Monday, March 27, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಅಶ್ವಿನ್​ ಗುಣಗಾನ ಮಾಡಿದ ಕೋಚ್ ದ್ರಾವಿಡ್ -ವಾಂಖೆಡೆಯಲ್ಲಿ ಮ್ಯಾಚ್​ವಿನ್ನರ್ ಆಗ್ತಾರಾ ಆಫ್ ಸ್ಪಿನ್ನರ್​?

Share on Facebook Share on Twitter Send Share
December 2, 2021

ಕಾನ್ಪುರ ಟೆಸ್ಟ್​ ಡ್ರಾ ಆಗಿದ್ದು, ಭಾರತೀಯ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಆದ್ರೆ 5 ದಿನಗಳ ಕಾಲ ನಡೆದ ಹೋರಾಟ, ಕ್ರಿಕೆಟ್ ಫ್ಯಾನ್ಸ್​​ಗೆ ಸಖತ್​ ಟ್ರೀಟ್​ ಅಂತೂ ನೀಡಿದೆ. ಅದರಲ್ಲೂ ಆಫ್​ ಸ್ಪಿನ್ನರ್​​ ಅಶ್ವಿನ್​ ಬೌಲಿಂಗ್,​ ಪಂದ್ಯದ ಹೈಲೆಟ್​​ ಅಂಶ ಅಂದ್ರೆ ತಪ್ಪಾಗಲ್ಲ.

ಭಾರತ-ನ್ಯೂಜಿಲೆಂಡ್​​ ಮೊದಲ ಟೆಸ್ಟ್​​​ ಪಂದ್ಯ, ವಿರೋಚಿತ ಡ್ರಾನಲ್ಲಿ ಅಂತ್ಯ ಕಂಡಿದೆ. ಒಂದೆಡೆ ಪಂದ್ಯದ ಫಲಿತಾಂಶ ಬರದೇ ಇದ್ದದ್ದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ರೂ, ಉಭಯ ತಂಡಗಳ ಹಣಾಹಣಿ, ಕ್ರಿಕೆಟ್​​ನ ಹಬ್ಬದೂಟವನ್ನಂತೂ ಬಡಿಸಿದೆ. ಅದರಲ್ಲೂ ಪಂದ್ಯದ ಆರಂಭಿಕ ದಿನದಿಂದ ಕೊನೆಯ ಹಂತದವರೆಗೂ, ಆಫ್​ ಸ್ಪಿನ್ನರ್​​ ಅಶ್ವಿನ್​ ನಡೆಸಿದ ಹೋರಾಟ, ಎಲ್ಲರ ಗಮನ ಸೆಳೆದಿದೆ.

2ನೇ ದಿನದಾಟದ ಅಂತಿಮ ಸೆಷನ್​ನಲ್ಲಿ ಇನ್ನಿಂಗ್ಸ್​​​ ಆರಂಭಿಸಿದ ನ್ಯೂಜಿಲೆಂಡ್​​ ಆರಂಭಿಕ ಜೋಡಿಯನ್ನ ಬ್ರೇಕ್​ ಮಾಡುವಲ್ಲಿ, ಟೀಮ್​ ಇಂಡಿಯಾ ವಿಫಲವಾಯ್ತು. ಆದ್ರೆ 3ನೇ ದಿನದಾಟದ ಆರಂಭದಲ್ಲೇ ಬ್ರೇಕ್​ ಥ್ರೂ ನೀಡಿದ ಅಶ್ವಿನ್​, ಪಂದ್ಯದಲ್ಲಿ ಕಮ್​ಬ್ಯಾಕ್​ ಮಾಡುವಂತೆ ಮಾಡಿದ್ರು. ಇದೊಂದೆ ಅಲ್ಲ.. ಇಡೀ ಪಂದ್ಯದಲ್ಲಿ ಆ್ಯಷ್​​ ಕಬಳಿಸಿದ 6 ವಿಕೆಟ್​​ಗಳೂ, ಕ್ರೂಶಿಯಲ್ಲೇ.!! ಜೊತೆಗೆ ವೆರಿಯೇಷನ್​​​ನಿಂದ ಕೂಡಿದ ಕರಾರುವಕ್​ ದಾಳಿ ಇಡೀ ಪಂದ್ಯದಲ್ಲಿ ಭಾರತವನ್ನ ಜೀವಂತವಾಗಿರಿಸುವಂತೆ ಮಾಡಿದ್ದು ಸುಳ್ಳಲ್ಲ.

‘ಅಶ್ವಿನ್​ ಪರಿಪೂರ್ಣ ಮ್ಯಾಚ್​ ವಿನ್ನರ್​’’

‘ನನಗನ್ನಿಸಿದಂತೆ ಅಶ್ವಿನ್​ ಒಬ್ಬ ಭಾರತದ ಪರಿಪೂರ್ಣ ಮ್ಯಾಚ್​​ ವಿನ್ನರ್​. ಇವತ್ತು ಅಂತಹ ಕಷ್ಟಕರ ವಿಕೆಟ್ಸ್​​ ನಾವು ನೋಡಿದ್ದೇವೆ. ಆತ ಮೂರನೇ ದಿನದಾಟದ ಬೆಳಗ್ಗೆ ಇಡೀ ತಂಡವನ್ನ ಮತ್ತೆ ಆಟದಲ್ಲಿ ಜೀವಂತವಾಗಿರಿಸುವಂತೆ ಮಾಡಿದ. ಅದು 11ನೇ ಓವರ್​​ನಲ್ಲಿ. ಆಗ ಮಾಡಿದ ಬೌಲಿಂಗ್​ ಅದ್ಭುತವಾಗಿತ್ತು. ಅದಾದ ಬಳಿಕ ಕೊನೆಯ ದಿನದಾಟದಲ್ಲೂ ಇಂತಹ ವಿಕೆಟ್ಸ್​​ನಲ್ಲಿ ತನ್ನ ಅದ್ಭುತ ಬೌಲಿಂಗ್​ನಿಂದ ಪಂದ್ಯದಲ್ಲಿ ಜೀವಂತವಾಗಿರುವಂತೆ ಮಾಡಿದ. ಇದು ಆತನ ಕೌಶಲ್ಯ ಹಾಗೂ ಸಾಮರ್ಥ್ಯವನ್ನ ತೋರಿಸುತ್ತೆ’

ರಾಹುಲ್ ದ್ರಾವಿಡ್​​, ಕೋಚ್​

Download the Newsfirstlive app

ದ್ರಾವಿಡ್​ ಹೇಳಿದಂತೆ, ಅಶ್ವಿನ್​ ಟೀಮ್​ ಇಂಡಿಯಾದ ಪರಿಪೂರ್ಣ ಮ್ಯಾಚ್​​ ವಿನ್ನರ್​​ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಇದಕ್ಕೆ ಈ ಪಂದ್ಯದಲ್ಲಿ ದಾಖಲಿಸಿದ ವಿಶ್ವ ದಾಖಲೆಯನ್ನೂ ಸಾಕ್ಷಿ. ತನ್ನ ಸಾಲಿಡ್​​ ಸ್ಪೆಲ್​ನೊಂದಿಗೆ ಕಿವೀಸ್​ ಪಾಳಯವನ್ನ ಕಾಡಿದ ಅಶ್ವಿನ್​, ಟೀಮ್​ ಇಂಡಿಯಾ ಪರ ಹೆಚ್ಚು ಟೆಸ್ಟ್​ ವಿಕೆಟ್​​ ಕಬಳಿಸಿದ ಬೌಲರ್​​ಗಳ ಪಟ್ಟಿಯಲ್ಲಿ ಹರ್ಭಜನ್​ ಸಿಂಗ್​ರನ್ನ ಹಿಂದಿಕ್ಕಿ 3ನೇ ಸ್ಥಾನಕ್ಕೇರಿದ್ರು

ಟೆಸ್ಟ್​​ನಲ್ಲಿ​​ ಭಾರತದ ಪರ ಹೆಚ್ಚು ವಿಕೆಟ್​​
ಟೆಸ್ಟ್​​ ಫಾರ್ಮೆಟ್​​ನಲ್ಲಿ ಭಾರತದ ಪರ 150 ಇನ್ನಿಂಗ್ಸ್​​ಗಳಲ್ಲಿ 419 ವಿಕೆಟ್​ ಕಬಳಿಸಿರೋ ಅಶ್ವಿನ್​, ಕುಂಬ್ಳೆ, ಕಪಿಲ್ ನಂತರ 3ನೇ ಸ್ಥಾನದಲ್ಲಿದ್ದಾರೆ. 190 ಇನ್ನಿಂಗ್ಸ್​​ನಲ್ಲಿ 417 ವಿಕೆಟ್​​ ಕಬಳಿಸಿರೋ ಹರ್ಭಜನ್​ ಸಿಂಗ್​ 4ನೇ ಸ್ಥಾನದಲ್ಲಿದ್ದಾರೆ.

ಆಶ್ವಿನ್​ ಈ ಸಾಧನೆಗೆ ಭಜ್ಜಿಯೇ ಪ್ರೇರಣೆ..!
ಹೌದು..! ಕಾನ್ಪುರ ಟೆಸ್ಟ್​ ಪಂದ್ಯದ ಅಮೋಘ ಪ್ರದರ್ಶನದೊಂದಿಗೆ ಅಶ್ವಿನ್​, ಹರ್ಭಜನ್​​ ಸಿಂಗ್​ ದಾಖಲೆಯನ್ನ ಮುರಿದಿದ್ದಾರೆ. ಆದ್ರೆ, ಇಂದು ಅಶ್ವಿನ್​ ಈ ಸಾಧನೆ ಮಾಡಲು ಸ್ಪೂರ್ತಿಯಾಗಿದ್ದೇ ಭಜ್ಜಿ ಅನ್ನೋ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.

‘ಸಾಧನೆಗೆ ಹರ್ಭಜನ್​ ಸ್ಪೂರ್ತಿ’

‘ಇದೊಂದು ಅದ್ಭುತವಾದ ಮೈಲಿಗಲ್ಲು. ಹರ್ಭಜನ್​ ಸಿಂಗ್​ ಅಂದು ಆಸ್ಟ್ರೇಲಿಯಾ ವಿರುದ್ಧ 2001ರಲ್ಲಿ ಅಮೋಘ ಬೌಲಿಂಗ್​ ನಡೆಸಿದ್ರು. ನಾನು ಆ ದಿನ ಒಬ್ಬ ಆಫ್​ ಸ್ಪಿನ್ನರ್​​ ಆಗುತ್ತೇನೆ ಎಂದು ಊಹಿಸಿಯೂ ಇರಲಿಲ್ಲ. ಅವರಿಂದ ಸ್ಪೂರ್ತಿ ಪಡೆದುಕೊಂಡ ನಾನು ಆಫ್​ ಸ್ಪಿನ್​ ಬೌಲಿಂಗ್​ ಆಯ್ಕೆ ಮಾಡಿಕೊಂಡೆ. ಈಗ ಇಲ್ಲಿದ್ದೇನೆ. ನನಗೆ ಸ್ಪೂರ್ತಿಯಾಗಿದ್ದಕ್ಕೆ ಧನ್ಯವಾದಗಳು ಭಜ್ಜಿ ಪಾ’

ಅಶ್ವಿನ್, ಸ್ಪಿನ್ನರ್​ 

ಕೇವಲ ಕಾನ್ಪುರದಲ್ಲಿ ನಡೆದ ಟೆಸ್ಟ್​​ ಪಂದ್ಯದಲ್ಲಿ ಮಾತ್ರವಲ್ಲ.. 2021ರ ವರ್ಷದೂದ್ದಕ್ಕೂ ಅಶ್ವಿನ್​, ಸಾಲಿಡ್​ ಫರ್ಪಾಮೆನ್ಸ್​ ನೀಡಿದ್ದಾರೆ. ಆಡಿದ 7 ಪಂದ್ಯಗಳಲ್ಲೇ 44 ವಿಕೆಟ್​​ ಕಬಳಿಸಿ ದಾಖಲೆ ಬರೆದಿದ್ದಾರೆ. ಜೊತೆಗೆ ಈ ವರ್ಷ ಟೆಸ್ಟ್​ ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್​ ಕಬಳಿಸಿದ ಬೌಲರ್​ಗಳ ಪಟ್ಟಿಯಲ್ಲಿ ಶಾಹೀನ್​ ಶಾ ಅಫ್ರಿದಿಯೊಂದಿಗೆ, ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

ತಾನೆಂತಾ ಶ್ರೇಷ್ಠ ಬೌಲರ್​​​ ಅನ್ನೋದನ್ನ ಅಶ್ವಿನ್​ ವರ್ಷದಿಂದ ವರ್ಷಕ್ಕೆ, ಪಂದ್ಯದಿಂದ ಪಂದ್ಯಕ್ಕೆ ಪ್ರೂವ್​ ಮಾಡ್ತಾಲೆ ಇದ್ದಾರೆ. ಆದ್ರೆ, ಟೀಮ್​ ಮ್ಯಾನೇಜ್​ಮೆಂಟ್​ ಮಾತ್ರ.. ಆಗಾಗ ಅಶ್ವಿನ್​ರನ್ನ ತಂಡದಿಂದ ಕೈ ಬಿಡೋ ನಿರ್ಧಾರವನ್ನ ಮಾಡುತ್ತಲೇ ಬಂದಿದೆ. ಹೀಗಾಗಿಯೇ ಸ್ಪಿನ್​ ದಿಗ್ಗಜ ಡೇನಿಯನ್​ ವೆಟ್ಟೊರಿ, ಅಶ್ವಿನ್​ ಬದಲಾಗಿ ಜಡೇಜಾ ಆಯ್ಕೆ ಮಾಡೋದು ವಿಚಿತ್ರವಾಗಿ ಕಾಣುತ್ತೆ ಅಂತ ಹೇಳಿಕೆ ನೀಡಿದ್ದು. ಅದೇನೆ ಇದ್ರೂ, ಅಶ್ವಿನ್​ ಟೀಮ್​ ಇಂಡಿಯಾದ ಬಿಗ್​ ಮ್ಯಾಚ್​​ ವಿನ್ನರ್​ ಅನ್ನೋದನ್ನ ಮಾತ್ರ ಅಲ್ಲಗಳೆಯುವಂತಿಲ್ಲ.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಅಂಬಿಯನ್ನು ನೆನೆದು ವೇದಿಕೆ ಮೇಲೆಯೇ ಗಳಗಳನೇ ಕಣ್ಣೀರಿಟ್ಟ ಸಂಸದೆ ಸುಮಲತಾ!

by veena
March 27, 2023
0

ಕನ್ನಡದ ಖ್ಯಾತ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕವನ್ನು ಇಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದಾರೆ. ಈ ಮೂಲಕ ಹಲವು...

ನನ್ನ ಹತ್ಯೆ ಕನ್ಫರ್ಮ್​​​; ಜೈಲಿನಿಂದ ರಿಲೀಸ್​ ಆಗೋದು ಅಸಾಧ್ಯ; ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಕಣ್ಣೀರು

by veena
March 27, 2023
0

ಸತತ 22 ಗಂಟೆ, 45 ಪೊಲೀಸರ ತಂಡ, 1,300 ಕಿಲೋ ಮೀಟರ್​ನಷ್ಟು ಪ್ರಯಾಣ. ಇದು ಯಾವ ಸಿನಿಮಾದ ಶೂಟಿಂಗ್ ಕಥೆ​​ ಅಲ್ಲ. ಬದಲಿಗೆ ಗ್ಯಾಂಗ್​ಸ್ಟರ್, ರಾಜಕಾರಣಿಯಾಗಿದ್ದ ಅತೀಕ್...

ಟೀಂ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​​​ ಕನ್ನಡಿಗ KL ರಾಹುಲ್​​​ ಬಿಗ್​​ ಶಾಕ್!

by NewsFirst Kannada
March 27, 2023
0

ಟೀಂ ಇಂಡಿಯಾದ ಸ್ಟಾರ್​ ಆಟಗಾರ ಕೆ.ಎಲ್​ ರಾಹುಲ್​ಗೆ ಬಿಸಿಸಿಐ ಬಿಗ್​ ಶಾಕ್​ ಕೊಟ್ಟಿದೆ. ಇವರ ಸ್ಥಾನಕ್ಕೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲಪಡಿಸಲು ಮುಂಜಾಗ್ರತಾ ಕ್ರಮವಾಗಿ ಬಿಸಿಸಿಐ ಸಂಜು...

ಬೇರೆಯವ್ರ ಜತೆ ಮದುವೆ ನಿಶ್ಚಯ; ಪ್ರೇಯಸಿಗೆ ಪೆಟ್ರೋಲ್​​ ಸುರಿದು ತಾನು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ

by veena
March 27, 2023
0

ಬಾಗಲಕೋಟೆ: ಪ್ರೀತಿಸಿದ ಹುಡುಗಿಗೆ ಮದುವೆ ನಿಶ್ಚಯ ಆಗಿದ್ದಕ್ಕೆ ಮನನೊಂದ ಪ್ರಿಯಕರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಗುಡೂರು ಗ್ರಾಮದಲ್ಲಿ ನಡೆದಿದೆ. ಅಫ್ಜಲ್ ಸೊಲ್ಲಾಪುರ (27), ನೇತ್ರಾವತಿ...

ಬರೋಬ್ಬರಿ 9 ವರ್ಷಗಳ ಹಿಂದೆ ಕೊಲೆಗೈದಿದ್ದ ಹಂತಕರನ್ನು ಹಿಡಿದುಕೊಟ್ಟ ಗಿಳಿ; ಹೇಗೆ..?

by veena
March 27, 2023
0

ಗಿಳಿ ಎಂದ ಕೂಡಲೇ ಥಟ್​​ ಅಂತ ನೆನಪಾಗೋದು ಅದರ ಮೇಲೆ ಇರುವ ಹಸಿರು ಬಣ್ಣ ಹಾಗೂ ಕೆಂಪು ಮೂಗು. ಗಿಳಿಯನ್ನು ನೋಡುವುದೇ ಚಂದ. ಅದೇ ಗಿಳಿಯು ಮನುಷ್ಯರ...

BREAKING: ಭ್ರಷ್ಟಾಚಾರ ಕೇಸ್​​; ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅರೆಸ್ಟ್​

by NewsFirst Kannada
March 27, 2023
0

ಬೆಂಗಳೂರು: ತುಮಕೂರು ಕ್ಯಾತಸಂದ್ರದ ಟೋಲ್​ ಬಳಿ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರನ್ನು ಅರೆಸ್ಟ್​ ಮಾಡಲಾಗಿದೆ. ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರಿಗೆ ಬರುತ್ತಿದ್ದಾಗ ಮಾಡಾಳ್‌ ಅವರನ್ನು ಬಂಧಿಸಿದ್ದಾರೆ....

ತಿರುಪತಿಗೆ ಬಂದ 26 ಕೋಟಿ ದೇಣಿಗೆ ತಡೆದ ಮೋದಿ ಸರ್ಕಾರ; ತಿಮ್ಮಪ್ಪನಿಗಾದ ಅವಮಾನ ಎಂದ ಕಾಂಗ್ರೆಸ್

by NewsFirst Kannada
March 27, 2023
0

ತಿರುಮಲ ತಿರುಪತಿ ದೇವಸ್ಥಾನ ಸದಾ ಭಕ್ತರಿಂದ ತುಂಬಿ ತುಳುಕುತ್ತಾ ಇರುತ್ತೆ. ಭಕ್ತಸಾಗರದ ಜೊತೆಗೆ ತಿಮ್ಮಪ್ಪನ ಹುಂಡಿಯೂ ಅಷ್ಟೇ ತುಂಬುತ್ತಲೇ ಇರುತ್ತದೆ. ಕೋಟ್ಯಾಂತರ ಭಕ್ತರ ಆರಾಧ್ಯದೈವ ಬಾಲಾಜಿಗೆ ದೇಶ,...

ಕೈಕೊಟ್ಟ ಶ್ರೇಯಸ್​ ಅಯ್ಯರ್​; ನರೈನ್​​ ಅಲ್ಲ, ಭಾರತದ ಈ ಯಂಗ್ ಬ್ಯಾಟ್ಸ್​ಮನ್​​ ​KKR ತಂಡದ ಕ್ಯಾಪ್ಟನ್​​

by NewsFirst Kannada
March 27, 2023
0

ಇತ್ತೀಚೆಗೆ ನಡೆದ ಟೀಂ ಇಂಡಿಯಾ, ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೇ ಟೆಸ್ಟ್​ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್​​ ಗಾಯಗೊಂಡಿದ್ದರು. ಹೀಗಾಗಿ ನಂತರ ನಡೆದ ಏಕದಿನ ಸರಣಿಯಿಂದಲೂ ಶ್ರೇಯಸ್​...

ಫ್ಯಾನ್ಸ್​ಗೆ ಸಡನ್​ ಸರ್ಪ್ರೈಸ್​; ಸಿನಿಮಾಗಾಗಿ ಮತ್ತೆ ಒಂದಾದ ಶಿವಣ್ಣ, ಮೋಹಕ ತಾರೆ ರಮ್ಯಾ!

by veena
March 27, 2023
0

ಮೋಹಕತಾರೆ, ಸ್ಯಾಂಡಲ್​ವುಡ್ ಕ್ವೀನ್​​ ರಮ್ಯಾ ಕಂಬ್ಯಾಕ್​ಗಾಗಿ ಕೋಟ್ಯಾಂತರ ಮನ ಕಾದು ಕುಂತಿದೆ. ಡಾಲಿ ಜೊತೆ ಉತ್ತರಾಕಾಂಡ ಅಂತ ಕಂಬ್ಯಾಕ್ ಸಿನಿಮಾನೂ ಅನೌನ್ಸ್ ಆಗಿದೆ. ಇದೀಗ, ಸರ್ಪ್ರೈಸ್​ ಏನಪ್ಪಾ...

ಒಳ ಮೀಸಲಾತಿ ಕಿಚ್ಚಿಗೆ ಶಿಕಾರಿಪುರ ಉದ್ವಿಗ್ನ; BSY ಮನೆಗೆ ಕಲ್ಲು ತೂರಾಟ, ನಿಷೇಧಾಜ್ಞೆ ಜಾರಿ

by NewsFirst Kannada
March 27, 2023
0

ಶಿವಮೊಗ್ಗ: ಪರಿಶಿಷ್ಟ ಜಾತಿಯ ಒಳ ಮೀಸಲಾತಿಯ ವರ್ಗೀಕರಣ ರಾಜ್ಯದಲ್ಲಿ ಅತಿ ದೊಡ್ಡ ಕೋಲಾಹಲ ಸೃಷ್ಟಿಸಿದೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ತೀವ್ರ ಆಕ್ರೋಶ...

Next Post

Breaking:ಕಾಂಗ್ರೆಸ್ ಮುಖಂಡ ರಾಮೋಜಿ ಗೌಡಗೆ ಐಟಿ‌ ಶಾಕ್

'ಗ್ರ್ಯಾಂಡ್ ರಿಲೀಸ್ ದಿಸ್ ಸಮ್ಮರ್' -ಫೋಟೋ ಹಾಕಿ ಗುಡ್​​ನ್ಯೂಸ್​​ ಕೊಟ್ಟ ಅಮೂಲ್ಯ

NewsFirst Kannada

NewsFirst Kannada

LATEST NEWS

ಅಂಬಿಯನ್ನು ನೆನೆದು ವೇದಿಕೆ ಮೇಲೆಯೇ ಗಳಗಳನೇ ಕಣ್ಣೀರಿಟ್ಟ ಸಂಸದೆ ಸುಮಲತಾ!

March 27, 2023

ನನ್ನ ಹತ್ಯೆ ಕನ್ಫರ್ಮ್​​​; ಜೈಲಿನಿಂದ ರಿಲೀಸ್​ ಆಗೋದು ಅಸಾಧ್ಯ; ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಕಣ್ಣೀರು

March 27, 2023

ಟೀಂ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​​​ ಕನ್ನಡಿಗ KL ರಾಹುಲ್​​​ ಬಿಗ್​​ ಶಾಕ್!

March 27, 2023

ಬೇರೆಯವ್ರ ಜತೆ ಮದುವೆ ನಿಶ್ಚಯ; ಪ್ರೇಯಸಿಗೆ ಪೆಟ್ರೋಲ್​​ ಸುರಿದು ತಾನು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ

March 27, 2023

ಬರೋಬ್ಬರಿ 9 ವರ್ಷಗಳ ಹಿಂದೆ ಕೊಲೆಗೈದಿದ್ದ ಹಂತಕರನ್ನು ಹಿಡಿದುಕೊಟ್ಟ ಗಿಳಿ; ಹೇಗೆ..?

March 27, 2023

BREAKING: ಭ್ರಷ್ಟಾಚಾರ ಕೇಸ್​​; ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅರೆಸ್ಟ್​

March 27, 2023

ತಿರುಪತಿಗೆ ಬಂದ 26 ಕೋಟಿ ದೇಣಿಗೆ ತಡೆದ ಮೋದಿ ಸರ್ಕಾರ; ತಿಮ್ಮಪ್ಪನಿಗಾದ ಅವಮಾನ ಎಂದ ಕಾಂಗ್ರೆಸ್

March 27, 2023

ಕೈಕೊಟ್ಟ ಶ್ರೇಯಸ್​ ಅಯ್ಯರ್​; ನರೈನ್​​ ಅಲ್ಲ, ಭಾರತದ ಈ ಯಂಗ್ ಬ್ಯಾಟ್ಸ್​ಮನ್​​ ​KKR ತಂಡದ ಕ್ಯಾಪ್ಟನ್​​

March 27, 2023

ಫ್ಯಾನ್ಸ್​ಗೆ ಸಡನ್​ ಸರ್ಪ್ರೈಸ್​; ಸಿನಿಮಾಗಾಗಿ ಮತ್ತೆ ಒಂದಾದ ಶಿವಣ್ಣ, ಮೋಹಕ ತಾರೆ ರಮ್ಯಾ!

March 27, 2023

ಒಳ ಮೀಸಲಾತಿ ಕಿಚ್ಚಿಗೆ ಶಿಕಾರಿಪುರ ಉದ್ವಿಗ್ನ; BSY ಮನೆಗೆ ಕಲ್ಲು ತೂರಾಟ, ನಿಷೇಧಾಜ್ಞೆ ಜಾರಿ

March 27, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ