Sunday, August 14, 2022
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಮುಂದುವರಿದ ಕೋವಿಡ್​ ಆರ್ಭಟ; ರಾಜ್ಯದಲ್ಲಿಂದು 28 ಸಾವಿರ ಕೇಸ್​​, 14 ಸಾವು

Share on Facebook Share on Twitter Send Share
January 14, 2022

ಬೆಂಗಳೂರು:  ರಾಜ್ಯದಲ್ಲಿ ಕೋವಿಡ್​​ ವೈರಸ್​​ ಹಾವಳಿ ಜೋರಾಗಿದೆ. ಕಳೆದ 24 ಗಂಟೆಯಲ್ಲಿ ಬರೋಬ್ಬರಿ 28,723 ಕೊರೊನಾ ಕೇಸ್​​ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್​​​ ಟ್ವೀಟ್​​ ಮಾಡಿ ಮಾಹಿತಿ ನೀಡಿದ್ದಾರೆ.

Download the Newsfirstlive app

ಇಡೀ ರಾಜ್ಯದಲ್ಲಿ 28,723 ಕೇಸ್​​ ಪತ್ತೆಯಾಗಿದ್ದು ಇದರಲ್ಲಿ ಬೆಂಗಳೂರಿನಲ್ಲಿಯೇ 20,121ಕೇಸ್​​ ದಾಖಲಾಗಿದೆ. ಈ ಮೂಲಕ ಪಾಸಿಟಿವಿಟಿ ರೇಟ್​​ ಶೇ. 12.98%ಕ್ಕೆ ಏರಿದೆ. ಇಂದು ಒಂದೇ ದಿನ 3,105ಮಂದಿ ಡಿಸ್ಚಾರ್ಜ್​ ಆಗಿದ್ದಾರೆ.

ಸದ್ಯ 1,41,337 ಆ್ಯಕ್ಟಿವ್​​ ಕೇಸ್​​ ಇವೆ. ಬೆಂಗಳೂರಿನಲ್ಲಂತೂ ಸುಮಾರು 1 ಲಕ್ಷ ಸಕ್ರಿಯ ಕೇಸುಗಳಿವೆ. ಇಂದು ಕೊರೋನಾಗೆ 14 ಮಂದಿ ಬಲಿಯಾಗಿದ್ದಾರೆ.


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಕೇಂದ್ರ ಸಚಿವ ಭಗವಂತ್​​ ಖೂಬಾ ಕಾರು ಮೇಲೆ BJP MLA ಬೆಂಬಲಿಗರಿಂದಲೇ ದಾಳಿ..!

by NewsFirst Kannada
August 13, 2022
0

ಬೀದರ್​: ಸ್ವಪಕ್ಷದವರಿಂದಲೇ ಕೇಂದ್ರ ಸಚಿವ ಭಗವಂತ್ ಖೂಬಾ ಕಾರಿನ ಮೇಲೆ ದಾಳಿ ಆಗಿದೆ. ಬೀದರ್​​​ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಘಟನೆ ನಡೆದಿದೆ. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ...

ಏಷ್ಯಾಕಪ್​​​ ಟೂರ್ನಿ.. ದೀಪಕ್​​ ಹೂಡಾ ಬದಲಿಗೆ ಸ್ಟಾರ್​ ಪ್ಲೇಯರ್​​ಗೆ ಮಣೆ ಹಾಕುತ್ತಾ BCCI..?

by NewsFirst Kannada
August 13, 2022
0

ಏಷ್ಯಾಕಪ್ ತಂಡದಿಂದ ವೇಗಿ ದೀಪಕ್​ ಚಹರ್​ರನ್ನ ಆಯ್ಕೆ ಮಾಡಿಲ್ಲ. ಹಾಗಂತ ಚಹರ್​ಗೆ ತಂಡದ ಬಾಗಿಲು ಇನ್ನು ಮುಚ್ಚಿಲ್ಲ. ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಚಹರ್​ ಉತ್ತಮ ಪ್ರದರ್ಶನ...

ಜಿಂಬಾಬ್ವೆ ಸೀರೀಸ್​​.. ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡ್ತಾರಾ ರಾಹುಲ್​ ತ್ರಿಪಾಠಿ..?

by NewsFirst Kannada
August 13, 2022
0

ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ರಾಹುಲ್​ ತ್ರಿಪಾಠಿ, ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡೋ ಸಾಧ್ಯತೆ ಇದೆ. 2023ರ ಏಕದಿನ ವಿಶ್ವಕಪ್​ನಲ್ಲಿ ತ್ರಿಪಾಠಿಯಂತ ಡ್ಯಾಶಿಂಗ್ ಆಟಗಾರನ ಅಗತ್ಯ...

ಸ್ವಾತಂತ್ರೋತ್ಸವ ನಡುವೆಯೂ ರಾಜ್ಯದಲ್ಲಿ ಭಾರೀ ಮಳೆ.. ಎಲ್ಲೆಲ್ಲಿ ಏನಾಯ್ತು..?

by NewsFirst Kannada
August 13, 2022
0

ಕರುನಾಡಲ್ಲಿ ಒಂದ್ಕಡೆ ಸ್ವಾತಂತ್ರೋತ್ಸವದ ಸಂಭ್ರಮ ಜೋರಾಗಿದ್ರೆ ಮತ್ತೊಂದ್ಕಡೆ ಮಳೆರಾಯನ ಅಬ್ಬರವೂ ಜೋರಾಗೇ ಇದೆ. ಮೇಘರಾಜನ ಭರ್ಜರಿ ಬ್ಯಾಟಿಂಗ್​ಗೆ ರಾಜ್ಯದ ಬಹುತೇಕ ಜಲಾಶಯಗಳು ತುಂಬಿ ಹರಿಯುತ್ತಿದ್ದು ನದಿಪಾತ್ರದ ಜನರಿಗೆ...

ಏಷ್ಯಾಕಪ್​ಗೂ ಮುನ್ನವೇ ಆಟಗಾರರಿಗೆ ಬಂಪರ್ ಗಿಫ್ಟ್ ಕೊಟ್ಟ ಪಾಕ್​ ಕ್ರಿಕೆಟ್​​​ ಮಂಡಳಿ..!

by NewsFirst Kannada
August 13, 2022
0

ಏಷ್ಯಾಕಪ್​ ಆರಂಭಕ್ಕೂ ಮುನ್ನವೇ ಪಾಕಿಸ್ತಾನ ತಂಡದ ಆಟಗಾರರಿಗೆ, ತಮ್ಮ ಕ್ರಿಕೆಟ್​ ಬೋರ್ಡ್​​​​​​​​​​​​​​​​​​​​​ ಗುಡ್​ನ್ಯೂಸ್​ ನೀಡಿದ್ದು, ಆಟಗಾರರ ವಾರ್ಷಿಕ್​​ ವೇತನವನ್ನು ಹೆಚ್ಚಿಸಿದೆ. ಪಾಕ್​ ಆಟಗಾರರ ನೂತನ ಗುತ್ತಿಗೆ ಪಟ್ಟಿ...

ತಮಿಳುನಾಡು ಹಣಕಾಸು ಸಚಿವರ ಕಾರಿನ ಮೇಲೆ ಚಪ್ಪಲಿ ಎಸೆದ ಬಿಜೆಪಿ ಕಾರ್ಯಕರ್ತರು- ಐವರು ಅರೆಸ್ಟ್!

by NewsFirst Kannada
August 13, 2022
0

ಚೆನ್ನೈ: ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಚಪ್ಪಲಿ ತೂರಿದ್ದಾರೆ. ಘಟನೆಯ ಸಂಬಂಧ ಐವರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಧುರೈನಲ್ಲಿ...

ಸ್ವಾತಂತ್ರ್ಯದ ಅಮೃತ ಮಹೋತ್ಸವ: ಸರ್ಕಾರಿ ಕಲಾ ಕಾಲೇಜಿನಲ್ಲಿ ‘ಅಮೃತ ಭಾರತಿಗೆ ಕನ್ನಡದಾರತಿ’

by NewsFirst Kannada
August 13, 2022
0

ಬೆಂಗಳೂರು: ಭಾರತ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದೆ. ಅಜಾದಿ ಕಾ ಅಮೃತ ಮಹೋತ್ಸವ ಸಂಭ್ರಮದಲ್ಲಿರೋ ಭಾರತದಲ್ಲಿ ಹರ್ ಘರ್ ತಿರಂಗಾ ಅಭಿಯಾನ ನಡೆಯುತ್ತಿದೆ. ರಾಜ್ಯದಲ್ಲೂ ಇದರ...

ಲಂಚ ಮಂಚ ಸರ್ಕಾರ; ‘ನಾನು ಕ್ಷಮೆ ಕೇಳಲು ಸಿದ್ಧನಿದ್ದೇನೆ, ಆದ್ರೆ’ -ಪ್ರಿಯಾಂಕ್ ಖರ್ಗೆ

by NewsFirst Kannada
August 13, 2022
0

ಬೆಂಗಳೂರು: ರಾಜ್ಯ ಸರ್ಕಾರ ಹುದ್ದೆಗಳನ್ನು ಮಾರಾಟ ಮಾಡಲು ನಿಂತಿದೆ. ರಾಜ್ಯದಲ್ಲಿರುವುದು ಲಂಚ, ಮಂಚದ ಬಿಜೆಪಿ ಸರ್ಕಾರದ ಎಂದು ಆರೋಪ ಮಾಡಿದ್ದ ಶಾಸಕ ಪ್ರಿಯಾಂಕ್​ ಖರ್ಗೆ ತಮ್ಮ ಹೇಳಿಕೆಗೆ...

‘ನನ್ನ ಹಿಂದೆ ಬೀಳಬೇಡ ಅಕ್ಕ’ ಎಂದ ರಿಷಭ್​ ಪಂತ್​​ಗೆ ಬಾಲಿವುಡ್​​ ನಟಿ ತಿರುಗೇಟು..

by NewsFirst Kannada
August 13, 2022
0

ಊರ್ವಶಿ ರೌಟೆಲಾ​ ಹೇಳಿಕೆಗೆ ಮೌನ ಮುರಿದಿದ್ದ ರಿಷಭ್​​ ಪಂತ್​​​ಗೆ ಇದೀಗ ಊರ್ವಶಿ ತಿರುಗೇಟು ನೀಡಿದ್ದಾರೆ. ಕೆಲ ವರ್ಷಗಳ ಹಿಂದೆ ಮಿಸ್ಟರ್​​ RP ವಾರಣಾಸಿ ಬಂದು, ನನಗಾಗಿ ತುಂಬಾ...

ಧವನ್​​ ಬದಲಿಗೆ KL ರಾಹುಲ್​​ ಕ್ಯಾಪ್ಟನ್​​ ಮಾಡಿದ್ದಕ್ಕೆ ಭಾರೀ ಆಕ್ರೋಶ..!

by NewsFirst Kannada
August 13, 2022
0

ಸದ್ಯದಲ್ಲೇ ನಡೆಯಲಿರೋ ಜಿಂಬಾಬ್ವೆ ಸರಣಿಗೆ ಟೀಂ ಇಂಡಿಯಾದ ಕ್ಯಾಪ್ಟನ್​ ಆಗಿ ಶಿಖರ್​ ಧವನ್​ ಅವರನ್ನೇ ಮುಂದುವರಿಸಬೇಕಿತ್ತು ಎಂದು ಆಕಾಶ್​ ಚೋಪ್ರಾ ಹೇಳಿದ್ದಾರೆ. ಈ ಸಂಬಂಧ ಮಾತಾಡಿದ ಟೀಂ...

Next Post

ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿಯ ಎಳ್ಳು ಬೆಲ್ಲ.. ಸರ್ಕಾರದಿಂದ ಮಹತ್ವದ ಘೋಷಣೆ

ಯತ್ನಾಳ್​ ಹೇಳಿದ್ದು ಸತ್ಯ.. ಸಂಪುಟದಲ್ಲಿ ಶೀಘ್ರದಲ್ಲೇ ಬದಲಾವಣೆ ಆಗುತ್ತೆ -ರೇಣುಕಾಚಾರ್ಯ

NewsFirst Kannada

NewsFirst Kannada

LATEST NEWS

ಕೇಂದ್ರ ಸಚಿವ ಭಗವಂತ್​​ ಖೂಬಾ ಕಾರು ಮೇಲೆ BJP MLA ಬೆಂಬಲಿಗರಿಂದಲೇ ದಾಳಿ..!

August 13, 2022

ಏಷ್ಯಾಕಪ್​​​ ಟೂರ್ನಿ.. ದೀಪಕ್​​ ಹೂಡಾ ಬದಲಿಗೆ ಸ್ಟಾರ್​ ಪ್ಲೇಯರ್​​ಗೆ ಮಣೆ ಹಾಕುತ್ತಾ BCCI..?

August 13, 2022

ಜಿಂಬಾಬ್ವೆ ಸೀರೀಸ್​​.. ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡ್ತಾರಾ ರಾಹುಲ್​ ತ್ರಿಪಾಠಿ..?

August 13, 2022

ಸ್ವಾತಂತ್ರೋತ್ಸವ ನಡುವೆಯೂ ರಾಜ್ಯದಲ್ಲಿ ಭಾರೀ ಮಳೆ.. ಎಲ್ಲೆಲ್ಲಿ ಏನಾಯ್ತು..?

August 13, 2022

ಏಷ್ಯಾಕಪ್​ಗೂ ಮುನ್ನವೇ ಆಟಗಾರರಿಗೆ ಬಂಪರ್ ಗಿಫ್ಟ್ ಕೊಟ್ಟ ಪಾಕ್​ ಕ್ರಿಕೆಟ್​​​ ಮಂಡಳಿ..!

August 13, 2022

ತಮಿಳುನಾಡು ಹಣಕಾಸು ಸಚಿವರ ಕಾರಿನ ಮೇಲೆ ಚಪ್ಪಲಿ ಎಸೆದ ಬಿಜೆಪಿ ಕಾರ್ಯಕರ್ತರು- ಐವರು ಅರೆಸ್ಟ್!

August 13, 2022

ಸ್ವಾತಂತ್ರ್ಯದ ಅಮೃತ ಮಹೋತ್ಸವ: ಸರ್ಕಾರಿ ಕಲಾ ಕಾಲೇಜಿನಲ್ಲಿ ‘ಅಮೃತ ಭಾರತಿಗೆ ಕನ್ನಡದಾರತಿ’

August 13, 2022

ಲಂಚ ಮಂಚ ಸರ್ಕಾರ; ‘ನಾನು ಕ್ಷಮೆ ಕೇಳಲು ಸಿದ್ಧನಿದ್ದೇನೆ, ಆದ್ರೆ’ -ಪ್ರಿಯಾಂಕ್ ಖರ್ಗೆ

August 13, 2022

‘ನನ್ನ ಹಿಂದೆ ಬೀಳಬೇಡ ಅಕ್ಕ’ ಎಂದ ರಿಷಭ್​ ಪಂತ್​​ಗೆ ಬಾಲಿವುಡ್​​ ನಟಿ ತಿರುಗೇಟು..

August 13, 2022

ಧವನ್​​ ಬದಲಿಗೆ KL ರಾಹುಲ್​​ ಕ್ಯಾಪ್ಟನ್​​ ಮಾಡಿದ್ದಕ್ಕೆ ಭಾರೀ ಆಕ್ರೋಶ..!

August 13, 2022
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ