Monday, March 27, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ರಾಜಮೌಳಿ ಪರಿಕಲ್ಪನೆಯ ‘ಥ್ರಿಬಲ್​ ಆರ್’​ನಲ್ಲಿ ಅಜಯ್​-ಆಲಿಯಾ ಪಾತ್ರವೇನು?

Share on Facebook Share on Twitter Send Share
December 3, 2021

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಥ್ರಿಬಲ್ ಆರ್.. ಈ ಬಾರಿ ರಾಜಮೌಳಿ ಏನ್ ಮಾಡಿರಬಹುದು ಅನ್ನೋ ಪ್ರೇಕ್ಷಕರ ಕುತೂಹಲ ಆಕಾಶ ಮುಟ್ಟಿದೆ.. ರೌದ್ರ ರಣ ರುಧಿರ ಚಿತ್ರದ ಪ್ರತಿಪಾತ್ರವು ಈಗಾಗಲೇ ಚಿತ್ರಪ್ರೇಮಿಗಳ ಮನಸಿನಲ್ಲಿ ಜೀವ ಪಡೆದುಕೊಂಡಿವೆ.. ಇಂತಹ ಟೈಮ್​​ನಲ್ಲಿ ಥ್ರಿಬಲ್ ಆರ್ ಚಿತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಹಾಗೂ ಆಲಿಯಾ ಭಟ್ ಪಾತ್ರ ಇಷ್ಟೆ ಅಂತ ಮಾತನಾಡಿಕೊಳುತ್ತಿದೆ ಸಿನಿಮಾ ಲೋಕ.. ಹಾಗಾದ್ರೆ ಥ್ರಿಬಲ್ ಆರ್​​​ನಲ್ಲಿ ಅಜಯ್ ಆಲಿಯಾ ಪಾತ್ರವೇನು?

Download the Newsfirstlive app

ಕುತೂಹಲಭರಿತ ಸಿನಿಮಾವನ್ನ ನೋಡೋವಾಗ ಸೀಟ್ ಎಡ್ಜ್​​​​​ನಲ್ಲಿ ಕುಳಿತು ನೋಡೋದು ಮಾಮುಲಿ.. ಆದ್ರೆ ಸಿನಿಮಾ ಬರೋಕ್ಕೂ ಮುನ್ನ ಸಿನಿಮಾ ನೋಡಲು ಪ್ರೇಕ್ಷಕ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡೋದು ಇದೆಯಲ್ಲ ಅದು ನಿಜಕ್ಕೂ ಎಕ್ಸ್​​ಸ್ಟ್ರಾಡ್ನರಿ.. ಇಂಥದೊಂದು ಕಲೆ ಒಲಿದಿರುವ ಡೈರೆಕ್ಟರ್ಸ್​​ಗಳಲ್ಲೊಬ್ಬರು ಎಸ್​.ಎಸ್.ರಾಜಮೌಳಿ.. ಜಕ್ಕಣ್ಣನ ಕಲ್ಪನೆಯ ಥ್ರಿಬಲ್ ಆರ್ ಚಿತ್ರಕ್ಕೆ ದಿನಗಣನೆ ಶುರುವಾಗಿದೆ.. ಜೊತೆಗೆ ಥ್ರಿಬಲ್ ಆರ್ ಸಿನಿಮಾದ ಪಾತ್ರಗಳು ಹಾಗೂ ನಾಳೆ ಬಿಡುಗಡೆಯಾಗುವ ಟ್ರೈಲರ್​​ ಬಗ್ಗೆನೂ ಸಖತ್ ಕ್ಯೂರಿಯಾಸಿಟಿ ಎಲ್ಲರಿಲ್ಲಿದೆ.

ರಾಜಮೌಳಿ ಅವರು ಬಾಹುಬಲಿ ಸಿನಿಮಾವನ್ನ ಮಾಡ್ತಿದ್ದಾಗ ಹೊಸ ಫ್ಯಾಂಟಸಿ ಜಗತ್ತನ್ನ ಸೃಷ್ಟಿಸಿದ್ದಾರೆ ಅಂತ ಜನ ಮುಗಿ ಬಿದ್ದು ನೋಡಿದ್ರು.. ಆದ್ರೆ ಈಗ ಥ್ರಿಬಲ್ ಆರ್ ಕಥೆ ಹಂಗಿಲ್ಲ.. ಸ್ವಾತಂತ್ರ್ಯ ಹೋರಾಟದ ಕಥೆಯನ್ನ ಹೇಳಲು ಹೊರಟಿರುವ ರಾಜಮೌಳಿ ಬೇರೆ ಏನೋ ನೋಡಿರದನ್ನ ಸೃಷ್ಟಿಸಿ ಸಿನಿ ಜಗತ್ತಿಗ ಅರ್ಪಿಸಲಿದ್ದಾರೆ ಅನ್ನೋ ಕುತೂಹಲವಿದೆ.. ಜೂನಿಯರ್ ಎನ್​.ಟಿ.ಆರ್ ಹಾಗೂ ರಾಮ್ ಚರಣ್ ತೇಜ ಪಾತ್ರಗಳ ಬಗ್ಗೆ ಒಂದು ಇಮೇಜಿನ್ ಈಗಾಲೇ ಪ್ರೇಕ್ಷಕ ಕುಲಕ್ಕೆ ಸಿಕ್ಕಿದೆ. ಆದ್ರೆ ಬಾಲಿವುಡ್​​​ನ ತಾರೆಗಳಾಗಿರುವ ಅಜಯ್ ದೇವಗನ್ ಹಾಗೂ ಆಲಿಯಾ ಭಟ್ ಪಾತ್ರಗಳ ವಿಶೇಷವೇನು ಅನ್ನೋದೆ ಕಲರ್​​ ಕ್ಯೂರಿಯಾಸಿಟಿ..

ಅಜಯ್ – ಆಲಿಯಾ ಪಾತ್ರಗಳ ವಿಶೇಷವೇನು?

ಎಷ್ಟು ನಿಮಿಷ ಕಾಣುತ್ತಾರೆ ಅಲಿಯಾ-ಅಜಯ್

ಆಲಿಯಾ ಭಟ್ ಹಾಗೂ ಅಜಯ್ ದೇವಗನ್.. ಈ ಇಬ್ಬರು ಬೇರೆ ಬೇರೆ ರೋಲ್​​ಗಳನ್ನ ಥ್ರಿಬಲ್ ಆರ್ ಸಿನಿಮಾದಲ್ಲಿ ಮಾಡಿದ್ದಾರೆ.. ಈ ಇಬ್ಬರ ಪಾತ್ರಗಳ ವಿಶಿಷ್ಠವೇನು ಅನ್ನೋ ಜನವರಿ 7ನೇ ತಾರೀಖ್ ಗೊತ್ತಾಗುತ್ತೆ.. ಆದ್ರೆ ಆಲಿಯಾ ಮತ್ತು ಅಜಯ್ ಪಾತ್ರಗಳು ಇಷ್ಟೆ ಇಷ್ಟು ಇರುತ್ತೆ ಅಂತ ಮಾತುಕಥೆಗಳು ಈಗ ಶುರುವಾಗಿದೆ..ಸೀತಾ ಅನ್ನೋ ಪಾತ್ರವನ್ನ ರೌದ್ರ ರಣ ರುಧಿರ ಚಿತ್ರದಲ್ಲಿ ನಿರ್ವಹಿಸುತ್ತಿರುವ ಆಲಿಯಾ ಭಟ್ ಈ ಚಿತ್ರದಲ್ಲಿ ಕಾಣೋದು ಎಷ್ಟು ನಿಮಿಷ ಗೊತ್ತಾ.. ಜಸ್ಟ್ 15 ಮಿನಿಟ್.. ಹೌದು. ಕೇವಲ 15 ನಿಮಿಷ ಮಾತ್ರ ಆಲಿಯಾ ಭಟ್ ಈ ಚಿತ್ರದಲ್ಲಿ ಕಂಗೋಳಿಸುತ್ತಾರಂತೆ..ಇನ್ನು ಬಾಲಿವುಡ್​​ನ ಸಿಂಗಂ ಅಜಯ್ ದೇವಗನ್.. ಆಲಿಯಾ ಭಟ್ ಅವರ ಪಾತ್ರ 15 ನಿಮಿಷ ಥ್ರಿಬಲ್ ಆರ್ ನಲ್ಲಿ ಕಂಡ್ರೆ ಅಜಯ್ ದೇವಗನ್ ಪಾತ್ರ ಕೇವಲ ಎಂಟೇ ನಿಮಿಷ ಮಾತ್ರ ಕಾಣಿಸುತ್ತದೆ ಅಂತೆ.

ಥ್ರಿಬಲ್ ಆರ್ ಸಿನಿಮಾ ಎರಡು ಮುಕ್ಕಾಲ್​ ಗಂಟೆ ಇದೆ ಅನ್ನೋ ಮಾಹಿತಿ ಇದೆ.. ಅಂತ್ರದಲ್ಲಿ ಕೇವಲ ಇಷ್ಟು ಕಡಿಮೆ ಅವಧಿಗೆ ಆಲಿಯಾ ಮತ್ತು ಅಜಯ್ ಬಾಲಿವುಡ್​​​​ನಿಂದ ಟಾಲಿವುಡ್​​​ಗೆ ಬಂದು ಹೊದ್ರಾ ಅನ್ನೋ ಪ್ರಶ್ನೆಗೆ ಉತ್ತರ ಇಬ್ಬರಿಂದಲೂ ಸಿಕ್ಕಿದೆ. ನಟ ಅಜಯ್ ದೇವಗನ್ ಅವರಿಗೆ ಸಂಜಯ್ ಲೀಲಾ ಬನ್ಸಾಲಿ ಹಾಗೂ ರಾಜಮೌಳಿ ಅವರ ಜೊತೆಗೆ ಕೆಲಸ ಮಾಡಬೇಕು ಅನ್ನೋ ಆಸೆ ಇತಂಥೆ.. ದೇವಗನ್ ಅವರ ಒಂದು ಆಸೆ ಥ್ರಿಬಲ್ ಆರ್ ಚಿತ್ರದಿಂದ ಈಡೇರಿದೆ.. ಇನ್ನು ಆಲಿಯಾ ಭಟ್ ಅವರಿಗೂ ರಾಜ್ ಮೌಳಿ ಡೈರೆಕ್ಷನ್ ಅಂದ್ರೆ ಬಲು ಪ್ರೀತಿ.. ಹೀಗಾಗಿ ಎಷ್ಟ್ ನಿಮಿಷ ಬಂದ್ರು ಪರವಾಗಿಲ್ಲ ಒಂದು ಪವರ್ ಫುಲ್ ಪಾತ್ರ ಮಾಡಿದ್ರೆ ಸಾಕು ಅನ್ನೋ ಉದೇಶದಿಂದ ಥ್ರಿಬಲ್ ಆರ್ ಚಿತ್ರವನ್ನ ಒಪ್ಪಿಕೊಂಡಿದ್ದಾರೆ ಅಜಯ್ ಮತ್ತು ಆಲಿಯಾ..

ಒಂದು ಯಶಸ್ವಿ ಸಿನಿಮಾದಲ್ಲಿ ಅದ್ರಲೂ ರಾಜಮೌಳಿ ಅವರ ಸಿನಿಮಾದಲ್ಲಿ ಎಷ್ಟು ನಿಮಿಷ ಕಲಾವಿದರು ಕಂಡರು ಅನ್ನೋ ಮುಖ್ಯವಲ್ಲ ಪ್ರೇಕ್ಷಕರ ಮನಸಿನಲ್ಲಿ ಉಳಿದುಕೊಂಡ್ರಾ ಅನ್ನೋದೆ ಮುಖ್ಯ.. ರಾಜ್ ಮೌಳಿ ಸಿನಿಮಾ ಅಂದ್ಮೆಲೆ ಸಣ್ಣ ಸಣ್ಣ ಪಾತ್ರವು ಪ್ರೇಕ್ಷಕರ ಕಂಗಳಲ್ಲಿ ಐಡೆಂಟಿಟಿಯನ್ನ ಹೊಂದೇ ಹೊಂದುತ್ತೆ.. ಮುಂಬರುವ ಜನವರಿ 7ನೇ ತಾರೀಖ್ ರೌದ್ರ ರಣ ರುಧಿರ ಸಿನಿಮಾ ವಿಶ್ವಾದ್ಯಂತ ಪ್ರದರ್ಶನಗೊಳ್ಳಲಿದೆ.. ಕನ್ನಡ ಅವತರಣಿಕೆಯ ಥ್ರಿಬಲ್ ಆರ್ ಚಿತ್ರವನ್ನ ಕರ್ನಾಟಕಕ್ಕೆ ಅರ್ಪಿಸಲಿದೆ ಕೆವಿಎನ್ ಸಿನಿಮಾ ಪ್ರೋಡಕ್ಷನ್ಸ್​​​.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಅಂಬಿಯನ್ನು ನೆನೆದು ವೇದಿಕೆ ಮೇಲೆಯೇ ಗಳಗಳನೇ ಕಣ್ಣೀರಿಟ್ಟ ಸಂಸದೆ ಸುಮಲತಾ!

by veena
March 27, 2023
0

ಕನ್ನಡದ ಖ್ಯಾತ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕವನ್ನು ಇಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದಾರೆ. ಈ ಮೂಲಕ ಹಲವು...

ನನ್ನ ಹತ್ಯೆ ಕನ್ಫರ್ಮ್​​​; ಜೈಲಿನಿಂದ ರಿಲೀಸ್​ ಆಗೋದು ಅಸಾಧ್ಯ; ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಕಣ್ಣೀರು

by veena
March 27, 2023
0

ಸತತ 22 ಗಂಟೆ, 45 ಪೊಲೀಸರ ತಂಡ, 1,300 ಕಿಲೋ ಮೀಟರ್​ನಷ್ಟು ಪ್ರಯಾಣ. ಇದು ಯಾವ ಸಿನಿಮಾದ ಶೂಟಿಂಗ್ ಕಥೆ​​ ಅಲ್ಲ. ಬದಲಿಗೆ ಗ್ಯಾಂಗ್​ಸ್ಟರ್, ರಾಜಕಾರಣಿಯಾಗಿದ್ದ ಅತೀಕ್...

ಟೀಂ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​​​ ಕನ್ನಡಿಗ KL ರಾಹುಲ್​​​ ಬಿಗ್​​ ಶಾಕ್!

by NewsFirst Kannada
March 27, 2023
0

ಟೀಂ ಇಂಡಿಯಾದ ಸ್ಟಾರ್​ ಆಟಗಾರ ಕೆ.ಎಲ್​ ರಾಹುಲ್​ಗೆ ಬಿಸಿಸಿಐ ಬಿಗ್​ ಶಾಕ್​ ಕೊಟ್ಟಿದೆ. ಇವರ ಸ್ಥಾನಕ್ಕೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲಪಡಿಸಲು ಮುಂಜಾಗ್ರತಾ ಕ್ರಮವಾಗಿ ಬಿಸಿಸಿಐ ಸಂಜು...

ಬೇರೆಯವ್ರ ಜತೆ ಮದುವೆ ನಿಶ್ಚಯ; ಪ್ರೇಯಸಿಗೆ ಪೆಟ್ರೋಲ್​​ ಸುರಿದು ತಾನು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ

by veena
March 27, 2023
0

ಬಾಗಲಕೋಟೆ: ಪ್ರೀತಿಸಿದ ಹುಡುಗಿಗೆ ಮದುವೆ ನಿಶ್ಚಯ ಆಗಿದ್ದಕ್ಕೆ ಮನನೊಂದ ಪ್ರಿಯಕರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಗುಡೂರು ಗ್ರಾಮದಲ್ಲಿ ನಡೆದಿದೆ. ಅಫ್ಜಲ್ ಸೊಲ್ಲಾಪುರ (27), ನೇತ್ರಾವತಿ...

ಬರೋಬ್ಬರಿ 9 ವರ್ಷಗಳ ಹಿಂದೆ ಕೊಲೆಗೈದಿದ್ದ ಹಂತಕರನ್ನು ಹಿಡಿದುಕೊಟ್ಟ ಗಿಳಿ; ಹೇಗೆ..?

by veena
March 27, 2023
0

ಗಿಳಿ ಎಂದ ಕೂಡಲೇ ಥಟ್​​ ಅಂತ ನೆನಪಾಗೋದು ಅದರ ಮೇಲೆ ಇರುವ ಹಸಿರು ಬಣ್ಣ ಹಾಗೂ ಕೆಂಪು ಮೂಗು. ಗಿಳಿಯನ್ನು ನೋಡುವುದೇ ಚಂದ. ಅದೇ ಗಿಳಿಯು ಮನುಷ್ಯರ...

BREAKING: ಭ್ರಷ್ಟಾಚಾರ ಕೇಸ್​​; ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅರೆಸ್ಟ್​

by NewsFirst Kannada
March 27, 2023
0

ಬೆಂಗಳೂರು: ತುಮಕೂರು ಕ್ಯಾತಸಂದ್ರದ ಟೋಲ್​ ಬಳಿ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರನ್ನು ಅರೆಸ್ಟ್​ ಮಾಡಲಾಗಿದೆ. ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರಿಗೆ ಬರುತ್ತಿದ್ದಾಗ ಮಾಡಾಳ್‌ ಅವರನ್ನು ಬಂಧಿಸಿದ್ದಾರೆ....

ತಿರುಪತಿಗೆ ಬಂದ 26 ಕೋಟಿ ದೇಣಿಗೆ ತಡೆದ ಮೋದಿ ಸರ್ಕಾರ; ತಿಮ್ಮಪ್ಪನಿಗಾದ ಅವಮಾನ ಎಂದ ಕಾಂಗ್ರೆಸ್

by NewsFirst Kannada
March 27, 2023
0

ತಿರುಮಲ ತಿರುಪತಿ ದೇವಸ್ಥಾನ ಸದಾ ಭಕ್ತರಿಂದ ತುಂಬಿ ತುಳುಕುತ್ತಾ ಇರುತ್ತೆ. ಭಕ್ತಸಾಗರದ ಜೊತೆಗೆ ತಿಮ್ಮಪ್ಪನ ಹುಂಡಿಯೂ ಅಷ್ಟೇ ತುಂಬುತ್ತಲೇ ಇರುತ್ತದೆ. ಕೋಟ್ಯಾಂತರ ಭಕ್ತರ ಆರಾಧ್ಯದೈವ ಬಾಲಾಜಿಗೆ ದೇಶ,...

ಕೈಕೊಟ್ಟ ಶ್ರೇಯಸ್​ ಅಯ್ಯರ್​; ನರೈನ್​​ ಅಲ್ಲ, ಭಾರತದ ಈ ಯಂಗ್ ಬ್ಯಾಟ್ಸ್​ಮನ್​​ ​KKR ತಂಡದ ಕ್ಯಾಪ್ಟನ್​​

by NewsFirst Kannada
March 27, 2023
0

ಇತ್ತೀಚೆಗೆ ನಡೆದ ಟೀಂ ಇಂಡಿಯಾ, ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿಯ ಕೊನೇ ಟೆಸ್ಟ್​ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್​​ ಗಾಯಗೊಂಡಿದ್ದರು. ಹೀಗಾಗಿ ನಂತರ ನಡೆದ ಏಕದಿನ ಸರಣಿಯಿಂದಲೂ ಶ್ರೇಯಸ್​...

ಫ್ಯಾನ್ಸ್​ಗೆ ಸಡನ್​ ಸರ್ಪ್ರೈಸ್​; ಸಿನಿಮಾಗಾಗಿ ಮತ್ತೆ ಒಂದಾದ ಶಿವಣ್ಣ, ಮೋಹಕ ತಾರೆ ರಮ್ಯಾ!

by veena
March 27, 2023
0

ಮೋಹಕತಾರೆ, ಸ್ಯಾಂಡಲ್​ವುಡ್ ಕ್ವೀನ್​​ ರಮ್ಯಾ ಕಂಬ್ಯಾಕ್​ಗಾಗಿ ಕೋಟ್ಯಾಂತರ ಮನ ಕಾದು ಕುಂತಿದೆ. ಡಾಲಿ ಜೊತೆ ಉತ್ತರಾಕಾಂಡ ಅಂತ ಕಂಬ್ಯಾಕ್ ಸಿನಿಮಾನೂ ಅನೌನ್ಸ್ ಆಗಿದೆ. ಇದೀಗ, ಸರ್ಪ್ರೈಸ್​ ಏನಪ್ಪಾ...

ಒಳ ಮೀಸಲಾತಿ ಕಿಚ್ಚಿಗೆ ಶಿಕಾರಿಪುರ ಉದ್ವಿಗ್ನ; BSY ಮನೆಗೆ ಕಲ್ಲು ತೂರಾಟ, ನಿಷೇಧಾಜ್ಞೆ ಜಾರಿ

by NewsFirst Kannada
March 27, 2023
0

ಶಿವಮೊಗ್ಗ: ಪರಿಶಿಷ್ಟ ಜಾತಿಯ ಒಳ ಮೀಸಲಾತಿಯ ವರ್ಗೀಕರಣ ರಾಜ್ಯದಲ್ಲಿ ಅತಿ ದೊಡ್ಡ ಕೋಲಾಹಲ ಸೃಷ್ಟಿಸಿದೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ತೀವ್ರ ಆಕ್ರೋಶ...

Next Post

ವಾಂಖೆಡೆ ಟೆಸ್ಟ್​ ಆರಂಭಕ್ಕೆ ಕೌಂಟ್​ಡೌನ್ -ಮಯಾಂಕ್, ಸಾಹ ಪ್ಲೇಯಿಂಗ್​-XIನಿಂದ ಔಟ್..?

2023ರ ವಿಧಾನಸಭೆ ಚುನಾವಣೆಯಲ್ಲಿ ವಿಜಯೇಂದ್ರ ಸ್ಪರ್ಧೆ ಪಕ್ಕಾ -ಯಾವ ಕ್ಷೇತ್ರದಿಂದ ಗೊತ್ತಾ..?

NewsFirst Kannada

NewsFirst Kannada

LATEST NEWS

ಅಂಬಿಯನ್ನು ನೆನೆದು ವೇದಿಕೆ ಮೇಲೆಯೇ ಗಳಗಳನೇ ಕಣ್ಣೀರಿಟ್ಟ ಸಂಸದೆ ಸುಮಲತಾ!

March 27, 2023

ನನ್ನ ಹತ್ಯೆ ಕನ್ಫರ್ಮ್​​​; ಜೈಲಿನಿಂದ ರಿಲೀಸ್​ ಆಗೋದು ಅಸಾಧ್ಯ; ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಕಣ್ಣೀರು

March 27, 2023

ಟೀಂ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​​​ ಕನ್ನಡಿಗ KL ರಾಹುಲ್​​​ ಬಿಗ್​​ ಶಾಕ್!

March 27, 2023

ಬೇರೆಯವ್ರ ಜತೆ ಮದುವೆ ನಿಶ್ಚಯ; ಪ್ರೇಯಸಿಗೆ ಪೆಟ್ರೋಲ್​​ ಸುರಿದು ತಾನು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ

March 27, 2023

ಬರೋಬ್ಬರಿ 9 ವರ್ಷಗಳ ಹಿಂದೆ ಕೊಲೆಗೈದಿದ್ದ ಹಂತಕರನ್ನು ಹಿಡಿದುಕೊಟ್ಟ ಗಿಳಿ; ಹೇಗೆ..?

March 27, 2023

BREAKING: ಭ್ರಷ್ಟಾಚಾರ ಕೇಸ್​​; ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅರೆಸ್ಟ್​

March 27, 2023

ತಿರುಪತಿಗೆ ಬಂದ 26 ಕೋಟಿ ದೇಣಿಗೆ ತಡೆದ ಮೋದಿ ಸರ್ಕಾರ; ತಿಮ್ಮಪ್ಪನಿಗಾದ ಅವಮಾನ ಎಂದ ಕಾಂಗ್ರೆಸ್

March 27, 2023

ಕೈಕೊಟ್ಟ ಶ್ರೇಯಸ್​ ಅಯ್ಯರ್​; ನರೈನ್​​ ಅಲ್ಲ, ಭಾರತದ ಈ ಯಂಗ್ ಬ್ಯಾಟ್ಸ್​ಮನ್​​ ​KKR ತಂಡದ ಕ್ಯಾಪ್ಟನ್​​

March 27, 2023

ಫ್ಯಾನ್ಸ್​ಗೆ ಸಡನ್​ ಸರ್ಪ್ರೈಸ್​; ಸಿನಿಮಾಗಾಗಿ ಮತ್ತೆ ಒಂದಾದ ಶಿವಣ್ಣ, ಮೋಹಕ ತಾರೆ ರಮ್ಯಾ!

March 27, 2023

ಒಳ ಮೀಸಲಾತಿ ಕಿಚ್ಚಿಗೆ ಶಿಕಾರಿಪುರ ಉದ್ವಿಗ್ನ; BSY ಮನೆಗೆ ಕಲ್ಲು ತೂರಾಟ, ನಿಷೇಧಾಜ್ಞೆ ಜಾರಿ

March 27, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ