Saturday, March 25, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಮೊದಲಿನಂತಿಲ್ಲ ಇಶಾಂತ್​ ಬೌಲಿಂಗ್​​ನಲ್ಲಿದ್ದ ಧಮ್​ -ರೇಸ್​​​​​ನಲ್ಲಿ ಆವೇಶ್, ಉಮೇಶ್, ಪ್ರಸಿದ್ಧ್​​ ಕೃಷ್ಣ..

Share on Facebook Share on Twitter Send Share
December 8, 2021

ನ್ಯೂಜಿಲೆಂಡ್​​ ವಿರುದ್ಧದ ಟೆಸ್ಟ್​ ಸಮರ ಮುಗೀತು. ಇನ್ನೇನಿದ್ದರೂ ದಕ್ಷಿಣ ಆಫ್ರಿಕಾ ಟೆಸ್ಟ್​ ಸರಣಿ ಕಡೆ ಗಮನ. ಈ ಟೆಸ್ಟ್​ ಸರಣಿಗೆ ಯಾವೆಲ್ಲಾ ಆಟಗಾರರು ಆಯ್ಕೆ ಆಗ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಆದರೆ ಈ ಆಟಗಾರನಿಗೆ, ತಂಡದಲ್ಲಿ ಸ್ಥಾನವೇ ಇಲ್ಲ ಎಂದು ಹೇಳಲಾಗ್ತಿದೆ. ಯಾರು ಆ ಆಟಗಾರ..? ಬನ್ನಿ ನೋಡೋಣ..

ನ್ಯೂಜಿಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯನ್ನ ಭಾರತ ಗೆದ್ದು ಬೀಗಿದೆ. ಇದೀಗ ಕೊಹ್ಲಿ ಬಾಯ್ಸ್​ ಚಿತ್ತ, ಸೌತ್​​ ಆಫ್ರಿಕಾ ಪ್ರವಾಸದ ಮೇಲೆ.! ಇದೇ ವಾರದಲ್ಲಿ ಆಫ್ರಿಕಾ ಸರಣಿಗೆ, ತಂಡ ಕೂಡ ಪ್ರಕಟಗೊಳ್ಳಲಿದೆ. ಈ ಹಿಂದಿನ ಮತ್ತು ಪ್ರಸ್ತುತ ನೀಡಿದ ಪ್ರದರ್ಶನದ ಮಾನದಂಡದ ಆಧಾರದ ಮೇಲೆ, ಆಟಗಾರರಿಗೆ ಮಣೆ ಹಾಕೋದಕ್ಕೆ ಆಯ್ಕೆ ಸಮಿತಿ ಸಿದ್ಧತೆ ನಡೆಸಿದೆ. ಆದರೆ ಅನುಭವಿ​ ವೇಗಿ ಇಶಾಂತ್​​ ಶರ್ಮಾ, ಸ್ಥಾನ ಪಡೆಯೋದೇ ಅನುಮಾನ, ಎನ್ನಲಾಗ್ತಿದೆ.

ಕಿವೀಸ್​ ಸರಣಿಯಲ್ಲೂ ಇಶಾಂತ್​ ಫ್ಲಾಪ್​ ಶೋ..!
ಕಿವೀಸ್ ವಿರುದ್ಧದ ಟೆಸ್ಟ್​​ ಸರಣಿಯಲ್ಲೂ, ವೇಗಿ ಇಶಾಂತ್​ ಶರ್ಮಾ ಕಳಪೆ ಪ್ರದರ್ಶನ ಮುಂದುವರೆದಿದೆ. ಟೀಮ್​ ಇಂಡಿಯಾ ಸ್ಪಿನ್ನರ್​​​ಗಳು ಮ್ಯಾಜಿಕ್​ ಸ್ಪೆಲ್​ ಮಾಡ್ತಿದ್ರೆ, ವೇಗಿ ಇಶಾಂತ್​ ಮಾತ್ರ ಪ್ರವಾಸಿ ತಂಡ​​ದ ಬ್ಯಾಟರ್​​​ಗಳ ಸದ್ದಡಗಿಸಲು, ಆಗಲೇ ಇಲ್ಲ. ಹೀಗಾಗಿ ಮೊದಲ ಪಂದ್ಯದಲ್ಲಿ ಇಶಾಂತ್, ಒಂದೇ ಒಂದು ವಿಕೆಟ್​ ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಕಳಪೆ​​​ ಪ್ರದರ್ಶನದಿಂದ ಇಶಾಂತ್, ಎರಡನೇ ಟೆಸ್ಟ್​ ಪಂದ್ಯದಿಂದ ದೂರ ಉಳಿಯಬೇಕಾಯ್ತು.

WTC ಫೈನಲ್, ಇಂಗ್ಲೆಂಡ್​ ವಿರುದ್ಧವೂ ಇಶಾಂತ್​​ ಕಳಪೆ ಬೌಲಿಂಗ್..!
ಕೇವಲ ನ್ಯೂಜಿಲೆಂಡ್​ ಸರಣಿಯಲ್ಲಿ ನೀಡಿದ ಕೆಟ್ಟ ಪ್ರದರ್ಶನದಿಂದ ಮುಂದಿನ ಸರಣಿಗೆ ದೂರ ಆಗ್ತಾರೆ ಎಂದು ಹೇಳಲಾಗ್ತಿಲ್ಲ. ಈ ಹಿಂದೆ ನಡೆದ ವಿಶ್ವ ಟೆಸ್ಟ್​​​ ಚಾಂಪಿಯನ್​​ ಶಿಪ್​ ಫೈನಲ್ ಮತ್ತು ಇಂಗ್ಲೆಂಡ್​​ ವಿರುದ್ಧದ ಸರಣಿಗಳಲ್ಲೂ ಇಶಾಂತ್​, ಕೆಟ್ಟ ಪ್ರದರ್ಶನ ನೀಡಿದ್ದಾರೆ.

WTC ಫೈನಲ್​​​​ನಲ್ಲಿ ಇಶಾಂತ್​ ಪ್ರದರ್ಶನ
ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಇಶಾಂತ್​​, ಮೊದಲ ಇನ್ನಿಂಗ್ಸ್​​​ನಲ್ಲಿ 25 ಓವರ್​​ ಬೌಲ್ ಮಾಡಿದ್ರು. ಅದ್ರಲ್ಲಿ ​9 ಓವರ್​​​​​​​​ ಮೇಡಿನ್​​​​​ ಎಸೆದಿದ್ದು​​​​​, 48ರನ್​​​ ನೀಡಿ 3 ವಿಕೆಟ್​ ಪಡೆದಿದ್ರು. ಇನ್ನು 2ನೇ ಇನ್ನಿಂಗ್ಸ್​​​​ನಲ್ಲಿ 6.2 ಓವರ್​​​ ಬೌಲಿಂಗ್​​ ಮಾಡಿ, 2 ಓವರ್​​ ಮೇಡಿನ್​​ ಮಾಡಿದ್ದಾರೆ. 21 ರನ್​ ನೀಡಿ ವಿಕೆಟ್​​​ ಲೆಸ್​​ ಆಗಿದ್ದಾರೆ.

Download the Newsfirstlive app

ಅಷ್ಟೆ ಅಲ್ಲ, ಸೆಪ್ಟೆಂಬರ್​​​ನಲ್ಲಿ ನಡೆದ ಇಂಗ್ಲೆಂಡ್​​ ಸರಣಿಯಲ್ಲೂ ಇಶಾಂತ್​ ಶರ್ಮಾದ್ದು, ಇದೇ ಫಜೀತಿ. ಜೊತೆಗೆ ಫೆಬ್ರವರಿಯಲ್ಲಿ ನಡೆದ ಭಾರತ-ಇಂಗ್ಲೆಂಡ್​​​ ಸರಣಿಯಲ್ಲೂ ಫ್ಲಾಪ್​ ಆಗಿದ್ರು. ಹಾಗಂತ ಆ ಸರಣಿಯಲ್ಲಿ ಇಶಾಂತ್​​ರ ಅಂಕಿ-ಅಂಶಗಳೇ ಬಹಿರಂಗಪಡಿಸಿವೆ.

ಇಂಗ್ಲೆಂಡ್​​​​ ವಿರುದ್ಧ ಸರಣಿಗಳಲ್ಲಿ ಇಶಾಂತ್​
ಇಂಗ್ಲೆಂಡ್​ ವಿರುದ್ಧ ನಡೆದ ಎರಡು ಟೆಸ್ಟ್​​ ಸರಣಿಗಳಲ್ಲಿ ಇಶಾಂತ್​ 06 ಪಂದ್ಯಗಳನ್ನಾಡಿದ್ದು, ಬರೋಬ್ಬರಿ 115 ಓವರ್​​​​​ ಎಸೆದು 690 ರನ್​ ನೀಡಿದ್ದಾರೆ. ಆದರೆ ಇಷ್ಟು ಪಂದ್ಯಗಳಲ್ಲಿ ಇಶಾಂತ್​​ ಪಡೆದಿರೋ ವಿಕೆಟ್​​ಗಳು 11 ಮಾತ್ರ.

ಫಿಟ್​​ನೆಸ್​​​​ ಸಮಸ್ಯೆಗೂ ಸಿಲುಕಿದ್ದಾರೆ ಡೆಲ್ಲಿ ಸ್ಟಾರ್..!
ಇಶಾಂತ್​ ಶರ್ಮಾ ಅಂಕಿ-ಅಂಶಗಳು ಮಾತ್ರವಲ್ಲ, ಫಿಟ್​​​​ನೆಸ್​​ ಸಮಸ್ಯೆ ಕೂಡ ಆತನಿಗೆ ಹಿನ್ನಡೆಯಾಗುವಂತೆ ಮಾಡ್ತಿದೆ. ಇದರಿಂದಲೇ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್​​​​ಗೆ ಬೆಂಚ್​ ಕಾಯುವಂತೆ ಆಗಿತ್ತು. ಹೀಗಾಗಿ ಸೌತ್​​ ಆಫ್ರಿಕಾ ಟೆಸ್ಟ್​ ಸರಣಿಗೆ ಆಯ್ಕೆ ಮಾಡಬೇಕೆ.? ಬೇಡವೇ ಎಂಬ ಪ್ರಶ್ನೆ ಆಯ್ಕೆ ಸಮಿತಿಯದ್ದಾಗಿದೆ.

ಇಶಾಂತ್​​ ಕಾಂಪಿಟೇಟರ್​​ ಆಗಿದ್ದಾರೆ ಆವೇಶ್, ಉಮೇಶ್, ಪ್ರಸಿದ್ಧ್​​..!
ಹೌದು..! ಈ ಹಿರಿಯ ವೇಗಿಗೆ ಕಾಂಪಿಟೇಟರ್ ಆಗಿ,​​​​ ಯುವ ವೇಗಿಗಳಾದ ಆವೇಶ್​ ಖಾನ್, ಪ್ರಸಿದ್ಧ್​ ಕೃಷ್ಣ ಇದ್ದಾರೆ. ಜೊತೆಗೆ ಉಮೇಶ್​​ ಯಾದವ್​ ಕೂಡ ಪೈಪೋಟಿ ನೀಡ್ತಿದ್ದಾರೆ. ಇನ್ನು ಸಿಕ್ಕ ಅವಕಾಶದಲ್ಲೂ ಉಮೇಶ್​​ ವಿಕೆಟ್​ ಬೇಟೆಯಾಡಿ, ಮೇಲುಗೈ ಸಾಧಿಸ್ತಿದ್ದಾರೆ. ಹಾಗೆಯೇ ಆವೇಶ್​​​, ಪ್ರಸಿದ್ಧ್​​ ಕೃಷ್ಣ ಕೂಡ, ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ. ಇಂತಹ ಸಮಯದಲ್ಲಿ ಇಶಾಂತ್​ ವೈಫಲ್ಯ, ಈ ಮೂವರಿಗೂ ವರದಾನವಾಗೋ ಸಾಧ್ಯತೆ ಇದೆ.

ಮೊದಲಿನಂತಿಲ್ಲ ಇಶಾಂತ್​ ಬೌಲಿಂಗ್​​ನಲ್ಲಿದ್ದ ಧಮ್​.!
ಇದು ನೂರಕ್ಕೆ ನೂರು ಸತ್ಯ. ಈ ಅಜಾನುಬಾಹು ಬೌಲರ್​​​ ಅಂದರೆ, ಕ್ರಿಕೆಟ್​ಗೆ ಕಾಲಿಟ್ಟ ಸಂದರ್ಭದಲ್ಲಿ ದಿಗ್ಗಜ ಬ್ಯಾಟ್ಸ್​​​ಮನ್​​ ಕೂಡ ಹೆದರುತ್ತಿದ್ದರು. ಪರ್ಫೆಕ್ಟ್​ ಲೈನ್​ ಅಂಡ್​​ ಲೆಂಥ್​ ಬೌಲಿಂಗ್​​​​ ಮಾಡಿ, ವಿಕೆಟ್​ ಬೇಟೆಯಾಡ್ತಿದ್ರು. ವಿಕೆಟ್​​ ಪಡೆಯದ ಪಂದ್ಯವೇ ಇರುತ್ತಿರಲಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಇಶಾಂತ್​​ ಪ್ರದರ್ಶನ ತೀವ್ರವಾಗಿ ಕಳೆಗುಂದಿದೆ. ಇದು ಒಂದಲ್ಲ ಒಂದು ದಿನ ತಂಡದಿಂದಲೇ ದೂರು ಮಾಡುವಂತೆ ಮಾಡುತ್ತೆ.

ಒಟ್ಟಿನಲ್ಲಿ ಡೆಲ್ಲಿ ಎಕ್ಸ್​ಪ್ರೆಸ್ ಇಶಾಂತ್ ಶರ್ಮಾ, ಫಿಟ್​​ನೆಸ್​ ಮತ್ತು ಕೆಟ್ಟ​​​ ಪ್ರದರ್ಶನದ ಕಾರಣ, ಮುಂದಿನ ಸೌತ್​​ ಆಫ್ರಿಕಾ ಸರಣಿಗೆ ಆಯ್ಕೆ ಆಗೋದು ಅನುಮಾನ ಎಂದೇ ಹೇಳಲಾಗ್ತಿದೆ. ಹಾಗಾಗಿ ಬಿಸಿಸಿಐ ಯಾವ ನಿರ್ಧಾರ ಕೈಗೊಳ್ಳುತ್ತೆ ಅನ್ನೋದನ್ನ ಕಾದು ನೋಡಬೇಕು.

Winning is a great feeling and celebrating it with the team makes it even better!💪🇮🇳 pic.twitter.com/RzhsvmFQeG

— Ishant Sharma (@ImIshant) December 6, 2021


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

VIDEO: ಸುನಾಮಿಯಂತೆ ಅಪ್ಪಳಿಸಿದ ಡೆಡ್ಲಿ ಸುಂಟರಗಾಳಿ; ಅಮೆರಿಕಾದಲ್ಲಿ 23 ಮಂದಿ ಸಾವು

by NewsFirst Kannada
March 25, 2023
0

ಅಮೆರಿಕಾದ ಮಿಸಿಸಿಪ್ಪಿ ರಾಜ್ಯ ಅಕ್ಷರಶಃ ತರಗೆಲೆಯಂತೆ ತೂರಿ ಹೋಗಿದೆ. ಭೀಕರ ಸುಂಟರಗಾಳಿಗೆ ಮನೆಗಳು ಕುಸಿದು ಬಿದ್ದಿದ್ದು, ಸಾವಿನ ಸಂಖ್ಯೆ ದಿನಕಳೆದಂತೆ ಹೆಚ್ಚುತ್ತಲೇ ಇದೆ. ಮಿಸಿಸಿಪ್ಪಿ ರಾಜ್ಯದ 160...

ಪುಷ್ಪಾ 2 ಸಿನಿಮಾದ ಅಲ್ಲು ಅರ್ಜುನ್​​ ಲುಕ್​ ರಿವೀಲ್​​; ಇಲ್ಲಿವೆ ಟಾಪ್​​ 5 ಮೂವಿ ಸುದ್ದಿಗಳು!

by veena
March 25, 2023
0

ಜ್ಯೂನಿಯರ್​ ಎನ್​ಟಿಆರ್ 30ನೇ ಚಿತ್ರಕ್ಕಾಗಿ​ ಬ್ಲಡ್​ ಟ್ಯಾಂಕರ್​! ಜ್ಯೂನಿಯರ್​ ಎನ್​ಟಿಆರ್​ ನಟನೆಯ 30ನೇ ಸಿನಿಮಾ ಇತ್ತೀಚೆಗಷ್ಟೇ ಲಾಂಚ್ ಆಗಿತ್ತು. ಸಿನಿಮಾ ಸೆಟ್ಟೇರಿದ ಬೆನ್ನಲ್ಲೇ ಈಗ ಎನ್​ಟಿಆರ್​30ಗೆ ಸಂಬಂಧಿಸಿದ...

ಸಿಎಸ್​​ಕೆ, ಲಕ್ನೋ ತಂಡಕ್ಕೆ ಬಿಗ್​ ಶಾಕ್​​; ಕೈಕೊಟ್ಟ ಸ್ಟಾರ್​ ಪ್ಲೇಯರ್ಸ್​​

by Bhimappa
March 25, 2023
0

ಚೆನ್ನೈ ಸೂಪರ್​ ಕಿಂಗ್ಸ್​ ವೇಗಿ ಮುಕೇಶ್ ಚೌಧರಿ ಹಾಗೂ ಲಕ್ನೋ ಸೂಪರ್​ ಜೈಂಟ್ಸ್​ ಆಟಗಾರ ಮೊಯ್ಸಿನ್ ಖಾನ್ ಅವರು ಈ ಬಾರಿಯ IPL ಸೀಸನ್​ನಲ್ಲಿ ಆಡುವುದು ಅನುಮಾನ...

‘ಮೋದಿ ಅಂದ್ರೆ ಭ್ರಷ್ಟಾಚಾರ.. ಭ್ರಷ್ಟಾಚಾರ ಅಂದ್ರೆ ಮೋದಿ’- ಕಿಡಿ ಹೊತ್ತಿಸಿದ ಬಿಜೆಪಿ ನಾಯಕಿ ಖುಷ್ಬೂ ಟ್ವೀಟ್​​

by veena
March 25, 2023
0

ಚೆನ್ನೈ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸಿದ್ದರು ಎನ್ನಲಾದ ಮಾನನಷ್ಟ ಮೊಕದ್ದಮೆ ಕೇಸ್​​ನಲ್ಲಿ 2 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​...

ಶಾರುಖ್​​ಗಾಗಿ ರೂಲ್ಸ್​​ ಬ್ರೇಕ್​​ ಮಾಡಿದ್ರಾ ನಯನತಾರಾ? ಈ ಸುದ್ದಿ ಕೇಳಿ ಇಡೀ ಸಿನಿಮಾ ಇಂಡಸ್ಟ್ರೀ ಶಾಕ್​​!

by veena
March 25, 2023
0

ಲೇಡಿ ಸೂಪರ್​ಸ್ಟಾರ್​ ನಯನತಾರ ಜೊತೆ ಸಿನಿಮಾ ಮಾಡೋದೇ ದೊಡ್ಡ ಚಾಲೆಂಜ್. ಸಿನಿಮಾ ಅಂತ ಹೋದ್ರೆನೇ ಒಂದಿಷ್ಟು ಕಂಡಿಷನ್​ಗಳು ಅಪ್ಲೈ ಆಗುತ್ತಂತೆ. ಇನ್ನು ಈಗ ಮದುವೆ ಬೇರೆ ಆಗಿದ್ದಾರೆ....

ಬೆಂಗಳೂರಿಗೆ ಬಂದಿಳಿದ ಇಬ್ಬರು ಸ್ಟಾರ್​ ಪ್ಲೇಯರ್ಸ್​​.. ಆರ್​ಸಿಬಿಗೆ ಬಂತು ಹಾರ್ಸ್​ ಪವರ್

by NewsFirst Kannada
March 25, 2023
0

ಮುಂದಿನ ವಾರದಿಂದಲೇ 2023 ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 16 ಶುರುವಾಗಲಿದೆ. ಹೀಗಿರುವಾಗ ಈ ಬಾರಿ ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು...

ಕೊನೆಗೂ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಕಿಭಾಯ್​​; ಯಶ್​ ಮುಂದಿನ ಸಿನಿಮಾ ಅನೌನ್ಸ್​​ ಯಾವಾಗ..?

by veena
March 25, 2023
0

14 ವರ್ಷ ವನವಾಸ ಮಾಡಿದ ಪಾಂಡವರು ಒಂದು ವರ್ಷ ಅಜ್ಞಾತವಾಸ ಮಾಡಿ ಚರಿತ್ರೆಯಲ್ಲಿ ಉಳಿದುಬಿಟ್ಟರು. ಇದೀಗ, ನಮ್ಮ ಸ್ಯಾಂಡಲ್​​ವುಡ್​ ರಾಕಿ ಭಾಯ್​​ ಕೂಡ ಆಲ್​ಮೋಸ್ಟ್​ ಒಂದು ವರ್ಷ...

ಕಲಬುರಗಿಯಲ್ಲೇ ಕಮಲ ಅರಳಿದೆ; ವಿಜಯ ಮಹೋತ್ಸವ ಶುರುವಾಗಿದೆ; ಕಾಂಗ್ರೆಸ್, JDS ವಿರುದ್ಧ ಮೋದಿ ಘರ್ಜನೆ

by NewsFirst Kannada
March 25, 2023
0

ದಾವಣಗೆರೆ: AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ಮಭೂಮಿ ಕಲಬುರಗಿಯಲ್ಲೇ ಇಂದು ಕಮಲ ಅರಳಿದೆ. ಇದು ಬರೀ ವಿಜಯ ಸಂಕಲ್ಪವಲ್ಲ. ವಿಜಯ ಮಹೋತ್ಸವ ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ...

ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಸಿದ್ದರಾಮಯ್ಯ; ಮೋದಿ ಕೌಂಟರ್ ಹೇಗಿತ್ತು?

by NewsFirst Kannada
March 25, 2023
0

ದಾವಣಗೆರೆ: ಬಿಜೆಪಿ ವಿಜಯಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಭಾಷಣ ಮಾಡಿದ್ದಾರೆ. ಭಾಷಣದುದ್ದಕ್ಕೂ ಕಾಂಗ್ರೆಸ್‌ ನಾಯಕರ ವಿರುದ್ಧ ಪ್ರಧಾನಿ ಮೋದಿ ತೀವ್ರ ವಾಕ್ಸಮರ...

IPL​​ ಶುರುಗೆ ಮುನ್ನವೇ ಆರ್​ಸಿಬಿಗೆ ಬಿಗ್​ ಶಾಕ್​​.. ಪಕ್ಕಾ ಕೈ ಕೊಡ್ತಾರೆ ಈ ಸ್ಟಾರ್​ ಆಲ್​ರೌಂಡರ್​​

by NewsFirst Kannada
March 25, 2023
0

2023 ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 16 ಶುರುವಾಗಲು ಕೆಲವು ದಿನಗಳು ಬಾಕಿಯಿವೆ. ಈ ಬಾರಿ ಹೇಗಾದ್ರೂ ಕಪ್​ ಗೆಲ್ಲಲೇಬೇಕು ಎಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ...

Next Post

ಆಸ್ಟ್ರೇಲಿಯಾ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಆಲ್ ಔಟ್

ನಡುರಸ್ತೆಯಲ್ಲಿ ಟ್ರಾಫಿಕ್ ಪೇದೆ, ಸರ್ಕಾರಿ ಬಸ್ ನಿರ್ವಾಹಕನ‌ ನಡುವೆ ಬಡಿದಾಟ

NewsFirst Kannada

NewsFirst Kannada

LATEST NEWS

VIDEO: ಸುನಾಮಿಯಂತೆ ಅಪ್ಪಳಿಸಿದ ಡೆಡ್ಲಿ ಸುಂಟರಗಾಳಿ; ಅಮೆರಿಕಾದಲ್ಲಿ 23 ಮಂದಿ ಸಾವು

March 25, 2023

ಪುಷ್ಪಾ 2 ಸಿನಿಮಾದ ಅಲ್ಲು ಅರ್ಜುನ್​​ ಲುಕ್​ ರಿವೀಲ್​​; ಇಲ್ಲಿವೆ ಟಾಪ್​​ 5 ಮೂವಿ ಸುದ್ದಿಗಳು!

March 25, 2023

ಸಿಎಸ್​​ಕೆ, ಲಕ್ನೋ ತಂಡಕ್ಕೆ ಬಿಗ್​ ಶಾಕ್​​; ಕೈಕೊಟ್ಟ ಸ್ಟಾರ್​ ಪ್ಲೇಯರ್ಸ್​​

March 25, 2023

‘ಮೋದಿ ಅಂದ್ರೆ ಭ್ರಷ್ಟಾಚಾರ.. ಭ್ರಷ್ಟಾಚಾರ ಅಂದ್ರೆ ಮೋದಿ’- ಕಿಡಿ ಹೊತ್ತಿಸಿದ ಬಿಜೆಪಿ ನಾಯಕಿ ಖುಷ್ಬೂ ಟ್ವೀಟ್​​

March 25, 2023

ಶಾರುಖ್​​ಗಾಗಿ ರೂಲ್ಸ್​​ ಬ್ರೇಕ್​​ ಮಾಡಿದ್ರಾ ನಯನತಾರಾ? ಈ ಸುದ್ದಿ ಕೇಳಿ ಇಡೀ ಸಿನಿಮಾ ಇಂಡಸ್ಟ್ರೀ ಶಾಕ್​​!

March 25, 2023

ಬೆಂಗಳೂರಿಗೆ ಬಂದಿಳಿದ ಇಬ್ಬರು ಸ್ಟಾರ್​ ಪ್ಲೇಯರ್ಸ್​​.. ಆರ್​ಸಿಬಿಗೆ ಬಂತು ಹಾರ್ಸ್​ ಪವರ್

March 25, 2023

ಕೊನೆಗೂ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಕಿಭಾಯ್​​; ಯಶ್​ ಮುಂದಿನ ಸಿನಿಮಾ ಅನೌನ್ಸ್​​ ಯಾವಾಗ..?

March 25, 2023

ಕಲಬುರಗಿಯಲ್ಲೇ ಕಮಲ ಅರಳಿದೆ; ವಿಜಯ ಮಹೋತ್ಸವ ಶುರುವಾಗಿದೆ; ಕಾಂಗ್ರೆಸ್, JDS ವಿರುದ್ಧ ಮೋದಿ ಘರ್ಜನೆ

March 25, 2023

ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಸಿದ್ದರಾಮಯ್ಯ; ಮೋದಿ ಕೌಂಟರ್ ಹೇಗಿತ್ತು?

March 25, 2023

IPL​​ ಶುರುಗೆ ಮುನ್ನವೇ ಆರ್​ಸಿಬಿಗೆ ಬಿಗ್​ ಶಾಕ್​​.. ಪಕ್ಕಾ ಕೈ ಕೊಡ್ತಾರೆ ಈ ಸ್ಟಾರ್​ ಆಲ್​ರೌಂಡರ್​​

March 25, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ