Tuesday, March 21, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

73ನೇ ಗಣರಾಜ್ಯೋತ್ಸವಕ್ಕೆ ಫೈಟರ್​​ ಜೆಟ್ ಮೆರಗು.. ಬಾಂದಳದಲ್ಲಿ 75 ವಿಮಾನಗಳ ಭರ್ಜರಿ ಗುಡುಗು

Share on Facebook Share on Twitter Send Share
January 26, 2022

ನವದೆಹಲಿ: ಭಾರತ ಗಣರಾಜ್ಯೋತ್ಸವ ಭಾಗವಾಗಿ ಇಂದು ವಾಯು ಸೇನೆಯ ಫೈಟರ್​​ ವಿಮಾನಗಳು ನಿರ್ವಹಿಸಿದ ವಿನ್ಯಾಸಗಳು ನೋಡುಗರನ್ನು ರೋಮಾಂಚನಗೊಳ್ಳುವಂತೆ ಮಾಡಿತ್ತು. ದೆಹಲಿಯ ಪರೇಡ್​​ ಭಾಗವಾಗಿ ವಾಯುಸೇನೆಯ 75 ವಿಮಾನಗಳು ಬಾಂದಳದಲ್ಲಿ  ಪ್ರದರ್ಶನ ನೀಡಿದವು. ಜಾಗ್ವಾರ್​​, ಫೇಲ್​​, ಸುಖೋಯರ್​ ಯುದ್ಧ ವಿಮಾನಗಳು ಆಗಸದಲ್ಲಿ ವಿವಿಧ ಫಾರ್ಮೇಶನ್ ರಚನೆ ಮಾಡಿ ಶತ್ರುಗಳಿಗೆ ನಡುಕ ಹುಟ್ಟಿಸುವಂತೆ ಕಂಡು ಬಂದವು. MI-17 ಕ್ರಾಫ್ಟ್​ 2 ಯುದ್ಧ ವಿಮಾನಗಳು ಧ್ವಜ ಆಕಾರದಲ್ಲಿ ವಿನ್ಯಾಸ ರೂಪಿಸಿ ಪೇರೆಡ್​​ಗೆ ಚಾಲನೆ ನೀಡಲಾಗಿತ್ತು.

ನೋಡುಗರನ್ನು ಥ್ರಿಲ್​​​ ಮಾಡಿದ ರಫೇಲ್ ‘ವಿನಾಶ್’

  • 5 ವಿಮಾನಗಳ ಕೂಟದಲ್ಲಿ ವಿನಾಶ್​ ಫಾರ್ಮೇಶನ್
  • ಯುದ್ಧ ರಂಗದಲ್ಲಿ ಶತ್ರುಗಳ ಹುಟ್ಟಡಗಿಸುವ ವಿನಾಶ್ ಫಾರ್ಮೇಶನ್
  • 5 ವಿಮಾನಗಳು- ನೂರಾರು ಟಾರ್ಗೆಟ್​ಗಳು ಉಡೀಸ್
  • ಎಲೆಕ್ಟ್ರಾನಿಕ್ ವಾರ್​ಫೇರ್​​ನಲ್ಲೂ ರಫೇಲ್​ಗಳ ಮೇಲುಗೈ
  • ರಫೇಲ್​ಗಳ ವೈಶಿಷ್ಟ್ಯತೆ ಒಂದಕ್ಕಿಂತ ಒಂದು ಮಿಗಿಲು
  • ಭಾರತ ಏರ್​ಫೋರ್ಸ್​​ನ ಅತಿ ಪ್ರಮುಖ ಯುದ್ಧ ವಿಮಾನ
  • ಫ್ರಾನ್ಸ್​​ನಿಂದ ಖರೀದಿಸಲಾಗಿರುವ ರಫೇಲ್​ ಯುದ್ಧ ವಿಮಾನಗಳು
  • ಮಲ್ಟಿ ಟಾಸ್ಕಿಂಗ್, ಲಾಂಗ್​ ರೇಂಜ್ ಅಸಾಲ್ಟ್​​, ನಿಖರ ಗುರಿ
  • ಡಾಗ್​ಫೈಟ್​ನಲ್ಲೂ ಇದರದ್ದೇ ಆದ ವಿಶೇಷತೆ

Cockpit view of #Vinaash formation comprising 5 Rafale ac flying Arrowhead formation, after Netra formation, at 300m AOL flying over the majestic Rajpath on 73rd #RepublicDayParade #AzadiKaAmritMahotsav pic.twitter.com/qhLzhVvT4s

— Indian Republic Day Celebrations (@indianrdc) January 26, 2022

Download the Newsfirstlive app

ದೆಹಲಿ ಆಗಸದಲ್ಲಿ ‘ನೇತ್ರ’ 

  • ಆಗಸದಲ್ಲಿ ವಿಮಾನಗಳಿಗೆ ವಿಮಾನಗಳೇ ಕಣ್ಣು
  • ಯುದ್ಧ ರಂಗದ ಮತ್ತೊಂದು ಜಾಕಚಕ್ಯತೆ ಪ್ರದರ್ಶನ
  • ಭಾರತದ ವಾಯುಪಡೆ ಪೈಲಟ್​ಗಳಿಂದ ಚಾಕಚಕ್ಯತೆ
  • ಎರಡು ಮಿಗ್​-29, ಎರಡು Su-30, ಹಾಗೂ ಅವಾಕ್ಸ್​​​​
  • ಅರ್ಲಿ ಏರ್​ಬಾರ್ನ್ ವಾರ್ನಿಂಗ್ ಸಿಸ್ಟಂ ಇರುವ ವಿಮಾನ
  • ಐದು ವಿಮಾನಗಳ ಫಾರ್ಮೇಶನ್​​​ ಚಾಕಚಕ್ಯತೆ
  • ದೂರದಿಂದಲೇ ಶತ್ರುಗಳ ಇರುವಿಕೆ, ಮಿಸೈಲ್, ಜೆಟ್​
  • ಹೆಲಿಕಾಪ್ಟರ್​ಗಳ ಬಗ್ಗೆ ಮಾಹಿತಿ ನೀಡುವ ಅವಾಕ್ಸ್​
  • ಎಲೆಕ್ಟ್ರಾನಿಕ್​ ಸಿಸ್ಟಂ ಬಳಸಿ ಶತ್ರುಗಳ ನೆಟವರ್ಕ್​ ಜಾಮ್
  • ಬಳಿಕ ಬ್ರಹ್ಮೋಸ್​​ ಹೊಂದಿರೋ Su-30 ವಿಮಾನಗಳ ಆರ್ಭಟ
  • ಭಾರತದ ಎರಡನೇ ಅತ್ಯಾಧುನಿಕ ಯುದ್ಧವಿಮಾನ Su-30
  • ಅಪ್​ಗ್ರೇಡ್​ ಆಗಿರೋ ಮಿಗ್​-29 ಕೂಡ ಮಹಾನ್ ವಿನಾಶಕಾರಿ
  • ಸ್ವದೇಶಿ ನಿರ್ಮಿತ ಅಸ್ತ್ರ, ಬ್ರಹ್ಮೋಸ್​, ನಾಗ್ ಮುಂತಾದ ಕ್ಷಿಪಣಿ
  • ಹಲವಾರು ಅತ್ಯಾಧುನಿಕ ಕ್ಷಿಪಣಿ, ಗನ್ ಹೊಂದಿರೋ ವಿಮಾನಗಳು
  • ಶತ್ರುಪಡೆಗೆ ಸುಳಿವೇ ಸಿಗದಂತೆ ದಾಳಿ ನಡೆಸುವ ಸಾಮರ್ಥ್ಯ
  • ಇನ್ನೊಂದು ಕಡೆ ಅವಾಕ್ಸ್​ ರಕ್ಷಣೆಗೂ ಈ ವಿಮಾನಗಳು ಶಕ್ಯ

#DRDO's AEW&C leading the #NETRA Formation with 2 Fulcrums and Flankers at the #RDP22 pic.twitter.com/g9j9ndPhue

— Defence Decode® (@DefenceDecode) January 26, 2022

ಕಡಲಲ್ಲೂ ಭಾರತ ನೇವಿಯ ಪಾರುಪತ್ಯ

  • ಶತ್ರುಗಳ ಸಬ್​​ಮರೈನ್ ಹುಡುಕಿ ಹಣಿಯಬಲ್ಲ ವಿಮಾನ
  • ಅಮೆರಿಕಾದಿಂದ ಖರೀದಿಸಿರುವ P8i ಸ್ಪೈ ವಿಮಾನ
  • ಹಲವಾರು ಗಂಟೆ ಆಗಸದಲ್ಲಿ ಹಾರುತ್ತಾ ಮಾಹಿತಿ ಸಂಗ್ರಹ
  • ಕಡಲ ಆಗಸದಲ್ಲಿ ಭಾರತದ ಕಣ್ಣಾಗಿರೋ P8i ಸ್ಪೈ ವಿಮಾನ
  • ಇಂದು ದೆಹಲಿ ಆಗಸದಲ್ಲಿ ಕಾಣಿಸಿಕೊಂಡ P8i ಸೆಟ್​ಅಪ್
  • 2 ಮಿಗ್ 29-K ಜೊತೆ ವರುಣಾ ಫಾರ್ಮೇಶನ್​​ನಲ್ಲಿ P8i

Cockpit view of #Varuna formation comprising 1 P8i ac with 2 MiG-29K ac in echelon flying in Vic formation at 360 AOL behind Trishul formation.#AzadiKaAmritMahotsav pic.twitter.com/yDGHMooWox

— A. Bharat Bhushan Babu (@SpokespersonMoD) January 26, 2022

ಶತ್ರುಗಳ ಎದೆಗೆ ಬಿಟ್ಟ ‘ಬಾಣ’

  • ಬಾಜ್​​ ಫಾರ್ಮೇಶನ್​​ನಲ್ಲಿ ಕಾಣಿಸಿಕೊಂಡ ವಿಮಾನಗಳು
  • ಬಾಣದ ರೀತಿಯ ಫಾರ್ಮೇಶನ್​​ನಲ್ಲಿ 1 ರಫೇಲ್, 2 ಜಾಗ್ವಾರ್
  • 2 ಅತ್ಯಾಧುನಿಕ ಮಿಗ್​​-29, 2 Su-30 MI ವಿಮಾನಗಳು
  • ಶತ್ರುಗಳನ್ನು ಗೊಂದಲಕ್ಕೀಡು ಮಾಡಿ ದಾಳಿ ನಡೆಸುವ ಕಲೆ
  • ಸೈಕಲಾಜಿಕಲ್​​​ ವಾರ್​ಫೇರ್​ಗೆ ರಫೇಲ್​ ಯುದ್ಧ ವಿಮಾನ ಸಹಾಯ
  • ರಫೇಲ್​​ ಬರ್ತಿರೋ ಸುಳಿವು ಸಿಕ್ಕ ಕೂಡಲೇ ವೈರಿಗಳಲ್ಲಿ ಆತಂಕ
  • ರಫೇಲ್​ ಬಳಸಿ ಎಲೆಕ್ಟ್ರಾನಿಕ್​ ಜಾಮಿಂಗ್​ ಕೂಡ ಸಾಧ್ಯ
  • 1968ರಿಂದ ಭಾರತ ಸೇವೆಯಲ್ಲಿರುವ ಜಾಗ್ವಾರ್ ಯುದ್ಧವಿಮಾನ
  • ನ್ಯೂಕ್ಲಿಯರ್​ ಬಾಂಬ್ ಕ್ಯಾರಿ ಮಾಡುವ ಸಾಮರ್ಥ್ಯ
  • ಕಾರ್ಗಿಲ್​ ಯುದ್ಧದ ವೇಳೆಯೂ ಮಹತ್ವದ ಪಾತ್ರ ವಹಿಸಿದ್ದ ಜಾಗ್ವಾರ್
  • ಇಂದಿಗೂ ಇಂಡಿಯನ್​ ಏರ್​ಫೋರ್ಸ್​​ನ ಮಹತ್ವದ ಭಾಗ
  • ರಫೇಲ್, ಅಪ್​ಗ್ರೇಡೆಡ್ ಮಿಗ್-29, ಸು-30 MI
  • ಜಗ್ವಾರ್​ ವಿಮಾನಗಳ ಡೆಡ್ಲಿ ಕಾಂಬಿನೇಷನ್​​​​​ ಭೇದ ಬಲು ಕಠಿಣ

Cockpit view of #Baaz formation comprising 1 Rafale, 2 Jaguar, 2 MiG-29 UPG, 2 Su-30 MI ac in seven ac 'Arrowhead' formation flying at 300m AOL. #AzadiKaAmritMahotsav pic.twitter.com/53JEpxscgV

— A. Bharat Bhushan Babu (@SpokespersonMoD) January 26, 2022

ಚೆರಿಽ ಆನ್​ ದಿ ಕೇಕ್ .. ಇದು ‘ಅಮೃತ’

  • ಅಮೃತ್ ಫಾರ್ಮೇಶನ್​​ನಲ್ಲಿ 17 ಜಾಗ್ವಾರ್​ ವಿಮಾನಗಳು
  • ಭಾರತ ಸ್ವತಂತ್ರವಾಗಿ 75 ವರ್ಷ ತುಂಬುತ್ತಿರೋ ಹಿನ್ನೆಲೆ
  • 73ನೇ ಗಣರಾಜ್ಯೋತ್ಸವದಲ್ಲಿ ಅಮೃತ್ ಫಾರ್ಮೇಶನ್
  • 75ರ ಆಕಾರದಲ್ಲಿ ಹಾರಾಟ ನಡೆಸಿದ ಜಾಗ್ವಾರ್ ವಿಮಾನಗಳು
  • ಅಮೃತ ಮಹೋತ್ವಕ್ಕಾಗಿ ಅಮೃತ್ ಪಾರ್ಮೇಶನ್​​​​​​
  • ಜನ-ಮನ ಸೆಳೆ ಅಮೃತ್ ಫಾರ್ಮೇಶನ್​​​​ ಹಾರಾಟ

#Amrit formation comprises of 17 Jaguar ac making a figure of 75 is led by Gp Capt Avinash Singh, Gp Capt Gourav Arjariya, Wg Cdr Sandeep Jain, Gp Capt NP Verma, Wg Cdr Prakhar, Wg Cdr Rohit Rai, Wg Cdr Siddartha, Wg Cdr Ankush Tomar & Wg Cdr Pawar. #AzadiKaAmritMahotsav pic.twitter.com/OiEtRFcLat

— A. Bharat Bhushan Babu (@SpokespersonMoD) January 26, 2022


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

RCB ಮ್ಯಾಚ್​ ನೋಡೋಕೆ ಬಂದ ಈ ಬ್ಯೂಟಿ ಈಗ ಮಾಡೆಲ್; ಇದಕ್ಕೆಲ್ಲ ಕಾರಣ ಬೆಂಗಳೂರು ಫ್ಯಾನ್ಸ್‌!

by Bhimappa
March 21, 2023
0

IPL​​​​​​​​​​​​​​​​​​​​​​​​​​​​​​​​ ಕ್ರಿಕೆಟಿಗರ ಹಣೆಬರಹವನ್ನಷ್ಟೇ ಅಲ್ಲ, ಅಭಿಮಾನಿಗಳ ಅದೃಷ್ಟವನ್ನೂ ಬದಲಿಸುತ್ತೆ. ಈ ಮಾತ್​ ನಾವ್​​ ಯಾಕೆ ಹೇಳ್ತಿದ್ದೀವಿ ಅಂದರೆ ಆರ್​ಸಿಬಿಯ ಫ್ಯಾನ್​​ ಗರ್ಲ್​ ಜೀವನದಲ್ಲಿ ಇದು ಆಕ್ಷರಶಃ ನಿಜವಾಗಿದೆ....

ಕಾಲಭೈರವನಿಗೆ ಅಮಾವಾಸ್ಯೆ ಪೂಜೆ; ಕುಮಾರಸ್ವಾಮಿಯಂತೆ CM ಆಗುವ ಹರಕೆ ಕಟ್ಟಿಕೊಂಡ್ರಾ ಡಿಕೆಶಿ?

by Bhimappa
March 21, 2023
0

ಮಂಡ್ಯ: ಆದಿಚುಂಚನಗಿರಿ ಮಠದ ಕಾಲಭೈರವನಿಗೆ ಅಮಾವಾಸ್ಯೆ ಹಿನ್ನೆಲೆಯಲ್ಲಿ ಇಂದು ವಿಶೇಷ ಪೂಜೆ ನಡೆದಿದೆ. ಈ ಅಮಾವಾಸ್ಯೆ ಪೂಜೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾಗಿಯಾಗಿದ್ದರು. ಕಾಲಭೈರವೇಶ್ವರನ ಸನ್ನಿಧಿಯಲ್ಲಿ...

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

by NewsFirst Kannada
March 21, 2023
0

ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ ಅವರನ್ನು ಬಂಧಿಸಲಾಗಿದೆ. ಹಿಂದೂ ಧರ್ಮದ ವಿರುದ್ಧವಾಗಿ ಹೇಳಿಕೆಯನ್ನ ನೀಡಿದರ ಕುರಿತು ಶೇಷಾದ್ರಿಪುರಂ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಹಿಂದೂ ಧರ್ಮದ ವಿರುದ್ಧವಾಗಿ...

ಕೋಲಾರ‌ ನಮ್ಮೂರು ಸಿದ್ದರಾಮಯ್ಯ ನಮ್ಮೋರು; ಮಾಜಿ ಸಿಎಂ ಮನೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

by NewsFirst Kannada
March 21, 2023
0

ಸಿದ್ಧರಾಮಯ್ಯ ಅವರು ಕೊಲಾರದಿಂದ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್​ ಕಾರ್ಯಕರ್ತರು ಬಿಗಿಪಟ್ಟು ಹಿಡಿದಿದ್ದಾರೆ. ಕೋಲಾರದಿಂದ ಆಗಮಿಸಿದ ಕಾರ್ಯಕರ್ತರು ಶಿವನಂದ ವೃತ್ತದ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದ ಬಳಿ ಸೇರಿದ್ದು,...

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

by Bhimappa
March 21, 2023
0

ಬೆಂಗಳೂರು: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯು ಚಾಕುವಿನಿಂದ ಇರಿದು ಪತ್ನಿಯನ್ನ ಕೊಲೆ ಮಾಡಿದ್ದಲ್ಲದೇ, ಮಗುವಿಗು ಚಾಕು ಚುಚ್ಚಿದ್ದಾನೆ. ಸದ್ಯ ಈ ಘಟನೆ ಹೆಣ್ಣೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ...

ಮಾಲಿವುಡ್​ ನಟಿ ಜೊತೆಗೆ ಧನುಷ್​ ಮದುವೆ! ಕಾಲಿವುಡ್​​ ನಟ ಬಿಚ್ಚಿಟ್ರು ಸ್ಫೋಟಕ ಮಾಹಿತಿ

by NewsFirst Kannada
March 21, 2023
0

ಕಾಲಿವುಡ್​ ಖ್ಯಾತ ನಟ ಧನುಷ್​ ಮತ್ತು ರಜಿನಿಕಾಂತ್​ ಮಗಳು ಐಶ್ವರ್ಯಾ ವಿಚ್ಛೇದನ ನೀಡಿ ದೂರವಾಗಿರುವ ಸಂಗತಿ ಎಲ್ಲರಿಗೂ ಗೊತ್ತೆ ಇದೆ. ಆದರೀಗ ತಮಿಳು ಸಿನಿಮಾ ರಂಗದಲ್ಲಿ ಧನುಷ್​...

ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥಗೊಂಡ ಇಬ್ಬರ ಸಾವು; ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯ?

by Bhimappa
March 21, 2023
0

ದಾವಣಗೆರೆ: ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥರಾಗಿದ್ದ ಇಬ್ಬರು ವ್ಯಕ್ತಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  ಜಗಳೂರು ತಾಲೂಕಿ‌ನ ಬಸವನಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸತ್ಯಪ್ಪ ಮತ್ತು...

Kohli: ಎಷ್ಟನೇ ಕ್ರಮಾಂಕದಲ್ಲಿ ಕೊಹ್ಲಿನಾ ಕಣಕ್ಕಿಳಿಸೋದು? RCBಗೆ ಶುರುವಾಗಿದೆ ಹೀಗೊಂದು ತಲೆನೋವು!

by Bhimappa
March 21, 2023
0

ಇಂಡಿಯನ್​ ಪ್ರೀಮಿಯರ್​​​ ಲೀಗ್​ಗೆ ಕೌಂಟ್​ಡೌನ್​ ಸ್ಟಾರ್ಟ್​ ಆದಂತೆ ಆರ್​​​ಸಿಬಿ ಟೀಮ್​ ಮ್ಯಾನೇಜ್​ಮೆಂಟ್​​ಗೆ ಟೆನ್ಶನ್​ ಹೆಚ್ಚಾಗುತ್ತಿದೆ. ಆರ್​​ಸಿಬಿ ಥಿಂಕ್​ ಟ್ಯಾಂಕ್​ ಚಿಂತೆ ಹೆಚ್ಚಿಸಿರೋದು ಬೇರೆ ಯಾರು ಅಲ್ಲ. ಒನ್​...

ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶ; ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ

by NewsFirst Kannada
March 21, 2023
0

ವಿಜಯನಗರ: ಪವಿತ್ರ ಕ್ಷೇತ್ರವಾದ ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶವಾಗಿದೆ. ಭಾಸ್ಕರನು ಶಿವಲಿಂಗವನ್ನು ಸ್ಪರ್ಶಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಫೋಟೋಗಳು ಹರಿದಾಡುತ್ತಿವೆ. ಕಟ್ಟಿ...

RCB ಟ್ರೋಫಿ ಗೆಲ್ಲದ ಬಗ್ಗೆ ಕ್ರಿಸ್​ ಗೇಲ್ ಸ್ಫೋಟಕ ಹೇಳಿಕೆ; ​ಯೂನಿವರ್ಸಲ್​ ಬಾಸ್ ಹೇಳಿದ್ದು ಕೇಳಿದ್ರೆ ಶಾಕ್​ ಆಗ್ತೀರಾ

by Bhimappa
March 21, 2023
0

ಆರ್​​ಸಿಬಿ ಕಪ್​​​ ಗೆಲ್ಲೋದು ಯಾವಾಗ?. ಇದು ಆರ್​ಸಿಬಿ ಫ್ಯಾನ್ಸ್​​ 15 ವರ್ಷಗಳಿಂದ ಕೇಳುತ್ತಿರುವ ಪ್ರಶ್ನೆ. ಬಟ್​ ಈವರೆಗು ಆನ್ಸರ್ ಸಿಕ್ಕಿಲ್ಲ. ಘಟಾನುಘಟಿ ಪ್ಲೇಯರ್ಸ್ ತಂಡ ಪ್ರತಿನಿಧಿಸಿದ್ದಾರೆ. ಆದರು...

Next Post

ವಿಷ ಬೆರೆಸಿದ ಊಟ ಸೇವಿಸಿ ದಂಪತಿ ಸಾವು; ಮುದ್ದಾದ ದಂಪತಿಗೆ ಏನಾಯ್ತು?

ಕೊರೊನಾ ಸೋಂಕಿನಿಂದ ಗುಣಮುಖ -ಆಸ್ಪತ್ರೆಯಿಂದ ಮಾಜಿ ಪ್ರಧಾನಿ ಹೆಚ್​​ಡಿಡಿ ಡಿಸ್ಚಾರ್ಜ್

NewsFirst Kannada

NewsFirst Kannada

LATEST NEWS

RCB ಮ್ಯಾಚ್​ ನೋಡೋಕೆ ಬಂದ ಈ ಬ್ಯೂಟಿ ಈಗ ಮಾಡೆಲ್; ಇದಕ್ಕೆಲ್ಲ ಕಾರಣ ಬೆಂಗಳೂರು ಫ್ಯಾನ್ಸ್‌!

March 21, 2023

ಕಾಲಭೈರವನಿಗೆ ಅಮಾವಾಸ್ಯೆ ಪೂಜೆ; ಕುಮಾರಸ್ವಾಮಿಯಂತೆ CM ಆಗುವ ಹರಕೆ ಕಟ್ಟಿಕೊಂಡ್ರಾ ಡಿಕೆಶಿ?

March 21, 2023

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

March 21, 2023

ಕೋಲಾರ‌ ನಮ್ಮೂರು ಸಿದ್ದರಾಮಯ್ಯ ನಮ್ಮೋರು; ಮಾಜಿ ಸಿಎಂ ಮನೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

March 21, 2023

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

March 21, 2023

ಮಾಲಿವುಡ್​ ನಟಿ ಜೊತೆಗೆ ಧನುಷ್​ ಮದುವೆ! ಕಾಲಿವುಡ್​​ ನಟ ಬಿಚ್ಚಿಟ್ರು ಸ್ಫೋಟಕ ಮಾಹಿತಿ

March 21, 2023

ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥಗೊಂಡ ಇಬ್ಬರ ಸಾವು; ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯ?

March 21, 2023

Kohli: ಎಷ್ಟನೇ ಕ್ರಮಾಂಕದಲ್ಲಿ ಕೊಹ್ಲಿನಾ ಕಣಕ್ಕಿಳಿಸೋದು? RCBಗೆ ಶುರುವಾಗಿದೆ ಹೀಗೊಂದು ತಲೆನೋವು!

March 21, 2023

ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶ; ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ

March 21, 2023

RCB ಟ್ರೋಫಿ ಗೆಲ್ಲದ ಬಗ್ಗೆ ಕ್ರಿಸ್​ ಗೇಲ್ ಸ್ಫೋಟಕ ಹೇಳಿಕೆ; ​ಯೂನಿವರ್ಸಲ್​ ಬಾಸ್ ಹೇಳಿದ್ದು ಕೇಳಿದ್ರೆ ಶಾಕ್​ ಆಗ್ತೀರಾ

March 21, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ