಬ ಪ್ರಶ್ನೆಗೆ ರಶ್ಮಿಕಾ ಚೆನ್ನಾಗಿ ವರ್ಕೌಟ್​ ಮಾಡಿ, ದೇಹವನ್ನು ಫಿಟ್​ ಆಗಿರಿಸಿಕೊಳ್ಳುವ ಹುಡುಗರು ನನಗೆ ಇಷ್ಟವಾಗುತ್ತಾರೆ. ಆದ್ರೆ ಹುಡುಗರು ತಮ್ಮ ಪ್ರೊಫೈಲ್​ ಪೋಟೋಗೆ ಶರ್ಟ್​ಲೆಸ್​ ಫೋಟೋವನ್ನು ಹಾಕಿದ್ರೆ ಅದು ನನಗೆ ಇಷ್ಟವಾಗುವುದಿಲ್ಲ ಅಂತ ಉತ್ತರಿಸಿದ್ದಾರೆ.

 

Download the Newsfirstlive app

ಇದನ್ನೂ ಓದಿ:ಪ್ಯಾನ್​ ಇಂಡಿಯಾ ‘ಪುಷ್ಪ’ದಲ್ಲಿ ಐಟಂ ಸಾಂಗ್​ಗೆ ಸೊಂಟ ಬಳುಕಿಸ್ತಾರಾ ಸಮಂತಾ?

ಇನ್ನು ಹುಡುಗರು ಯಾಕೆ ಶರ್ಟ್‍ಲೆಸ್ ಫೋಟೋವನ್ನು ತಮ್ಮ ಪ್ರೊಫೈಲ್​ಗೆ ಹಾಕುತ್ತಾರೆ ಅನ್ನೋದು ನನಗೆ ಅರ್ಥವಾಗುವುದೇ ಇಲ್ಲ. ಈ ವಿಚಾರದಲ್ಲಿ ನಾನು ಸ್ವಲ್ಪ ಹಳೆಯ ಕಾಲದ ಆಲೋಚನೆಯನ್ನು ಹೊಂದಿದ್ದೇನೆ ಎಂದು ರಶ್ಮಿಕಾ ಹೇಳಿದ್ದಾರೆ.

ಇದನ್ನೂ ಓದಿ:‘ಸಮಂತಾ ಪ್ರೀತಿ ಪ್ರಾಮಾಣಿಕವಾದದ್ದು..’ ಮೆಗಾಸ್ಟಾರ್​ ಸೊಸೆಯ ಇಂಟ್ರೆಸ್ಟಿಂಗ್​​ ಕಮೆಂಟ್ಸ್

ಇದನ್ನೂ ಓದಿ:ಪುಷ್ಪಾ 3 ನೇ ಸಾಂಗ್​ನಲ್ಲಿ ಕಿಚ್ಚಿಟ್ಟ ಕರ್ನಾಟಕ ಕ್ರಶ್; ಹಾಟ್ ರಶ್ಮಿಕಾ ಲುಕ್, ವೈಯ್ಯಾರ ಫುಲ್ ಟ್ರೆಂಡ್


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

IPL Final: ಧೋನಿ ಇವತ್ತು ಎಷ್ಟನೇ ಪಂದ್ಯ ಆಡ್ತಿದ್ದಾರೆ ಗೊತ್ತಾ? ಟ್ರೋಫಿ ಗೆದ್ದರೆ ಐಪಿಎಲ್​ಗೆ ಗುಡ್​ಬೈ ಹೇಳ್ತಾರಾ?

by NewsFirst Kannada
May 28, 2023
0

ಐಪಿಎಲ್​ 2023 ಇವತ್ತು ಅದ್ದೂರಿಯಾಗಿ ತೆರೆ ಬೀಳಲಿದೆ. ಗುಜಾತ್​ ಟೈಟನ್ಸ್ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ಕಪ್​​ಗಾಗಿ ಹೋರಾಟ ನಡೆಸಲಿವೆ. ಗೆದ್ದ ಪಂದ್ಯವು ಐತಿಹಾಸಿಕ ಕಪ್​ಗೆ ಮುತ್ತಿಡಲಿದೆ....

ಕಲುಷಿತ ನೀರು ಕುಡಿದು 25ಕ್ಕೂ ಹೆಚ್ಚು ಜನರು ಅಸ್ವಸ್ಥ; ಮೂವರ ಸ್ಥಿತಿ ಗಂಭೀರ

by veena
May 28, 2023
0

ರಾಯಚೂರು: ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ಲಿಂಗಸುಗೂರು ತಾಲೂಕಿನಲ್ಲಿ ಸಂಭವಿಸಿದೆ. ಇದರ ಪರಿಣಾಮ ಜನರು ಸಾವು ಬದುಕಿನ ನಡುವೆ ಹೋರಾಟ ನಡೆಸುವುದು...

ಹಲವು ರಹಸ್ಯಗಳ ಹೊದ್ದು ನಿಂತ ಹೊಸ ಸಂಸತ್​ ಭವನ; ನಿರ್ಮಾಣದ ಹಿಂದಿನ ಕಾರಣ ಏನು ಗೊತ್ತಾ?

by NewsFirst Kannada
May 28, 2023
0

ಉದ್ಘಾಟನೆಗೆ ಸಜ್ಜಾಗಿರುವ ಪ್ರಜಾಪ್ರಭುತ್ವದ ಆತ್ಮ ಅಂತಲೇ ಕರೆಸಿಕೊಳ್ಳುವ ನೂತನ ಸಂಸತ್​ ಭವನ ಹಲವು ರಹಸ್ಯಗಳನ್ನ ಹೊದ್ದು ನಿಂತಿದೆ. ಇಂಡಿಯನ್​ ಪವರ್​ಹೌಸ್​​ನ ರಚನೆಯ ಹಿಂದೆ ಕೂಡ ಸೀಕ್ರೆಟ್ ಅಡಗಿದೆ....

ಭಾರತವನ್ನು ನೋಡುವ ವಿಶ್ವದ ದೃಷ್ಟಿಕೋನ ಬದಲಾಗಿದೆ -ಪ್ರಧಾನಿ ಮೋದಿ

by NewsFirst Kannada
May 28, 2023
0

ನವದೆಹಲಿ: ನೂತನ ಸಂಸತ್‌ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ದೇಶದ ಪ್ರಗತಿಯ ಹಾದಿಗೆ ಇಂದಿನ ದಿನ ಸಾಕ್ಷಿಯಾಗಿದೆ. ಕೆಲವು ಘಟನೆಗಳು ಇತಿಹಾಸದ...

ಬಜರಂಗದಳ ಏನ್​ ಪಾಪ ಮಾಡಿದೆ? ಕೊಲೆ ಮಾಡಿದೆಯಾ?; ಪ್ರಿಯಾಂಕ್​ ಖರ್ಗೆ ವಿರುದ್ಧ ಪ್ರಮೋದ್​ ಮುತಾಲಿಕ್​ ಕಿಡಿ

by veena
May 28, 2023
0

ಗದಗ: ಬಜರಂಗದಳ ಏನ್ ಪಾಪ ಮಾಡಿದೆ, ಏನ್ ದ್ರೋಹ ಮಾಡಿದೆ? ಕೊಲೆ ಮಾಡಿದೆಯಾ? ರೇಪ್ ಮಾಡಿದೆಯಾ? ಖೋಟಾ ನೋಟು ಪ್ರಿಂಟ್ ಮಾಡಿದೆಯಾ? ನಿಮ್ಮ ಹಾಗೆ ಭ್ರಷ್ಟವ್ಯವಸ್ಥೆಯಲ್ಲಿ ತೊಡಗಿದೆಯಾ?...

ಸಿಸ್ಟೋಬಾಲ್ ಮಹಿಳಾ ವಿಶ್ವಕಪ್​ನಲ್ಲಿ ಭಾರತ ರನ್ನರ್ ಅಪ್; ಫೈನಲ್ ಪ್ರವೇಶದ ಹಿಂದಿದೆ ಕನ್ನಡತಿಯ ರೋಚಕ ಹೋರಾಟ

by veena
May 28, 2023
0

ಚೊಚ್ಚಲ ಸಿಸ್ಟೊಬಾಲ್ ಮಹಿಳಾ ವಿಶ್ವಕಪ್​ನಲ್ಲಿ ಭಾರತೀಯ ವನಿತೆಯರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಬೆಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಚೊಚ್ಚಲ ಸಿಸ್ಟೊಬಾಲ್ ವರ್ಲ್ಡ್ ಕಪ್​ನಲ್ಲಿ ಭಾರತ, ಶ್ರೀಲಂಕಾ, ಅರ್ಜೆಂಟೀನಾ, ಬಾಂಗ್ಲಾದೇಶ,...

RTI ಕಾರ್ಯಕರ್ತ ನಿಗೂಢ ಸಾವು; ಅನುಮಾನ ಮೂಡಿಸಿದ ಪೊಲೀಸ್ ಇಲಾಖೆ ನಡೆ!

by veena
May 28, 2023
0

ದಾವಣಗೆರೆ: ಆರ್​ಟಿಐ ಕಾರ್ಯಕರ್ತ ನಿಗೂಢ ಸಾವನ್ನಪ್ಪಿರೋ ಘಟನೆ ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದಲ್ಲಿ ನಡೆದಿದೆ. ಹರೀಶ್ ಹಳ್ಳಿ (38) ಮೃತ ಕಾರ್ಯಕರ್ತ. ಸೈಟ್ ಪ್ರಕರಣವೊಂದರಲ್ಲಿ ಹರೀಶ್ ಹಳ್ಳಿಯನ್ನು...

ಕೈ ಕಾಲು ಕಟ್ಟಿ ಹಾಕಿ ವೃದ್ಧೆಯ ಬರ್ಬರ ಕೊಲೆ; ಅಂತದ್ದೇನು ಮಾಡಿದ್ದಳು ಆಕೆ?

by veena
May 28, 2023
0

ಬೆಂಗಳೂರು: ಒಂಟಿಯಾಗಿ ವಾಸವಾಗಿದ್ದ ವೃದ್ಧೆಯನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರೋ ಘಟನೆ ಮಹಾಲಕ್ಷ್ಮಿ ಲೇಔಟ್​ಪೋಸ್ಟ್ ಅಫೀಸ್ ಸಮೀಪದ ಮನೆಯಲ್ಲಿ ನಡೆದಿದೆ. ಕಮಲ (82) ಕೊಲೆಯಾದ ವೃದ್ಧೆ. ದುಷ್ಕರ್ಮಿಗಳು...

KRS ಡ್ಯಾಂ ನೀರಿನ ಮಟ್ಟ ತೀರಾ ಕುಸಿತ.. ಇದು ಎಚ್ಚರದ ಮುನ್ಸೂಚನೆ!

by veena
May 28, 2023
0

ಮಂಡ್ಯ: ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ತೀರಾ ಕಡಿಮೆಯಾಗಿದೆ. 80 ಅಡಿಗೆ ಕುಸಿತ ಕಂಡಿದೆ. ಮಡಿಕೇರಿ ಸೇರಿದಂತೆ ಹಲವು...

ಗರ್ಲ್​ಫ್ರೆಂಡ್​​ ಜೊತೆ ಕಾಣಿಸಿಕೊಂಡ ಪೃಥ್ವಿ ಶಾ! ಇಬ್ಬರದ್ದು ಮ್ಯಾಚಿಂಗ್​ ಮ್ಯಾಚಿಂಗ್​ ಡ್ರೆಸ್​​

by NewsFirst Kannada
May 28, 2023
0

ಟೀಮ್ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಮೊದಲ ಬಾರಿ ಸಾರ್ವಜನಿಕವಾಗಿ ಗರ್ಲ್​ಫ್ರೆಂಡ್​ ನಿಧಿ ತಪಾಡಿಯಾ ಜೊತೆ ಕಾಣಿಸಿಕೊಂಡಿದ್ದಾರೆ. IIFA ಪ್ರಶಸ್ತಿ ಸಮಾರಂಭದಲ್ಲಿ ​ಇಬ್ಬರ ಸಮಾಗಮವಾಗಿದೆ. ಹಸಿರು ಕಾರ್ಪೆಟ್‌ನಲ್ಲಿ...

Next Post

ಬಾರ್​​ ಬೇಡ ಎಂದ ಮಹಿಳೆಯರ ಮೇಲೆ ಪೊಲೀಸ್​ ಗೂಂಡಾಗಿರಿ; ಮನೆಗೆ ನುಗ್ಗಿ 7 ಮಂದಿ ಅರೆಸ್ಟ್

ವರುಣಾರ್ಭಟ; ಕೋಳಿ ಫಾರಂಗೆ ನುಗ್ಗಿದ ನೀರು..ಪ್ರಾಣಬಿಟ್ಟ ಸಾವಿರಾರು ಕೋಳಿಗಳು

NewsFirst Kannada

NewsFirst Kannada

LATEST NEWS

IPL Final: ಧೋನಿ ಇವತ್ತು ಎಷ್ಟನೇ ಪಂದ್ಯ ಆಡ್ತಿದ್ದಾರೆ ಗೊತ್ತಾ? ಟ್ರೋಫಿ ಗೆದ್ದರೆ ಐಪಿಎಲ್​ಗೆ ಗುಡ್​ಬೈ ಹೇಳ್ತಾರಾ?

May 28, 2023

ಕಲುಷಿತ ನೀರು ಕುಡಿದು 25ಕ್ಕೂ ಹೆಚ್ಚು ಜನರು ಅಸ್ವಸ್ಥ; ಮೂವರ ಸ್ಥಿತಿ ಗಂಭೀರ

May 28, 2023

ಹಲವು ರಹಸ್ಯಗಳ ಹೊದ್ದು ನಿಂತ ಹೊಸ ಸಂಸತ್​ ಭವನ; ನಿರ್ಮಾಣದ ಹಿಂದಿನ ಕಾರಣ ಏನು ಗೊತ್ತಾ?

May 28, 2023

ಭಾರತವನ್ನು ನೋಡುವ ವಿಶ್ವದ ದೃಷ್ಟಿಕೋನ ಬದಲಾಗಿದೆ -ಪ್ರಧಾನಿ ಮೋದಿ

May 28, 2023

ಬಜರಂಗದಳ ಏನ್​ ಪಾಪ ಮಾಡಿದೆ? ಕೊಲೆ ಮಾಡಿದೆಯಾ?; ಪ್ರಿಯಾಂಕ್​ ಖರ್ಗೆ ವಿರುದ್ಧ ಪ್ರಮೋದ್​ ಮುತಾಲಿಕ್​ ಕಿಡಿ

May 28, 2023

ಸಿಸ್ಟೋಬಾಲ್ ಮಹಿಳಾ ವಿಶ್ವಕಪ್​ನಲ್ಲಿ ಭಾರತ ರನ್ನರ್ ಅಪ್; ಫೈನಲ್ ಪ್ರವೇಶದ ಹಿಂದಿದೆ ಕನ್ನಡತಿಯ ರೋಚಕ ಹೋರಾಟ

May 28, 2023

RTI ಕಾರ್ಯಕರ್ತ ನಿಗೂಢ ಸಾವು; ಅನುಮಾನ ಮೂಡಿಸಿದ ಪೊಲೀಸ್ ಇಲಾಖೆ ನಡೆ!

May 28, 2023

ಕೈ ಕಾಲು ಕಟ್ಟಿ ಹಾಕಿ ವೃದ್ಧೆಯ ಬರ್ಬರ ಕೊಲೆ; ಅಂತದ್ದೇನು ಮಾಡಿದ್ದಳು ಆಕೆ?

May 28, 2023

KRS ಡ್ಯಾಂ ನೀರಿನ ಮಟ್ಟ ತೀರಾ ಕುಸಿತ.. ಇದು ಎಚ್ಚರದ ಮುನ್ಸೂಚನೆ!

May 28, 2023

ಗರ್ಲ್​ಫ್ರೆಂಡ್​​ ಜೊತೆ ಕಾಣಿಸಿಕೊಂಡ ಪೃಥ್ವಿ ಶಾ! ಇಬ್ಬರದ್ದು ಮ್ಯಾಚಿಂಗ್​ ಮ್ಯಾಚಿಂಗ್​ ಡ್ರೆಸ್​​

May 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ