Saturday, March 25, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಸ್ಯಾಂಡಲ್​ವುಡ್​ನಲ್ಲಿ ಗಮನ ಸೆಳೆದ ಥ್ರಿಬಲ್ ಆರ್ ಜುಗಲ್​​​ಬಂದಿ..!

Share on Facebook Share on Twitter Send Share
November 19, 2021

ಸ್ಯಾಂಡಲ್​ವುಡ್​ನಲ್ಲಿ ಸದ್ಯ ಕನ್ನಡದ ಥ್ರಿಬರ್​ ಆರ್​ ಜುಗಲ್​ಬಂದಿ ಸಖತ್​ ಸೌಂಡ್​ ಮಾಡ್ತಿದೆ. ಥ್ರಿಬಲ್​ ಅರ್​ ಅಂದ್ರೆ ಟಾಲಿವುಡ್​ನ ರಾಜ್​ ಮೌಳಿ ನಿರ್ದೇಶದ ಸಿನಿಮಾ ಅಲ್ಲ. ಬದಲಿಗೆ ನಮ್ಮ ಚೆಂದದ ಚಂದನವನದ ಪ್ರತಿಭಾವಂತರಾಧ ರಿಷಬ್​ ಶೆಟ್ಟಿ, ರಾಜ್​ ಬಿ ಶೆಟ್ಟಿ, ಹಾಗೂ ರಕ್ಷೀತ್​ ಶೆಟ್ಟಿ.. ಈ ತ್ರಿಮೂರ್ತಿಗಳು ಈಗಗರುಡ ಗಮನ ವೃಷಭ ವಾಹನ ಚಿತ್ರಕ್ಕಾಗಿ ಒಂದಾಗಿದ್ದು, ಈಗ ಗರುಡ ಗಮನ ವೃಷಭ ವಾಹನದ ಹಾಡು ಮತ್ತು ಮೆಕಿಂಗ್​ ಟಾಕ್​ ಆಪ್​ ದಿ ಟೌನ್​ ಆಗಿದೆ.

Download the Newsfirstlive app

ನಮ್ಮ ಗರುಡ ಗಮನ ವೃಷಭ ವಾಹನ ಚಿತ್ರದ ಪ್ರೀಮಿಯರ್ ಶೋ ವೀಕ್ಷಿಸಿದವರ ಅಭಿಪ್ರಾಯಗಳ ತುಣುಕು 😍 ನಿಮ್ಮಿಂದ ಬಂದಂತ ಪ್ರತಿಕ್ರಿಯೆ ನಮಗೆ ಸ್ಪೂರ್ತಿ. 😍 ನಾಳೆಯಿಂದ ವಿಶ್ವಾದ್ಯಂತ ಬಿಡುಗಡೆಯಾಲಿದ್ದೂ, ಎಲ್ಲರೂ ನೋಡಿ, ಅಭಿಪ್ರಾಯಗಳನ್ನು ತಿಳಿಸಿ. 😍#GGVVOnNov19 #GGVV #WelcomeToMangaladevi @RajbShettyOMK @m3dhun @rakshitshetty pic.twitter.com/q348yMbwKK

— Rishab Shetty (@shetty_rishab) November 18, 2021

ಗರುಡ ಗಮನ ವೃಷಭ ವಾಹನ ಟೈಟಲ್​ ನಿಂದಲೇ ಸಖತ್ ಸದ್ದು ಮಾಡ್ತಿರುವ ಚಿತ್ರ.. ರಾಜ್​ ಬಿ ಶೆಟ್ಟಿ ಹಾಗೂ ರಕ್ಷಿತ್​ ಶೆಟ್ಟಿ ಕಾಂಬೋದಲ್ಲಿ ಈ ಚಿತ್ರ ಅರಳಿತ್ತು.. ಇನ್ನು ಸಿನಿಮಾವನ್ನು ಪ್ರೇಕ್ಷಕರ ಅಂಗಳಕ್ಕೆ ತಲುಪಿಸುವ ಜವಬ್ದಾರಿಯನ್ನು ಸಿಂಪಲ್​ ಸ್ಟಾರ್​ ರಕ್ಷೀತ್​ ಶೆಟ್ಟಿ ವಹಿಸಿಕೊಂಡು, ಗರುಡ ಗಮನ ವೃಷಭ ವಾಹನ ತಂಡದ ಜೊತೆ ಕೈ ಜೋಡಿಸಿದ್ರು..ಯಾವಾಗ ಈ ಮೂರು ಜನ ಒಂದಾದ್ರೋ ಅವಾಗಲೇ ಈ ಚಿತ್ರದ ಸಿನಿರಸಿಕರಲ್ಲಿ ಕುತೂಗಲ ಮೂಡಿತ್ತು.

Ahhh… This sound 🔥🔥
Reactions from the GGVV Premiere Held Yesterday.

Welcome to Mangaladevi 🔥
Paid Premieres happening today too. Get your tickets now!#GGVVOnNov19 @RajbShettyOMK @shetty_rishab @rakshitshetty @m3dhun @ParamvahStudios @Karthik1423 @KRG_Studios pic.twitter.com/L8j3cg8NDk

— Garuda Gamana Vrishabha Vahana (@GGVVTheMovie) November 18, 2021

ಪ್ರೇಕ್ಷಕ ಮಹಾಶಯರಲ್ಲಿ ಮೂಡಿದ ಈ ಕುತೂಹಲ ನಿರೀಕ್ಷೆಯನ್ನು ಹುಸಿ ಮಾಡದ ಈ ಥ್ರಿಬಲ್​ ಆರ್​ ಜೋಡಿ ಈಗ ಚಿತ್ರದ ಹಾಡು ಹಾಗೂ ಮೇಕಿಂಗ್​ನಿಂದಲೇ ಕುತೂಹಲ ತಣಿಸಿದ್ದಾರೆ.. ಅಷ್ಟೇ ಈ ಸಿನಿಮಾ ನೋಡಲೇ ಬೇಕು ಅನ್ನೊ ಕಾತರವನ್ನು ಚಿತ್ರಪ್ರೇಮಿಗಳಲ್ಲಿ ಹೆಚ್ಚಿಸಿದ್ದಾರೆ.

ಗರುಡ ಗಮನ ವೃಷಭ ವಾಹನ ಚಿತ್ರ ಇಂದು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್​ ಆಗ್ತಿದೆ. ಈಗಾಗಲೇ ಚಿತ್ರದ ಪ್ರಮೋಷನ್​ನಲ್ಲಿ ಬ್ಯುಸಿಯಾಗಿರುವ ಶೆಟ್ಟರ ಬಳಗ ಚಿತ್ರದ ಮೇಕಿಂಗ್​ ಹಾಗೂ ಒಂದು ಹಾಡನ್ನು ರಿಲೀಸ್​ ಮಾಡಿ. ಈ ಚಿತ್ರವನ್ನು ಯಾಕೇ ನೋಡಬೇಕು ಅನ್ನೋದಕ್ಕೆ ಕಾರಣ ಕೊಟ್ಟಿದ್ದಾರೆ.. ಚಿತ್ರದ ಮೆಕಿಂಗ್ ನೋಡಿದ್ರೆ ಈ ಸಿನಿಮಾ ನೋಡೊಕೆ ಅವರ ವಾಹನ ಏರಿ ಥಿಯೆಟರ್​ ಕಡೆ ಹೋಗೊದಂತು ಗ್ಯಾರಂಟಿ.

#GarudaGamanaVrishabhaVahana Brilliant!!! Please book your tickets now! @RajbShettyOMK @shetty_rishab @rakshitshetty pic.twitter.com/gtC9v0GSWu

— Anup Bhandari (@anupsbhandari) November 18, 2021

ಅದೇನೆ ಇರಲಿ ಪ್ರತಿ ಸಲ ಸ್ಟ್ರಾಂಗ್​ ಕಂಟೆಂಟ್​ ಮೂಲಕ ಬರುವ ಶೆಟ್ರು ಬಳಗ. ಈಗ ಮತ್ತೆ ಅಂತದೇ ಸರಕನ್ನು ತೆರೆ ಮೇಲೆ ಕಟ್ಟಿ ಕೊಂಡು ಸಿನಿರಸಿಕರಿಗೆ ಮನರಂಜನೆಯ ಹಬ್ಬದೂಟ ಬಡಿಸಲು ಸಿದ್ದವಾಗಿದ್ದು,, ಕನ್ನಡದ ಈ ಥ್ರಿಬಲ್​ ಅರ್​ ಜೋಡಿಯ ಕೆಲಸವನ್ನು ಕನ್ನಡಿಗರು ಯಾವ ರೀತಿ ರಿಸೀವ್​ ಮಾಡ್ತಾರೆ ಕಾಡು ನೋಡಬೇಕು.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಸಿಎಸ್​​ಕೆ, ಲಕ್ನೋ ತಂಡಕ್ಕೆ ಬಿಗ್​ ಶಾಕ್​​; ಕೈಕೊಟ್ಟ ಸ್ಟಾರ್​ ಪ್ಲೇಯರ್ಸ್​​

by Bhimappa
March 25, 2023
0

ಚೆನ್ನೈ ಸೂಪರ್​ ಕಿಂಗ್ಸ್​ ವೇಗಿ ಮುಕೇಶ್ ಚೌಧರಿ ಹಾಗೂ ಲಕ್ನೋ ಸೂಪರ್​ ಜೈಂಟ್ಸ್​ ಆಟಗಾರ ಮೊಯ್ಸಿನ್ ಖಾನ್ ಅವರು ಈ ಬಾರಿಯ IPL ಸೀಸನ್​ನಲ್ಲಿ ಆಡುವುದು ಅನುಮಾನ...

‘ಮೋದಿ ಅಂದ್ರೆ ಭ್ರಷ್ಟಾಚಾರ.. ಭ್ರಷ್ಟಾಚಾರ ಅಂದ್ರೆ ಮೋದಿ’- ಕಿಡಿ ಹೊತ್ತಿಸಿದ ಬಿಜೆಪಿ ನಾಯಕಿ ಖುಷ್ಬೂ ಟ್ವೀಟ್​​

by veena
March 25, 2023
0

ಚೆನ್ನೈ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸಿದ್ದರು ಎನ್ನಲಾದ ಮಾನನಷ್ಟ ಮೊಕದ್ದಮೆ ಕೇಸ್​​ನಲ್ಲಿ 2 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​...

ಶಾರುಖ್​​ಗಾಗಿ ರೂಲ್ಸ್​​ ಬ್ರೇಕ್​​ ಮಾಡಿದ್ರಾ ನಯನತಾರಾ? ಈ ಸುದ್ದಿ ಕೇಳಿ ಇಡೀ ಸಿನಿಮಾ ಇಂಡಸ್ಟ್ರೀ ಶಾಕ್​​!

by veena
March 25, 2023
0

ಲೇಡಿ ಸೂಪರ್​ಸ್ಟಾರ್​ ನಯನತಾರ ಜೊತೆ ಸಿನಿಮಾ ಮಾಡೋದೇ ದೊಡ್ಡ ಚಾಲೆಂಜ್. ಸಿನಿಮಾ ಅಂತ ಹೋದ್ರೆನೇ ಒಂದಿಷ್ಟು ಕಂಡಿಷನ್​ಗಳು ಅಪ್ಲೈ ಆಗುತ್ತಂತೆ. ಇನ್ನು ಈಗ ಮದುವೆ ಬೇರೆ ಆಗಿದ್ದಾರೆ....

ಬೆಂಗಳೂರಿಗೆ ಬಂದಿಳಿದ ಇಬ್ಬರು ಸ್ಟಾರ್​ ಪ್ಲೇಯರ್ಸ್​​.. ಆರ್​ಸಿಬಿಗೆ ಬಂತು ಹಾರ್ಸ್​ ಪವರ್

by NewsFirst Kannada
March 25, 2023
0

ಮುಂದಿನ ವಾರದಿಂದಲೇ 2023 ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 16 ಶುರುವಾಗಲಿದೆ. ಹೀಗಿರುವಾಗ ಈ ಬಾರಿ ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು...

ಕೊನೆಗೂ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಕಿಭಾಯ್​​; ಯಶ್​ ಮುಂದಿನ ಸಿನಿಮಾ ಅನೌನ್ಸ್​​ ಯಾವಾಗ..?

by veena
March 25, 2023
0

14 ವರ್ಷ ವನವಾಸ ಮಾಡಿದ ಪಾಂಡವರು ಒಂದು ವರ್ಷ ಅಜ್ಞಾತವಾಸ ಮಾಡಿ ಚರಿತ್ರೆಯಲ್ಲಿ ಉಳಿದುಬಿಟ್ಟರು. ಇದೀಗ, ನಮ್ಮ ಸ್ಯಾಂಡಲ್​​ವುಡ್​ ರಾಕಿ ಭಾಯ್​​ ಕೂಡ ಆಲ್​ಮೋಸ್ಟ್​ ಒಂದು ವರ್ಷ...

ಕಲಬುರಗಿಯಲ್ಲೇ ಕಮಲ ಅರಳಿದೆ; ವಿಜಯ ಮಹೋತ್ಸವ ಶುರುವಾಗಿದೆ; ಕಾಂಗ್ರೆಸ್, JDS ವಿರುದ್ಧ ಮೋದಿ ಘರ್ಜನೆ

by NewsFirst Kannada
March 25, 2023
0

ದಾವಣಗೆರೆ: AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ಮಭೂಮಿ ಕಲಬುರಗಿಯಲ್ಲೇ ಇಂದು ಕಮಲ ಅರಳಿದೆ. ಇದು ಬರೀ ವಿಜಯ ಸಂಕಲ್ಪವಲ್ಲ. ವಿಜಯ ಮಹೋತ್ಸವ ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ...

ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಸಿದ್ದರಾಮಯ್ಯ; ಮೋದಿ ಕೌಂಟರ್ ಹೇಗಿತ್ತು?

by NewsFirst Kannada
March 25, 2023
0

ದಾವಣಗೆರೆ: ಬಿಜೆಪಿ ವಿಜಯಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಭಾಷಣ ಮಾಡಿದ್ದಾರೆ. ಭಾಷಣದುದ್ದಕ್ಕೂ ಕಾಂಗ್ರೆಸ್‌ ನಾಯಕರ ವಿರುದ್ಧ ಪ್ರಧಾನಿ ಮೋದಿ ತೀವ್ರ ವಾಕ್ಸಮರ...

IPL​​ ಶುರುಗೆ ಮುನ್ನವೇ ಆರ್​ಸಿಬಿಗೆ ಬಿಗ್​ ಶಾಕ್​​.. ಪಕ್ಕಾ ಕೈ ಕೊಡ್ತಾರೆ ಈ ಸ್ಟಾರ್​ ಆಲ್​ರೌಂಡರ್​​

by NewsFirst Kannada
March 25, 2023
0

2023 ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 16 ಶುರುವಾಗಲು ಕೆಲವು ದಿನಗಳು ಬಾಕಿಯಿವೆ. ಈ ಬಾರಿ ಹೇಗಾದ್ರೂ ಕಪ್​ ಗೆಲ್ಲಲೇಬೇಕು ಎಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ...

ನಿರ್ಮಾಣ ಹಂತದ ತಡೆಗೋಡೆ ಕುಸಿತ; ಮಣ್ಣಿನಡಿ ಮೂವರು ಸಿಲುಕಿರುವ ಶಂಕೆ

by veena
March 25, 2023
0

ಮಂಗಳೂರು: ನಿರ್ಮಾಣ ಹಂತದ ತಡೆಗೋಡೆ ಕುಸಿತಗೊಂಡಿರೋ ಘಟನೆ ಸುಳ್ಯದ ಗಾಂಧಿ ನಗರದಲ್ಲಿ ನಡೆದಿದೆ. ಅಬೂಬಕ್ಕರ್ ಎಂಬುವವರ ಮನೆಯ ಹಿಂಬದಿಯಲ್ಲಿ ತಡೆಗೊಡೆ ನಿರ್ಮಾಣ ಮಾಡಲಾಗುತ್ತಿತ್ತು. ಅಲ್ಲಿ ಧಾರವಾಡ ಮೂಲದ...

RCB ಸ್ಟಾರ್​​ ಪ್ಲೇಯರ್​​ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದ ಕೊಹ್ಲಿ; ಅಸಲಿಗೆ ಆಗಿದ್ದೇನು..?

by NewsFirst Kannada
March 25, 2023
0

2023 ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ 16 ಇನ್ನೇನು ಶುರುವಾಗಲಿದೆ. ಈಗಾಗಲೇ ಈ ಬಾರಿ ಕಪ್​ ಗೆಲ್ಲಲೇಬೇಕು ಎಂದು ಎಲ್ಲಾ ಐಪಿಎಲ್​​ ತಂಡಗಳು ಭರ್ಜರಿ ತಯಾರಿ ನಡೆಸಿಕೊಂಡಿವೆ....

Next Post

ಬಿಟ್​​ಕಾಯಿನ್ ಯಾರಿಗೆ ತಿರುಗುಬಾಣ..? ಪ್ರಧಾನಿ ಮೋದಿ ಹೇಳಿದ ಆ ಒಂದು ಮಾತು

ಬೆಂಗಳೂರಲ್ಲಿ ಇಂದೂ ಕೂಡ ಭಾರೀ ಮಳೆಯ ಎಚ್ಚರಿಕೆ; ಶಾಲೆಗಳಿಗೆ ರಜೆ ಘೋಷಣೆ

NewsFirst Kannada

NewsFirst Kannada

LATEST NEWS

ಸಿಎಸ್​​ಕೆ, ಲಕ್ನೋ ತಂಡಕ್ಕೆ ಬಿಗ್​ ಶಾಕ್​​; ಕೈಕೊಟ್ಟ ಸ್ಟಾರ್​ ಪ್ಲೇಯರ್ಸ್​​

March 25, 2023

‘ಮೋದಿ ಅಂದ್ರೆ ಭ್ರಷ್ಟಾಚಾರ.. ಭ್ರಷ್ಟಾಚಾರ ಅಂದ್ರೆ ಮೋದಿ’- ಕಿಡಿ ಹೊತ್ತಿಸಿದ ಬಿಜೆಪಿ ನಾಯಕಿ ಖುಷ್ಬೂ ಟ್ವೀಟ್​​

March 25, 2023

ಶಾರುಖ್​​ಗಾಗಿ ರೂಲ್ಸ್​​ ಬ್ರೇಕ್​​ ಮಾಡಿದ್ರಾ ನಯನತಾರಾ? ಈ ಸುದ್ದಿ ಕೇಳಿ ಇಡೀ ಸಿನಿಮಾ ಇಂಡಸ್ಟ್ರೀ ಶಾಕ್​​!

March 25, 2023

ಬೆಂಗಳೂರಿಗೆ ಬಂದಿಳಿದ ಇಬ್ಬರು ಸ್ಟಾರ್​ ಪ್ಲೇಯರ್ಸ್​​.. ಆರ್​ಸಿಬಿಗೆ ಬಂತು ಹಾರ್ಸ್​ ಪವರ್

March 25, 2023

ಕೊನೆಗೂ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಕಿಭಾಯ್​​; ಯಶ್​ ಮುಂದಿನ ಸಿನಿಮಾ ಅನೌನ್ಸ್​​ ಯಾವಾಗ..?

March 25, 2023

ಕಲಬುರಗಿಯಲ್ಲೇ ಕಮಲ ಅರಳಿದೆ; ವಿಜಯ ಮಹೋತ್ಸವ ಶುರುವಾಗಿದೆ; ಕಾಂಗ್ರೆಸ್, JDS ವಿರುದ್ಧ ಮೋದಿ ಘರ್ಜನೆ

March 25, 2023

ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಸಿದ್ದರಾಮಯ್ಯ; ಮೋದಿ ಕೌಂಟರ್ ಹೇಗಿತ್ತು?

March 25, 2023

IPL​​ ಶುರುಗೆ ಮುನ್ನವೇ ಆರ್​ಸಿಬಿಗೆ ಬಿಗ್​ ಶಾಕ್​​.. ಪಕ್ಕಾ ಕೈ ಕೊಡ್ತಾರೆ ಈ ಸ್ಟಾರ್​ ಆಲ್​ರೌಂಡರ್​​

March 25, 2023

ನಿರ್ಮಾಣ ಹಂತದ ತಡೆಗೋಡೆ ಕುಸಿತ; ಮಣ್ಣಿನಡಿ ಮೂವರು ಸಿಲುಕಿರುವ ಶಂಕೆ

March 25, 2023

RCB ಸ್ಟಾರ್​​ ಪ್ಲೇಯರ್​​ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದ ಕೊಹ್ಲಿ; ಅಸಲಿಗೆ ಆಗಿದ್ದೇನು..?

March 25, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ