Monday, March 27, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಶ್ರೀಮಂತ ಮಹಿಳೆಯರು ತಮಗಿಂತ ಕಿರಿಯರನ್ನು ಮದ್ವೆ ಆಗೋದನ್ನ ನೋಡೋದೆ ಖುಷಿ -ಕಂಗನಾ

Share on Facebook Share on Twitter Send Share
December 9, 2021

ಬಾಲಿವುಡ್ ನಟಿ ಕಂಗನಾ ರಣಾವತ್​ ಸೋಶಿಯಲ್​ ಮೀಡಿಯಾ ಮೂಲಕ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಮದುವೆ ಬಗ್ಗೆ ಕಮೆಂಟ್​ ಮಾಡಿದ್ದು, ಎಲ್ಲಿಯೂ ಈ ಜೋಡಿಯ ಹೆಸರನ್ನು ಮಾತ್ರ ಪ್ರಸ್ತಾಪಿಸಿಲ್ಲ. ಕಂಗನಾ ಹಲವು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದರಂತೇ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಸ್​ನಲ್ಲಿ “ಶ್ರೀಮಂತ ಮಹಿಳೆಯರು ತಮಗಿಂತ ಕಿರಿಯ ವಯಸ್ಸಿನ ಪುರುಷರನ್ನು ಮದುವೆ ಆಗುತ್ತಿರುವುದನ್ನು ನೋಡಲು ಖುಷಿ ಆಗುತ್ತದೆ” ಎಂದು ಬರೆದುಕೊಂಡಿದ್ದು, ನೆಟ್ಟಿಗರು ಕಂಗನಾ ಈ ಸಾಲುಗಳನ್ನು ವಿಕ್ಕಿ ಹಾಗೂ ಕತ್ರಿನಾ ಕುರಿತಾಯೇ ಬರೆದಿರಬೇಕು ಅಂತ ಗೆಸ್​ ಮಾಡಿದ್ದಾರೆ.

ಇದೇ ಡಿಸೆಂಬರ್​ 9 ರಂದು ರಾಜಸ್ಥಾನದಲ್ಲಿರುವ ಮಾಧೊಪುರದ ಸಿಕ್ಸ್​ ಸೆನ್ಸಸ್​ ಫೋರ್ಟ್​ ಹೋಟೆಲ್​ನಲ್ಲಿ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಮದುವೆ ನಡೆಯಲಿದ್ದೆ. ಇನ್ನು ವಯಸ್ಸಿನಲ್ಲಿ ವಿಕ್ಕಿ ​ಕತ್ರಿನಾಗಿಂತ ಐದು ವರ್ಷ ಕಿರಿಯವರಾಗಿದ್ದು, ಈ ಬಗ್ಗೆ ಕಂಗನಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

Download the Newsfirstlive app

“ಯಶಸ್ವಿ ಪುರುಷರು ವಯಸ್ಸಿನಲ್ಲಿ ತಮಗಿಂತ ಕಿರಿಯ ವಯಸ್ಸಿನ ಮಹಿಳೆಯ ಜೊತೆ ಮದುವೆಯಾದ ಕಥೆಗಳನ್ನು ನಾವು ಕೇಳುತ್ತ ಬೆಳೆದಿದ್ದೇವೆ. ಇನ್ನು ಮಹಿಳೆಯರು ತಮ್ಮಗಿಂತ ಚಿಕ್ಕಿ ವಯಸ್ಸಿನ ಹುಡುಗರನ್ನು ಮದುವೆಯಾಗುವುದ್ದು ಇರಲಿ, ವಯಸ್ಸು ದಾಟಿದ ನಂತರ ಮಹಿಳೆಯರು ಮದುವೆ ಆಗುವುದೇ ಅಸಾಧ್ಯವಾಗಿತ್ತು. ಆದರೆ ಈಗಿನ ಶ್ರೀಮಂತ ಮಹಿಳೆಯರು, ಯಶಸ್ವಿ ನಟಿಯರು ಇಂತಹ ಹಳೆಯ ನಿಯಮಗಳನ್ನು ಮುರಿಯುತ್ತಿರುವುದು ನೋಡಲು ಖುಷಿ ಆಗುತ್ತದೆ. ಲಿಂಗ ಸಮಾನತೆ ಬಗೆಗಿನ ದೃಷ್ಟಿಕೋನವನ್ನು ಬದಲಿಸುತ್ತಿರುವ ಮಹಿಳೆಯರಿಗೆ ಮತ್ತು ಪುರುಷರಿಗೆ ಅಭಿನಂದನೆಗಳು” ಎಂದು ಕಂಗನಾ ಬರೆದುಕೊಂಡಿದ್ದಾರೆ.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಅರೆಸ್ಟ್​ ಆಗಿದ್ದೇ ತಡ ನನಗೆ ಎದೆನೋವು ಎಂದ BJP MLA ಮಾಡಾಳ್​​ ವಿರೂಪಾಕ್ಷಪ್ಪ!

by veena
March 27, 2023
0

ಬೆಂಗಳೂರು: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಮಾಡಾಳ್​ ವಿರೂಪಾಕ್ಷಪ್ಪ ಬಂಧನವಾಗಿದೆ. ತುಮಕೂರಿನ ಕ್ಯಾತಸಂದ್ರ ಟೋಲ್ ಬಳಿ ಲೋಕಾಯುಕ್ತ ಅಧಿಕಾರಿಗಳು ಚನ್ನಗಿರಿ ಶಾಸಕ ವಿರೂಪಾಕ್ಷಪ್ಪರನ್ನ ಅರೆಸ್ಟ್​...

ನಮೀಬಿಯಾದಿಂದ ಭಾರತಕ್ಕೆ ಬಂದಿದ್ದ 5 ವರ್ಷದ ಹೆಣ್ಣು ಚೀತಾ ಸಾವು!

by NewsFirst Kannada
March 27, 2023
0

ಕಳೆದ ವರ್ಷ ನಮೀಬಿಯಾದಿಂದ ಭಾರತಕ್ಕೆ ತಂದಿದ್ದ ಹೆಣ್ಣು ಚೀತಾವೊಂದು ಸಾವನ್ನಪ್ಪಿದೆ ಎಂದು ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ಕಿಡ್ನಿ ಸೋಕಿನಿಂದ ಬಳಲುತ್ತಿದ್ದ 5 ವರ್ಷದ ಹೆಣ್ಣು...

‘ಯಲಾ ಕುನ್ನಿ, ಮೇರಾ ನಾಮ್​​ ವಜ್ರಮುನಿ’ ಎನ್ನುತ್ತಿದ್ದಾರೆ ನಟ ಕೋಮಲ್​​​​!

by veena
March 27, 2023
0

ಸ್ಯಾಂಡಲ್​ವುಡ್​​ ಹಾಸ್ಯ ನಟ ಕೋಮಲ್ ಅವರು ಯಲಾ ಕುನ್ನಿ, ಮೇರ ನಾಮ್ ವಜ್ರಮುನಿ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಬೆಂಗಳೂರಿನ ಗೋವಿಂದರಾಜ ನಗರದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ...

ನಿಜವಾಗಲೂ ಆಧಾರ್​​, ಪ್ಯಾನ್​​ ಲಿಂಕ್​ ಕಡ್ಡಾಯವೇ..? ಯಾರಿಗೆ ಕಡ್ಡಾಯ..? ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​!

by NewsFirst Kannada
March 27, 2023
0

ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್‌ ಲಿಂಕ್ ಆಗಿದ್ಯಾ? ಅಥವಾ ಆಗಿಲ್ವಾ? ಮಾರ್ಚ್ 31ರೊಳಗೆ ಲಿಂಕ್ ಆಗದಿದ್ರೆ 10 ಸಾವಿರ ರೂಪಾಯಿ ಫೈನ್ ಕಟ್ಟಬೇಕಾ? ಆಧಾರ್, ಪ್ಯಾನ್...

ಅಂಬಿಯನ್ನು ನೆನೆದು ವೇದಿಕೆ ಮೇಲೆಯೇ ಗಳಗಳನೇ ಕಣ್ಣೀರಿಟ್ಟ ಸಂಸದೆ ಸುಮಲತಾ!

by veena
March 27, 2023
0

ಕನ್ನಡದ ಖ್ಯಾತ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕವನ್ನು ಇಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದಾರೆ. ಈ ಮೂಲಕ ಹಲವು...

ನನ್ನ ಹತ್ಯೆ ಕನ್ಫರ್ಮ್​​​; ಜೈಲಿನಿಂದ ರಿಲೀಸ್​ ಆಗೋದು ಅಸಾಧ್ಯ; ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಕಣ್ಣೀರು

by veena
March 27, 2023
0

ಸತತ 22 ಗಂಟೆ, 45 ಪೊಲೀಸರ ತಂಡ, 1,300 ಕಿಲೋ ಮೀಟರ್​ನಷ್ಟು ಪ್ರಯಾಣ. ಇದು ಯಾವ ಸಿನಿಮಾದ ಶೂಟಿಂಗ್ ಕಥೆ​​ ಅಲ್ಲ. ಬದಲಿಗೆ ಗ್ಯಾಂಗ್​ಸ್ಟರ್, ರಾಜಕಾರಣಿಯಾಗಿದ್ದ ಅತೀಕ್...

ಟೀಂ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​​​ ಕನ್ನಡಿಗ KL ರಾಹುಲ್​​​ ಬಿಗ್​​ ಶಾಕ್!

by NewsFirst Kannada
March 27, 2023
0

ಟೀಂ ಇಂಡಿಯಾದ ಸ್ಟಾರ್​ ಆಟಗಾರ ಕೆ.ಎಲ್​ ರಾಹುಲ್​ಗೆ ಬಿಸಿಸಿಐ ಬಿಗ್​ ಶಾಕ್​ ಕೊಟ್ಟಿದೆ. ಇವರ ಸ್ಥಾನಕ್ಕೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲಪಡಿಸಲು ಮುಂಜಾಗ್ರತಾ ಕ್ರಮವಾಗಿ ಬಿಸಿಸಿಐ ಸಂಜು...

ಬೇರೆಯವ್ರ ಜತೆ ಮದುವೆ ನಿಶ್ಚಯ; ಪ್ರೇಯಸಿಗೆ ಪೆಟ್ರೋಲ್​​ ಸುರಿದು ತಾನು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ

by veena
March 27, 2023
0

ಬಾಗಲಕೋಟೆ: ಪ್ರೀತಿಸಿದ ಹುಡುಗಿಗೆ ಮದುವೆ ನಿಶ್ಚಯ ಆಗಿದ್ದಕ್ಕೆ ಮನನೊಂದ ಪ್ರಿಯಕರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಗುಡೂರು ಗ್ರಾಮದಲ್ಲಿ ನಡೆದಿದೆ. ಅಫ್ಜಲ್ ಸೊಲ್ಲಾಪುರ (27), ನೇತ್ರಾವತಿ...

ಬರೋಬ್ಬರಿ 9 ವರ್ಷಗಳ ಹಿಂದೆ ಕೊಲೆಗೈದಿದ್ದ ಹಂತಕರನ್ನು ಹಿಡಿದುಕೊಟ್ಟ ಗಿಳಿ; ಹೇಗೆ..?

by veena
March 27, 2023
0

ಗಿಳಿ ಎಂದ ಕೂಡಲೇ ಥಟ್​​ ಅಂತ ನೆನಪಾಗೋದು ಅದರ ಮೇಲೆ ಇರುವ ಹಸಿರು ಬಣ್ಣ ಹಾಗೂ ಕೆಂಪು ಮೂಗು. ಗಿಳಿಯನ್ನು ನೋಡುವುದೇ ಚಂದ. ಅದೇ ಗಿಳಿಯು ಮನುಷ್ಯರ...

BREAKING: ಭ್ರಷ್ಟಾಚಾರ ಕೇಸ್​​; ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅರೆಸ್ಟ್​

by NewsFirst Kannada
March 27, 2023
0

ಬೆಂಗಳೂರು: ತುಮಕೂರು ಕ್ಯಾತಸಂದ್ರದ ಟೋಲ್​ ಬಳಿ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರನ್ನು ಅರೆಸ್ಟ್​ ಮಾಡಲಾಗಿದೆ. ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರಿಗೆ ಬರುತ್ತಿದ್ದಾಗ ಮಾಡಾಳ್‌ ಅವರನ್ನು ಬಂಧಿಸಿದ್ದಾರೆ....

Next Post

ಕೊಹ್ಲಿಯಿಂದ ಬಲವಂತವಾಗಿ ನಾಯಕತ್ವ ಕಿತ್ತುಕೊಂಡ ಬಿಸಿಸಿಐ..?

#RRR ಟ್ರೈಲರ್ ಧಮಾಕ​​; ಜ್ಯೂ.ಎನ್​​ಟಿಆರ್​, ರಾಮ್​ಚರಣ್​ ಕನ್ನಡ ಧ್ವನಿಗೆ ಅಭಿಮಾನಿಗಳು ಫಿದಾ

NewsFirst Kannada

NewsFirst Kannada

LATEST NEWS

ಅರೆಸ್ಟ್​ ಆಗಿದ್ದೇ ತಡ ನನಗೆ ಎದೆನೋವು ಎಂದ BJP MLA ಮಾಡಾಳ್​​ ವಿರೂಪಾಕ್ಷಪ್ಪ!

March 27, 2023

ನಮೀಬಿಯಾದಿಂದ ಭಾರತಕ್ಕೆ ಬಂದಿದ್ದ 5 ವರ್ಷದ ಹೆಣ್ಣು ಚೀತಾ ಸಾವು!

March 27, 2023

‘ಯಲಾ ಕುನ್ನಿ, ಮೇರಾ ನಾಮ್​​ ವಜ್ರಮುನಿ’ ಎನ್ನುತ್ತಿದ್ದಾರೆ ನಟ ಕೋಮಲ್​​​​!

March 27, 2023

ನಿಜವಾಗಲೂ ಆಧಾರ್​​, ಪ್ಯಾನ್​​ ಲಿಂಕ್​ ಕಡ್ಡಾಯವೇ..? ಯಾರಿಗೆ ಕಡ್ಡಾಯ..? ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​!

March 27, 2023

ಅಂಬಿಯನ್ನು ನೆನೆದು ವೇದಿಕೆ ಮೇಲೆಯೇ ಗಳಗಳನೇ ಕಣ್ಣೀರಿಟ್ಟ ಸಂಸದೆ ಸುಮಲತಾ!

March 27, 2023

ನನ್ನ ಹತ್ಯೆ ಕನ್ಫರ್ಮ್​​​; ಜೈಲಿನಿಂದ ರಿಲೀಸ್​ ಆಗೋದು ಅಸಾಧ್ಯ; ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಕಣ್ಣೀರು

March 27, 2023

ಟೀಂ ಇಂಡಿಯಾದ ಸ್ಟಾರ್​ ಬ್ಯಾಟ್ಸ್​ಮನ್​​​ ಕನ್ನಡಿಗ KL ರಾಹುಲ್​​​ ಬಿಗ್​​ ಶಾಕ್!

March 27, 2023

ಬೇರೆಯವ್ರ ಜತೆ ಮದುವೆ ನಿಶ್ಚಯ; ಪ್ರೇಯಸಿಗೆ ಪೆಟ್ರೋಲ್​​ ಸುರಿದು ತಾನು ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ

March 27, 2023

ಬರೋಬ್ಬರಿ 9 ವರ್ಷಗಳ ಹಿಂದೆ ಕೊಲೆಗೈದಿದ್ದ ಹಂತಕರನ್ನು ಹಿಡಿದುಕೊಟ್ಟ ಗಿಳಿ; ಹೇಗೆ..?

March 27, 2023

BREAKING: ಭ್ರಷ್ಟಾಚಾರ ಕೇಸ್​​; ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅರೆಸ್ಟ್​

March 27, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ