Saturday, March 25, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ರಣಜಿ ಟೂರ್ನಿಯಲ್ಲಿ ಸರ್ಫರಾಜ್​ ಮಿ. ಕನ್ಸಿಸ್ಟೆಂಟ್​- ಯಂಗ್​​ಸ್ಟರ್​​ಗೆ ತೆರೆಯುತ್ತಾ ಟೀಂ ಇಂಡಿಯಾ ಬಾಗಿಲು?

Share on Facebook Share on Twitter Send Share
February 20, 2022

ಟೀಮ್​ ಇಂಡಿಯಾದ ಪ್ಯೂಚರ್​​ ಸ್ಟಾರ್​​ಗಳ ಅಬ್ಬರ ರಣಜಿ ಟೂರ್ನಿಯಲ್ಲಿ ಜೋರಾಗಿದೆ. ಅದರಲ್ಲೂ ಮುಂಬೈನ ಸರ್ಫರಾಜ್​ ಖಾನ್​ ಬ್ಯಾಟಿಂಗ್​ ಅನ್ನ ಎಲ್ಲರೂ ಗುಣಗಾನ ಮಾಡ್ತಿದ್ದಾರೆ. ಇಷ್ಟೇ ಅಲ್ಲ…, ರಣಜಿ ಟೂರ್ನಿಯ ಮಿಸ್ಟರ್​​ ಕನ್ಸಿಸ್ಟೆಂಟ್​ ಎಂದು ಹಾಡಿ ಹೊಗಳ್ತಿದ್ದಾರೆ.

ಕೊರೊನಾ ಸಂದಿಗ್ಧತೆಯ ನಡುವೆಯೂ ಆರಂಭವಾಗಿರುವ ದೇಶಿ ಕ್ರಿಕೆಟ್​​ನ ರಾಜ ರಣಜಿ ಟ್ರೊಫಿ ಟೂರ್ನಿಯ ಸದ್ದು ದಿನದಿಂದ ದಿನಕ್ಕೆ ಜೋರಾಗಿದೆ. ಒಂದೆಡೆ ಸ್ಟಾರ್​ ಆಟಗಾರರ ಫಾರ್ಮ್​ ಕಂಡುಕೊಳ್ಳುವ ಪ್ರಯತ್ನವಾದ್ರೆ, ಇನ್ನೊಂದೆಡೆ ಯುವ ಆಟಗಾರರು ದಾಖಲೆಗಳನ್ನೇ ಪುಡಿಗಟ್ಟುತ್ತಿದ್ದಾರೆ. ಕೆಲ ಆಟಗಾರರಂತೂ ಕ್ರಿಕೆಟ್​ ದಿಗ್ಗಜರೇ ಬೆರಗಾಗುವಂತಾ ಪ್ರದರ್ಶನ ನೀಡ್ತಿದ್ದಾರೆ. ಅದರಲ್ಲೂ ಮುಂಬೈನ ಸರ್ಫರಾಜ್​ ಖಾನ್​ ಆಟಕ್ಕೆ ಶಹಬ್ಬಾಸ್​ ಅಂತಿದ್ದಾರೆ.

ಮೊದಲ ಪಂದ್ಯದಲ್ಲೇ ಗಮನ ಸೆಳೆದ ಸರ್ಫರಾಜ್​ ಖಾನ್​.!

YES..! ಮುಂಬೈ ರಣಜಿ ತಂಡದ ಯಂಗ್​ ಬ್ಯಾಟ್ಸ್​​​ಮನ್​ ಸರ್ಫರಾಜ್​ ಖಾನ್​ ಮೊದಲ ಪಂದ್ಯದಲ್ಲೇ ಗಮನ ಸೆಳೆದಿದ್ದಾರೆ. ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಮುಂಬೈ ಪಡೆ 44 ರನ್​ಗಳಿಸುವಷ್ಟರಲ್ಲೇ 3 ವಿಕೆಟ್​​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆ ಸಂದರ್ಭದಲ್ಲಿ ಕಣಕ್ಕಿಳಿದ ಸರ್ಫರಾಜ್​ ಖಾನ್​ ಜವಾಬ್ಧಾರಿಯುತ ಇನ್ನಿಂಗ್ಸ್​ ಕಟ್ಟಿದ್ರು. ಸೌರಾಷ್ಟ್ರ ಬೌಲಿಂಗ್​ ಯುನಿಟ್​ನ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಸರ್ಫರಾಜ್​ ಮೊದಲ ದಿನದಾಟದಲ್ಲೇ ಶತಕ ಸಿಡಿಸಿದ್ರು. ಇನ್ನು 2ನೇ ದಿನದಾಟದಲ್ಲಿ ಅದನ್ನ ದ್ವಿಶತಕಕ್ಕೆ ಕನ್ವರ್ಟ್​ ಮಾಡುವಲ್ಲೂ ಯಶಸ್ವಿಯಾದ್ರು.

ಸರ್ಫರಾಜ್​ ಖಾನ್​ ಇನ್ನಿಂಗ್ಸ್​​

ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ 401 ಎಸೆತಗಳನ್ನ ಎದುರಿಸಿದ ಸರ್ಫರಾಜ್​ ಖಾನ್​, ಒಟ್ಟು 275 ರನ್​ ಸಿಡಿಸಿದ್ರು. 68.58ರ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್​ ಬೀಸಿದ ಸರ್ಫರಾಜ್​ ಇನ್ನಿಂಗ್ಸ್​​ನಲ್ಲಿ 30 ಬೌಂಡರಿ ಹಾಗೂ 7 ಸಿಕ್ಸರ್​​ಗಳು ಒಳಗೊಂಡಿದ್ವು.

The moment when Sarfaraz Khan reached his ton v Saurashtra in Ahmedabad pic.twitter.com/KXiwEm92wc

— Sarang Bhalerao (@bhaleraosarang) February 17, 2022

ರಣಜಿ ಟೂರ್ನಿಯ ಮಿಸ್ಟರ್​​ ಕನ್ಸಿಸ್ಟೆಂಟ್​ ಈ ಸರ್ಫರಾಜ್..!

ಯೆಸ್..! ಒಂದು ಡಬಲ್​ ಹಂಡ್ರೆಡ್​ ಇನ್ನಿಂಗ್ಸ್​​ನಿಂದ ಸರ್ಫರಾಜ್​ ಖಾನ್​, ಅವರನ್ನ ದಿಗ್ಗಜರೆಲ್ಲಾ ಹೊಗಳ್ತಿಲ್ಲಾ. ಕನ್ಸಿಸ್ಟೆನ್ಸಿ ಕಾರಣದಿಂದ ಸರ್ಫರಾಜ್ ಎಲ್ಲರಲ್ಲೂ ಬೆರಗು ಮೂಡಿಸಿರೋದು. ಕಳೆದ ರಣಜಿ ಋತುವಿನಲ್ಲಿ ಸರ್ಫರಾಜ್ ಖಾನ್​ ಬ್ಯಾಟ್​​ ಅಕ್ಷರಶಃ ರನ್​ ಕೊಳ್ಳೆ ಹೊಡೆದಿತ್ತು. ಕೇವಲ 6 ಪಂದ್ಯಗಳಲ್ಲಿ 928 ರನ್ ಗಳಿಸಿದ್ದರು. 112 ಬೌಂಡರಿಗಳು ಮತ್ತು 22 ಸಿಕ್ಸರ್‌ಗಳನ್ನ ಸಿಡಿಸಿದ್ದ ಯಂಗ್​ ಗನ್​ 154 ಕ್ಕಿಂತ ಹೆಚ್ಚಿನ ಬ್ಯಾಟಿಂಗ್​​ ಸರಾಸರಿಯನ್ನ ಹೊಂದಿದ್ರು.

ಕಳೆದ ಆವೃತ್ತಿಯಲ್ಲಿ ಅಬ್ಬರಿಸಿದ್ದ ಸರ್ಫರಾಜ್​ ಈ ಆವೃತ್ತಿಯಲ್ಲೂ ರನ್​ ಕೊಳ್ಳೆ ಹೊಡೀತಿದ್ದಾರೆ. ಈ ಸೀಸನ್​ನ ಶತಕವನ್ನೂ ಸೇರಿಸಿದ್ರೆ, ಕಳೆದ 5 ರಣಜಿ ಪಂದ್ಯಗಳಲ್ಲಿ 4 ಶತಕ ಸಿಡಿಸಿದ ಹೆಗ್ಗಳಿಕೆ ಸರ್ಫರಾಜ್​ದ್ದಾಗಿದೆ. ಫಸ್ಟ್​​​ ಕ್ಲಾಸ್​ಗೆ ಮರಳಿದ ಬಳಿಕ ಆಡಿದ 12 ಇನ್ನಿಂಗ್ಸ್​ಗಳೂ ಯುವ ಬ್ಯಾಟ್ಸ್​ಮನ್​ ಪಾಲಿಗೆ ಅವಿಸ್ಮರಣೀಯ ಅಂದ್ರೆ ತಪ್ಪಾಗಲ್ಲ.

ಕಳೆದ 12 ಇನ್ನಿಂಗ್ಸ್​​ಗಳಲ್ಲಿ ಸರ್ಫರಾಜ್​

ಕಳೆದ 12 ಇನ್ನಿಂಗ್ಸ್​ಗಳಿಂದ ಸರ್ಫರಾಜ್​, 1288 ರನ್​ ಕಲೆಹಾಕಿದ್ದಾರೆ. ಇದರಲ್ಲಿ ಒಂದು ಶತಕ , 2 ದ್ವಿಶತಕ ಹಾಗೂ ಇನ್ನೊಂದು ತ್ರಿಶತಕ ಇನ್ನಿಂಗ್ಸ್​ ಸೇರಿವೆ.

Download the Newsfirstlive app

ಚೋಟಾ ಸ್ಕೋರ್​​ ಯಾದ್​ ನಹೀ ರಕ್ತಾ, ಬಡಾಯಿ ಮಾರ್​ ನಾ ಪಡ್ತಾ ಹೈ.!

ಚೋಟಾ ಸ್ಕೋರ್​​ ಕೋಯಿ ಯಾದ್​ ನಹೀ ರಕ್ತಾ, ಬಡಾಯಿ ಮಾರ್​ ನಾ ಪಡ್ತಾ ಹೈ.! ಯೆಸ್​​..! ಇದೇ ಸರ್ಫರಾಜ್​ ಖಾನ್​ರ ಸಕ್ಸಸ್​ನ ಮಂತ್ರ. ಸಣ್ಣ ಸ್ಕೋರ್​ ಮಾಡಿದ್ರೆ, ಯಾರೂ ನಮ್ಮನ್ನ ನೆನಪಿನಲ್ಲಿ ಇಟ್ಟು ಕೊಳ್ಳಲ್ಲ. ದೊಡ್ಡ ಸ್ಕೋರ್​ ಕಲೆ ಹಾಕಿದ್ರೆ ಮಾತ್ರ ಗುರುತಿಸಿಕೊಳ್ಳೋಕೆ ಸಾಧ್ಯ ಅನ್ನೋದು ಸರ್ಫರಾಜ್​ ಖಾನ್​ ಲೆಕ್ಕಾಚಾರ. ಹೀಗಾಗಿಯೇ ಆತ ಸದಾ ಬಿಗ್​ ಸ್ಕೋರ್​ ಅನ್ನೇ ಎದುರು ನೋಡ್ತಾನೆ ಸರ್ಫರಾಜ್​ ಸ್ನೇಹಿತರು ಹೇಳೋ ಮಾತಾಗಿದೆ.

ಯಂಗ್​​ಸ್ಟರ್​​ಗೆ ತೆರೆಯುತ್ತಾ ಟೀಮ್​ ಇಂಡಿಯಾ ಬಾಗಿಲು.?

ದೇಶಿ ಕ್ರಿಕೆಟ್​​ನಲ್ಲಿ ರನ್​ ಹೊಳೆ ಹರಿಸ್ತಾ ಇರೋ ಸರ್ಫರಾಜ್​ ಖಾನ್​ ಈಗಾಗಲೇ ತಮ್ಮ ಸಾಮರ್ಥ್ಯವನ್ನ ಪ್ರೂವ್​ ಮಾಡಿದ್ದಾರೆ. ಇದರೊಂದಿಗೆ ಸೆಲೆಕ್ಷನ್​ ಕಮಿಟಿ, ಬಿಸಿಸಿಐ ಪ್ರಮುಖರ ಗಮನವನ್ನೂ ಸೆಳೆದಿದ್ದಾರೆ. ಈಗಾಗಲೇ ಟೀಮ್​ ಇಂಡಿಯಾ ಮಿಡಲ್​ ಆರ್ಡರ್​​ ಸಮಸ್ಯೆಯನ್ನೂ ಎದುರಿಸ್ತಾ ಇರೋದ್ರಿಂದ ಸರ್ಫರಾಜ್​ ಆ ಸಮಸ್ಯೆಗೆ ಪರಿಹಾರವಾಗ್ತಾರೆ ಅನ್ನೋ ಮಾತುಗಳು ಕೇಳಿ ಬಂದಿವೆ. ಆದ್ರೆ, ಪೈಪೋಟಿಯ ನಡುವೆ ಅವಕಾಶ ಸಿಗುತ್ತಾ ಅನ್ನೋದೇ ಪ್ರಶ್ನೆಯಾಗಿದೆ.

ಸದ್ಯ ಮುಂಬೈ ಪರ ಮಿಂಚ್ತಾ ಇರೋ ಸರ್ಫರಾಜ್​ ಖಾನ್​, ಕಳೆದ ಕೆಲ ಸೀಸನ್​ನ ಹಿಂದೆ ಉತ್ತರ ಪ್ರದೇಶ ತಂಡಕ್ಕೆ ವಲಸೆ ಹೋಗಿದ್ರು. ಅಲ್ಲಿ ಸರಿಯಾಗಿ ಅವಕಾಶ ಸಿಗದ ಕಾರಣ ಮತ್ತೆ ತವರಿನ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ರು. ಅಂದು ತೆಗೆದುಕೊಂಡಿದ್ದ ಮುಂಬೈ ತಂಡಕ್ಕೆ ಮರಳೋ ನಿರ್ಧಾರ ಇಂದು ಸಾಧನೆಗೆ ವೇದಿಕೆ ಒದಗಿಸಿದೆ. ಸಿಕ್ಕ ಅವಕಾಶದಲ್ಲಿ ಸರ್ಫರಾಜ್​, ಸಾಮರ್ಥ್ಯವನ್ನೂ ನಿರೂಪಿಸಿದ್ದಾರೆ. ಇದೇ ಕನ್ಸಿಸ್ಟೆನ್ಸಿ ಮುಂದುವರೆದ್ರೆ, ಟೀಮ್​ ಇಂಡಿಯಾದಲ್ಲಿ ಕಾಣಿಸಕೊಂಡರೂ ಅಚ್ಚರಿ ಪಡಬೇಕಿಲ್ಲ.

Tags: sarfaraz khanteam india

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

VIDEO: ಸುನಾಮಿಯಂತೆ ಅಪ್ಪಳಿಸಿದ ಡೆಡ್ಲಿ ಸುಂಟರಗಾಳಿ; ಅಮೆರಿಕಾದಲ್ಲಿ 23 ಮಂದಿ ಸಾವು

by NewsFirst Kannada
March 25, 2023
0

ಅಮೆರಿಕಾದ ಮಿಸಿಸಿಪ್ಪಿ ರಾಜ್ಯ ಅಕ್ಷರಶಃ ತರಗೆಲೆಯಂತೆ ತೂರಿ ಹೋಗಿದೆ. ಭೀಕರ ಸುಂಟರಗಾಳಿಗೆ ಮನೆಗಳು ಕುಸಿದು ಬಿದ್ದಿದ್ದು, ಸಾವಿನ ಸಂಖ್ಯೆ ದಿನಕಳೆದಂತೆ ಹೆಚ್ಚುತ್ತಲೇ ಇದೆ. ಮಿಸಿಸಿಪ್ಪಿ ರಾಜ್ಯದ 160...

ಪುಷ್ಪಾ 2 ಸಿನಿಮಾದ ಅಲ್ಲು ಅರ್ಜುನ್​​ ಲುಕ್​ ರಿವೀಲ್​​; ಇಲ್ಲಿವೆ ಟಾಪ್​​ 5 ಮೂವಿ ಸುದ್ದಿಗಳು!

by veena
March 25, 2023
0

ಜ್ಯೂನಿಯರ್​ ಎನ್​ಟಿಆರ್ 30ನೇ ಚಿತ್ರಕ್ಕಾಗಿ​ ಬ್ಲಡ್​ ಟ್ಯಾಂಕರ್​! ಜ್ಯೂನಿಯರ್​ ಎನ್​ಟಿಆರ್​ ನಟನೆಯ 30ನೇ ಸಿನಿಮಾ ಇತ್ತೀಚೆಗಷ್ಟೇ ಲಾಂಚ್ ಆಗಿತ್ತು. ಸಿನಿಮಾ ಸೆಟ್ಟೇರಿದ ಬೆನ್ನಲ್ಲೇ ಈಗ ಎನ್​ಟಿಆರ್​30ಗೆ ಸಂಬಂಧಿಸಿದ...

ಸಿಎಸ್​​ಕೆ, ಲಕ್ನೋ ತಂಡಕ್ಕೆ ಬಿಗ್​ ಶಾಕ್​​; ಕೈಕೊಟ್ಟ ಸ್ಟಾರ್​ ಪ್ಲೇಯರ್ಸ್​​

by Bhimappa
March 25, 2023
0

ಚೆನ್ನೈ ಸೂಪರ್​ ಕಿಂಗ್ಸ್​ ವೇಗಿ ಮುಕೇಶ್ ಚೌಧರಿ ಹಾಗೂ ಲಕ್ನೋ ಸೂಪರ್​ ಜೈಂಟ್ಸ್​ ಆಟಗಾರ ಮೊಯ್ಸಿನ್ ಖಾನ್ ಅವರು ಈ ಬಾರಿಯ IPL ಸೀಸನ್​ನಲ್ಲಿ ಆಡುವುದು ಅನುಮಾನ...

‘ಮೋದಿ ಅಂದ್ರೆ ಭ್ರಷ್ಟಾಚಾರ.. ಭ್ರಷ್ಟಾಚಾರ ಅಂದ್ರೆ ಮೋದಿ’- ಕಿಡಿ ಹೊತ್ತಿಸಿದ ಬಿಜೆಪಿ ನಾಯಕಿ ಖುಷ್ಬೂ ಟ್ವೀಟ್​​

by veena
March 25, 2023
0

ಚೆನ್ನೈ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸಿದ್ದರು ಎನ್ನಲಾದ ಮಾನನಷ್ಟ ಮೊಕದ್ದಮೆ ಕೇಸ್​​ನಲ್ಲಿ 2 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​...

ಶಾರುಖ್​​ಗಾಗಿ ರೂಲ್ಸ್​​ ಬ್ರೇಕ್​​ ಮಾಡಿದ್ರಾ ನಯನತಾರಾ? ಈ ಸುದ್ದಿ ಕೇಳಿ ಇಡೀ ಸಿನಿಮಾ ಇಂಡಸ್ಟ್ರೀ ಶಾಕ್​​!

by veena
March 25, 2023
0

ಲೇಡಿ ಸೂಪರ್​ಸ್ಟಾರ್​ ನಯನತಾರ ಜೊತೆ ಸಿನಿಮಾ ಮಾಡೋದೇ ದೊಡ್ಡ ಚಾಲೆಂಜ್. ಸಿನಿಮಾ ಅಂತ ಹೋದ್ರೆನೇ ಒಂದಿಷ್ಟು ಕಂಡಿಷನ್​ಗಳು ಅಪ್ಲೈ ಆಗುತ್ತಂತೆ. ಇನ್ನು ಈಗ ಮದುವೆ ಬೇರೆ ಆಗಿದ್ದಾರೆ....

ಬೆಂಗಳೂರಿಗೆ ಬಂದಿಳಿದ ಇಬ್ಬರು ಸ್ಟಾರ್​ ಪ್ಲೇಯರ್ಸ್​​.. ಆರ್​ಸಿಬಿಗೆ ಬಂತು ಹಾರ್ಸ್​ ಪವರ್

by NewsFirst Kannada
March 25, 2023
0

ಮುಂದಿನ ವಾರದಿಂದಲೇ 2023 ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 16 ಶುರುವಾಗಲಿದೆ. ಹೀಗಿರುವಾಗ ಈ ಬಾರಿ ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು...

ಕೊನೆಗೂ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಕಿಭಾಯ್​​; ಯಶ್​ ಮುಂದಿನ ಸಿನಿಮಾ ಅನೌನ್ಸ್​​ ಯಾವಾಗ..?

by veena
March 25, 2023
0

14 ವರ್ಷ ವನವಾಸ ಮಾಡಿದ ಪಾಂಡವರು ಒಂದು ವರ್ಷ ಅಜ್ಞಾತವಾಸ ಮಾಡಿ ಚರಿತ್ರೆಯಲ್ಲಿ ಉಳಿದುಬಿಟ್ಟರು. ಇದೀಗ, ನಮ್ಮ ಸ್ಯಾಂಡಲ್​​ವುಡ್​ ರಾಕಿ ಭಾಯ್​​ ಕೂಡ ಆಲ್​ಮೋಸ್ಟ್​ ಒಂದು ವರ್ಷ...

ಕಲಬುರಗಿಯಲ್ಲೇ ಕಮಲ ಅರಳಿದೆ; ವಿಜಯ ಮಹೋತ್ಸವ ಶುರುವಾಗಿದೆ; ಕಾಂಗ್ರೆಸ್, JDS ವಿರುದ್ಧ ಮೋದಿ ಘರ್ಜನೆ

by NewsFirst Kannada
March 25, 2023
0

ದಾವಣಗೆರೆ: AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರ್ಮಭೂಮಿ ಕಲಬುರಗಿಯಲ್ಲೇ ಇಂದು ಕಮಲ ಅರಳಿದೆ. ಇದು ಬರೀ ವಿಜಯ ಸಂಕಲ್ಪವಲ್ಲ. ವಿಜಯ ಮಹೋತ್ಸವ ಆರಂಭವಾಗಿದೆ ಎಂದು ಪ್ರಧಾನಿ ನರೇಂದ್ರ...

ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಸಿದ್ದರಾಮಯ್ಯ; ಮೋದಿ ಕೌಂಟರ್ ಹೇಗಿತ್ತು?

by NewsFirst Kannada
March 25, 2023
0

ದಾವಣಗೆರೆ: ಬಿಜೆಪಿ ವಿಜಯಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಭಾಷಣ ಮಾಡಿದ್ದಾರೆ. ಭಾಷಣದುದ್ದಕ್ಕೂ ಕಾಂಗ್ರೆಸ್‌ ನಾಯಕರ ವಿರುದ್ಧ ಪ್ರಧಾನಿ ಮೋದಿ ತೀವ್ರ ವಾಕ್ಸಮರ...

IPL​​ ಶುರುಗೆ ಮುನ್ನವೇ ಆರ್​ಸಿಬಿಗೆ ಬಿಗ್​ ಶಾಕ್​​.. ಪಕ್ಕಾ ಕೈ ಕೊಡ್ತಾರೆ ಈ ಸ್ಟಾರ್​ ಆಲ್​ರೌಂಡರ್​​

by NewsFirst Kannada
March 25, 2023
0

2023 ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 16 ಶುರುವಾಗಲು ಕೆಲವು ದಿನಗಳು ಬಾಕಿಯಿವೆ. ಈ ಬಾರಿ ಹೇಗಾದ್ರೂ ಕಪ್​ ಗೆಲ್ಲಲೇಬೇಕು ಎಂದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ...

Next Post

ಉದ್ಧವ್​​ ಠಾಕ್ರೆಯನ್ನು ಭೇಟಿ ಆಗಿದ್ದೇಕೆ ಪ್ರಕಾಶ್​​ ರೈ.. ಶಿವಸೇನೆಗೆ ಕೊಡ್ತಾರಾ ಬೆಂಬಲ?

'ಸಿದ್ದರಾಮಯ್ಯ, ನಾನು ಒಳ್ಳೆ ಸ್ನೇಹಿತರು.. ಕೈ ಮುಗ್ದು ಕೇಳ್ಕೊತೀನಿ' - KS ಈಶ್ವರಪ್ಪ

NewsFirst Kannada

NewsFirst Kannada

LATEST NEWS

VIDEO: ಸುನಾಮಿಯಂತೆ ಅಪ್ಪಳಿಸಿದ ಡೆಡ್ಲಿ ಸುಂಟರಗಾಳಿ; ಅಮೆರಿಕಾದಲ್ಲಿ 23 ಮಂದಿ ಸಾವು

March 25, 2023

ಪುಷ್ಪಾ 2 ಸಿನಿಮಾದ ಅಲ್ಲು ಅರ್ಜುನ್​​ ಲುಕ್​ ರಿವೀಲ್​​; ಇಲ್ಲಿವೆ ಟಾಪ್​​ 5 ಮೂವಿ ಸುದ್ದಿಗಳು!

March 25, 2023

ಸಿಎಸ್​​ಕೆ, ಲಕ್ನೋ ತಂಡಕ್ಕೆ ಬಿಗ್​ ಶಾಕ್​​; ಕೈಕೊಟ್ಟ ಸ್ಟಾರ್​ ಪ್ಲೇಯರ್ಸ್​​

March 25, 2023

‘ಮೋದಿ ಅಂದ್ರೆ ಭ್ರಷ್ಟಾಚಾರ.. ಭ್ರಷ್ಟಾಚಾರ ಅಂದ್ರೆ ಮೋದಿ’- ಕಿಡಿ ಹೊತ್ತಿಸಿದ ಬಿಜೆಪಿ ನಾಯಕಿ ಖುಷ್ಬೂ ಟ್ವೀಟ್​​

March 25, 2023

ಶಾರುಖ್​​ಗಾಗಿ ರೂಲ್ಸ್​​ ಬ್ರೇಕ್​​ ಮಾಡಿದ್ರಾ ನಯನತಾರಾ? ಈ ಸುದ್ದಿ ಕೇಳಿ ಇಡೀ ಸಿನಿಮಾ ಇಂಡಸ್ಟ್ರೀ ಶಾಕ್​​!

March 25, 2023

ಬೆಂಗಳೂರಿಗೆ ಬಂದಿಳಿದ ಇಬ್ಬರು ಸ್ಟಾರ್​ ಪ್ಲೇಯರ್ಸ್​​.. ಆರ್​ಸಿಬಿಗೆ ಬಂತು ಹಾರ್ಸ್​ ಪವರ್

March 25, 2023

ಕೊನೆಗೂ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಕಿಭಾಯ್​​; ಯಶ್​ ಮುಂದಿನ ಸಿನಿಮಾ ಅನೌನ್ಸ್​​ ಯಾವಾಗ..?

March 25, 2023

ಕಲಬುರಗಿಯಲ್ಲೇ ಕಮಲ ಅರಳಿದೆ; ವಿಜಯ ಮಹೋತ್ಸವ ಶುರುವಾಗಿದೆ; ಕಾಂಗ್ರೆಸ್, JDS ವಿರುದ್ಧ ಮೋದಿ ಘರ್ಜನೆ

March 25, 2023

ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಸಿದ್ದರಾಮಯ್ಯ; ಮೋದಿ ಕೌಂಟರ್ ಹೇಗಿತ್ತು?

March 25, 2023

IPL​​ ಶುರುಗೆ ಮುನ್ನವೇ ಆರ್​ಸಿಬಿಗೆ ಬಿಗ್​ ಶಾಕ್​​.. ಪಕ್ಕಾ ಕೈ ಕೊಡ್ತಾರೆ ಈ ಸ್ಟಾರ್​ ಆಲ್​ರೌಂಡರ್​​

March 25, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ