Saturday, March 25, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಮತ್ತೆ ಕೈಕೊಟ್ಟ ಟೀಂ ಇಂಡಿಯಾ ಓಪನರ್ಸ್; 2ನೇ ದಿನದ ಆಟದ ರೋಚಕ ಕ್ಷಣ ಹೇಗಿತ್ತು..?

Share on Facebook Share on Twitter Send Share
January 13, 2022

ಎರಡನೇ ದಿನದಾಟದಲ್ಲಿ ಟೀಮ್​ ಇಂಡಿಯಾ ಬೌಲರ್​​ಗಳು, ದಕ್ಷಿಣ ಆಫ್ರಿಕಾ ಬ್ಯಾಟರ್​​ಗಳು ದರ್ಬಾರ್​ ನಡೆಸಿದ್ರು. ಆದರೆ 2ನೇ ಇನ್ನಿಂಗ್ಸ್​​​​ನಲ್ಲಿ ತಿರುಗೇಟು ನೀಡಿದ ಸೌತ್​ ಆಫ್ರಿಕಾ ಬೌಲರ್​​​​ಗಳು, ಆರಂಭಿಕರನ್ನ ಬೇಗನೆ ಔಟ್​​ ಮಾಡುವ ಮೂಲಕ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಆದರೆ ಸಂಕಷ್ಟಕ್ಕೆ ಸಿಲುಕಿದ ಪೂಜಾರ-ಕೊಹ್ಲಿ ಆಸರೆಯಾಗಿದ್ದಾರೆ.

ಭಾರತ-ದಕ್ಷಿಣ ಆಫ್ರಿಕಾ ನಡುವಿನ ನಿರ್ಣಾಯಕ ಹಾಗೂ ಅಂತಿಮ ಟೆಸ್ಟ್​​​​ ಪಂದ್ಯ ತೀವ್ರ ಕುತೂಹಲದತ್ತ ಸಾಗಿದೆ. ಸರಣಿ ಗೆಲುವಿಗಾಗಿ ಎರಡು ತಂಡಗಳ ಹೋರಾಟ ರೋಚಕತೆಯತ್ತ ತಿರುಗಿದೆ. ಸದ್ಯ 2ನೇ ದಿನದಾಟದ ಅಂತ್ಯಕ್ಕೆ ಭಾರತ 2 ವಿಕೆಟ್​ ನಷ್ಟಕ್ಕೆ 57 ರನ್​​​ ಗಳಿಸಿದೆ. 70 ರನ್​​​ಗಳ ಮುನ್ನಡೆ ಪಡೆದಿರುವ ಭಾರತ, ದಕ್ಷಿಣ ಆಫ್ರಿಕಾಗೆ ಬೃಹತ್​ ಗುರಿ​​ ನೀಡುವ ಯೋಜನೆ ಹಾಕಿಕೊಂಡಿದೆ.

ಬೂಮ್ರಾಗೆ ಮಾರ್ಕರಮ್​, ಉಮೇಶ್​​​ಗೆ ಕೇಶವ್​​​​​​​ ಕ್ಲೀನ್​​ಬೌಲ್ಡ್​
1 ವಿಕೆಟ್​ ನಷ್ಟಕ್ಕೆ 17 ರನ್​​​ಗಳೊಂದಿಗೆ 2ನೇ ದಿನದಾಟ ಆರಂಭಿಸಿದ ದಕ್ಷಿಣ ಆಫ್ರಿಕಾ ಆರಂಭದಲ್ಲೇ ಎಡವಿತು. ಮೊದಲ ದಿನದಾಟದಲ್ಲೇ ಆರಂಭಿಕ ಆಘಾತ ನೀಡಿದ್ದ ಜಸ್ಪ್ರಿತ್​​ ಬೂಮ್ರಾ, 2ನೇ ದಿನದಾಟದ ಆರಂಭದಲ್ಲಿ ಮತ್ತೆ ಕಾಡಿದರು. ದಿನದಾಟದ 2ನೇ ಎಸೆತದಲ್ಲೇ ಬೂಮ್ರಾ ಬ್ಯೂಟಿಗೆ ಆ್ಯಡಂ ಮಾರ್ಕರಮ್​, ಬೌಲ್ಡ್​ ಆದರು. 25 ರನ್​​ ಗಳಿಸಿ ಭರವಸೆಯ ಇನ್ನಿಂಗ್ಸ್​​ ಕಟ್ಟುತ್ತಿದ್ದ ಕೇಶವ್​​​ ಮಹಾರಾಜ್​​​​ಗೆ ಉಮೇಶ್​​​​ ಯಾದವ್​​, ಕ್ಲೀನ್​ ​ಬೌಲ್ಡ್​ ಮಾಡಿ ಗೇಟ್​​​ಪಾಸ್​​​​ ನೀಡಿದರು.

ವಾನ್​ ಡರ್​ ಡುಸೆನ್​​ಗೆ ಶಾಕ್​ ಕೊಟ್ಟ ಉಮೇಶ್​​ ಯಾದವ್
ಮಹಾರಾಜ್​ ಬಳಿಕ ವಾನ್​​ ಡರ್​ ಡುಸೆನ್​​​ ಮತ್ತು ಕೀಗನ್​ ಪೀಟರ್​​ಸನ್​​, ಮೊದಲ ಸೆಷನ್​ ಅಂತ್ಯಕ್ಕೂ ಮುನ್ನ 4ನೇ ವಿಕೆಟ್​​​​​​ಗೆ 50 ರನ್​​ಗಳ ಜೊತೆಯಾಟವಾಡಿದರು. ಆದ್ರೆ ಭೋಜನ ವಿರಾಮದ ಬಳಿಕ ದಾಳಿ ನಡೆಸಿದ ಉಮೇಶ್​​​, ಅಪಾಯಕಾರಿ ಜೊತೆಯಾಟವನ್ನು ಮುರಿದರು. ಇದರ ಬೆನ್ನಲ್ಲೇ ತಾಳ್ಮೆಯುತ ಬ್ಯಾಟಿಂಗ್​ ನಡೆಸಿದ ಪೀಟರ್ಸನ್​​​, ಸತತ 2ನೇ ಅರ್ಧಶತಕ ಸಿಡಿಸಿ ತಂಡಕ್ಕೆ ಆಧಾರವಾದರು.

Download the Newsfirstlive app

ಡಬಲ್​ ಶಾಕ್​ ಕೊಟ್ಟ ಶಮಿ, ಜಾನ್ಸನ್​​​ ಬೂಮ್ರಾ ವಿಲನ್
ಒಂದೆಡೆ ವಿಕೆಟ್​ ಉರುಳುತ್ತಿದ್ದರೂ, ಪೀಟರ್​​ಸನ್​ ಮಾತ್ರ ಭಾರತದ ಬೌಲರ್​​​​​ಗಳಿಗೆ ಬಿಟ್ಟೂ ಬಿಡದೆ ಕಾಡ್ತಿದ್ರೆ, 2ನೇ ಸೆಷನ್​ ಅಂತ್ಯಕ್ಕೂ ಮುನ್ನ ಹರಿಣಗಳ ಪಾಲಿಗೆ ಡಬಲ್​ ಶಾಕ್​ ನೀಡಿದ ಮೊಹಮ್ಮದ್​ ಶಮಿ ವಿಲನ್​​ ಆದ್ರು. ಒಂದೇ ಓವರ್​​​​ನಲ್ಲಿ ಟೆಂಬಾ ಬವುಮಾ, ಕೈಲ್ ವೆರಿನ್​ರನ್ನ ಶಮಿ ಔಟ್​ ಮಾಡಿದ್ರೆ, ಮಾರ್ಕೋ ಜಾನ್ಸನ್​​​​​​​​​​ಗೆ ಬೂಮ್ರಾ ಶಾಕ್​ ನೀಡಿದ್ರು.

ಸೌತ್​ ಆಫ್ರಿಕಾ 209ಕ್ಕೆ ಪತನ, ಭಾರತಕ್ಕೆ ಅಲ್ಪ ಮುನ್ನಡೆ
ಇನ್ನು ಭಾರತದ ಬೌಲರ್​​ಗಳು ಕೊನೆ ಸೆಷನ್​​​​ನಲ್ಲಿ ದರ್ಬಾರ್​​​ ನಡೆಸಿದ್ರು. ಕ್ರೀಸ್​​​ಗೆ​​​ ಬಂದಾಗಿನಿಂದ ಭಾರತಕ್ಕೆ ತಲೆನೋವಾಗಿದ್ದ ಪೀಟರ್ಸನ್ ಅವರ​ ಸುದೀರ್ಘ ಹೋರಾಟ, 3ನೇ ಸೆಷನ್​ ಆರಂಭದಲ್ಲೇ ಕೊನೆಗೊಂಡಿತು. ಇದರ ಬೆನ್ನಲ್ಲೇ ರಬಾಡ, ಲುಂಗಿ ಎನ್​ಗಿಡಿ ಕೂಡ ಔಟಾದ್ರು. ಪರಿಣಾಮ 209ಕ್ಕೆ ಸರ್ವಪತನ ಕಂಡಿತು. ಆದ್ರೆ ಭಾರತ 13 ರನ್​​ಗಳ ಅಲ್ಪ ಮುನ್ನಡೆ ಪಡೆದುಕೊಳ್ತು. ಬೂಮ್ರಾ 5, ಶಮಿ, ಉಮೇಶ್​​​ ತಲಾ 2 ವಿಕೆಟ್​​ ಪಡೆದ್ರು.

BOOM BOOM 🔥

7th 5-wkt haul in Test cricket for @Jaspritbumrah93 👏👏#TeamIndia #SAvIND pic.twitter.com/CYhZD86JsY

— BCCI (@BCCI) January 12, 2022

ಮತ್ತೆ ಕೈಕೊಟ್ಟ ಆರಂಭಿಕರು, ಸಂಕಷ್ಟದಲ್ಲಿ ಭಾರತ..!
13 ರನ್​​​ಗಳ ಅಲ್ಪ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಶುರು ಮಾಡಿದ ಭಾರತದ ಆರಂಭಿಕರು ಎರಡನೇ ಇನ್ನಿಂಗ್ಸ್​​​ನಲ್ಲೂ ಕೈಕೊಟ್ಟರು. ಮಯಾಂಕ್​ ಅಗರ್ವಾಲ್​​ 7 ರನ್​​​​​​ KL ರಾಹುಲ್​ 10 ರನ್​ ಗಳಿಸಿ ವಿಕೆಟ್​​ ಒಪ್ಪಿಸಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ರು. ಆದರೆ ಇಕ್ಕಟ್ಟಿಗೆ ಸಿಲುಕಿದ ತಂಡಕ್ಕೆ ಕೊಹ್ಲಿ ಮತ್ತು ಪೂಜಾರ ನೆರವಾಗಿದ್ದು, ಉತ್ತಮ ಮೊತ್ತದತ್ತ ಸಾಗುವ ನಿರೀಕ್ಷೆ ಮೂಡಿಸಿದ್ದಾರೆ. ಆದರಿಂದು ಆಫ್ರಿಕಾ ಬೌಲರ್​ಗಳ ದಾಳಿಯನ್ನು ಈ ಇಬ್ಬರು ಮೆಟ್ಟಿನಿಲ್ತಾರಾ ಅನ್ನೋದನ್ನ ಕಾದುನೋಡಬೇಕು.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ವಚನಾನಂದ ಶ್ರೀಗಳಿಂದ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿಗೆ ಹೂವಿನ ಅಭಿಷೇಕ

by veena
March 25, 2023
0

ದಾವಣಗೆರೆ: ಪಂಚಮಸಾಲಿ ಸಮುದಾಯದ ಇತಿಹಾಸದಲ್ಲಿ ಮೀಸಲಾತಿ ನೀಡುವ ಮೂಲಕ ಹೊಸದೊಂದು ಮೈಲಿಗಲ್ಲನ್ನು ನೆಟ್ಟಂತಹ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಅವರಿಗೆ ಹರಿಹರ...

ನುಡಿದಂತೆ ನಡೆದ ಪ್ರಕಾಶ್​​ ರೈ, ಯಶ್​​.. ಅಪ್ಪು ಹೆಸರಿನಲ್ಲಿ ಆ್ಯಂಬುಲೆನ್ಸ್ ಸೇವೆ ಆರಂಭ

by veena
March 25, 2023
0

ಪವರ್​​ ಸ್ಟಾರ್​​ ಪುನೀತ್​​ ರಾಜಕುಮಾರ್​​ ಇಂದು ದೈಹಿಕವಾಗಿ ನಮ್ಮೊಂದಿಗಿಲ್ಲ, ಹೀಗಿದ್ರೂ ಅಪ್ಪು ಯಾವಾಗಲೂ ಅಭಿಮಾನಿಗಳ ಮನಸ್ಸಿನಲ್ಲಿ ಸದಾ ಜೀವಂತವಾಗಿ ಇರುತ್ತಾರೆ. ಅಭಿಮಾನಿಗಳು ಅಗಲಿದ ನಾಯಕ ನಟನನ್ನು ನೆನೆದು...

VIDEO: ಸುನಾಮಿಯಂತೆ ಅಪ್ಪಳಿಸಿದ ಡೆಡ್ಲಿ ಸುಂಟರಗಾಳಿ; ಅಮೆರಿಕಾದಲ್ಲಿ 23 ಮಂದಿ ಸಾವು

by NewsFirst Kannada
March 25, 2023
0

ಅಮೆರಿಕಾದ ಮಿಸಿಸಿಪ್ಪಿ ರಾಜ್ಯ ಅಕ್ಷರಶಃ ತರಗೆಲೆಯಂತೆ ತೂರಿ ಹೋಗಿದೆ. ಭೀಕರ ಸುಂಟರಗಾಳಿಗೆ ಮನೆಗಳು ಕುಸಿದು ಬಿದ್ದಿದ್ದು, ಸಾವಿನ ಸಂಖ್ಯೆ ದಿನಕಳೆದಂತೆ ಹೆಚ್ಚುತ್ತಲೇ ಇದೆ. ಮಿಸಿಸಿಪ್ಪಿ ರಾಜ್ಯದ 160...

ಪುಷ್ಪಾ 2 ಸಿನಿಮಾದ ಅಲ್ಲು ಅರ್ಜುನ್​​ ಲುಕ್​ ರಿವೀಲ್​​; ಇಲ್ಲಿವೆ ಟಾಪ್​​ 5 ಮೂವಿ ಸುದ್ದಿಗಳು!

by veena
March 25, 2023
0

ಜ್ಯೂನಿಯರ್​ ಎನ್​ಟಿಆರ್ 30ನೇ ಚಿತ್ರಕ್ಕಾಗಿ​ ಬ್ಲಡ್​ ಟ್ಯಾಂಕರ್​! ಜ್ಯೂನಿಯರ್​ ಎನ್​ಟಿಆರ್​ ನಟನೆಯ 30ನೇ ಸಿನಿಮಾ ಇತ್ತೀಚೆಗಷ್ಟೇ ಲಾಂಚ್ ಆಗಿತ್ತು. ಸಿನಿಮಾ ಸೆಟ್ಟೇರಿದ ಬೆನ್ನಲ್ಲೇ ಈಗ ಎನ್​ಟಿಆರ್​30ಗೆ ಸಂಬಂಧಿಸಿದ...

ಸಿಎಸ್​​ಕೆ, ಲಕ್ನೋ ತಂಡಕ್ಕೆ ಬಿಗ್​ ಶಾಕ್​​; ಕೈಕೊಟ್ಟ ಸ್ಟಾರ್​ ಪ್ಲೇಯರ್ಸ್​​

by Bhimappa
March 25, 2023
0

ಚೆನ್ನೈ ಸೂಪರ್​ ಕಿಂಗ್ಸ್​ ವೇಗಿ ಮುಕೇಶ್ ಚೌಧರಿ ಹಾಗೂ ಲಕ್ನೋ ಸೂಪರ್​ ಜೈಂಟ್ಸ್​ ಆಟಗಾರ ಮೊಯ್ಸಿನ್ ಖಾನ್ ಅವರು ಈ ಬಾರಿಯ IPL ಸೀಸನ್​ನಲ್ಲಿ ಆಡುವುದು ಅನುಮಾನ...

‘ಮೋದಿ ಅಂದ್ರೆ ಭ್ರಷ್ಟಾಚಾರ.. ಭ್ರಷ್ಟಾಚಾರ ಅಂದ್ರೆ ಮೋದಿ’- ಕಿಡಿ ಹೊತ್ತಿಸಿದ ಬಿಜೆಪಿ ನಾಯಕಿ ಖುಷ್ಬೂ ಟ್ವೀಟ್​​

by veena
March 25, 2023
0

ಚೆನ್ನೈ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸಿದ್ದರು ಎನ್ನಲಾದ ಮಾನನಷ್ಟ ಮೊಕದ್ದಮೆ ಕೇಸ್​​ನಲ್ಲಿ 2 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​...

ಶಾರುಖ್​​ಗಾಗಿ ರೂಲ್ಸ್​​ ಬ್ರೇಕ್​​ ಮಾಡಿದ್ರಾ ನಯನತಾರಾ? ಈ ಸುದ್ದಿ ಕೇಳಿ ಇಡೀ ಸಿನಿಮಾ ಇಂಡಸ್ಟ್ರೀ ಶಾಕ್​​!

by veena
March 25, 2023
0

ಲೇಡಿ ಸೂಪರ್​ಸ್ಟಾರ್​ ನಯನತಾರ ಜೊತೆ ಸಿನಿಮಾ ಮಾಡೋದೇ ದೊಡ್ಡ ಚಾಲೆಂಜ್. ಸಿನಿಮಾ ಅಂತ ಹೋದ್ರೆನೇ ಒಂದಿಷ್ಟು ಕಂಡಿಷನ್​ಗಳು ಅಪ್ಲೈ ಆಗುತ್ತಂತೆ. ಇನ್ನು ಈಗ ಮದುವೆ ಬೇರೆ ಆಗಿದ್ದಾರೆ....

ಬೆಂಗಳೂರಿಗೆ ಬಂದಿಳಿದ ಇಬ್ಬರು ಸ್ಟಾರ್​ ಪ್ಲೇಯರ್ಸ್​​.. ಆರ್​ಸಿಬಿಗೆ ಬಂತು ಹಾರ್ಸ್​ ಪವರ್

by NewsFirst Kannada
March 25, 2023
0

ಮುಂದಿನ ವಾರದಿಂದಲೇ 2023 ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 16 ಶುರುವಾಗಲಿದೆ. ಹೀಗಿರುವಾಗ ಈ ಬಾರಿ ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು...

ಕೊನೆಗೂ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಕಿಭಾಯ್​​; ಯಶ್​ ಮುಂದಿನ ಸಿನಿಮಾ ಅನೌನ್ಸ್​​ ಯಾವಾಗ..?

by veena
March 25, 2023
0

14 ವರ್ಷ ವನವಾಸ ಮಾಡಿದ ಪಾಂಡವರು ಒಂದು ವರ್ಷ ಅಜ್ಞಾತವಾಸ ಮಾಡಿ ಚರಿತ್ರೆಯಲ್ಲಿ ಉಳಿದುಬಿಟ್ಟರು. ಇದೀಗ, ನಮ್ಮ ಸ್ಯಾಂಡಲ್​​ವುಡ್​ ರಾಕಿ ಭಾಯ್​​ ಕೂಡ ಆಲ್​ಮೋಸ್ಟ್​ ಒಂದು ವರ್ಷ...

ಕಲಬುರಗಿಯಲ್ಲೇ ಕಮಲ ಅರಳಿದೆ; ವಿಜಯ ಮಹೋತ್ಸವ ಶುರುವಾಗಿದೆ; ಕಾಂಗ್ರೆಸ್, JDS ವಿರುದ್ಧ ಮೋದಿ ಘರ್ಜನೆ

by NewsFirst Kannada
March 25, 2023
0

ದಾವಣಗೆರೆ: AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ಮಭೂಮಿ ಕಲಬುರಗಿಯಲ್ಲೇ ಇಂದು ಕಮಲ ಅರಳಿದೆ. ಇದು ಬರೀ ವಿಜಯ ಸಂಕಲ್ಪವಲ್ಲ. ವಿಜಯ ಮಹೋತ್ಸವ ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ...

Next Post

ಇದು ಗುಂಡು-ಹೆಂಡದ ಪಾದಯಾತ್ರೆ-ಸಿ.ಪಿ.ಯೋಗೇಶ್ವರ್​ ಕಿಡಿ

ಕುಮಾರಸ್ವಾಮಿ ಜನತಾ ಜಲಧಾರೆ ರಥ ಮುಂದಕ್ಕೆ ಚಲಿಸೋದು ಕಷ್ಟ.. ಕಷ್ಟ..!

NewsFirst Kannada

NewsFirst Kannada

LATEST NEWS

ವಚನಾನಂದ ಶ್ರೀಗಳಿಂದ ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿಗೆ ಹೂವಿನ ಅಭಿಷೇಕ

March 25, 2023

ನುಡಿದಂತೆ ನಡೆದ ಪ್ರಕಾಶ್​​ ರೈ, ಯಶ್​​.. ಅಪ್ಪು ಹೆಸರಿನಲ್ಲಿ ಆ್ಯಂಬುಲೆನ್ಸ್ ಸೇವೆ ಆರಂಭ

March 25, 2023

VIDEO: ಸುನಾಮಿಯಂತೆ ಅಪ್ಪಳಿಸಿದ ಡೆಡ್ಲಿ ಸುಂಟರಗಾಳಿ; ಅಮೆರಿಕಾದಲ್ಲಿ 23 ಮಂದಿ ಸಾವು

March 25, 2023

ಪುಷ್ಪಾ 2 ಸಿನಿಮಾದ ಅಲ್ಲು ಅರ್ಜುನ್​​ ಲುಕ್​ ರಿವೀಲ್​​; ಇಲ್ಲಿವೆ ಟಾಪ್​​ 5 ಮೂವಿ ಸುದ್ದಿಗಳು!

March 25, 2023

ಸಿಎಸ್​​ಕೆ, ಲಕ್ನೋ ತಂಡಕ್ಕೆ ಬಿಗ್​ ಶಾಕ್​​; ಕೈಕೊಟ್ಟ ಸ್ಟಾರ್​ ಪ್ಲೇಯರ್ಸ್​​

March 25, 2023

‘ಮೋದಿ ಅಂದ್ರೆ ಭ್ರಷ್ಟಾಚಾರ.. ಭ್ರಷ್ಟಾಚಾರ ಅಂದ್ರೆ ಮೋದಿ’- ಕಿಡಿ ಹೊತ್ತಿಸಿದ ಬಿಜೆಪಿ ನಾಯಕಿ ಖುಷ್ಬೂ ಟ್ವೀಟ್​​

March 25, 2023

ಶಾರುಖ್​​ಗಾಗಿ ರೂಲ್ಸ್​​ ಬ್ರೇಕ್​​ ಮಾಡಿದ್ರಾ ನಯನತಾರಾ? ಈ ಸುದ್ದಿ ಕೇಳಿ ಇಡೀ ಸಿನಿಮಾ ಇಂಡಸ್ಟ್ರೀ ಶಾಕ್​​!

March 25, 2023

ಬೆಂಗಳೂರಿಗೆ ಬಂದಿಳಿದ ಇಬ್ಬರು ಸ್ಟಾರ್​ ಪ್ಲೇಯರ್ಸ್​​.. ಆರ್​ಸಿಬಿಗೆ ಬಂತು ಹಾರ್ಸ್​ ಪವರ್

March 25, 2023

ಕೊನೆಗೂ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಕಿಭಾಯ್​​; ಯಶ್​ ಮುಂದಿನ ಸಿನಿಮಾ ಅನೌನ್ಸ್​​ ಯಾವಾಗ..?

March 25, 2023

ಕಲಬುರಗಿಯಲ್ಲೇ ಕಮಲ ಅರಳಿದೆ; ವಿಜಯ ಮಹೋತ್ಸವ ಶುರುವಾಗಿದೆ; ಕಾಂಗ್ರೆಸ್, JDS ವಿರುದ್ಧ ಮೋದಿ ಘರ್ಜನೆ

March 25, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ