Saturday, January 28, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಬಿಜೆಪಿ ಎಲೆಕ್ಷನ್​​​ ಪ್ರಣಾಳಿಕೆ ಆಗುತ್ತಾ ಹಿಜಾಬ್​..? ಅಂದು ಪರೇಶ್ ಮೇಸ್ತ, ಇಂದು ಸಮವಸ್ತ್ರ ಸಂಘರ್ಷ..!

Share on Facebook Share on Twitter Send Share
February 5, 2022

2023ರ ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸ್ತಿದೆ. ಈ ಹೊತ್ತಿನಲ್ಲೇ ಕರಾವಳಿಯಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿದೆ. ಅಕ್ಷರ ಕಲಿಯೋ ಜಾಗದಲ್ಲಿ ವಸ್ತ್ರ ವಿಚಾರಕ್ಕೆ ರಾಜಕೀಯ ಕೆಸರೆರಚಾಟ ಶುರುವಾಗಿದೆ. ಇದೀಗ ಕರಾವಳಿಯಲ್ಲಿ ಎಲೆಕ್ಷನ್​​​ ಪ್ರಣಾಳಿಕೆಯೊಳಗೆ ಹಿಜಾಬ್ ಸ್ಥಾನ ಪಡೆಯೋ ಸಾಧ್ಯತೆ ಇದೆ.

ಅಂದು ಪರೇಶ್ ಮೇಸ್ತ ಅನುಮಾನಾಸ್ಪದ ಸಾವನ್ನೇ ಎಲೆಕ್ಷನ್ ಪ್ರಣಾಳಿಕೆ ಮಾಡಿಕೊಂಡಿದ್ದ ಬಿಜೆಪಿ, ಇದೀಗ ಕಾಲೇಜು ಸಮವಸ್ತ್ರವನ್ನೂ ತಮ್ಮ ಮ್ಯಾನಿಫೆಸ್ಟೋ ಮಾಡಿಕೊಳ್ಳುತ್ತಾ ಎಂಬ ಮಾತು ರಾಜಕೀಯ ವಲಯದಲ್ಲಿ ರಿಂಗಣಿಸುತ್ತಿವೆ.

ಬಿಜೆಪಿ-ಕಾಂಗ್ರೆಸ್ ನಡುವೆ ಚುನಾವಣೆಗೂ ಮೊದಲೇ ಧರ್ಮಯುದ್ಧ ಆರಂಭವಾಗಿದೆ. ಮೂರು ಜಿಲ್ಲೆಯಲ್ಲಿ ಸಮವಸ್ತ್ರ ಕಡ್ಡಾಯಗೊಳಿಸುವುದೇ ಅಜೆಂಡಾ ಆಗಿ ಪರಿವರ್ತನೆ ಆಗುತ್ತಿದೆ. ಇದೀಗ ಸಮವಸ್ತ್ರ ವಿಷಯವನ್ನೇ ಬಿಜೆಪಿ ಅಜೆಂಡಾ ಮಾಡಿಕೊಳ್ಳುತ್ತಾ ಎಂಬ ಪ್ರಶ್ನೆ ಎದ್ದಿದೆ. ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹಿಂದು ಧರ್ಮದ ಮತಬ್ಯಾಂಕ್‌ನ ಭದ್ರಗೊಳಿಸಲು ಕೇಸರಿ ಪಡೆ ತಂತ್ರ ಹೆಣೆದಿದೆ ಎನ್ನಲಾಗಿದೆ. ಅಲ್ಲದೇ 2018ರ ಮಾದರಿಯಲ್ಲೇ ಕರಾವಳಿ ಜಿಲ್ಲೆಯಲ್ಲಿ ಬಿಜೆಪಿ ರಣತಂತ್ರವನ್ನೂ ರಚಿಸಿದೆಯಂತೆ. 2018ರಲ್ಲಿ ಪರೇಶ್ ಮೇಸ್ತ ಪ್ರಕರಣವನ್ನ ದಾಳವಾಗಿಸಿಕೊಂಡಿದ್ದ ರೀತಿಯಲ್ಲಿ ಸಮವಸ್ತ್ರವನ್ನೂ ಬಳಸಿಕೊಳ್ಳಲು ಸಿದ್ಧತೆ ನಡೆಸ್ತಿದೆ ಎನ್ನಲಾಗಿದೆ.

ಇನ್ನು 2018ರಲ್ಲಿ ಆಗಿದ್ದೇನು? ಬಿಜೆಪಿ-ಕಾಂಗ್ರೆಸ್ ಮಧ್ಯೆ ಪರೇಶ್ ಮೇಸ್ತ ಕೇಸ್‌ ಕದನವಾಗಿ ಮಾರ್ಪಟ್ಟಿದ್ದೇಗೆ ಅನ್ನೋದೆ ಬಲುರೋಚಕ.

ಪರೇಶ ಮೇಸ್ತ ಸುತ್ತಿದ್ದ ರಾಜಕಾರಣ!

2017ರ ಡಿಸೆಂಬರ್​ನಲ್ಲಿ ಅನುಮಾನಸ್ಪದವಾಗಿ ಪರೇಶ್ ಮೇಸ್ತ ಸಾವನ್ನಪ್ಪಿದ್ದ. ಇದೇ ವೇಳೆ‌ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇತ್ತು. ಆಗ ಪರೇಶ ಮೇಸ್ತನ ಸಾವು ರಾಜಕೀಯ ತಿರುವು ಪಡೆದುಕೊಂಡಿತ್ತು. 2018ರಲ್ಲಿ ಆರಂಭಗೊಂಡ ವಿಧಾನಸಭೆ ಚುನಾವಣೆಗೆ ಇದೇ ವಿಚಾರವನ್ನ ಬಿಜೆಪಿ ಅಸ್ತ್ರ ಮಾಡಿಕೊಂಡಿತ್ತು. ಮೂರು ಜಿಲ್ಲೆಗಳು ಸೇರಿದಂತೆ ಇಡೀ ರಾಜ್ಯದಲ್ಲೂ ಇದೆ ವಿಚಾರವೇ ಪ್ರಸ್ತಾಪವಾಗಿತ್ತು. ಪರಿಣಾಮ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಬಿಜೆಪಿ ಹೆಚ್ಚು ಸ್ಥಾನವನ್ನೂ ಗೆದ್ದುಕೊಂಡಿತ್ತು. ಲೋಕಸಭಾ ಚುನಾವಣೆಯಲ್ಲೂ ಪರೇಶ್ ಸಾವಿಗೆ ನ್ಯಾಯದ ಮಾತುಗಳು ಕೇಳಿಬಂದಿದ್ವು.

ಇದೀಗ ಇದೇ ಸ್ಟ್ರಾಟಜಿಯೊಂದಿಗೆ 2023ರ ಚುನಾವಣಾ ಕದನಕ್ಕೆ ಇಳಿಯಲು ಕಮಲ ಪಾಳಯ ಮುಂದಾಗಿದೆಯಂತೆ. ಸಮವಸ್ತ್ರ ಸಂಘರ್ಷವನ್ನೇ ಚುನಾವಣಾ ಪ್ರಣಾಳಿಕೆ ಮಾಡಿಕೊಂಡು ಗೆಲುವಿನ ಮಂತ್ರ ಜಪಿಸಲು ಮುಂದಾಗಿದೆಯಂತೆ. ಹಾಗಾದ್ರೆ ಬಿಜೆಪಿಯ ಪ್ಲಾನ್ ಏನು?

Download the Newsfirstlive app

ಸಮವಸ್ತ್ರ ಸಂಘರ್ಷ!
ಈಗ ಇದೇ ಮಾನದಂಡ ಮೂಲಕ ಚುನಾವಣೆ ಎದುರಿಸಲು ಬಿಜೆಪಿ ಪ್ಲಾನ್ ಮಾಡಿದೆಯಂತೆ. ಸಮವಸ್ತ್ರ ಕಡ್ಡಾಯಗೊಳಿಸಿ ಹಿಜಾಬ್ ಬ್ರೇಕ್ ಹಾಕುತ್ತೇವೆ ಎಂಬ ಅಸ್ತ್ರವನ್ನ ಪ್ರಯೋಗಿಸಲು ಮುಂದಾಗಿದೆಯಂತೆ. ಒಂದ್ವೇಳೆ ಹಿಜಾಬ್ ರದ್ದುಗೊಳಿಸುವುದು ಬೇಡ ಅಂದರೆ ಕಾಂಗ್ರೆಸ್​ಗೆ ಡ್ಯಾಮೇಜ್ ಆಗೋ ಸಾಧ್ಯತೆ ಇದೆ. ಹೀಗಾಗಿ ಕಾಂಗ್ರೆಸ್ ನಾಯಕರ ಹೇಳಿಕೆಗೆ ಬಿಜೆಪಿಗರು ಪ್ರಚೋದನೆ ನೀಡ್ತಿದ್ದಾರೆ ಎನ್ನಲಾಗಿದೆ. ಈ ಮೂಲಕ ಕರಾವಳಿಯಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿದರೆ ಬಿಜೆಪಿ ಪರ ಅಲೆ ಸೃಷ್ಟಿಯಾಗುವ ಪಕ್ಕಾ ಪ್ಲಾನ್ ರೂಪಿಸಿದೆಯಂತೆ ಕೇಸರಿ ಪಾಳಯ.

ಒಟ್ಟಾರೆ, ಎಂಥಾ ಸೂಕ್ಷ್ಮ ವಿಚಾರವೇ ಇರ್ಲಿ ರಾಜಕೀಯ ಅಂತಾ ಬಂದ್ರೆ ಅದನ್ನೇ ದಾಳ ಮಾಡಿಕೊಳ್ಳೋಕೆ ಪಕ್ಷಗಳು ಹೊಂಚು ಹಾಕ್ತಾ ಕೂತಿರುತ್ತವೆ. ಇದೀಗ ಎಲೆಕ್ಷನ್ ಟೈಮಲ್ಲಿ ಹಿಜಾಬ್ ವಿಚಾರ ರಾಜಕೀಯ ಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸಿದೆ. ಆದ್ರೆ, ಇದನ್ನೇ ನಂಬಿ ಜನರು ವೋಟ್ ಹಾಕ್ತಾರಾ ಅನ್ನೋದೇ ಕುತೂಹಲ.

ಇದನ್ನೂ ಓದಿ: ಉಡುಪಿಗೂ ಕಾಲಿಟ್ಟ ಹಿಜಾಬ್​ ಹಂಗಾಮ; ಕೇಸರಿ ಶಾಲು-ಹಿಜಾಬ್ ವಿವಾದ ತಾರಕಕ್ಕೆ

ವಿಶೇಷ ವರದಿ: ಗಣಪತಿ, ನ್ಯೂಸ್‌ಫಸ್ಟ್, ಬೆಂಗಳೂರು

Tags: Basavaraj BommaiHijabKarnataka PoliticsNalin Kumar Kateelparesh mestauniform

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

Microsoft ಬಳಕೆದಾರರಿಗೆ ಕೇಂದ್ರ ಸರ್ಕಾರ ಸೆಕ್ಯೂರಿಟಿ ಅಲರ್ಟ್​.. ‘ಅಪ್​​ಡೇಟ್ ಮಾಡದಿದ್ರೆ..’

by Bhimappa
January 28, 2023
0

ಮೈಕ್ರೋಸಾಫ್ಟ್​ ಎಡ್ಜ್​ ವೆಬ್​ ಬ್ರೌಸರ್​ನಲ್ಲಿ ಕೆಲ ದೋಷಗಳು ಕಂಡು ಬಂದಿದ್ದು ರಿಮೋಟ್​ ಹ್ಯಾಕರ್ಸ್​ಗಳು ಆಕ್ಸೆಸ್​ ಪಡೆದುಕೊಂಡು ದಾಳಿ ಮಾಡಬಹುದು ಎಂದು ಇಂಡಿಯನ್​ ಕಂಪ್ಯೂಟರ್​ ಎಮರ್ಜೆನ್ಸಿ ರೆಸ್ಪಾನ್ಸ್​ ಟೀಮ್​...

VIDEO: ತಾಳ್ಮೆ ಕಳೆದುಕೊಂಡ ರಣ್​ಬೀರ್​.. ಅಭಿಮಾನಿಯ ಮೊಬೈಲ್ ಕಿತ್ತು ಬೀಸಾಡಿದ ಬಾಲಿವುಡ್ ಹೀರೋ

by Bhimappa
January 28, 2023
0

ಬಾಲಿವುಡ್​ ಸ್ಟಾರ್​ ರಣಬೀರ್​ ಕಪೂರ್‌ ದೊಡ್ಡ ಫ್ಯಾನ್ಸ್​ ಫಾಲೋವಿಂಗ್​ ಹೊಂದಿದ್ದಾರೆ. ಅವರು ಎಲ್ಲಿ ಹೋದರು ಅಭಿಮಾನಿಗಳು ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಮುಗಿಬೀಳುತ್ತಾರೆ. ಇದೇ ರೀತಿ ಸೆಲ್ಫಿ...

ಕಿತ್ತೂರು ಕರ್ನಾಟಕದಲ್ಲಿ BJP ಚಾಣಕ್ಯನ ರಣತಂತ್ರ.. 6 ಜಿಲ್ಲೆಯ 50 ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಪ್ಲಾನ್

by Bhimappa
January 28, 2023
0

ಉತ್ತರ ಕರ್ನಾಟಕ ಟಾರ್ಗೆಟ್ ಮಾಡಿಕೊಂಡು ಬಿಜೆಪಿ ರಣತಂತ್ರ ರೂಪಿಸ್ತಿದೆ. ಮತ್ತೊಮ್ಮೆ ರಾಜ್ಯದ ಚುಕ್ಕಾಣಿ ಹಿಡಿಯಲು ಕಮಲ ಪಾಳಯದ ಘಟಾನುಘಟಿಗಳೇ ಅಖಾಡಕ್ಕಿಳಿದಿದ್ದಾರೆ. ಕಳೆದ ರಾತ್ರಿ ಹುಬ್ಬಳ್ಳಿಗೆ ಬಂದಿಳಿದ ಬಿಜೆಪಿ...

ಮೊದಲ ಪಂದ್ಯದಲ್ಲೇ ಮುಖಭಂಗ.. ಹೇಗಿತ್ತು ಸುಂದರ್ ಏಕಾಂಗಿ ಹೋರಾಟ..?

by Bhimappa
January 28, 2023
0

ಬ್ಯಾಟಿಂಗ್​ ಡ್ಯಾರಿಲ್ ಮಿಚೆಲ್ ಅಬ್ಬರ, ಬೌಲಿಂಗ್​ನಲ್ಲಿ ಕ್ಯಾಪ್ಟನ್ ಮಿಚೆಲ್ ಸ್ಯಾಂಟ್ನರ್ ಸ್ಪಿನ್ ಮ್ಯಾಜಿಕ್​. ಪರಿಣಾಮ ಟೀಮ್ ಇಂಡಿಯಾ ವಿರುದ್ಧದ ಮೊದಲ T20 ಪಂದ್ಯದಲ್ಲಿ ನ್ಯೂಜಿಲೆಂಡ್ ಗೆದ್ದು ಬೀಗಿದೆ....

Photos: ಕೆ.ಎಲ್​.ರಾಹಲ್​-ಅಥಿಯಾ ಶೆಟ್ಟಿ ಅರಿಶಿಣ ಶಾಸ್ತ್ರ ಹೇಗಿತ್ತು?

by Bhimappa
January 28, 2023
0

ಟೀಮ್​ ಇಂಡಿಯಾದ ಕ್ರಿಕೆಟರ್​ ಕನ್ನಡಿಗ ಕೆ.ಎಲ್.ರಾಹುಲ್​ ಮತ್ತು ಅಥಿಯಾ ಶೆಟ್ಟಿ ಮುಂಬೈನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಬಾಲಿವುಡ್​ ನಟ ಸುನಿಲ್​ ಶೆಟ್ಟಿಯವರ ಪುತ್ರಿಯನ್ನ ವರಿಸಿರುವ ರಾಹುಲ್ ಫೇಸ್​ಬುಕ್​ ಪೇಜ್​ನಲ್ಲಿ...

BMTC ಚಾಲಕನಿಂದ ಅಡ್ಡಾದಿಡ್ಡಿ ಚಾಲನೆ.. ಭೀಕರ ಸರಣಿ ಅಪಘಾತ.. ಓರ್ವ ಸಾವು, ಮೂವರು ಗಂಭೀರ

by Bhimappa
January 28, 2023
0

ಬೆಂಗಳೂರು: ಬಿಎಂಟಿಸಿ ಬಸ್​ನ ಅಡ್ಡಾದಿಡ್ಡಿ ಚಾಲನೆಯಿಂದ ಸರಣಿ ಅಪಘಾತ ಸಂಭವಿಸಿದ್ದು ದುರ್ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ನಿನ್ನೆ ಸಂಜೆ 7:30 ರ...

ವಿಶೇಷ ಸಂಭ್ರಮದಲ್ಲಿ ಶ್ವೇತಾ ಚಂಗಪ್ಪ; ಫ್ಯಾನ್ಸ್​ ಜೊತೆ ಮನದಾಳ ಹಂಚಿಕೊಂಡ ನಟಿ..!

by veena
January 28, 2023
0

ನಟಿ, ನಿರೂಪಕಿ ಶ್ವೇತಾ ಚಂಗಪ್ಪ ಅವರು ದೂರದರ್ಶನ ಮತ್ತು ಸಿನಿಮಾ ರಂಗದಲ್ಲಿ 20 ವರ್ಷ ಪೂರೈಸಿದ್ದ ಸಂಭ್ರದಲ್ಲಿದ್ದಾರೆ. ಈ ಸಂತೋಷದ ಕ್ಷಣಗಳನ್ನು ಶ್ವೇತಾ ಅವರು ತಮ್ಮ ಇನ್​ಸ್ಟಾಗ್ರಾಮ್​​​ನಲ್ಲಿ...

‘ಕಾಫಿ ಡೇ ಎಂಟರ್​ಪ್ರೈಸಸ್’​ಗೆ ₹26 ಕೋಟಿ ದಂಡ.. ಮರುಪಾವತಿಗೆ 45 ದಿನ ಡೆಡ್​ಲೈನ್.. ಮತ್ತೆ ಏನಾಯ್ತು..? 

by veena
January 28, 2023
0

ಕರ್ನಾಟಕದ ಕಾಫಿ ಡೇ ಎಂಟರ್ ರ್ಪ್ರೈಸಸ್​ಗೆ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ (SEBI: Securities and Exchange Board of India)  ಬರೋಬ್ಬರಿ 26 ಕೋಟಿ ರೂಪಾಯಿ...

ಸಿದ್ದರಾಮಯ್ಯ ಎಂಟ್ರಿಗೆ ದಂಗಾದ ಕೇಸರಿ ಪಾಳಯ; ಟಿಕೆಟ್ ಆಕಾಂಕ್ಷಿಗಳಿಗೆ ಆಣೆ ಮಾಡಿಸಿದ ಸಚಿವ ಮುನಿರತ್ನ

by NewsFirst Kannada
January 28, 2023
0

ಚಿನ್ನದ ನಾಡು ಈ ಬಾರಿಯ ಚುನಾವಣೆಯಲ್ಲಿ ಹೈ-ವೋಲ್ಟೇಜ್ ಕದನದ ಭೂಮಿಯಾಗಿ ಮಾರ್ಪಟ್ಟಿದೆ.. ಕೋಲಾರದಿಂದ ಸಿದ್ದರಾಮಯ್ಯ ಅಖಾಡಕ್ಕಿಳಿಯುತ್ತಾರೆ ಅನ್ನೋ ಘೋಷಣೆ ಬೆನ್ನಲ್ಲೇ ಮತ್ತೊಂದು ಘಟನೆ ಸಿಕ್ಕಾಪಟ್ಟೆ ಸದ್ದು ಮಾಡಿದೆ....

ರಮ್ಯಾಗೆ ಸಚಿವ ಮುನಿರತ್ನ ಗಾಳ..!? ಸ್ಯಾಂಡಲ್​​ವುಡ್​ ಕ್ವೀನ್ ಬಗ್ಗೆ ಕುತೂಹಲಕಾರಿ ಹೇಳಿಕೆ

by veena
January 28, 2023
0

ಸ್ಯಾಂಡಲ್​​ವುಡ್​​ ಕ್ವೀನ್​​ ಮೋಹಕ ತಾರೆ ರಮ್ಯಾ ಇಷ್ಟೊತ್ತಿಗೆ ಸಿನಿಮಾ ಶೂಟಿಂಗ್ ಸ್ಟಾರ್ಟ್ ಮಾಡಬೇಕಿತ್ತು. ಆದರೆ ಅದ್ಯಾಕೋ ನಟಿ ರಮ್ಯಾ ಇನ್ನು ಕ್ಯಾಮೆರಾ ಫೇಸ್ ಮಾಡೋಕೆ ರೆಡಿಯಾದಂತೆ ಕಾಣಿಸ್ತಿಲ್ಲ....

Next Post

ಸುಧಾಕರ್​ಗೆ ಬೆಂಗಳೂರು ಗ್ರಾ. ಉಸ್ತುವಾರಿ ಕೊಟ್ಟಿದ್ದಕ್ಕೆ MTB ಗರಂ;  ಸಿಎಂಗೆ ಮತ್ತೊಂದು ತಲೆನೋವು..!

ಭಾರತ U-19 ನಾಯಕ ಯಶ್ ಮೇಲೆ ಎಲ್ಲರ ಚಿತ್ತ -ಚಾಣಾಕ್ಷ ನಾಯಕತ್ವಕ್ಕೆ ಮಾಜಿ ಕ್ರಿಕೆಟಿಗರು ಫಿದಾ

Lakshmishree C

Lakshmishree C

LATEST NEWS

Microsoft ಬಳಕೆದಾರರಿಗೆ ಕೇಂದ್ರ ಸರ್ಕಾರ ಸೆಕ್ಯೂರಿಟಿ ಅಲರ್ಟ್​.. ‘ಅಪ್​​ಡೇಟ್ ಮಾಡದಿದ್ರೆ..’

January 28, 2023

VIDEO: ತಾಳ್ಮೆ ಕಳೆದುಕೊಂಡ ರಣ್​ಬೀರ್​.. ಅಭಿಮಾನಿಯ ಮೊಬೈಲ್ ಕಿತ್ತು ಬೀಸಾಡಿದ ಬಾಲಿವುಡ್ ಹೀರೋ

January 28, 2023

ಕಿತ್ತೂರು ಕರ್ನಾಟಕದಲ್ಲಿ BJP ಚಾಣಕ್ಯನ ರಣತಂತ್ರ.. 6 ಜಿಲ್ಲೆಯ 50 ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಪ್ಲಾನ್

January 28, 2023

ಮೊದಲ ಪಂದ್ಯದಲ್ಲೇ ಮುಖಭಂಗ.. ಹೇಗಿತ್ತು ಸುಂದರ್ ಏಕಾಂಗಿ ಹೋರಾಟ..?

January 28, 2023

Photos: ಕೆ.ಎಲ್​.ರಾಹಲ್​-ಅಥಿಯಾ ಶೆಟ್ಟಿ ಅರಿಶಿಣ ಶಾಸ್ತ್ರ ಹೇಗಿತ್ತು?

January 28, 2023

BMTC ಚಾಲಕನಿಂದ ಅಡ್ಡಾದಿಡ್ಡಿ ಚಾಲನೆ.. ಭೀಕರ ಸರಣಿ ಅಪಘಾತ.. ಓರ್ವ ಸಾವು, ಮೂವರು ಗಂಭೀರ

January 28, 2023

ವಿಶೇಷ ಸಂಭ್ರಮದಲ್ಲಿ ಶ್ವೇತಾ ಚಂಗಪ್ಪ; ಫ್ಯಾನ್ಸ್​ ಜೊತೆ ಮನದಾಳ ಹಂಚಿಕೊಂಡ ನಟಿ..!

January 28, 2023

‘ಕಾಫಿ ಡೇ ಎಂಟರ್​ಪ್ರೈಸಸ್’​ಗೆ ₹26 ಕೋಟಿ ದಂಡ.. ಮರುಪಾವತಿಗೆ 45 ದಿನ ಡೆಡ್​ಲೈನ್.. ಮತ್ತೆ ಏನಾಯ್ತು..? 

January 28, 2023

ಸಿದ್ದರಾಮಯ್ಯ ಎಂಟ್ರಿಗೆ ದಂಗಾದ ಕೇಸರಿ ಪಾಳಯ; ಟಿಕೆಟ್ ಆಕಾಂಕ್ಷಿಗಳಿಗೆ ಆಣೆ ಮಾಡಿಸಿದ ಸಚಿವ ಮುನಿರತ್ನ

January 28, 2023

ರಮ್ಯಾಗೆ ಸಚಿವ ಮುನಿರತ್ನ ಗಾಳ..!? ಸ್ಯಾಂಡಲ್​​ವುಡ್​ ಕ್ವೀನ್ ಬಗ್ಗೆ ಕುತೂಹಲಕಾರಿ ಹೇಳಿಕೆ

January 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ