Friday, February 3, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

‘ಬೆಳ್ಳನೆ ಬೆಳಗಾಯಿತು.. ಏಳೆನ್ನ ಚೇತನ ಚೆಲುವಾ’ ಅಂತಾ ಕನ್ನಡಿಗರ ಹೃದಯ ಗೆದ್ದ ಕಂಠಸಿರಿ ಅಮರ

Share on Facebook Share on Twitter Send Share
February 6, 2022

ಹಾಡೆಂದಾಗ ಎದೆ ತುಂಬಿ ಹಾಡಿದೆ
ಹಾಡು ಹಕ್ಕಿಗೆ ಸಂಗೀತವೆ ಬದುಕು
ಜಗದ ಉಸಿರಿಗೆ ಧ್ವನಿಯಾದೆ ನೀನು
ಕರೆವ ಕೆರೆಗೆ ಜಾರಿತು ಸಂಗೀತ ಬೆಳಕು
ಸಾಗಿದೆ ನೀನು ದೂರ ಬಲೂ ದೂರ

ಹೌದು.. ಹಾಡು ಹಕ್ಕಿಯೊಂದು ತನ್ನ ಹಾಡು ನಿಲ್ಲಿಸಿದೆ. ದೇಶ ಕಂಬನಿ ಮಿಡಿದಿದೆ. ಅಂತರಾಳದ ನೋವಿಗೆ, ಹೋರಾಟಕ್ಕೆ, ಪ್ರೇಮ ನಿವೇದನೆಗೆ, ಮನೋಲ್ಲಾಸಕ್ಕೆ ಧ್ವನಿಯಾಗುತ್ತಿದ್ದ ಗಾನ ಕೋಗಿಲೆ, ಕಂಠಸಿರಿ ಲತಾ ಮಂಗೇಶ್ಕರ್ ನಮ್ಮನ್ನ ಬಿಟ್ಟ ದೂರ ಹೋಗಿದ್ದಾರೆ.

ದೇಶದ ಮಹಾ ಸಂಗೀತ ಶಕ್ತಿಯ ಕೊಂಡಿಯೊಂದು ಚಿರ ನಿದ್ರೆಗೆ ಜಾರಿದೆ. ಸುಮಾರು 22 ಕ್ಕೂ ಹೆಚ್ಚು ಭಾಷೆಗಳ ಹಾಡುಗಳಿಗೆ ಧ್ವನಿಯಾಗಿದ್ದ ಲತಾ ಮಂಗೇಶ್ಕರ್, ಕನ್ನಡಿಗರ ಹೃದಯವನ್ನೂ ಕದ್ದಿದ್ದರು! ಅದು.. 1967ರ ಸಮಯ.. ”ಬೆಳ್ಳನೆ ಬೆಳಗಾಯಿತು.. ಏಳೆನ್ನ ಚೇತನ ಚೆಲುವಾ..” ಎಂದು ಭಾವ ತುಂಬಿದ ರಾಗದ ಮೂಲಕ ಕನ್ನಡಿಗರ ಹೃದಯ ಗೆದ್ದವರು.

ಅನಂತ್ ಹಿರೇಗೌಡ ನಿರ್ದೇಶನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ಮೆರಗು ನೀಡಿದ ಹಾಡೆಂದರೆ ಮಂಗೇಶ್ಕರ್ ಕಂಠಸಿರಿಯಲಿ ಮೂಡಿಬಂದ ಹಾಡು ‘ಬೆಳ್ಳನೆ ಬೆಳಗಾಯಿತು..’ ಹಳ್ಳಿ ಸೊಗಡಿನ ಮುಂಜಾನೆಯನ್ನ ವರ್ಣಿಸುವ ಹಾಡಿನಲ್ಲಿರುವ ಧ್ವನಿ ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದೆ. ಹಾಡಿಗೆ ಅಷ್ಟೇ ಅದ್ಭುತವಾಗಿ ಚಿತ್ರಕಥೆ ಕೂಡ ಸೃಷ್ಟಿಮಾಡಲಾಗಿದೆ. ಬೆಳ್ಳಿ ಮೂಡಿ ಬೆಳಗಾಗುವ ನಸುಕಿನಲ್ಲಿ ಹೆಣ್ಣುಮಗಳೊಬ್ಬಳು ಬಿಂದಿಗೆಯನ್ಬ ಸೊಂಟದ ಮೇಲೆ ಇಟ್ಟುಕೊಂಡು ನೀರನ್ನ ಚಿಮ್ಮಿಸುತ್ತ ತನ್ನ ಪತಿಯನ್ನ ಎಬ್ಬಿಸುತ್ತ ಬೆಳ್ಳನೆ ಬೆಳಗಾಯಿತು.. ಏಳನ್ನ ಚೇತನ ಚೆಲುವಾ.. ಎಂದಾಗ ಖುಷಿಯಿಂದ ಹಾಸಿಗೆಯಿಂದ ಎದ್ದು ಕೂತ ಪತಿದೇವ ಆಕಳಿಸುತ್ತಾನೆ.. ಆಗ ಮತ್ತೆ ತನ್ನ ಗಂಡನನ್ನ ಬಡಿದೆಬ್ಬಿಸಲು “ಆಕಳಿಸುವದುಂಟೆ? ಆಕಳ ಕರು ಬಿಟ್ಟೆ
ಓ ಕಳೆ ಕಂಡೇವಾ ಆಕಳ ಹಿಂಡುವಾ” ಅಂತಾ ಮತ್ತೊಂದು ಸೊಲ್ಲು ಹೇಳುತ್ತಾಳೆ..

ಕಿತ್ತೂರ ಹೊಸ ಬಾಳೆ.. ಸಕ್ಕರೆ ರಸ ಬಾಳೆ.. ಹಿಂಡಿದ ನೊರೆ ಹಾಲು ದಂಡಿನ ದೊರೆ.. ಎಂದು ಬೆಳಗ್ಗಿನ ಸಂಭ್ರಮವನ್ನ ಆಸ್ವಾದಿಸಿ ಯುವಕರನ್ನ ಬಡಿದೆಬ್ಬಿಸುವಂತೆ ಲತಾ ಮಂಗೇಶ್ಕರ್ ಈ ಹಾಡಿನ ಮೂಲಕ ಮಾಡಿದ್ದರು ಅಂದರೆ ಅತಿಶಯೋಕ್ತಿ ಆಗಲಾರದು! ಪ್ರೀತಿ, ಪ್ರೇಮದ ಸಂಬಂಧಕ್ಕೂ ಹೊಸ ಹುರುಪು ಬೆಸೆಯುವ ಈ ಹಾಡಿಗೆ ಕಚಗುಳಿ ಕೂಟ್ಟಿದ್ದೇ ಮಂಗೇಶ್ಕರ್.

ಏಳನ್ನ ಚೇತನ ಚೆಲುವಾ.. ಅನ್ನೋ ಹಾಡಿನ ಸಾಲು ಮತ್ತೆ ಮತ್ತೆ ಅವರನ್ನೇ ನೆನಪಿಸುತ್ತೆ.. ಬೆಂಗಳೂರಿನಂಥ ಮಹಾನಗರದಲ್ಲಿದ್ದು ಮುಂಜಾನೆ ಎದ್ದು ಲಾಲ್ ಬಾಗ್ ಕಬ್ಬನ್ ಪಾರ್ಕ್ ಒಂದರಲ್ಲಿ ಜಾಗ್ ಮಾಡಿ ಮನೆಗೆ ಹೋಗುವ ಸಂದರ್ಭಗಳಲ್ಲಿ ಅದೆಷ್ಟೋ ಮಂದಿ ಫೇಸ್ ಬುಕ್ ನಲ್ಲಿ ಸೂರ್ಯೋದಯದ ಫೋಟೋ ಅಪ್ ಲೋಡ್ ಮಾಡಿ ಲತಾ ಜೀ ಹಾಡಿರುವ ಬೆಳ್ಳನೆ ಬೆಳಗಾಯಿತು. ಏಳೆನ್ನ ಚೇತನ ಚೆಲುವಾ ಅಂತಾ ಕ್ಯಾಪ್ಷನ್ ಕೊಟ್ಟಿರೋದನ್ನ ಕಾಣಬಹುದಾಗಿದೆ ಮತ್ತು ಕೊಡುತ್ತಿರೋದನ್ನ ನೋಡುತ್ತಿದ್ದೇವೆ. ಅಷ್ಟರಮಟ್ಟಿಗೆ ಮಂಗೇಶ್ಕರ್ ಅವರ ಧ್ವನಿ ಹಾಗೂ ಲಕ್ಷ್ಮಣ್ ಬರ್ಲೇಕರದ ಅವರ ಸಂಗೀತ ಅಚ್ಚಳಿಯಾಗಿ ಜನಜನಿತವಾಗಿದೆ.

ಸಾಧನೆ, ಹೊಸ ದಾಖಲೆ, ಇತಿಹಾಸ ಸೃಷ್ಟಿಗಾಗಿ, ತೊಳ್ಬಲ ಹೆಚ್ಚಿಸಿಕೊಳ್ಳೊದಕ್ಕಾಗಿ ಕಣ್ಣೆದುರಿಗೆ ಕಂಡಿದ್ದೆಲ್ಲವನ್ನೂ ಬಾಜಿಕೊಳ್ತೇವೆ. ಕ್ವಾಲಿಟಿಗಿಂತ ಕ್ವಾಂಟಿಟಿಯೇ ಮಾನದಂಡವಾಗಿರುವ ಇವತ್ತಿನ ಕಾಲದಲ್ಲಿ 1967 ರ ಸಂದರ್ಭದಲ್ಲಿ ಲತಾ ಮಂಗೇಶ್ಕರ್ ಹಾಡಿರುವ ಒಂದೇ ಒಂದು ಇವತ್ತಿಗೂ ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ.

ಇದು ಅವರ ಚಾಕಚಕ್ಯತೆ.. ಕನ್ನಡದಲ್ಲೇ ಒಂದೇ ಒಂದು ಹಾಡಿದ್ದರೂ, ಯಾರಾದರೂ ಬಂದು ದೇಶದ ಜನಪ್ರಿಯ ಹಿನ್ನಲೆ ಗಾಯಕರ ಹೆಸರನ್ನ ಪಟ್ಟಿಮಾಡಿ ಅಂದಾಗ ಎಲ್ಲೋ ಮನಸಿನ ಮೂಲೆಯಲ್ಲಡಗಿದ್ದ ಲತಾ ದೀದಿ ಹೆಸರು ನಿಧಾನಕ್ಕೆ ನೆನಪಾಗಿಯೇ ಆಗುತ್ತೆ. ಇದೇ ಅಲ್ವಾ ಬದುಕಿನ ಸಾರ್ಥಕತೆಯ ಸಾಧನೆ ಅಂದ್ರೆ?

ಹಾಡು ನಿಲ್ಲಿಸಿದ ಸಾಧಕಿಯ ಗುನುಗು ಪ್ರತಿ ಸಂಗೀತಗಾರನನ್ನ ಬಡಿದೆಬ್ಬಿಸುತ್ತಿರಲಿ, ಅವರ ಮಧುರ ಧ್ವನಿಯು ನಮ್ಮೊಳಗೆ ಸುಡುವ ಬಿಸಿಯನ್ನ ತಣಿಸಲಿ..ಬಾರದ ಊರಿಗೆ ಪ್ರಯಾಣ ಬೆಳೆಸಿರೋ ಹಿರಿಯ ಅಜ್ಜಿಯ ಆತ್ಮಕ್ಕೆ ಶಾಂತಿ ಸಿಗಲಿ.

ಬೆಳ್ಳನ ಬೆಳಗಾಯಿತು
ಬೆಳ್ಳನ ಬೆಳಗಾಯಿತು
ಏಳೆನ್ನ ಚೇತನ ಚೆಲುವಾ
ಬೆಳ್ಳನ ಬೆಳಗಾಯಿತು
ಬೆಳ್ಳನ ಬೆಳಗಾಯಿತು

ಆಕಳಿಸುವದುಂಟೆ? ಆಕಳ ಕರು ಬಿಟ್ಟೆ
ಓ ಕಳೆ ಕಂಡೇವಾ ಆಕಳ ಹಿಂಡುವಾ
ಬೆಳ್ಳನ ಬೆಳಗಾಯಿತು…
ಬೆಳ್ಳನ ಬೆಳಗಾಯಿತು…

Download the Newsfirstlive app

ಎದ್ದಾವ ಎಳೆದುಂಬ ಸೀ ಮುತ್ತೆ ತಾ ತುಂಬ
ಗೆಲವಿನ ಧ್ವಜ ಕಂಬ ತುತ್ತುರಿಸಿ ಹಿಡಿ ಕೊಂಬ
ಬೆಳ್ಳನ ಬೆಳಗಾಯಿತು…
ಬೆಳ್ಳನ ಬೆಳಗಾಯಿತು…

ಕಿತ್ತೂರ ಹೊಸ ಬಾಳೆ ಸಕ್ಕರೆ ರಸ ಬಾಳೆ
ಹಿಂಡಿದ ನೊರೆ ಹಾಲು ದಂಡಿನ ದೊರೆ ಪಾಲು
ಬೆಳ್ಳನ ಬೆಳಗಾಯಿತು…
ಬೆಳ್ಳನ ಬೆಳಗಾಯಿತು…

ಚಿತ್ರ : ಸಂಗೊಳ್ಳಿ ರಾಯಣ್ಣ
ಗೀತ ರಚನೆ : ಭುಜೇಂದ್ರ ಮಹೀಶವಾಡಿ
ಸಂಗೀತ : ಲಕ್ಷ್ಮಣ ಬರ್ಲೇಕರ್
ಗಾಯಕಿ : ಲತಾ ಮಂಗೇಶ್ಕರ್
ವರ್ಷ : 1967

ವಿಶೇಷ ಬರಹ: ಗಣೇಶ್​​ ಕೆರೆಕುಳಿ, ಡಿಜಿಟಲ್​ ಡೆಸ್ಕ್​, ನ್ಯೂಸ್​ಫಸ್ಟ್​​..

Goosebumps & tears.
There was no one like you. 🙏🏼#LataMangeshkar
pic.twitter.com/zUYt0xQFeC

— Charu Pragya🇮🇳 (@CharuPragya) February 6, 2022


ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಲೋಕಾಯುಕ್ತಕ್ಕೆ ಕಾಂಗ್ರೆಸ್​ ವಿರುದ್ಧ ಬಿಜೆಪಿ ದೂರು; ಸಿದ್ದರಾಮಯ್ಯಗೂ ಎದುರಾಗುತ್ತಾ ಸಂಕಷ್ಟ?

by NewsFirst Kannada
February 3, 2023
0

ಮತಯುದ್ಧಕ್ಕೆ ಕೆಲವೇ ತಿಂಗಳುಗಳು ಬಾಕಿ ಇವೆ. ಈ ಟೈಮ್‌ನಲ್ಲಿ ಆರೋಪಗಳು. ಪ್ರತ್ಯಾರೋಪಗಳು ಕಾಮನ್‌. ಆದ್ರೆ, ಕೈ ನಾಯಕರ ವಿರುದ್ಧ ಕೇಳಿಬಂದಿರೋದು ಒಂದೋ, ಎರಡೋ ಆರೋಪಗಳಲ್ಲ. ಸಾಲು ಸಾಲು...

ಹಣದ ವಿಚಾರದಲ್ಲಿ ಈ ರಾಶಿಯವ್ರಿಗೆ ನಿರಾಸೆ ಆಗಬಹುದು; ಏನ್​ ಹೇಳ್ತಿದೆ ನಿಮ್ಮ ಭವಿಷ್ಯ

by Bhimappa
February 3, 2023
0

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ...

ಶುಭ್ಮನ್​​ ಗಿಲ್​​ ಅಬ್ಬರದ ಮುಂದೆ ಎಲ್ಲಾ ದಾಖಲೆಗಳು ಉಡೀಸ್​​!

by NewsFirst Kannada
February 2, 2023
0

ನ್ಯೂಜಿಲೆಂಡ್​​ ವಿರುದ್ಧದ ಟಿ20 ಪಂದ್ಯದಲ್ಲಿ ಶತಕ ಸಿಡಿಸಿ ಕಿವೀಸ್ ಬೌಲಿಂಗ್​ ದಾಳಿಯನ್ನ ಧೂಳಿಪಟ ಮಾಡಿದ ಶುಭ್​ಮನ್ ಗಿಲ್​​ ಹಲವು​ ದಾಖಲೆಗಳನ್ನ ಉಡೀಸ್​ ಮಾಡಿದ್ದಾರೆ. ಟೆಸ್ಟ್​, ಏಕದಿನ ಹಾಗೂ...

ಮೈಸೂರು, ಬೆಂಗಳೂರು ಆಯ್ತು.. ಈಗ ಚಿಕ್ಕಬಳ್ಳಾಪುರದಲ್ಲಿ ಚಿರತೆ ಹಾವಳಿಗೆ ಬೆಚ್ಚಿಬಿದ್ದ ಜನ

by Bhimappa
February 2, 2023
0

ಚಿಕ್ಕಬಳ್ಳಾಪುರ: ಇಷ್ಟು ದಿನ ಬೆಂಗಳೂರು, ಮೈಸೂರಿನ ಜನರಿಗೆ ಚಿರತೆಗಳು ಭಯ ಬೀಳಿಸಿ ನಾಲ್ವರನ್ನ ಬಲಿ ಪಡೆದಿದ್ದವು. ಸದ್ಯ ಚಿಕ್ಕಬಳ್ಳಾಪುರದಲ್ಲೂ ಚಿರತೆಗಳ ಅಟ್ಟಹಾಸ ಶುರುವಾಗಿದ್ದು ಜನರು ಆತಂಕದಲ್ಲಿ ದಿನ...

ಅಂಬಾದೇವಿ ಜಾತ್ರೆಗೆ ಬಂದಿದ್ದ ಒಂದೇ ಕುಟುಂಬದ ಇಬ್ಬರು ಮಕ್ಕಳು ನೀರು ಪಾಲು!

by Bhimappa
February 2, 2023
0

ಬಳ್ಳಾರಿ: ಶೌಚಾಲಯಕ್ಕೆ ತೆರಳಿದ್ದ ಒಂದೇ ಕುಟುಂಬದ ಇಬ್ಬರು ಗಂಡು ಮಕ್ಕಳು ನೀರು ಪಾಲಾಗಿರುವ ಘಟನೆ ಕುರುಗೋಡು ತಾಲೂಕಿನ ಗುತ್ತಿಗನೂರು ಗ್ರಾಮದಲ್ಲಿ ನಡೆದಿದೆ. ಗುತ್ತಿಗನೂರು ಗ್ರಾಮದ ಚೌಡಿಕಿ ಕುಟುಂಬಕ್ಕೆ...

ಗಾಯಗೊಂಡ್ರೂ ತಂಡಕ್ಕಾಗಿ ಒಂದೇ ಕೈಯಲ್ಲಿ ಬ್ಯಾಟ್​ ಬೀಸಿದ ಹನುಮ ವಿಹಾರಿ; ವಾವ್ಹ್​ ಎಂದ ಫ್ಯಾನ್ಸ್​​!

by NewsFirst Kannada
February 2, 2023
0

ರಣಜಿಯಲ್ಲಿ ಆಂಧ್ರಪ್ರದೇಶ ತಂಡ ಮುನ್ನಡೆಸುತ್ತಿರುವ ಹನುಮ ವಿಹಾರಿ, ಎಡಗೈ ಫ್ರಾಕ್ಚರ್​ ಆದ್ರೂ, ಬ್ಯಾಟಿಂಗ್‌ ನಡೆಸಿ ಕ್ರಿಕೆಟ್‌ ಪ್ರಿಯರ ಮನ ಗೆದ್ದಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಮಧ್ಯಪ್ರದೇಶದ ವಿರುದ್ಧದ ಕ್ವಾರ್ಟರ್‌...

ಸುದೀಪ್​​ ಸ್ಯಾಂಡಲ್​ವುಡ್​ ಎಂಟ್ರಿಗೆ 27 ವರ್ಷ; ಹೇಗಿತ್ತು ಕಿಚ್ಚನ ಲಾಂಗ್​ ಜರ್ನಿ..?

by Bhimappa
February 2, 2023
0

ಸ್ಯಾಂಡಲ್​ವುಡ್​ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ರ ನಟನೆಯೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ. ಕನ್ನಡ ಮಾತ್ರವಲ್ಲದೇ ತೆಲುಗು, ಹಿಂದಿ ಸೇರಿ ಇತರೆ ಭಾಷೆಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡವರು. ತೆಲುಗು...

ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡ ರಹಾನೆ; ಕಮ್​ಬ್ಯಾಕ್​​ ಮಾಡೋಕೆ ಪೂಜಾರಾ ಹಾದಿ ಹಿಡಿದ್ರು!

by Bhimappa
February 2, 2023
0

ಅಜಿಂಕ್ಯ ರಹಾನೆ, ಕಳೆದೊಂದು ವರ್ಷದಿಂದ ಟೀಮ್ ಇಂಡಿಯಾದಿಂದ ಹೊರುಗಳಿದಿದ್ದಾರೆ. ಟೆಸ್ಟ್ ತಂಡದಲ್ಲಿ ಸ್ಥಾನ ಸಿಗದೇ ಬೇಸರದಲ್ಲಿದ್ದಾರೆ. ರಹಾನೆ ತಂಡಕ್ಕೆ ಕಮ್​ಬ್ಯಾಕ್ ಮಾಡಲು ಪಣ ತೊಟ್ಟಿದ್ದಾರೆ. ಅದಕ್ಕಾಗಿ ಪೂಜಾರಾ...

ನಿಂತಿದ್ದ ಟ್ರ್ಯಾಕ್ಟರ್​​ಗೆ ಗುದ್ದಿದ್ದ ಹೋರಿ; ಸ್ಪರ್ಧೆ ನೋಡಲು ಸೇರಿದ್ದ ಜನ ಜಸ್ಟ್ ಮಿಸ್..!

by Bhimappa
February 2, 2023
0

ಹಾವೇರಿ: ಉತ್ತರ ಕರ್ನಾಟಕದ ಹೆಬ್ಬಾಗಿಲಲ್ಲಿ ಕೊಬ್ಬರಿ ಹೋರಿ ಬೆದರಿಸುವ ಅಬ್ಬರ ಜೋರಾಗಿದೆ. ಸಾವಿರಾರು ಜನರು ಹೋರಿ ಬೆದರಿಸೋ ಸ್ಪರ್ಧೆ ನೋಡಲು ಆಗಮಿಸಿದ್ದಾರೆ. ಪ್ರಾಣದ ಹಂಗು ತೊರೆದು ನೂರಾರು...

ಬರೋಬ್ಬರಿ 126 ರನ್​​ ಚಚ್ಚಿದ ಶುಭ್ಮನ್​​ ಗಿಲ್​​.. ಕೊಹ್ಲಿ ದಾಖಲೆ ಉಡೀಸ್​​ ಮಾಡಿದ್ರು

by Bhimappa
February 2, 2023
0

ರೋಹಿತ್​ ಶರ್ಮಾ ಇರಲಿಲ್ಲ, ವಿರಾಟ್​​ ಕೊಹ್ಲಿ ಇರಲಿಲ್ಲ. ಹಾಗಿದ್ರೂ ನಿನ್ನೆಯ ಪಂದ್ಯಕ್ಕೆ ಅಭಿಮಾನಿಗಳ ಕ್ರೇಜ್​ ಕಿಂಚಿತ್ತೂ ಕಡೆಮೆಯಾಗಿರಲಿಲ್ಲ. ಯಂಗ್​ ಇಂಡಿಯಾವನ್ನ ಬೆಂಬಲಿಸಲು ಲಕ್ಷಕ್ಕೂ ಹೆಚ್ಚು ಮೈದಾನಕ್ಕೆ ಬಂದಿದ್ರು....

Next Post

'ಹಿಮಾಲಯದಷ್ಟೇ ಚಿರಸ್ಥಾಯಿ' -ಗಾನಕೋಗಿಲೆ ನಿಧನಕ್ಕೆ ಸಿಎಂ ಸೇರಿದಂತೆ ಗಣ್ಯರ ಸಂತಾಪ

13ನೇ ವಯಸ್ಸಿಗೆ ಮೊದಲ ಹಾಡು, ಆದ್ರೆ.. -ಹೇಗಿತ್ತು ಇಂಡಿಯನ್ ನೈಟಿಂಗೆಲ್ ಸಿನಿ ಪದಾರ್ಪಣೆ

NewsFirst Kannada

NewsFirst Kannada

LATEST NEWS

ಲೋಕಾಯುಕ್ತಕ್ಕೆ ಕಾಂಗ್ರೆಸ್​ ವಿರುದ್ಧ ಬಿಜೆಪಿ ದೂರು; ಸಿದ್ದರಾಮಯ್ಯಗೂ ಎದುರಾಗುತ್ತಾ ಸಂಕಷ್ಟ?

February 3, 2023

ಹಣದ ವಿಚಾರದಲ್ಲಿ ಈ ರಾಶಿಯವ್ರಿಗೆ ನಿರಾಸೆ ಆಗಬಹುದು; ಏನ್​ ಹೇಳ್ತಿದೆ ನಿಮ್ಮ ಭವಿಷ್ಯ

February 3, 2023

ಶುಭ್ಮನ್​​ ಗಿಲ್​​ ಅಬ್ಬರದ ಮುಂದೆ ಎಲ್ಲಾ ದಾಖಲೆಗಳು ಉಡೀಸ್​​!

February 2, 2023

ಮೈಸೂರು, ಬೆಂಗಳೂರು ಆಯ್ತು.. ಈಗ ಚಿಕ್ಕಬಳ್ಳಾಪುರದಲ್ಲಿ ಚಿರತೆ ಹಾವಳಿಗೆ ಬೆಚ್ಚಿಬಿದ್ದ ಜನ

February 2, 2023

ಅಂಬಾದೇವಿ ಜಾತ್ರೆಗೆ ಬಂದಿದ್ದ ಒಂದೇ ಕುಟುಂಬದ ಇಬ್ಬರು ಮಕ್ಕಳು ನೀರು ಪಾಲು!

February 2, 2023

ಗಾಯಗೊಂಡ್ರೂ ತಂಡಕ್ಕಾಗಿ ಒಂದೇ ಕೈಯಲ್ಲಿ ಬ್ಯಾಟ್​ ಬೀಸಿದ ಹನುಮ ವಿಹಾರಿ; ವಾವ್ಹ್​ ಎಂದ ಫ್ಯಾನ್ಸ್​​!

February 2, 2023

ಸುದೀಪ್​​ ಸ್ಯಾಂಡಲ್​ವುಡ್​ ಎಂಟ್ರಿಗೆ 27 ವರ್ಷ; ಹೇಗಿತ್ತು ಕಿಚ್ಚನ ಲಾಂಗ್​ ಜರ್ನಿ..?

February 2, 2023

ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡ ರಹಾನೆ; ಕಮ್​ಬ್ಯಾಕ್​​ ಮಾಡೋಕೆ ಪೂಜಾರಾ ಹಾದಿ ಹಿಡಿದ್ರು!

February 2, 2023

ನಿಂತಿದ್ದ ಟ್ರ್ಯಾಕ್ಟರ್​​ಗೆ ಗುದ್ದಿದ್ದ ಹೋರಿ; ಸ್ಪರ್ಧೆ ನೋಡಲು ಸೇರಿದ್ದ ಜನ ಜಸ್ಟ್ ಮಿಸ್..!

February 2, 2023

ಬರೋಬ್ಬರಿ 126 ರನ್​​ ಚಚ್ಚಿದ ಶುಭ್ಮನ್​​ ಗಿಲ್​​.. ಕೊಹ್ಲಿ ದಾಖಲೆ ಉಡೀಸ್​​ ಮಾಡಿದ್ರು

February 2, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ