Saturday, May 28, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಆಟಗಾರರ ಆಯ್ಕೆಗೆ ಫ್ರಾಂಚೈಸಿಗಳ ಸಿದ್ಧತೆ -ಪ್ಲೇಯರ್ಸ್​ ಆಟದ ಮೇಲೆ ಟ್ಯಾಲೆಂಟ್​ ಸ್ಕೌಟ್​​​ ಕಣ್ಣು

Share on Facebook Share on Twitter Send Share
December 12, 2021

14 ಆವೃತ್ತಿಗಳ ಐಪಿಎಲ್​​​ ಸಕ್ಸಸ್​​ಫುಲ್​ ಕಂಡಿದೆ. ಆದರೆ ಈ 14 ಸೀಸನ್​​​ಗಳೇ ಒಂದು ಲೆಕ್ಕವಾದ್ರೆ, 15ನೇ ಆವೃತ್ತಿಯ ಶ್ರೀಮಂತ​ ಲೀಗ್​​ ಮತ್ತೊಂದು ಲೆಕ್ಕವಾಗಿರಲಿದೆ. ಯಾಕಂದರೆ ಹರಾಜಿಗೆ ಇನ್ನೂ ಒಂದು ತಿಂಗಳಿರೋವಾಗಲೇ, ಫ್ರಾಂಚೈಸಿಗಳು ನಡೆಸ್ತಿರೋ ವಿಶೇಷ ಅಧ್ಯಯನ ಅದಕ್ಕೆ ಸಾಕ್ಷಿಯಾಗ್ತಿದೆ. ಏನದು..? ಬನ್ನಿ ನೋಡೋಣ..!

ವಿಜಯ್​​​ ಹಜಾರೆ, ಬಿಗ್​​​ಬ್ಯಾಷ್​​ ಲೀಗ್​​​, ಶ್ರೀಲಂಕಾ ಪ್ರೀಮಿಯರ್​​​ ಲೀಗ್​​… ಹೀಗೆ ಹಲವು ಟೂರ್ನಿಗಳು ಚಾಲ್ತಿಯಲ್ಲಿವೆ. ಆದರೆ ಈ ಲೀಗ್​​​​ಗಳ ಮೇಲೆ IPL​​​​ ಫ್ರಾಂಚೈಸಿಗಳು ಕಣ್ಣಿಟ್ಟಿವೆ.​​ ಮೆಗಾ ಹರಾಜಿಗೆ ಒಂದು ತಿಂಗಳಿದೆ. ಅದಾಗಲೇ ಫ್ರಾಂಚೈಸಿಗಳು ದೇಶೀ ಯುವ ಆಟಗಾರರ ಹುಡುಕಾಟದಲ್ಲಿ ಬ್ಯುಸಿಯಾಗಿವೆ. ಹಾಗಾಗಿ ಆಟಗಾರರ ಖರೀದಿಗೆ ಫ್ರಾಂಚೈಸಿಗಳು, ಸ್ಕೌಟ್ಸ್​​​​ಗಳನ್ನ ನೇಮಿಸಿದೆ. ವಿಜಯ್ ಹಜಾರೆ, BBL​​​​, LPL ಈ ಲೀಗ್​​​​ಗಳಲ್ಲಿ ಯುವ ಪ್ರತಿಭೆಗಳನ್ನ ಗುರುತಿಸುವುದೇ, ಸ್ಕೌಟ್ಸ್​​​ಗಳ ಕೆಲಸವಾಗಿದೆ.

15ನೇ ಆವೃತ್ತಿಯ IPLಗೆ ಹತ್ತು ತಂಡಗಳ ರೋಚಕತೆ, ಊಹೆಗೂ ಸಿಲುಕದ್ದು ಎಂದು ಹೇಳಲಾಗ್ತಿದೆ. ರನ್​​ಭೂಮಿಯಲ್ಲಿ ಹೊಡಿಬಡಿ ಆಟಕ್ಕೆ ಯುವ ಕ್ರಿಕೆಟಿಗರಿಗಾಗಿ ತಂಡಗಳು ಅಧ್ಯಯನ ನಡೆಸ್ತಿರೋದೇ, ಅದಕ್ಕೆ ಕಾರಣ.! ಸದ್ಯ ಹಳೆಯ 8 ತಂಡಗಳು ಟ್ಯಾಲೆಂಟೆಡ್​​ ಪ್ಲೇಯರ್ಸ್​​​​ಗಳನ್ನ ಕೈ ಬಿಟ್ಟಿವೆ. ಇವರಲ್ಲಿ ಅನೇಕರು ಮತ್ತೆ ಹರಾಜಿಗೆ ಬರೋದು ಕನ್ಫರ್ಮ್​​. ಆದರೆ ಇವರನ್ನ ಖರೀದಿಸಿದ್ರೆ ಪರ್ಸ್​​​​​​​ ಬೇಗನೇ ಖಾಲಿಯಾಗುತ್ತೆ. ಹಾಗಾಗಿ ಪ್ರಸ್ತುತ ಲೀಗ್​​​​ಗಳಲ್ಲಿ ಭರವಸೆ ಮೂಡಿಸ್ತಿರುವ ಆಟಗಾರರನ್ನ ಗುರುತಿಸಿ, ಕಡಿಮೆ ಮೊತ್ತಕ್ಕೆ ಖರೀದಿಸೋದು ಫ್ರಾಂಚೈಸಿಗಳ ಫ್ಲಾನ್..! ಅದಕ್ಕಾಗಿಯೇ ಸ್ಕೌಟ್ಸ್​​​​ಗಳನ್ನ ನೇಮಿಸಲಾಗಿದೆ.

ಹೊಸ ಪ್ರತಿಭೆಗಳಿಗೆ ವೇದಿಕೆ
ರಿಟೆನ್ಶನ್ ಪ್ರಕ್ರಿಯೆ ಮುಗಿದ ಬಳಿಕ ಕೈ ಬಿಟ್ಟ ಆಟಗಾರರನ್ನ ಮರಳಿ ಹರಾಜಿನಲ್ಲಿ ಪಡೆಯಬಹುದು. ಆದ್ರೆ ಮರಳಿ ಖರೀದಿಸಿದರೆ, ಹೆಚ್ಚು ಮೊತ್ತಕ್ಕೆ ಬಿಡ್​​ ಮಾಡಬೇಕು. ಹೀಗಾಗಿ BBL, LPL, ವಿಜಯ್ ಹಜಾರೆಯಲ್ಲಿ ಯುವ ಪ್ರತಿಭೆಗಳನ್ನ ಗುರುತಿಸಿ ಅವರ ಪಟ್ಟಿ ಸಿದ್ಧಪಡಿಸಲಾಗ್ತಿದೆ. ಹೊಸ ಪ್ರತಿಭೆಗಳನ್ನ ಗುರುತಿಸಿ ಅವರಿಗೆ ವೇದಿಕೆ ಸಜ್ಜು ಕಲ್ಪಿಸಿಕೊಡುತ್ತೇವೆ. ಆದರಿದು ನಮಗೆ ಒತ್ತಡದ ಕೆಲಸ’

ಫ್ರಾಂಚೈಸಿ, ಸ್ಕೌಟ್ಸ್​​​​

ಹಾಗಾದ್ರೆ ಸ್ಕೌಟ್ಸ್​, ಟಿ-ಟ್ವೆಂಟಿ ಲೀಗ್​ಗಳಲ್ಲಿ ಆಟಗಾರರನ್ನ ಹೇಗೆ ಗುರುತಿಸ್ತಾರೆ..?​​
ಸ್ಕೌಟ್ಸ್​​​ಗಳ ಕೆಲಸವೇನು..?

BPL​, LPL, ವಿಜಯ್​ ಹಜಾರೆ ಟೂರ್ನಿಗಳಿಗೆ ಭೇಟಿ ನೀಡಿರುವ ಆಯಾ ಫ್ರಾಂಚೈಸಿಗಳ ಸ್ಕೌಟ್ಸ್​​​​ಗಳು, ಟೂರ್ನಿಯ ಪ್ರತಿ ಆಟಗಾರರ ಮೇಲೆ ಗಮನ ಹರಿಸಲಿದ್ದಾರೆ. ಅದ್ಭುತ ಪ್ರದರ್ಶನ ತೋರಿದ ಪ್ಲೇಯರ್​​​​ಗಳ ಪಟ್ಟಿ ಸಿದ್ಧಪಡಿಸಿ, ತಮ್ಮ ಫ್ರಾಂಚೈಸಿಗಳಿಗೆ ಸಲ್ಲಿಸಬೇಕು. ಪಟ್ಟಿಯಲ್ಲಿರುವ ಆಟಗಾರರು ಹರಾಜಿನಲ್ಲಿ ಭಾಗವಹಿಸಿದ್ದೇ ಆದರೆ ಅವರನ್ನೇ ಖರೀದಿಗೆ ಮೊದಲ ಆದ್ಯತೆಯಾಗಿ ಪರಿಗಣಿಸೋದು ಇದರ ಉದ್ದೇಶವಾಗಿದೆ.

The stepping stone to success in #VIVOIPL – the #VIVOIPLRetention is here! 🤩

Who's retaining whom? Find out LIVE, only on @StarSportsIndia

Tonight, 9:30 PM onwards | Star Sports 1/1HD/1 Hindi/1HD Hindi pic.twitter.com/fanXGVxBRR

— IndianPremierLeague (@IPL) November 30, 2021

ಸ್ಕೌಟ್ಸ್​​​ಗಳು ಗುರುತಿಸಿದ ಆಟಗಾರರಲ್ಲಿ, ಆರ್​​​ಸಿಬಿ ಟಿಮ್​ ಡೇವಿಡ್​​..
ಹರಾಜಿಗೂ ಮುನ್ನ ಟಿ20 ಲೀಗ್​​​​​ಗಳಲ್ಲಿ ಮಿಂಚಿದವರ ಪಟ್ಟಿಯಲ್ಲಿ, ಆರ್​​ಸಿಬಿಯ ಟಿಮ್​ ಡೇವಿಡ್​​ ಕೂಡ ಇದ್ದಾರೆ. ವೇಗದ ಬೌಲರ್​​​ಗಳ ತಾಣವಾಗಿರುವ BBLನಲ್ಲಿ, ಮೆರಿಡಿತ್​, ಜೈ​ ರಿಚರ್ಡ್​​ಸನ್​​ರಂತಹ ಆಟಗಾರರನ್ನ ಸ್ಕೌಟ್ಸ್​​​​ಗಳು ಗುರುತಿಸಿದ್ದಾರೆ. ಜೊತೆಗೆ ಆಲ್​​ರೌಂಡರ್​​​ ಡಿ ಡಾರ್ಸಿ ಶಾರ್ಟ್, ಕ್ರಿಸ್​​​​ ಲಿನ್​​​ ಮೇಲೂ ಆಸಕ್ತಿ ತೋರಿದ್ದಾರೆ. ವಿಜಯ್​​ ಹಜಾರೆ ಟೂರ್ನಿಗೆ ಬಂದರೆ, ಆಟಗಾರರ ಪಟ್ಟಿಯೇ ದೊಡ್ಡದಿದೆ. ಇನ್ನು LPLನಲ್ಲಿ ವನಿಂದು ಹಸರಂಗ, ದುಷ್ಮಂತ ಚಮೀರಾ​​​.. ಹೀಗೆ ಹಲವರ ಮೇಲೆ ಸ್ಕೌಟ್ಸ್​​​ಗಳು ಕಣ್ಣಿಟ್ಟಿದ್ದಾರೆ.

Download the Newsfirstlive app

IPL​​​ನಲ್ಲಿ ರಿಟೈನ್​ ಆಗದ ಆಟಗಾರರ ಮೇಲೆ ಕೂಡ ಮೇಲ್ವಿಚಾರಣೆ ನಡೆಸುವಂತೆ ಫ್ರಾಂಚೈಸಿಗಳು, ಸ್ಕೌಟ್ಸ್​​​​ಗಳಿಗೆ ಸೂಚಿಸಿದ್ವು. ಮೆಗಾ ಹರಾಜಿಗೆ ಮೊದಲೇ ತಂಡಕ್ಕೆ ಬೇಕಾದ ಆಟಗಾರರ ಆಯ್ಕೆಗೆ, ಅಧ್ಯಯನ ನಡೆಸ್ತಿರೋದು ಇದೇ ಮೊದಲ ಬಾರಿಗೆ. ಹಾಗಾಗಿ ರಂಗು ರಂಗಿನ ಐಪಿಎಲ್,​​​ ಈ ಬಾರಿ ಮತ್ತಷ್ಟು ರಂಗು ಪಡೆದುಕೊಳ್ಳೋದ್ರಲ್ಲಿ ಅನುಮಾನವೇ ಇಲ್ಲ.

A complete breakdown of the VIVO IPL 2022 Player Retention.

More details here – https://t.co/osE28OG4VS #VIVOIPL pic.twitter.com/TcTpKaznKd

— IndianPremierLeague (@IPL) November 30, 2021


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಭಾರತದ ಜಲಪ್ರದೇಶಕ್ಕೆ ಬಂದಿದ್ದ ಪಾಕಿಸ್ತಾನ ಮೀನುಗಾರರು ಅರೆಸ್ಟ್​

by NewsFirst Kannada
May 28, 2022
0

ಗುಜರಾತ್‌: ಭಾರತದ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬೋಟ್​ ಬಿಟ್ಟು ಪರಾರಿಯಾಗಿದ್ದ ಪಾಕಿಸ್ತಾನದ ಮೀನುಗಾರರ ಪೈಕಿ ಇಂದು ಓರ್ವನನ್ನು ಬಿಎಸ್​ಎಫ್​ ಸಿಬ್ಬಂದಿ ಬಂಧಿಸಿದ್ದಾರೆ. ಕಳೆದ ಎರಡು ದಿನಗಳ...

ಹೆಜ್ಜೇನು ದಾಳಿಗೆ ಓರ್ವ ಸಾವು, ಮೂವರ ಸ್ಥಿತಿ ಗಂಭೀರ

by NewsFirst Kannada
May 28, 2022
0

ತುಮಕೂರು: ಹೆಜ್ಜೇನು ದಾಳಿಗೆ ಓರ್ವ ವ್ಯಕ್ತಿ ಸಾವನ್ನಪ್ಪಿ , ಮೂವರ ಸ್ಥಿತಿ ಗಂಭಿರವಾಗಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಇರಕಸಂದ್ರ ಕಾಲೋನಿಯ ಎಸ್ ಆರ್ ಪೇಟ್ರೋಲ್...

ಹಳೆ ದ್ವೇಷದಿಂದ ಗುಂಡು ಹಾರಿಸಿ ಕಾಡಾನೆಯನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು

by NewsFirst Kannada
May 28, 2022
0

ಹಾಸನ: ಕಾಡಾನೆಗೆ ಬೇಕಂತಲೇ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಬೇಲೂರು ತಾಲೂಕಿನ ಗೂರ್ಗಿಹಳ್ಳಿ ಬಳಿ ನಡೆದಿದೆ. ಈ ಹಿಂದೆ ಅರೇಹಳ್ಳಿ ಭಾಗದಲ್ಲಿ ನಾಲ್ವರು ಕಾರ್ಮಿಕರು ಕಾಡಾನೆ...

ಕನ್ನಡದಲ್ಲೇ ಮಾತನಾಡಿದ ಜಾಕ್ವೆಲಿನ್; ‘ರಕ್ಕಮ್ಮ’ಗಾಗಿ ಮೊದಲ ಬಾರಿಗೆ ರೀಲ್ಸ್ ಮಾಡಿದ ಕಿಚ್ಚ ಸುದೀಪ್

by NewsFirst Kannada
May 28, 2022
0

ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್​ ರೋಣ ಸಿನಿಮಾ ಈಗಾಗಲೇ ತೀವ್ರ ನಿರೀಕ್ಷೆ ಹುಟ್ಟಿಸಿದ್ದು, ಇತ್ತೀಚೆಗೆ ತೆರೆಕಂಡಿದ್ದ 'ರಾ ರಾ ರಕ್ಕಮ್ಮ' ಹಾಡು ಹಿಟ್ ಆಗಿದೆ. 'ಕಡಂಗ ರಕ್ಕಮ್ಮ'...

ಗೆದ್ದ RR​ ಫೈನಲ್ಸ್​ಗೆ.. ‘ಗೆದ್ರೂ ಸೋತ್ರೂ RCB ಫಾರೆವರ್​’ ಎಂದ ಫ್ಯಾನ್ಸ್​​

by NewsFirst Kannada
May 27, 2022
0

ಇಂದು ಅಹ್ಮದಾಬಾದ್​ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ 2022 ಸೆಮಿಫೈನಲ್​​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ರಾಜಸ್ಥಾನ್​​ ರಾಯಲ್ಸ್​ ವಿರುದ್ಧ ಹೀನಾಯ...

ಥೇಟ್​​ ಪುಷ್ಪ ಮಾದರಿಯಲ್ಲೇ ರಕ್ತ ಚಂದನ ಸಾಗಾಟ.. 11 ಮಂದಿ ಅರೆಸ್ಟ್​

by NewsFirst Kannada
May 27, 2022
0

ತಮಿಳುನಾಡು: ರಕ್ತ ಚಂದನದ ಕರಾಳ ಕತೆಯನ್ನ ತೆರೆದಿಟ್ಟ ಪುಷ್ಪ ಚಿತ್ರದ ಲಾಜಿಕ್​ನಲ್ಲೇ ಗುಂಪೊಂದು ಕೆಂಪು ಚಂದನ ಸಾಗಿಸಲು ಹೋಗಿ ಪೊಲೀಸರ ಅತಿಥಿಯಾಗಿದ್ದಾರೆ. ರೋಗಿಗಳನ್ನ ಸಾಗಿಸುವ ನೆಪದಲ್ಲಿ ತಮಿಳುನಾಡಿನ...

‘ಚೆನ್ನಾಗಿ ಆಡಿದ್ವಿ, ಅದೃಷ್ಟ ನಮ್ಮ ಪರ ಇರಲಿಲ್ಲ’- RCB ವಿರುದ್ಧ ಸೋತ ಮೇಲೆ ಗಂಭೀರ್​​​ ರಿಯಾಕ್ಷನ್​​​​

by NewsFirst Kannada
May 27, 2022
0

ಮುಂದಿನ IPL​ನಲ್ಲಿ ಸ್ಟ್ರಾಂಗ್ ಆಗಿ ಕಮ್​ಬ್ಯಾಕ್ ಮಾಡಲಿದ್ದೇವೆ ಎಂದು ಲಕ್ನೋ ಸೂಪರ್ ​ಜೈಂಟ್ಸ್​ ತಂಡದ ಮೆಂಟರ್ ಗೌತಮ್ ಗಂಭೀರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಟೂರ್ನಿಯಲ್ಲಿ ನಾವು ಅತ್ಯುತ್ತಮ ಪ್ರದರ್ಶನ...

ಅಕ್ರಮ ಆಸ್ತಿ ಕೇಸ್​​.. ಹರಿಯಾಣದ ಮಾಜಿ ಸಿಎಂ ಓಂ ಪ್ರಕಾಶ್​​ಗೆ 4 ವರ್ಷ ಜೈಲು

by NewsFirst Kannada
May 27, 2022
0

ಹರಿಯಾಣ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಹರಿಯಾಣದ ಮಾಜಿ ಸಿಎಂ ಓಂ ಪ್ರಕಾಶ್ ಚೌತಾಲಾಗೆ ದೆಹಲಿಯ ವಿಶೇಷ ಸಿಬಿಐ ಕೋರ್ಟ್ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿ...

ರಜತ್​ ಪಾಟೀದಾರ್​​ ಜವಾಬ್ದಾರಿಯುತ ಬ್ಯಾಟಿಂಗ್​​.. ರಾಜಸ್ಥಾನ್​​ಗೆ ಆರ್​ಸಿಬಿ 158 ಟಾರ್ಗೆಟ್​

by NewsFirst Kannada
May 27, 2022
0

ಇಂದು ಅಹ್ಮದಾಬಾದ್​ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ 2022 ಸೆಮಿಫೈನಲ್​​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ರಾಜಸ್ಥಾನ್​​ ರಾಯಲ್ಸ್​ ತಂಡಕ್ಕೆ 158...

RCB ಈ ಬ್ಯಾಟ್ಸಮನ್​ ಆಟಕ್ಕೆ ಕಿಂಗ್​​ ಕೊಹ್ಲಿ ಫುಲ್​​ ಫಿದಾ

by NewsFirst Kannada
May 27, 2022
0

ರಜತ್ ಪಟಿದಾರ್ ಬ್ಯಾಟಿಂಗ್​ಗೆ ವಿರಾಟ್ ಕೊಹ್ಲಿ, ಫಿದಾ ಆಗಿದ್ದಾರೆ. ರಜತ್ ಆಡಿದ್ದು ಅದ್ಭುತ ಆಟ. ನಾನು ಇಷ್ಟು ವರ್ಷಗಳಲ್ಲಿ ಹಲವು ಆಟಗಾರರು ಒತ್ತಡದ ಸನ್ನಿವೇಶದಲ್ಲಿ ಆಡಿದ್ದು ನೋಡಿದ್ದೀನಿ....

Next Post

‘ಲಕ್ಕಿ ಮ್ಯಾನ್’ ಚಿತ್ರದ ಪುನೀತ್ ಆ್ಯಕ್ಟಿಂಗ್ ದೃಶ್ಯಗಳು ವೈರಲ್; ಅಪ್ಪು ಫ್ಯಾನ್ಸ್​ ಮತ್ತೆ ಭಾವುಕ

Breaking: ಕರ್ನಾಟಕದಲ್ಲಿ ಮತ್ತೊಂದು ಒಮಿಕ್ರಾನ್ ಸೋಂಕು ಪತ್ತೆ- ಹೆಚ್ಚಾಯ್ತು ಆತಂಕ

NewsFirst Kannada

NewsFirst Kannada

LATEST NEWS

ಭಾರತದ ಜಲಪ್ರದೇಶಕ್ಕೆ ಬಂದಿದ್ದ ಪಾಕಿಸ್ತಾನ ಮೀನುಗಾರರು ಅರೆಸ್ಟ್​

May 28, 2022

ಹೆಜ್ಜೇನು ದಾಳಿಗೆ ಓರ್ವ ಸಾವು, ಮೂವರ ಸ್ಥಿತಿ ಗಂಭೀರ

May 28, 2022

ಹಳೆ ದ್ವೇಷದಿಂದ ಗುಂಡು ಹಾರಿಸಿ ಕಾಡಾನೆಯನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು

May 28, 2022

ಕನ್ನಡದಲ್ಲೇ ಮಾತನಾಡಿದ ಜಾಕ್ವೆಲಿನ್; ‘ರಕ್ಕಮ್ಮ’ಗಾಗಿ ಮೊದಲ ಬಾರಿಗೆ ರೀಲ್ಸ್ ಮಾಡಿದ ಕಿಚ್ಚ ಸುದೀಪ್

May 28, 2022

ಗೆದ್ದ RR​ ಫೈನಲ್ಸ್​ಗೆ.. ‘ಗೆದ್ರೂ ಸೋತ್ರೂ RCB ಫಾರೆವರ್​’ ಎಂದ ಫ್ಯಾನ್ಸ್​​

May 27, 2022

ಥೇಟ್​​ ಪುಷ್ಪ ಮಾದರಿಯಲ್ಲೇ ರಕ್ತ ಚಂದನ ಸಾಗಾಟ.. 11 ಮಂದಿ ಅರೆಸ್ಟ್​

May 27, 2022

‘ಚೆನ್ನಾಗಿ ಆಡಿದ್ವಿ, ಅದೃಷ್ಟ ನಮ್ಮ ಪರ ಇರಲಿಲ್ಲ’- RCB ವಿರುದ್ಧ ಸೋತ ಮೇಲೆ ಗಂಭೀರ್​​​ ರಿಯಾಕ್ಷನ್​​​​

May 27, 2022

ಅಕ್ರಮ ಆಸ್ತಿ ಕೇಸ್​​.. ಹರಿಯಾಣದ ಮಾಜಿ ಸಿಎಂ ಓಂ ಪ್ರಕಾಶ್​​ಗೆ 4 ವರ್ಷ ಜೈಲು

May 27, 2022

ರಜತ್​ ಪಾಟೀದಾರ್​​ ಜವಾಬ್ದಾರಿಯುತ ಬ್ಯಾಟಿಂಗ್​​.. ರಾಜಸ್ಥಾನ್​​ಗೆ ಆರ್​ಸಿಬಿ 158 ಟಾರ್ಗೆಟ್​

May 27, 2022

RCB ಈ ಬ್ಯಾಟ್ಸಮನ್​ ಆಟಕ್ಕೆ ಕಿಂಗ್​​ ಕೊಹ್ಲಿ ಫುಲ್​​ ಫಿದಾ

May 27, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಜಿಲ್ಲೆ
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೀದರ್
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಕೊಪ್ಪಳ
    • ಮಂಡ್ಯ
    • ಮೈಸೂರು
    • ರಾಮನಗರ
    • ರಾಯಚೂರು
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ