Saturday, March 25, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಟೀಂ ಇಂಡಿಯಾದಲ್ಲಿ ಆ ಇಬ್ಬರು ಆಟಗಾರರ ವಿಚಾರದಲ್ಲಿ ಯಾಕೆ ಹೀಗೆ ಆಗ್ತಿದೆ?

Share on Facebook Share on Twitter Send Share
January 13, 2022

ರವಿಚಂದ್ರನ್​ ಅಶ್ವಿನ್​, ಹನುಮ ವಿಹಾರಿ.. ಈ ಇಬ್ಬರು ಆಟಗಾರರನ್ನ ಟೀಮ್​ ಇಂಡಿಯಾ ಮ್ಯಾನೇಜ್​​ಮೆಂಟ್​ ಯಾವ ದೃಷ್ಟಿಯಲ್ಲಿ ನೋಡ್ತಾ ಇದೆ? ಸಾಮರ್ಥ್ಯ ಪ್ರೂವ್​ ಮಾಡಿದ್ರೂ ನಿರ್ಲಕ್ಷ್ಯ ಸರೀನಾ? ಈ ಎರಡು ಪ್ರಶ್ನೆಗಳು ಮತ್ತೆ ಚರ್ಚೆಯಲ್ಲಿ ಮುನ್ನೆಲೆಗೆ ಬಂದಿವೆ. ಹಾಗಾದ್ರೆ, ಈ ಇಬ್ಬರ ಭವಿಷ್ಯದ ಕತೆಯೇನು?

ಕಳೆದ ಆಸ್ಟ್ರೇಲಿಯಾ ಪ್ರವಾಸದ ಸಿಡ್ನಿ ಟೆಸ್ಟ್​ ಪಂದ್ಯವನ್ನ ಮರೆಯೋಕೆ ಸಾಧ್ಯವಿಲ್ಲ. 407 ರನ್​ಗಳ ಟಾರ್ಗೆಟ್​ ಬೆನ್ನತ್ತಿದ ಟೀಮ್​ ಇಂಡಿಯಾ 272 ರನ್​ಗಳಿಸುವಷ್ಟರಲ್ಲೇ 5 ವಿಕೆಟ್​ ಕಳೆದುಕೊಂಡು ಸೋಲಿನ ಹಾದಿ ತುಳಿದಿತ್ತು. ಆಗ ಕ್ರೀಸ್​ನಲ್ಲಿ ಜೊತೆಯಾದ ಆರ್​.ಅಶ್ವಿನ್​, ಹನುಮ ವಿಹಾರಿ ಜೋಡಿ ಆಸ್ಟ್ರೇಲಿಯಾ ವೇಗಿಗಳ ಬೆಂಕಿ ಬಿರುಗಾಳಿಯಂತಹ ಎಸೆತಗಳನ್ನ ದಿಟ್ಟ ಎದುರಿಸಿದ್ರು. ಅದರಲ್ಲಿ ಅದೆಷ್ಟೋ ಎಸೆತಗಳು ನೇರವಾಗಿ ಇಬ್ಬರ ದೇಹಕ್ಕೆ ತಗುಲಿದ್ವು. ಇಂಜುರಿ ಸಮಸ್ಯೆಯೂ ಕಾಡಿತ್ತು.

Download the Newsfirstlive app

ಅಂದು ಅಷ್ಟು ನೋವಿನ ನಡುವೆಯೂ ಈ ಜೋಡಿ 40ಕ್ಕೂ ಹೆಚ್ಚು ಓವರ್​ ಎದುರಿಸಿ ದಿಟ್ಟ ಹೋರಾಟ ನಡೆಸಿತ್ತು. ವಿಪರ್ಯಾಸ ಎಂಬಂತೆ ಅಂದು ಹೀಗೆ ಹೋರಾಟ ಮಾಡಿ ಡ್ರಾಗೆ ಕಾರಣವಾದ ವಿಹಾರಿ ಹಾಗೂ ಅಶ್ವಿನ್​ ಈಗ ತಂಡದಲ್ಲಿ ತಮ್ಮ ಸ್ಥಾನಕ್ಕೆ ಹೋರಾಡ್ತಾ ಇದ್ದಾರೆ.

ವಿರಾಟ್​ ಕೊಹ್ಲಿ ಕಮ್​ಬ್ಯಾಕ್, ಹನುಮ ವಿಹಾರಿ ಡ್ರಾಪ್​..!
ಜೊಹಾನ್ಸ್​ ಬರ್ಗ್​ ಟೆಸ್ಟ್​ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಅಲಭ್ಯರಾಗಿದ್ದ ಕಾರಣಕ್ಕೆ ಹನುಮ ವಿಹಾರಿ ಚಾನ್ಸ್​ ಪಡೆದುಕೊಂಡಿದ್ರು. ಆದ್ರೆ, ಕೇಪ್​ ಟೌನ್​ ಟೆಸ್ಟ್​ಗೆ ಕೊಹ್ಲಿ ಕಮ್​ಬ್ಯಾಕ್​ ಮಾಡಿದ್ದೇ ತಡ ವಿಹಾರಿ ಡ್ರಾಪ್​ ಆಗಿದ್ದಾರೆ. ಕಳೆದ ಒಂದು ವರ್ಷದಿಂದ ಎಕ್ಸ್​​ ಟ್ರಾ ಪ್ಲೇಯರ್​ ಆಗೇ ಗುರುತಿಸಿಕೊಂಡಿರೋ ವಿಹಾರಿ, ಖಾಯಂ ಆಟಗಾರರ ಅಲಭ್ಯತೆಯಲ್ಲಿ ಮಾತ್ರ ಸ್ಥಾನ ಪಡೀತಿದ್ದಾರೆ. ಸತತ ವೈಫಲ್ಯ ಅನುಭವಿಸುತ್ತಿದ್ದರೂ ರಹಾನೆ, ಪೂಜಾರ ಮಾತ್ರ ಅವಕಾಶದ ಅವಕಾಶ ಪಡೀತಿದ್ದಾರೆ.

ಜಡೇಜಾ ಇದ್ದಿದ್ರೆ ಅಶ್ವಿನ್​ಗೆ ಸಿಗ್ತಿತ್ತಾ ಅವಕಾಶ?
‘ಅಶ್ವಿನ್​ ಸ್ಪಿನ್​ ಆಲ್​ರೌಂಡರ್​ ಸ್ಥಾನವನ್ನ ಸಮರ್ಥವಾಗಿ ತುಂಬಬಲ್ಲರು’ ಇದು ಮೊನ್ನೆ ಟೆಸ್ಟ್​ ನಾಯಕ ವಿರಾಟ್​ ಕೊಹ್ಲಿ ಹೇಳಿದ ಮಾತು. ಸ್ಥಾನವನ್ನ ತುಂಬಬಲ್ಲರು ಎಂಬ ಮಾತಿನ ಅರ್ಥವೇನು? ಹಾಗಾದ್ರೆ ಅಶ್ವಿನ್​ ಸಮರ್ಥ ಆಲ್​ರೌಂಡರ್​ ಅಲ್ವಾ? ಈ ಎರಡು ಪ್ರಶ್ನೆಗಳು ಈಗ ಹುಟ್ಟಿವೆ. ಜೊತೆಗೆ ಒಂದು ವೇಳೆ ಜಡೇಜಾ ಫಿಟ್​ ಇದ್ದಿದ್ರೆ, ಇಂಗ್ಲೆಂಡ್​ನಂತೆ ಅಶ್ವಿನ್​ ಸೌತ್​ ಆಫ್ರಿಕಾದಲ್ಲೂ ಬೆಂಚ್​ ವಾರ್ಮ್​ ಮಾಡ್ತಾ ಇದ್ರಾ..? ಎಂಬ ಚರ್ಚೆಗೆ ಕಾರಣವಾಗಿದೆ.

ಅಂತಿಮವಾಗಿ ಟೀಮ್​ ಇಂಡಿಯಾ ಈ ಇಬ್ಬರಿಂದ ಏನನ್ನ ಬಯಸ್ತಾಯಿದೆ ಅನ್ನೋದು ಪ್ರಶ್ನೆಯಾಗಿದೆ. ಟಫ್​ ಕಂಡೀಷನ್​ನಲ್ಲಿ ದಿಟ್ಟ ಹೋರಾಟ ನಡೆಸಿ ವಿಹಾರಿ ಗೆದ್ದಿದ್ದಾರೆ. ಅಶ್ವಿನ್​, ತಾನೆಂತ ಪ್ಲೇಯರ್​ ಅಂತಾ ಬ್ಯಾಟಿಂಗ್​ ಹಾಗೂ ಬೌಲಿಂಗ್​ ಎರಡರಲ್ಲೂ ಪ್ರೂವ್​ ಮಾಡಿದ್ದಾರೆ. ಹಾಗಿದ್ರೂ ಈ ಇಬ್ಬರು ಕಡೆಗಣನೆಗೆ ಒಳಗಾಗುತ್ತಲೇ ಇದ್ದಾರೆ. ಈ ಬಗ್ಗೆ ಎಷ್ಟೇ ಚರ್ಚೆ ನಡೆದ್ರೂ ಉತ್ತರವೇ ಸಿಗ್ತಿಲ್ಲ.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ನುಡಿದಂತೆ ನಡೆದ ಪ್ರಕಾಶ್​​ ರೈ, ಯಶ್​​.. ಅಪ್ಪು ಹೆಸರಿನಲ್ಲಿ ಆ್ಯಂಬುಲೆನ್ಸ್ ಸೇವೆ ಆರಂಭ

by veena
March 25, 2023
0

ಪವರ್​​ ಸ್ಟಾರ್​​ ಪುನೀತ್​​ ರಾಜಕುಮಾರ್​​ ಇಂದು ದೈಹಿಕವಾಗಿ ನಮ್ಮೊಂದಿಗಿಲ್ಲ, ಹೀಗಿದ್ರೂ ಅಪ್ಪು ಯಾವಾಗಲೂ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಜೀವಂತವಾಗಿ ಇರುತ್ತಾರೆ. ಅಭಿಮಾನಿಗಳು ಅಗಲಿದ ನಾಯಕ ನಟನನ್ನು ನೆನೆದು...

VIDEO: ಸುನಾಮಿಯಂತೆ ಅಪ್ಪಳಿಸಿದ ಡೆಡ್ಲಿ ಸುಂಟರಗಾಳಿ; ಅಮೆರಿಕಾದಲ್ಲಿ 23 ಮಂದಿ ಸಾವು

by NewsFirst Kannada
March 25, 2023
0

ಅಮೆರಿಕಾದ ಮಿಸಿಸಿಪ್ಪಿ ರಾಜ್ಯ ಅಕ್ಷರಶಃ ತರಗೆಲೆಯಂತೆ ತೂರಿ ಹೋಗಿದೆ. ಭೀಕರ ಸುಂಟರಗಾಳಿಗೆ ಮನೆಗಳು ಕುಸಿದು ಬಿದ್ದಿದ್ದು, ಸಾವಿನ ಸಂಖ್ಯೆ ದಿನಕಳೆದಂತೆ ಹೆಚ್ಚುತ್ತಲೇ ಇದೆ. ಮಿಸಿಸಿಪ್ಪಿ ರಾಜ್ಯದ 160...

ಪುಷ್ಪಾ 2 ಸಿನಿಮಾದ ಅಲ್ಲು ಅರ್ಜುನ್​​ ಲುಕ್​ ರಿವೀಲ್​​; ಇಲ್ಲಿವೆ ಟಾಪ್​​ 5 ಮೂವಿ ಸುದ್ದಿಗಳು!

by veena
March 25, 2023
0

ಜ್ಯೂನಿಯರ್​ ಎನ್​ಟಿಆರ್ 30ನೇ ಚಿತ್ರಕ್ಕಾಗಿ​ ಬ್ಲಡ್​ ಟ್ಯಾಂಕರ್​! ಜ್ಯೂನಿಯರ್​ ಎನ್​ಟಿಆರ್​ ನಟನೆಯ 30ನೇ ಸಿನಿಮಾ ಇತ್ತೀಚೆಗಷ್ಟೇ ಲಾಂಚ್ ಆಗಿತ್ತು. ಸಿನಿಮಾ ಸೆಟ್ಟೇರಿದ ಬೆನ್ನಲ್ಲೇ ಈಗ ಎನ್​ಟಿಆರ್​30ಗೆ ಸಂಬಂಧಿಸಿದ...

ಸಿಎಸ್​​ಕೆ, ಲಕ್ನೋ ತಂಡಕ್ಕೆ ಬಿಗ್​ ಶಾಕ್​​; ಕೈಕೊಟ್ಟ ಸ್ಟಾರ್​ ಪ್ಲೇಯರ್ಸ್​​

by Bhimappa
March 25, 2023
0

ಚೆನ್ನೈ ಸೂಪರ್​ ಕಿಂಗ್ಸ್​ ವೇಗಿ ಮುಕೇಶ್ ಚೌಧರಿ ಹಾಗೂ ಲಕ್ನೋ ಸೂಪರ್​ ಜೈಂಟ್ಸ್​ ಆಟಗಾರ ಮೊಯ್ಸಿನ್ ಖಾನ್ ಅವರು ಈ ಬಾರಿಯ IPL ಸೀಸನ್​ನಲ್ಲಿ ಆಡುವುದು ಅನುಮಾನ...

‘ಮೋದಿ ಅಂದ್ರೆ ಭ್ರಷ್ಟಾಚಾರ.. ಭ್ರಷ್ಟಾಚಾರ ಅಂದ್ರೆ ಮೋದಿ’- ಕಿಡಿ ಹೊತ್ತಿಸಿದ ಬಿಜೆಪಿ ನಾಯಕಿ ಖುಷ್ಬೂ ಟ್ವೀಟ್​​

by veena
March 25, 2023
0

ಚೆನ್ನೈ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸಿದ್ದರು ಎನ್ನಲಾದ ಮಾನನಷ್ಟ ಮೊಕದ್ದಮೆ ಕೇಸ್​​ನಲ್ಲಿ 2 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​...

ಶಾರುಖ್​​ಗಾಗಿ ರೂಲ್ಸ್​​ ಬ್ರೇಕ್​​ ಮಾಡಿದ್ರಾ ನಯನತಾರಾ? ಈ ಸುದ್ದಿ ಕೇಳಿ ಇಡೀ ಸಿನಿಮಾ ಇಂಡಸ್ಟ್ರೀ ಶಾಕ್​​!

by veena
March 25, 2023
0

ಲೇಡಿ ಸೂಪರ್​ಸ್ಟಾರ್​ ನಯನತಾರ ಜೊತೆ ಸಿನಿಮಾ ಮಾಡೋದೇ ದೊಡ್ಡ ಚಾಲೆಂಜ್. ಸಿನಿಮಾ ಅಂತ ಹೋದ್ರೆನೇ ಒಂದಿಷ್ಟು ಕಂಡಿಷನ್​ಗಳು ಅಪ್ಲೈ ಆಗುತ್ತಂತೆ. ಇನ್ನು ಈಗ ಮದುವೆ ಬೇರೆ ಆಗಿದ್ದಾರೆ....

ಬೆಂಗಳೂರಿಗೆ ಬಂದಿಳಿದ ಇಬ್ಬರು ಸ್ಟಾರ್​ ಪ್ಲೇಯರ್ಸ್​​.. ಆರ್​ಸಿಬಿಗೆ ಬಂತು ಹಾರ್ಸ್​ ಪವರ್

by NewsFirst Kannada
March 25, 2023
0

ಮುಂದಿನ ವಾರದಿಂದಲೇ 2023 ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 16 ಶುರುವಾಗಲಿದೆ. ಹೀಗಿರುವಾಗ ಈ ಬಾರಿ ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು...

ಕೊನೆಗೂ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಕಿಭಾಯ್​​; ಯಶ್​ ಮುಂದಿನ ಸಿನಿಮಾ ಅನೌನ್ಸ್​​ ಯಾವಾಗ..?

by veena
March 25, 2023
0

14 ವರ್ಷ ವನವಾಸ ಮಾಡಿದ ಪಾಂಡವರು ಒಂದು ವರ್ಷ ಅಜ್ಞಾತವಾಸ ಮಾಡಿ ಚರಿತ್ರೆಯಲ್ಲಿ ಉಳಿದುಬಿಟ್ಟರು. ಇದೀಗ, ನಮ್ಮ ಸ್ಯಾಂಡಲ್​​ವುಡ್​ ರಾಕಿ ಭಾಯ್​​ ಕೂಡ ಆಲ್​ಮೋಸ್ಟ್​ ಒಂದು ವರ್ಷ...

ಕಲಬುರಗಿಯಲ್ಲೇ ಕಮಲ ಅರಳಿದೆ; ವಿಜಯ ಮಹೋತ್ಸವ ಶುರುವಾಗಿದೆ; ಕಾಂಗ್ರೆಸ್, JDS ವಿರುದ್ಧ ಮೋದಿ ಘರ್ಜನೆ

by NewsFirst Kannada
March 25, 2023
0

ದಾವಣಗೆರೆ: AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ಮಭೂಮಿ ಕಲಬುರಗಿಯಲ್ಲೇ ಇಂದು ಕಮಲ ಅರಳಿದೆ. ಇದು ಬರೀ ವಿಜಯ ಸಂಕಲ್ಪವಲ್ಲ. ವಿಜಯ ಮಹೋತ್ಸವ ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ...

ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಸಿದ್ದರಾಮಯ್ಯ; ಮೋದಿ ಕೌಂಟರ್ ಹೇಗಿತ್ತು?

by NewsFirst Kannada
March 25, 2023
0

ದಾವಣಗೆರೆ: ಬಿಜೆಪಿ ವಿಜಯಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಭಾಷಣ ಮಾಡಿದ್ದಾರೆ. ಭಾಷಣದುದ್ದಕ್ಕೂ ಕಾಂಗ್ರೆಸ್‌ ನಾಯಕರ ವಿರುದ್ಧ ಪ್ರಧಾನಿ ಮೋದಿ ತೀವ್ರ ವಾಕ್ಸಮರ...

Next Post

ಕೊರೊನಾ ಕ್ವಾಟ್ಲೆ: ಟೆಸ್ಟಿಂಗ್​ ಸಿಬ್ಬಂದಿಗೂ ವಕ್ಕರಸಿದ ಕೋವಿಡ್

'ನನ್ನ ತಾಲೂಕಿನಲ್ಲಿ ಕೊರೊನಾ ಹೆಚ್ಚಾದ್ರೆ ಕಾಂಗ್ರೆಸ್ಸೇ ಕಾರಣ' ಅನಿತಾ ಕುಮಾರಸ್ವಾಮಿ ವಾಗ್ದಾಳಿ

NewsFirst Kannada

NewsFirst Kannada

LATEST NEWS

ನುಡಿದಂತೆ ನಡೆದ ಪ್ರಕಾಶ್​​ ರೈ, ಯಶ್​​.. ಅಪ್ಪು ಹೆಸರಿನಲ್ಲಿ ಆ್ಯಂಬುಲೆನ್ಸ್ ಸೇವೆ ಆರಂಭ

March 25, 2023

VIDEO: ಸುನಾಮಿಯಂತೆ ಅಪ್ಪಳಿಸಿದ ಡೆಡ್ಲಿ ಸುಂಟರಗಾಳಿ; ಅಮೆರಿಕಾದಲ್ಲಿ 23 ಮಂದಿ ಸಾವು

March 25, 2023

ಪುಷ್ಪಾ 2 ಸಿನಿಮಾದ ಅಲ್ಲು ಅರ್ಜುನ್​​ ಲುಕ್​ ರಿವೀಲ್​​; ಇಲ್ಲಿವೆ ಟಾಪ್​​ 5 ಮೂವಿ ಸುದ್ದಿಗಳು!

March 25, 2023

ಸಿಎಸ್​​ಕೆ, ಲಕ್ನೋ ತಂಡಕ್ಕೆ ಬಿಗ್​ ಶಾಕ್​​; ಕೈಕೊಟ್ಟ ಸ್ಟಾರ್​ ಪ್ಲೇಯರ್ಸ್​​

March 25, 2023

‘ಮೋದಿ ಅಂದ್ರೆ ಭ್ರಷ್ಟಾಚಾರ.. ಭ್ರಷ್ಟಾಚಾರ ಅಂದ್ರೆ ಮೋದಿ’- ಕಿಡಿ ಹೊತ್ತಿಸಿದ ಬಿಜೆಪಿ ನಾಯಕಿ ಖುಷ್ಬೂ ಟ್ವೀಟ್​​

March 25, 2023

ಶಾರುಖ್​​ಗಾಗಿ ರೂಲ್ಸ್​​ ಬ್ರೇಕ್​​ ಮಾಡಿದ್ರಾ ನಯನತಾರಾ? ಈ ಸುದ್ದಿ ಕೇಳಿ ಇಡೀ ಸಿನಿಮಾ ಇಂಡಸ್ಟ್ರೀ ಶಾಕ್​​!

March 25, 2023

ಬೆಂಗಳೂರಿಗೆ ಬಂದಿಳಿದ ಇಬ್ಬರು ಸ್ಟಾರ್​ ಪ್ಲೇಯರ್ಸ್​​.. ಆರ್​ಸಿಬಿಗೆ ಬಂತು ಹಾರ್ಸ್​ ಪವರ್

March 25, 2023

ಕೊನೆಗೂ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಕಿಭಾಯ್​​; ಯಶ್​ ಮುಂದಿನ ಸಿನಿಮಾ ಅನೌನ್ಸ್​​ ಯಾವಾಗ..?

March 25, 2023

ಕಲಬುರಗಿಯಲ್ಲೇ ಕಮಲ ಅರಳಿದೆ; ವಿಜಯ ಮಹೋತ್ಸವ ಶುರುವಾಗಿದೆ; ಕಾಂಗ್ರೆಸ್, JDS ವಿರುದ್ಧ ಮೋದಿ ಘರ್ಜನೆ

March 25, 2023

ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಸಿದ್ದರಾಮಯ್ಯ; ಮೋದಿ ಕೌಂಟರ್ ಹೇಗಿತ್ತು?

March 25, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ